ಇಂದು ವಿಶ್ವ ವಿಶ್ವ ಪ್ರವಾಸೋದ್ಯಮ ದಿನ. ಕರ್ನಾಟದಲ್ಲಿ ಅನೇಕ ಪ್ರೇಕ್ಷಣೀಯ ತಾಣಗಳಿದ್ದು, ನಮ್ಮ ರಾಜ್ಯಕ್ಕೆ ದೇಶ, ವಿದೇಶಗಳಿಂದ ಸಾವಿರಾರು ಜನರು ಭೇಟಿ ನೀಡುತ್ತಲೇ ಇರುತ್ತಾರೆ. ಗತಕಾಲದ ಇತಿಹಾಸ ಸಾರುವ ಕೆಲ ಸ್ಥಳಗಳ ಮಾಹಿತಿ ಇಲ್ಲಿದ್ದು, ಅಲ್ಲಿನ ವಾಸ್ತುಶಿಲ್ಪದ ಮೆರಗು ಕಣ್ಣಿಗೆ ಹಬ್ಬ.
ಕರ್ನಾಟಕರಾಜ್ಯವುಅನೇಕಮನಮೋಹಕಪ್ರವಾಸಿಸ್ಥಳಗಳುಮತ್ತುಹೆಗ್ಗುರುತುಗಳಿಗೆಸೂಕ್ತತಾಣವಾಗಿದೆ. ಭಾರತದಪ್ರವಾಸಿಗರುಜೀವನದಲ್ಲಿಒಮ್ಮೆಯಾದರೂದಕ್ಷಿಣಭಾರತದಅದರಲ್ಲೂ, ಕರ್ನಾಟಕದಪ್ರವಾಸಮಾಡಬೇಕುಎಂದುಹಂಬಲಿಸುತ್ತಾರೆ. ನಮ್ಮರಾಜ್ಯಕ್ಕೆಅನೇಕವಿದೇಶಿಪ್ರವಾಸಿಗರುಭೇಟಿನೀಡುತ್ತಾರೆ. ಇಲ್ಲಿನಪಶ್ಚಿಮಘಟ್ಟಗಳು, ಕಡಲತೀರಗಳು, ಜಲಪಾತಗಳುಪ್ರಕೃತಿಯಕೊಡುಗೆಗಳಿಗೆನೆಲೆಯಾಗಿವೆ. ಜೊತೆಗೆಐತಿಹಾಸಿಕಸ್ಮಾರಕಗಳುವಿಶೇಷತೆಯವಾಗಿಪ್ರವಾಸಿಗರನ್ನುಆಕರ್ಷಿಸುತ್ತದೆ.
ಐಹೊಳೆ-ಪಟ್ಟದಕಲ್ಲುನಾಡಿನಸಂಪತ್ತು
ಐಹೊಳೆಯುಬಾಗಲಕೋಟೆಜಿಲ್ಲೆಯಲ್ಲಿರುವಮಲಪ್ರಭಾನದಿಯದಂಡೆಯಮೇಲೆಇದೆ. ಇದುಚಾಲುಕ್ಯರರಾಜಧಾನಿಯಾಗಿತ್ತು. ಇದುಶ್ರೀಮಂತಮತ್ತುಸುಪ್ರಸಿದ್ಧಇತಿಹಾಸಹೊಂದಿರುವತಾಣವಾಗಿದೆ. ಇಲ್ಲಿಸುಮಾರು 125 ಕ್ಕೂಹೆಚ್ಚುದೇವಾಲಯಗಳನ್ನು (Temples) ಇವೆ. ಇದನ್ನುಹಿಂದೂದೇವಾಲಯದವಾಸ್ತುಶಿಲ್ಪದತೊಟ್ಟಿಲುಎಂದುಕರೆಯುತ್ತಾರೆ. ಇನ್ನುಐಹೊಳೆಯಿಂದಕೆಲವೇಕಿ.ಮೀದೂರದಲ್ಲಿರುವಪಟ್ಟದಕಲ್ಲುರಾಜ್ಯದಅಂತ್ಯಂತಪ್ರಮುಖಪ್ರವಾಸಿತಾಣ. ಇದುಯುನೆಸ್ಕೋದವಿಶ್ವಪರಂಪರೆಯತಾಣವಾಗಿಘೋಷಿಸಲ್ಪಟ್ಟಿದೆ. ಪಟ್ಟದಕಲ್ಲಿನಲ್ಲಿ 10 ಪ್ರಮುಖದೇವಾಲಯಗಳಿವೆ. ಇವೆಲ್ಲವೂಶಿವನಿಗೆ (Shiva)ಅರ್ಪಿತವಾಗಿದ್ದು, ಇವುಗಳಲ್ಲಿದ್ರಾವಿಡಮತ್ತುನಾಗರವಾಸ್ತುಶಿಲ್ಪದಅಂಶಗಳಿವೆ. ದ್ರಾವಿಡಶೈಲಿಯಲ್ಲಿನಾಲ್ಕುದೇವಾಲಯಗಳನ್ನುನಿರ್ಮಿಸಲಾಗಿದ್ದು, ಇನ್ನೂ 4 ದೇವಾಲಯಗಳುನಾಗರವಾಸ್ತುಶಿಲ್ಪದಅಂಶಗಳನ್ನುಒಳಗೊಂಡಿವೆ. ಉಳಿದಎರಡುದೇವಾಲಯಗಳುಎರಡೂವಾಸ್ತುಶಿಲ್ಪಶೈಲಿಗಳಸಂಗಮವಾಗಿದೆ.
