Karnataka News Live: ಸೀಮಂತ್ ಕುಮಾರ್ ಸಿಂಗ್ ಬೆಂಗಳೂರಿನ ನೂತನ ಕಮೀಷನರ್!

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿಜಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಭಿಮಾನಿಗಳ ನೂಕುನುಗ್ಗಲಿನಲ್ಲಿ ಕಾಲ್ತುಳಿತ ಸಂಭವಿಸಿದ್ದು, 11 ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಒಬ್ಬರಿಗೆ ಹೃದಯಾಘಾತವಾದರೆ, ಉಳಿದವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ರವಾನಿಸುವ ವೇಳೆ ಸಾವಿಗೀಡಾಗಿದ್ದಾರೆ. ಉಳಿದಂತೆ ಇನ್ನೂ 20ಕ್ಕೂ ಅಧಿಕ ಜನರ ಸ್ಥಿತಿ ಗಂಭೀರವಾಗಿದೆ. ರಾಜ್ಯದ 45 ವರ್ಷದಲ್ಲೇ ಇದೊಂದು ಭೀಕರ ಕಾಲ್ತುಳಿತವಾಗಿದೆ.
Karnataka News Live 5th June 2025ಸೀಮಂತ್ ಕುಮಾರ್ ಸಿಂಗ್ ಬೆಂಗಳೂರಿನ ನೂತನ ಕಮೀಷನರ್!
Karnataka News Live 5th June 2025ನಿಮ್ಮ ಐಆರ್ಸಿಟಿಸಿ ಅಕೌಂಟ್ ಕ್ಲೋಸ್ ಆಗಬಹುದು, ವೆರಿಫೈ ಮಾಡೋದನ್ನ ಮರೀಬೇಡಿ!
Karnataka News Live 5th June 2025ಬೆಂಗಳೂರು ನಗರ ಉಸ್ತುವಾರಿ, ಗೃಹ ಸಚಿವ, ಡಿಸಿಎಂ ತಲೆದಂಡ ಯಾವಾಗ? ಜನರ ಪ್ರಶ್ನೆಗೆ ಉತ್ತರಿಸುತ್ತಾ ಸರ್ಕಾರ?
ಆರ್ಸಿಬಿ ವಿಜಯೋತ್ಸವ ದುರಂತದಲ್ಲಿ 11 ಜನರ ಸಾವಿಗೆ ಪೊಲೀಸರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಲಾಗಿದೆ. ಹೈಕೋರ್ಟ್ ತನಿಖೆಗೆ ಆದೇಶಿಸಿದ ಬಳಿಕ ಸರ್ಕಾರವು ತನಿಖೆಗೆ ಆದೇಶಿಸಿದೆ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
Karnataka News Live 5th June 2025ಚಿರತೆಗಳ ಜೊತೆ ಹೊಂದಾಣಿಕೆ ಅನಿವಾರ್ಯ ಪರಿಸ್ಥಿತಿ - ಶಾಸಕ ಎಚ್.ಸಿ.ಬಾಲಕೃಷ್ಣ ಬೇಸರ
ಮನುಷ್ಯರು ಚಿರತೆ ಜೊತೆ ಹೊಂದಿಕೊಂಡು ವಾಸಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು ಬೀದಿ ನಾಯಿಗಳಿಗಿಂತ ಚಿರತೆಗಳೇ ಹೆಚ್ಚಾಗಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದರು.
Karnataka News Live 5th June 2025ರೈತರೊಂದಿಗೆ ಸೌಜನ್ಯದಿಂದ ವರ್ತಿಸಿ, ವಿದ್ಯುತ್ ಸಮಸ್ಯೆ ಬಗೆಹರಿಸಿ - ಸಚಿವ ಕೆ.ಜೆ.ಜಾರ್ಜ್
ಇಂಧನ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಲೈನ್ ಮೆನ್ ಗಳು ರೈತರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ವಿದ್ಯುತ್ ಸಮಸ್ಯೆಗಳನ್ನು ನಿಗದಿತ ಅವಧಿಯೊಳಗೆ ಬಗೆಹರಿಸಬೇಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸೂಚಿಸಿದರು.
Karnataka News Live 5th June 2025ಕಲ್ಯಾಣಮಂಟಪದಲ್ಲಿ ವಿದ್ಯುತ್ ಶಾಕ್ - 4 ವರ್ಷದ ಮಗು ಬಲಿ, ತಾಯಿಗೂ ಶಾಕ್
Karnataka News Live 5th June 2025Breaking - ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ನ್ಯಾಯಾಂಗ ತನಿಖೆ, ಬೆಂಗಳೂರು ಪೊಲೀಸ್ ಕಮೀಷನರ್ ತಲೆದಂಡ!
Karnataka News Live 5th June 2025ತಿಂಡಿಪೋತ ಕಾಡಾನೆ; ಕಾಡಿನಿಂದ ಬಂತು, ಅಂಗಡಿಗೆ ನುಗ್ಗಿತು, ತಿಂಡಿ ಎತ್ತಿಕೊಂಡು ಹೋಯ್ತು!
ಥೈಲ್ಯಾಂಡ್ನಲ್ಲಿ ಒಂದು ಕಾಡಾನೆ ಅಂಗಡಿಗೆ ನುಗ್ಗಿ ಕುರುಕಲು ತಿಂಡಿಗಳನ್ನು ಎತ್ತಿಕೊಂಡು ಹೋದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಆನೆ ಯಾರನ್ನೂ ಏನೂ ಮಾಡದೆ, ಅಕ್ಕಿ ತಿಂಡಿ ಪ್ಯಾಕೆಟ್ಗಳನ್ನು ಟಾರ್ಗೆಟ್ ಮಾಡಿ ತಿಂದು, ಕೆಲವು ಪ್ಯಾಕೆಟ್ಗಳನ್ನು ತನ್ನ ಸೊಂಡಿಲಲ್ಲಿಟ್ಟುಕೊಂಡು ಹೋಯಿತು.
Karnataka News Live 5th June 2025ನಾಳೆ ಲೋಕಾರ್ಪಣೆಯಾಗಲಿದೆ ಚೆನಾಬ್ ರೈಲ್ವೆ ಬ್ರಿಜ್, ದಾಖಲೆ ಸೃಷ್ಟಿಸಿದ ಸೇತುವೆಯ ವಿಹಂಗಮ ಚಿತ್ರಗಳು!
Karnataka News Live 5th June 2025ರಾಜ್ಯದಲ್ಲಿ 100 ವಿದ್ಯುತ್ ಉಪ ಕೇಂದ್ರ ಸ್ಥಾಪನೆ - ಇಂಧನ ಸಚಿವ ಕೆ.ಜೆ.ಜಾರ್ಜ್
ವಿದ್ಯುತ್ ಪ್ರಸರಣಾ ವ್ಯವಸ್ಥೆಯನ್ನು ಸುಗಮಗೊಳಿಸುವ ಉದ್ದೇಶದಿಂದ ರಾಜ್ಯದಲ್ಲಿ 100 ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಕಾಲಮಿತಿಯಲ್ಲಿ ಇದನ್ನು ಪೂರ್ಣಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
Karnataka News Live 5th June 2025ಸರ್ಜಾಪುರ–ಹೆಬ್ಬಾಳ ಭಾರತದ ಅತ್ಯಂತ ದುಬಾರಿ ಮೆಟ್ರೋ ಮಾರ್ಗಕ್ಕೆ, ಕೇಂದ್ರದಿಂದ ಪರಿಶೀಲನೆ ಕೊಕ್ಕೆ!
