ಲೋಕಸಭಾ ಚುನಾವಣೆ 2024ರಲ್ಲಿ ಮತ್ತೆ ಎನ್ಡಿಎ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.
Politics Jul 31, 2023, 10:58 AM IST
* ಸೋತ ಯಾರಿಗೂ 3000ಕ್ಕಿಂತ ಹೆಚ್ಚಿನ ಮತ ಇಲ್ಲ
* ಕಾಂಗ್ರೆಸ್ಸಿನ 148 ಮಹಿಳಾ ಅಭ್ಯರ್ಥಿಯಲ್ಲಿ 1 ಗೆಲುವು
India Mar 13, 2022, 8:26 AM IST
ದೇಶದ ರಾಜಕೀಯದಲ್ಲಿ ಬದಲಾವಣೆಗೆ ಕಾರಣವಾಗುವ ದೇಶದ ಅತ್ಯಂತ ದೊಡ್ಡ ವಿಧಾನಸಭೆ ಚುನಾವಣೆಯಲ್ಲಿ ಕೇಸರಿ ಪಾಳಯ ಜಯಭೇರಿ ಸಾಧಿಸಿದ್ದು ಗೊತ್ತೆ ಇದೆ. ಆದರೆ ಈ ಉತ್ತರ ಪ್ರದೇಶ ಚುನಾವಣೆಯಲ್ಲಿ ಹಲವು ಕುತೂಹಲಕಾರಿ ಘಟನೆಗಳು ನಡೆದಿವೆ. ಅದರ ವಿವರ ಇಲ್ಲಿದೆ ನೋಡಿ...
India Mar 12, 2022, 11:38 PM IST
India Mar 12, 2022, 1:30 PM IST
ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ ಹಿನ್ನಲೆ ಬೆಂಗಳೂರಿನ ಹಾನೇಕಲ್ ಶ್ರೀರಾಮ ಭಕ್ತ ಮಂಜುನಾಥ್ ನೇತೃತ್ವದಲ್ಲಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
Karnataka Districts Mar 11, 2022, 7:13 PM IST
ಬಿಹಾರ, ಮಹಾರಾಷ್ಟ್ರದಂತೆ ಒಲಿಯಲ್ಲಿಲ್ಲ ಯುಪಿ
100 ಕಡೆ ಸ್ಪರ್ಧಿಸಿದರೂ ಒಂದರಲ್ಲೂ ಗೆಲ್ಲಲಿಲ್ಲ
2017ರಲ್ಲೂ ಸ್ಪರ್ಧೆ ಮಾಡಿದ್ದ 38 ಕ್ಷೇತ್ರಗಳನ್ನೂ ಸೋಲು
Politics Mar 11, 2022, 4:45 AM IST
ರಾಂಪುರದಲ್ಲಿ ಗೆಲುವು ಸಾಧಿಸಿದ ಅಜಂ ಖಾನ್
ಸುವಾರ್ ನಲ್ಲಿ ಅಜಂ ಖಾನ್ ಪುತ್ರನ ವಿಜಯ
ಎರಡೂ ಕ್ಷೇತ್ರಗಳಲ್ಲಿ ರಾಜ ಮನೆತನದವರ ವಿರುದ್ಧ ವಿಜಯ
Politics Mar 10, 2022, 11:27 PM IST
* ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು
* ಯೋಗಿ ಮತ್ತೆ ಸಿಎಂ ಆಗಲು ಕಾರಣ ಇದೊಂದೇ
* ಆಡಳಿತಾವಧಿಯಲ್ಲಿ ತಂದ ಅದೊಂದು ಸುಧಾರಣೆಗೆ ಜನರಿಂದ ಗಿಫ್ಟ್
India Mar 10, 2022, 9:09 PM IST
* ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಬಹುದೊಡ್ಡ ಗೆಲುವು
* ಗೆಲುವಿನ ಬೆನ್ನಲ್ಲೇ ಕಾರ್ಯಕರ್ತರನ್ನುದ್ದೇಶಿಸಿ ಮೋದಿ ಮಾತು
* ಕಾಂಗ್ರೆಸ್ ಸೇರಿ ವಿಪಕ್ಷಗಳಿಗೆ ಜಾತಿ ವಿಚಾರವಾಗಿ ಗುದ್ದು ಕೊಟ್ಟ ಮೋದಿ
India Mar 10, 2022, 8:38 PM IST
ಯುಪಿ ಗೆಲುವಿನ ಬಗ್ಗೆ ವಸಂತಿ ಹರಿಪ್ರಸಾದ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಜನರೊಂದಿಗಿದ್ದು, ಅವರ ನಾಡಿಮಿಡಿತ ಅರಿತ ಅವರು 'ಹಣದುಬ್ಬರ ಹಾಗೂ ನಿರುದ್ಯೋಗ ಈ ವಿಚಾರವಾಆಗಿ ಉತ್ತರ ಪ್ರದೆಶ ಜನರಿಗೆ ಸರ್ಕಕಾರದ ಮೇಲೆ ಅಸಮಾಧಾನವಿತ್ತು. ಮಂದಿರ, ಜಾತಿ ಈ ವಿಚಾರವಾಗಿ ಜನರಲ್ಲಿ ಹೆಚ್ಚಿನ ಆಸಕ್ತಿ ಇದ್ದಿದ್ದು ಕಂಡು ಬಂದಿಲ್ಲ. ಒಂದೆರಡು ಕಡೆ ಮಾತ್ರ ಈ ಬಗ್ಗೆ ಮಾತನಾಡಲಾಗುತ್ತಿತ್ತು. ದಿನ ನಿತ್ಯದ ಈ ಸಮಸ್ಯೆಗಳಿಗೆ ಯಾವ ರಾಜಕೀಯ ಪಕ್ಷ ಪರಿಹಾರ ನೀಡಬಹುದು ಎಂದು ಯೋಚಿಸಿ ಜನರು ಆಯ್ಕೆ ಮಾಡಿರಬಹುದು. ಎಲ್ಲಾ ಪಕ್ಷಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಜನ ಸಾಮಾನ್ಯರು ಆಯ್ಕೆ ಮಾಡಿರಬಹುದು.
