ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಮೇಲೆ ಜೇನು ನೊಣ ದಾಳಿ ಮಾಡಿರುವ ಘಟನೆ ಶಿವಮೊಗ್ಗದ ಮೇರಿ ಇನ್ ಮ್ಯಾಕುಲೇಟ್ ಹೈಸ್ಕೂಲ್ನ ಆವರಣದಲ್ಲಿ ನಡೆದಿದೆ.
Education Mar 28, 2022, 5:15 PM IST
ಮನೆ (Home)ಯಲ್ಲಿ ವಾರಗಳಿಗಾಗುವಷ್ಟು ಹಣ್ಣು (Fruits), ತರಕಾರಿಗಳನ್ನು ಸಾಮಾನ್ಯವಾಗಿ ಎಲ್ಲರೂ ತಂದಿಡುತ್ತಾರೆ. ಆದರೆ, ನೊಣಗಳ ಕಾಟ ಮಾತ್ರ ಎಂಥವರಿಗೂ ರೇಜಿಗೆ ಹುಟ್ಟಿಸಿಬಿಡುತ್ತದೆ. ಹಾಗಿದ್ರೆ ಹಣ್ಣಿನ ನೊಣ (Fruit Flies)ಗಳನ್ನು ತೊಡೆದುಹಾಕುವ ಸುಲಭ ಉಪಾಯ ಹೇಗೆ ?
Food Jan 24, 2022, 9:39 AM IST
Karnataka Districts Nov 7, 2021, 8:39 AM IST
Karnataka Districts Sep 13, 2021, 8:03 AM IST
Karnataka Districts Jul 29, 2021, 11:18 AM IST
ಗದಗ (ಜೂ.24): ನೊಣಗಳ ಕಾಟಕ್ಕೆ ತತ್ತರಿಸಿದ ಗ್ರಾಮಸ್ಥರ ಸಮಸ್ಯೆಯನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್ನಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಹೌದು, ನೊಣಗಳ ಕಾಟಕ್ಕೆ ಮುಕ್ತಿ ಹಾಡಲು ಹರ್ತಿ ಗ್ರಾಮ ಪಂಚಾಯ್ತಿಯಲ್ಲಿ ಇಂದು(ಗುರುವಾರ) ತುರ್ತು ಸಭೆ ನಡೆಸಲಾಗಿದೆ.
Karnataka Districts Jun 24, 2021, 12:20 PM IST
ನೊಣಗಳ ಕಾಟದಿಂದ ಜನರು ನಿತ್ಯ ನರಕ ಅನುಭವಿಸುತ್ತಿರುವ ಘಟನ ತಾಲೂಕಿನ ಹರ್ತಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸುತ್ತ ಇರುವ ಕೋಳಿ ಫಾರ್ಮ್ನಿಂದ ನೊಣಗಳ ಕಾಟ ಹೆಚ್ಚಾಗಿದೆ.
Karnataka Districts Jun 24, 2021, 10:56 AM IST
ಮಳೆಗಾಲ ಆರಂಭವಾಗುತ್ತಿದ್ದಂತೆ ಮನೆಯಲ್ಲಿ ಸೊಳ್ಳೆಗಳು ಮತ್ತು ನೊಣಗಳು ತಮ್ಮ ಕಾರುಬಾರು ಪ್ರಾರಂಭ ಮಾಡುತ್ತವೆ. ತಿನ್ನಬೇಕು ಎಂದು ಆಸೆಯಿಂದ ಅಂಗಡಿಯಿಂದ ತಂದು ಇಟ್ಟಿರುವ ಹಣ್ಣುಗಳನ್ನು ಸಂಪೂರ್ಣವಾಗಿ ಸಣ್ಣ ಸಣ್ಣ ನೊಣಗಳು ಮುತ್ತಿಕೊಂಡಿರುತ್ತವೆ.
Woman Jun 14, 2021, 5:50 PM IST
India May 28, 2021, 12:06 PM IST
ಬೆಳ್ಳುಳ್ಳಿಯ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬೆಳ್ಳುಳ್ಳಿ ಅನೇಕ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ, ಇದು ನಮ್ಮ ದೇಹವನ್ನು ಸೋಂಕಿನಿಂದ ರಕ್ಷಿಸುತ್ತದೆ. ವಾಸ್ತವವಾಗಿ, ಮಲಗುವ ಮುನ್ನ ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ದಿಂಬಿನ ಕೆಳಗಿಡುವುದು ತುಂಬಾ ಪ್ರಯೋಜನಕಾರಿ. ಆದ್ದರಿಂದ, ಅದು ಯಾವ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
Health May 21, 2021, 7:23 PM IST
ಕಾಂಗ್ರೆಸ್ ಪಕ್ಷದ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಮೊದಲು ನೋಡಿಕೊಳ್ಳಿ. ನಂತರ ಮತ್ತೊಬ್ಬರ ತಟ್ಟೆಯಲ್ಲಿ ಬಿದ್ದ ನೊಣದ ಬಗ್ಗೆ ಮಾತನಾಡಿ ಎಂದು ಬಿಜೆಪಿ ನಿಕಟಪೂರ್ವ ಅಧ್ಯಕ್ಷ, ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ಹೇಳಿದ್ದಾರೆ.