Karnataka News Live 5th June 2025ಹೇಮಾವತಿ ನೀರು ತರಲು ರಸ್ತೆ ತಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ - ಶಾಸಕ ಎಚ್.ಸಿ.ಬಾಲಕೃಷ್ಣ
ನಮ್ಮ ನೀರು ನಮ್ಮ ಹಕ್ಕು ವಿಚಾರವಾಗಿ ಮರೂರು ಹ್ಯಾಂಡ್ಪೋಸ್ಟ್ನಲ್ಲಿ ರಸ್ತೆ ತಡೆ ನಡೆಸುತ್ತಿದ್ದು, ನಮ್ಮ ಶಕ್ತಿ ಪ್ರದರ್ಶನ ಮಾಡುತ್ತೇನೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
Karnataka News Live 5th June 2025ಕಾಲ್ತುಳಿತ ಪ್ರಕರಣ - ಆಫೀಸ್ನ ಟೇಬಲ್ ಮೇಲೆ ಲ್ಯಾಪ್ಟಾಪ್, ಬ್ಯಾಗ್ ಹಾಗೆಯೇ ಇದೆ.. ಆದ್ರೆ ಆಕೆಯೇ ಇಲ್ಲ!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ (ಬುಧವಾರ) ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತ ದುರಂತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದರಲ್ಲಿ ತಮಿಳುನಾಡು ಮೂಲದ ದೇವಿ ಎಂಬ ಟೆಕ್ಕಿ ಸಾವನಪ್ಪಿದರು.
Karnataka News Live 5th June 2025ಭಾರತ-ಚೀನಾ ಬಾಹ್ಯಾಕಾಶ ಪೈಪೋಟಿ - ಉಪಗ್ರಹಗಳ ಮೂಲಕ ನಡೆದಿತ್ತು ಯುದ್ಧ!
ಭಾರತ ಮತ್ತು ಚೀನಾ ನಡುವಿನ ಮಿಲಿಟರಿ ಮುಖಾಮುಖಿಯಲ್ಲಿ ಬಾಹ್ಯಾಕಾಶ ಆಧಾರಿತ ವಿಚಕ್ಷಣದ ಪಾತ್ರವನ್ನು ಇಲ್ಲಿದೆ. ಚೀನಾ ತನ್ನ ಉಪಗ್ರಹ ಸಮೂಹದ ಮೂಲಕ ಪಾಕಿಸ್ತಾನಕ್ಕೆ ನೀಡಿದ ಬೆಂಬಲ ಇಲ್ಲಿದೆ.
Karnataka News Live 5th June 2025ರಣಬೀರ್ ಕಪೂರ್ 'ಧೂಮ್ 4' ಸಿನಿಮಾಗೆ ಕನ್ನಡತಿ ಸೇರಿ ಈ 7 ನಾಯಕಿಯರೇ ಬೆಸ್ಟ್!
ರಣಬೀರ್ ಕಪೂರ್ 'ಧೂಮ್ 4' ಚಿತ್ರಕ್ಕೆ ನಾಯಕಿಯರ ಹೆಸರುಗಳು ಚರ್ಚೆಯಲ್ಲಿವೆ. ದೀಪಿಕಾ ಪಡುಕೋಣೆಯಿಂದ ಹಿಡಿದು ಶ್ರದ್ಧಾ ಕಪೂರ್ ವರೆಗೆ, ಯಾರು ರಣಬೀರ್ ಜೊತೆ ನಟಿಸಬಹುದು?
Karnataka News Live 5th June 2025ಅಮಿತಾಬ್ ಜೊತೆ ಸಮಯ ಕಳೆಯೋದಕ್ಕೆ ಒಪ್ಪಿಕೊಂಡ ಸಿನಿಮಾನೆ ಕೈ ಬಿಟ್ಟಿದ್ರಾ ರೇಖಾ?