ವಾಸ್ತುಶಿಲ್ಪದಅದ್ಭುತಹಂಪಿ:
ಹಂಪಿಎಂದಕೂಡಲೇನೆನಪಾಗುವುದುವಿಜಯನಗರಸಾಮ್ರಾಜ್ಯ. ಅಲ್ಲಿನಗತಕಾಲದಅಲ್ಲಿನವೈಭೋಗವರ್ಣಿಸಲುಅಸಾಧ್ಯವಾದಂತಹದ್ದು. ಯುನೆಸ್ಕೋಘೋಷಿಸಿದಂತೆಹಂಪಿವಿಶ್ವದಪರಂಪರೆಯತಾಣಗಳಲ್ಲಿಒಂದಾಗಿದೆ. ತುಂಗಭದ್ರಾತೀರದಲ್ಲಿನೆಲೆಗೊಂಡಿರುವಈಸ್ಥಳವುವಿಜಯನಗರಸಾಮ್ರಾಜ್ಯದಐತಿಹಾಸಿಕನೆಲೆಯಾಗಿದೆ. ಅಲ್ಲಿಪ್ರತಿಕಲ್ಲಿನಲ್ಲಿಯೂಕಲಾದೇವಿನೆಲೆಸಿದ್ದಾಳೆ. ಇದುವಿಜಯನಗರಜಿಲ್ಲೆಯಹೊಸಪೇಟೆಸಮೀಪವಿದೆ. ಹಂಪಿಯಲ್ಲಿಒಂದೊಂದುಶಿಲೆಯೂವರ್ಣರಂಜಿತಕತೆಯನ್ನು(Story) ಹೇಳುತ್ತವೆ. ಇಲ್ಲಿನದೇವಾಲಯಗಳು, ಗೋಪುರಗಳುಸೇರಿಅಲ್ಲಿನಅನೇಕಸ್ಥಳಗಳನ್ನುನೋಡಲುಸಾವಿರಾರುಸಂಖ್ಯೆಯಪ್ರವಾಸಿಗರುಭೇಟಿನೀಡುತ್ತಲೇಇರುತ್ತಾರೆ. ಇಲ್ಲಿನಶ್ರೀವಿರುಪಾಕ್ಷದೇವಾಲಯ, ವಿಶ್ವವಿಖ್ಯಾತಕಲ್ಲಿನರಥ, ಮಹಾನವಮಿದಿಬ್ಬ(Mahanavami Dibba) ಸಾಸಿವೆಕಾಳುಗಣಪತಿ, ಬಡವಿಲಿಂಗ, ಉಗ್ರನರಸಿಂಹ, ಕಮಲಮಹಲ್ಸೇರಿಅನೇಕಸ್ಥಳಗಳಿವೆ.
ಇದನ್ನೂ ಓದಿ: World Tourism Day 2022: ವಿಶ್ವ ಪ್ರವಾಸೋದ್ಯಮ ದಿನದ ಇತಿಹಾಸ ಮತ್ತು ಮಹತ್ವವೇನು ?