Karnataka Districts Jan 14, 2021, 2:08 PM IST
ಮುಂಡರಗಿ ತಾಲೂಕಿನ ಡಂಬಳ ಹೋಬಳಿಯ ಕದಾಂಪುರ ಗ್ರಾಮದ ಸುತ್ತ ಇರುವ ಕೋಳಿ ಫಾರ್ಮ್ಗಳಿಂದಾಗಿ ಮತ್ತು ಫಾರ್ಮ್ಗಳ ತ್ಯಾಜ್ಯವನ್ನು ಸರಿಯಾಗಿ ನಿರ್ವಹಣೆ ಮಾಡದೆ ಇರುವುದರಿಂದಾಗಿ ದುರ್ನಾತದೊಂದಿಗೆ ನೊಣಗಳು ಹೆಚ್ಚಾಗಿದ್ದು, ಗ್ರಾಮಸ್ಥರು ನರಕಯಾತನೆ ಅನುಭವಿಸುತ್ತಿದ್ದಾರೆ.
Karnataka Districts Nov 19, 2020, 1:23 PM IST
ಅವರ (ಕಾಂಗ್ರೆಸ್) ತಟ್ಟೆಯಲ್ಲಿಯೇ ಕತ್ತೆ ಸತ್ತು ಬಿದ್ದಿದೆ. ಇಲ್ಲಿ (ಬಿಜೆಪಿಯಲ್ಲಿ) ನೊಣ ಬಿದ್ದಿರುವುದನ್ನು ತೆಗೆಯುವುದಕ್ಕೆ ಸಿದ್ದರಾಮಯ್ಯಅವರು ಅಷ್ಟ್ಯಾಕೆ ಆಸಕ್ತಿ ತೊರಿಸುತ್ತಿದ್ದಾರೋ ಗೊತ್ತಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
Karnataka Districts Nov 2, 2020, 10:23 AM IST
ದುರಂತ ಯಾವಾಗ ಬೇಕಾದರೂ ಸಂಭವಿಸುತ್ತೆ, ಆದರೆ ಪುಟ್ಟ ನೊಣವೊಂದು ವ್ಯಕ್ತಿಯನ್ನು ಮನೆ ಇಲ್ಲದಂತೆ ಮಾಡಲು ಸಾಧ್ಯವಾ? ಬಹುಶಃ ಇದು ಸಿನಿಮಾದಲ್ಲಷಷ್ಟೇ ಸಾಧ್ಯ ಎಂದು ನಾವು ಹೇಳಬಹುದು. ಆದರೀಗ ನೊಣವೊಂದರಿಂದ ಫ್ರಾನ್ಸ್ನ ವ್ಯಕ್ತಿಯೊಬ್ಬ ಮನೆ ಇಲ್ಲದೆ ನಿರಾಶ್ರಿತನಾಗಿದ್ದು, ಸದ್ಯ ಆತ ಉಳಿದುಕೊಳ್ಳಲು ತನ್ನ ಗೆಳೆಯನ ಮನೆಗೆ ಶಿಫ್ಟ್ ಆಗಿದ್ದಾನೆ. ಈ ಪುಟ್ಟ ಜೀವಿ ಆತನನ್ನು ಅದೆಷ್ಟು ಸತಾಯಿಸಿದೆ ಎಂದರೆ, ಅದನ್ನು ಹೊಡೆಯಲಲು ಆತ ತನ್ನ ಮನೆಯನ್ನೇ ಸ್ಫೋಟಿಸಿದ್ದಾನೆ. ಈ ಸ್ಫೋಟದ ತೀವ್ರತೆ ಅದೆಷ್ಟಿತ್ತೆಂದರೆ ಆ ವ್ಯಕ್ತಿಯ ಅಡುಗೆ ಮನೆ ಹಾಗೂ ಛಾವಣಿ ಸಂಪೂರ್ಣ ಧ್ವಂಸಗೊಂಡಿದೆ.
International Sep 7, 2020, 5:26 PM IST
ಕೋವಿಡ್ ಆಸ್ಪತ್ರೆಯ ಅವ್ಯವಸ್ಥೆ ಅನಾವರಣ ಪದೇ ಪದೇ ಆಗುತ್ತಿದೆ. ಕೋವಿಡ್ ಆಸ್ಪತ್ರೆಗಳಲ್ಲಿರುವ ರೋಗಿಗಳ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಕಲ್ಬುರ್ಗಿ ಕೋವಿಡ್ 19 ಆಸ್ಪತ್ರೆಯ ಅವ್ಯವಸ್ಥೆಯನ್ನು ಬಯಲು ಮಾಡಿದ್ದಾರೆ ಪೇದೆ. ಏಷಿಯನ್ ಮಹಲ್ ಕ್ವಾರಂಟೈನ್ ಕೇಂದ್ರದಲ್ಲಿದ್ದ ಪೇದೆ ಅಲ್ಲಿನ ಅವ್ಯವಸ್ಥೆಯನ್ನು ಬಯಲು ಮಾಡಿದ್ದಾರೆ. ಊಟದಲ್ಲಿ ನೊಣ, ಗಬ್ಬು ನಾರುವ ವಾರ್ಡ್ಗಳು, ನಾಯಿಗಳು ಮಲಗಲು ಯೋಗ್ಯವಾದ ಜಾಗ ಅಲ್ಲ. ಇಲ್ಲಿದ್ರೆ ಮತ್ತೊಂದು ಕೊರೊನಾ ಅಟ್ಯಾಕ್ ಆಗುತ್ತೆ. ಈ ಕ್ವಾರಂಟೈನ್ ಕೇಂದ್ರದಲ್ಲಿ ಜೀವಂತ ಶವವಾಗುತ್ತೇವೆ. ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರಿಗೆ ಹೀಗಾದ್ರೆ ಸಾಮಾನ್ಯ ಜನರ ಪರಿಸ್ಥಿತಿ ಏನು?
state Jun 29, 2020, 11:18 AM IST