India Mar 10, 2022, 5:51 PM IST
* ಯುಪಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟ
* ಬಿಜೆಪಿ ಬಿಟ್ಟು ಎಸ್ಪಿ ಸೇರಿದ್ದ ಪಸ್ವಾಮಿಗೆ ಮುಖಭಂಗ
* ಬಿಜೆಪಿ ಅಭ್ಯರ್ಥಿ ವಿರುದ್ಧ ಸೋತ ಸ್ವಾಮಿ ಪ್ರಸಾದ್ ಮೌರ್ಯ
India Mar 10, 2022, 4:59 PM IST
ಇವಿಎಂಗಳು ಕಳ್ಳತನವಾಗ್ತಿವೆ, ಅದಕ್ಕೆ ವಿಡಿಯೋ ದಾಖಲೆ ಇದೆ ಎಂದ ಅಖಿಲೇಶ್
ಚುನಾವಣೆಯ ಫಲಿತಾಂಶ ಸನಿಹವಾಗುತ್ತಿದ್ದಂತೆ ಹೆಚ್ಚಾದ ಅಖಿಲೇಶ್ ಯಾದವ್ ಕಳವಳ
ಅಖಿಲೇಶ್ ಯಾದವ್ ಆರೋಪವನ್ನು ನಿರಾಕರಿಸಿದ ವಾರಣಾಸಿ ಜಿಲ್ಲಾಧಿಕಾರಿ
Politics Mar 8, 2022, 10:57 PM IST
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಆರು ಹಂತಗಳ ಮತದಾನ ಮುಗಿದಿದ್ದು, ಏಳನೇ ಹಂತದ ಮತದಾನಕ್ಕೆ ಭರದ ಸಿದ್ಧತೆ ನಡೆದಿವೆ. ಅಂತಿಮ ಹಂತದ ಈ ಮತದಾನ ಮಾರ್ಚ್ 7 ರಂದು ನಡೆಯಲಿದೆ. ರಾಜ್ಯದ 9 ಜಿಲ್ಲೆಗಳ 54 ಕ್ಷೇತ್ರಗಳಲ್ಲಿ ಈ ಮತದಾನ ನಡೆಯಲಿದೆ. ಶನಿವಾರ ಸಂಜೆ 6 ಗಂಟೆಗೆ ಚುನಾವಣಾ ಪ್ರಚಾರ ಅಂತ್ಯಗೊಂಡಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಶಕ್ತಿಮೀರಿ ಪ್ರಚಾರ ನಡೆಸಿವೆ. ಅಂತಿಮ ಹಂತದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರ ವಾರಣಾಸಿ ಸೇರಿದಂತೆ ಪೂರ್ವಾಂಚಲ್ನ 9 ಜಿಲ್ಲೆಗಳನ್ನು ಸೇರಿಸಲಾಗಿದೆ. ಇದುವರೆಗೆ ಯುಪಿಯ 403 ಸ್ಥಾನಗಳ ಪೈಕಿ 349 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ.
India Mar 7, 2022, 9:45 AM IST
* ರೈತ ಮುಖಂಡ ರಾಕೆಶ್ ಟಿಕಾಯತ್ ಗಂಭೀರ ಆರೋಪ
* ಇವಿಎಂ ಇಟ್ಟ ಕೇಂದ್ರಗಳ ಕಾವಲು ಕಾಯುವಂತೆ ಟಿಕಾಯತ್ ಮನವಿ
* ಸೋತ ಅಭ್ಯರ್ಥಿಗಳನ್ನು ಗೆಲ್ಲಿಸುವ ಷಡ್ಯಂತ್ರ
India Mar 6, 2022, 3:49 PM IST
ಉತ್ತರ ಪ್ರದೇಶ ಚುನಾವಣೆಯ ಇನ್ನೊಂದು ಹಂತದ ಮತದಾನ ಬಾಕಿಯಿದೆ. ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಉತ್ತರ ಪ್ರದೇಶದಲ್ಲೇ ಬೀಡುಬಿಟ್ಟಿದ್ದಾರೆ. ಮತದಾರರನ್ನು ಸೆಳೆಯಲು ಕೊನೆಕ್ಷಣದ ಎಲ್ಲಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ.
India Mar 4, 2022, 4:16 PM IST