ನಟ ಅಮಿತಾಬ್ ಬಚ್ಚನ್ ಜೊತೆ ಸಂಜೆ ಕಳೆಯೋದಕ್ಕಾಗಿ ಕರಣಮಾ ಸಿನಿಮಾದಿಂದಲೇ ನಟಿ ರೇಖಾ ಹೊರ ಬಂದಿದ್ದರಂತೆ. ಅಷ್ಟೊಂದು ಲವ್ ಮಾಡ್ತಿದ್ರು ರೇಖಾ.
Karnataka News Live 5th June 2025ಆರ್ಸಿಬಿ ವಿಜಯೋತ್ಸವ ಚಿನ್ನಸ್ವಾಮಿ ಕಾಲ್ತುಳಿತ; 19 ಮಂದಿ ವಿರುದ್ಧ ದೂರು ದಾಖಲು!
ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ತಂಡದ ವಿಜಯೋತ್ಸವದಲ್ಲಿ ನಡೆದ ಭೀಕರ ಅವ್ಯವಸ್ಥೆ ಪ್ರಕರಣದಲ್ಲಿ ಕಾನೂನು ಕ್ರಮಕ್ಕೆ ಆಗ್ರಹ ಕೇಳಿಬಂದಿದೆ. ಹೈಕೋರ್ಟ್ ವಕೀಲ ಆರ್.ಎಲ್.ಎನ್. ಮೂರ್ತಿ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೆಸಿಎ ಪದಾಧಿಕಾರಿಗಳು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸಾವು.
Karnataka News Live 5th June 2025ಆನೆಗಳನ್ನು ಕೊಂದು ಮಾಂಸವನ್ನು ಜನರಿಗೆ ನೀಡಲು ಮುಂದಾದ ಜಿಂಬಾಬ್ವೆ ಸರ್ಕಾರ!
Karnataka News Live 5th June 2025ಅದಾನಿ ಗ್ರೂಪ್ನಿಂದ ಒಂದೇ ವರ್ಷದಲ್ಲಿ ಸರ್ಕಾರಕ್ಕೆ ನಿರೀಕ್ಷೆಗೂ ಮೀರಿದ ತೆರಿಗೆ ಪಾವತಿ!
ಅದಾನಿ ಗ್ರೂಪ್ 2024-25ರಲ್ಲಿ ₹74,945 ಕೋಟಿ ತೆರಿಗೆ ಪಾವತಿಸಿದ್ದು, ಹಿಂದಿನ ವರ್ಷಕ್ಕಿಂತ 29% ಹೆಚ್ಚಳವಾಗಿದೆ. ಈ ಮೊತ್ತವು ಮುಂಬೈ ಮೆಟ್ರೋ ನಿರ್ಮಾಣ ವೆಚ್ಚಕ್ಕೆ ಸಮನಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಅದಾನಿ ಗ್ರೂಪ್ನ ಪಾತ್ರವನ್ನು ಎತ್ತಿ ತೋರಿಸುತ್ತದೆ.
Karnataka News Live 5th June 2025ಆರ್ಸಿಬಿ ಅಭಿಮಾನಿಯ ರಿವೇಂಜ್ - ಸಿಹಿಯ ಜೊತೆಗೆ ಬರ್ನಲ್ ಹಂಚಿದ ಯುವತಿ - ವೀಡಿಯೋ ಸಖತ್ ವೈರಲ್
ಆರ್ಸಿಬಿ ಗೆಲುವಿನ ಖುಷಿಯಲ್ಲಿ ಅಭಿಮಾನಿಯೊಬ್ಬರು ತಮ್ಮ ಕಚೇರಿಯಲ್ಲಿ ಸಿಹಿ ಜೊತೆಗೆ ಬರ್ನಲ್ ಮುಲಾಮನ್ನು ಹಂಚಿದ್ದಾರೆ. ಟ್ರೋಲ್ ಮಾಡಿದ್ದವರಿಗೆ ಈ ಮೂಲಕ ತಿರುಗೇಟು ನೀಡಿದ್ದಾರೆ.