ಗೋಳಗುಮ್ಮಟನೋಡಲುಸುಂದರ:
ವಿಜಯಪುರಜಿಲ್ಲೆಯುಐತಿಹಾಸಿಕಸ್ಮಾರಕಗಳಿಗೆಹೆಸರುವಾಸಿ. ಇದುಪ್ರಾಚೀನನಗರಗಳಲ್ಲಿಒಂದಾಗಿದ್ದು, ಐತಿಹಾಸಿಕವಾಗಿಕರ್ನಾಟಕದಶ್ರೀಮಂತಜಿಲ್ಲೆಗಳಲ್ಲಿಒಂದಾಗಿದೆ. ಇಲ್ಲಿಅನೇಕನೋಡಬಹುದಾದಸ್ಥಳಗಳಿವೆ. ಅದರಲ್ಲಿಪ್ರಮುಖವಾದದ್ದುಗೋಳಗುಮ್ಮಟ (Gol gumbaj). ಇದುವಿಜಯಪುರದಆಕರ್ಷಣೆಯಕೇಂದ್ರವಾಗಿದ್ದು, ಜಗತ್ತಿನಏಳುಅದ್ಭುತಗಳಲ್ಲಿಇದುಕೂಡಒಂದು .ಇಲ್ಲಿಒಂದುಸಣ್ಣಸದ್ದುಕೂಡಏಳುಬಾರಿಪ್ರತಿಧ್ವವನಿಸುತ್ತದೆ. ಜಗತ್ತಿನಎರಡನೇಅತಿಎತ್ತರದಮಾನವನಿರ್ಮಿತಗುಂಬಜ್ಇದಾಗಿದ್ದು, ವಿಜಯಪುರಎಂದಾಗಗೊಮ್ಮಟನಗರಿಎಂದುಕರೆಯುವಷ್ಟುಗೋಳಗುಮ್ಮಟಖ್ಯಾತಿಪಡೆದಿದೆ. ಜೊತೆಗೆಇಬ್ರಾಹಿಂರೋಜಾ, ಬಾರಾಕಮಾನಾ(Bara Kaman) ಸೇರಿಹಲವುಸುಂದರತಾಣಗಳಿವೆ.
ಇದನ್ನೂ ಓದಿ: Chikkamagaluru: ಹಸಿರು ಪರ್ವತಕ್ಕೆ ನೀಲಿ ಹೊದಿಕೆ; ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸಿದ ಕುರಂಜಿ ಹೂ
ಬೇಲೂರುಮತ್ತುಹಳೇಬೀಡುಒಮ್ಮೆನೋಡು :
ಹಾಸನಜಿಲ್ಲೆಯಬೇಲೂರುಮತ್ತುಹಳೇಬೀಡಿನಲ್ಲಿಅದ್ಭುತವಾದವಾಸ್ತುಶಿಲ್ಪಮತ್ತುಸಂಪೂರ್ಣವಾಗಿರಚಿಸಲಾದಶಿಲ್ಪಗಳನ್ನುಹೊಂದಿರುವವಿವಿಧದೇವಾಲಯಗಳಿವೆ. ಬೇಲೂರಿನ (Beluru) ಚೆನ್ನಕೇಶವದೇವಾಲಯಅತ್ಯಂತಪ್ರಸಿದ್ಧಿಪಡೆದಿದ್ದು, ಇಲ್ಲಿನಬೃಹತ್ಸ್ತಂಭಗಳು, ಸಂಕೀರ್ಣವಾದಕೆತ್ತನೆಗಳುನೋಡುಗರಹುಬ್ಬೇರಿಸುವಂತೆಮಾಡುತ್ತವೆ. ಇನ್ನುಹಳೇಬೀಡಿನಹೊಯ್ಸಳೇಶ್ವರದೇವಾಲಯವುಹೊಯ್ಸಳರವಾಸ್ತುಶಿಲ್ಪಕ್ಕೆತುಂಬಾಹೆಸರುವಾಸಿ. ಕೇದಾರೇಶ್ವರದೇವಸ್ಥಾನ, ಬಸದಿಗ್ರಾಮ, ಪಾರ್ಶವಂತಬಸದಿಮತ್ತುಶಾಂತಿನಾಥಬಸದಿಯಂತಹಜೈನದೇವಾಲಯಗಳುಹಳೇಬೀಡು (Halebeedu)ಸಮೀಪದಲ್ಲಿರುವಇತರಪ್ರವಾಸಿತಾಣಗಳಾಗಿವೆ.
