ತೌಕ್ಟೆ ಚಂಡಮಾರುತದಿಂದ ಎಲ್ಲೆಡೆ ಭಾರಿ ಮಳೆಯಾಗುತ್ತಿದೆ. ಈ ನಡುವೆಯೂ ಬಾಲಿವುಡ್ ನಟಿ ನೋರಾ ಅಭಿಮಾನಿ ರಸ್ತೆಯಲ್ಲಿ ಹರಿಯುತ್ತಿದ್ದ ನೀರಿನ ಮೇಲೆ ರಟ್ಟಿನ ಸಹಾಯದಿಂದ ನಿಂತು ಡ್ಯಾನ್ಸ್ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
Cine World May 23, 2021, 5:03 PM IST
ಕೆಲವು ದಿನಗಳ ಕಾಲ ತೌಕ್ಟೇ ಚಂಡಮಾರುತದ ಹೊಡೆತಕ್ಕೆ ಮುಂಬೈನ ತತ್ತರಿಸಿ ಹೋಗಿತ್ತು. ಅದೆಷ್ಟೋ ಮರಗಳು ಮುರಿದು ಬಿದ್ದವು. ಈ ವೇಳೆ ನಟಿ ದೀಪಿಕಾ ಸಿಂಗ್ ಮರಗಳನ್ನು ಹಿಡಿದು ಫೋಟೋಶೂಟ್ ಮಾಡಿಸಿದ್ದಾರೆ. ಅಲ್ಲದೇ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನಟಿಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
Cine World May 21, 2021, 5:30 PM IST
Karnataka Districts May 20, 2021, 7:05 AM IST
ಬೆಂಗಳೂರು(ಮೇ.19): ಕೊರೋನಾ ವೈರಸ್ ಕಾರಣ ಸಂಕಷ್ಟದಲ್ಲಿರುವ ಜನರಿಗೆ ಸಿಎಂ ಬಿಎಸ್ ಯಡಿಯೂರಪ್ಪ 1,250 ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಇದರ ಬೆನಲ್ಲೇ ಇತರ ವರ್ಗದವನ್ನು ಗಣದಲ್ಲಿಟ್ಟುಕೊಂಡು ಸರ್ಕಾರ ಮತ್ತೊಂದು ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ. ಇನ್ನು ಸದ್ಯ ಘೋಷಣೆಯಾಗಿರುವ ಪ್ಯಾಕೇಜ್ ಯಾವುದಕ್ಕೂ ಸಾಕಾಗುವುದಿಲ್ಲ ಎಂದು ವಿಪಕ್ಷಗಳು ಅಸಮಾಧಾ ವ್ಯಕ್ತಪಡಿಸಿದೆ. ಕೊರೋನಾ ಪ್ರಕರಣ, ತೌಕ್ಟೆ ಚಂಡಮಾರುತ, ರೈತರಿಗೆ ಸಬ್ಸಿಡಿ ಸೇರಿದಂತೆ ನ್ಯೂಸ್ ಹವರ್ ಸುದ್ದಿ ವಿಡಿಯೋ ಇಲ್ಲಿದೆ
India May 19, 2021, 11:14 PM IST
ತೌಕ್ಟೆ ಚಂಡ ಮಾರುತ ಅಬ್ಬರಕ್ಕೆ ಸಿಲುಕಿ ಭಾರತದ ಕರಾವಳಿ ರಾಜ್ಯಗಳು ತತ್ತರಿಸಿದೆ. ಆರಂಭದಲ್ಲಿ ಕೇರಳ, ಕರ್ನಾಟಕ, ತಮಿಳುನಾಡಿನಲ್ಲಿ ಬಿರುಗಾಳಿ ಎಬ್ಬಿಸಿದ ಚಂಡ ಮಾರುತ ಬಳಿಕ ಮುಂಬೈ, ಗುಜರಾತ್ನಲ್ಲಿ ತೀವ್ರ ಹಾನಿ ಮಾಡಿದೆ. ಗುಜರಾತ್ ಹಾಗೂ ಕೇಂದ್ರಾಡಳಿತ ದಿಯೂನ ಹಾನಿಗೊಳಗಾದ ಪ್ರದೇಶದಲ್ಲಿ ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
India May 19, 2021, 3:03 PM IST
Karnataka Districts May 19, 2021, 8:54 AM IST
ರಾಜ್ಯಕ್ಕೆ ಭೀತಿಯನ್ನುಂಟುಮಾಡಿದ್ದ ತೌಕ್ಟೆ ಚಂಡಮಾರುತ ಗುಜರಾತ್ ಕಡೆಗೆ ಚಲಿಸಿದೆ. ಕರಾವಳಿ ಭಾಗದಲ್ಲಿ ಬಿರುಗಾಳಿ ತಹಬದಿಗೆ ಬಂದಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ.
India May 18, 2021, 1:17 PM IST
* ಗುಜರಾತ್ಗೆ 210 ಕಿಮೀ ಪ್ರಚಂಡಮಾರುತ ಭೀತಿ!
* ಪೋರಬಂದರ್ ಕರಾವಳಿಗೆ ಅಪ್ಪಳಿಸಿದ ತೌಕ್ಟೆ ಸೈಕ್ಲೋನ್
* ನಿನ್ನೆ ರಾತ್ರಿಯಿಂದಲೇ ಭಾರಿ ಮಳೆ
India May 18, 2021, 8:12 AM IST
ಅರಬ್ಬಿ ಸಮುದ್ರದಲ್ಲಿ ತೌಕ್ಟೆ ಚಂಡಮಾರುತದ ವೇಳೆ ಸಿಲುಕಿದ್ದ ಟಗ್ ನಲ್ಲಿದ್ದ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ನಾಲ್ವರು ಕಾರ್ಮಿಕರನ್ನು ಏರ್ ಲಿಫ್ಟ್ ಮಾಡುವ ಮೂಲಕ ರಕ್ಷಣೆ ಮಾಡಲಾಗಿದ್ದು, ಐವರನ್ನು ಕೋಸ್ಟ್ ಗಾರ್ಡ್ ನ ಸ್ಪೀಡ್ ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ. ಕಾರ್ಯಾಚರಣೆ ಹೇಗೆ ನಡೆಯಿತು? ಎಂಬ ವಿವರವನ್ನು ಉಸ್ತುವಾರಿ ಹೊತ್ತಿದ್ದ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
Karnataka Districts May 17, 2021, 8:39 PM IST
* ದ.ಕ. ಉಡುಪಿಯಲ್ಲಿ ಮಳೆ ಇಳಿಕೆ
* ಉ.ಕ.ದಲ್ಲಷ್ಟೇ ನಿರಂತರ ಮಳೆ
* ಕರಾವಳಿಯಲ್ಲಿ ಭಾರೀ ಹಾನಿ ಮಾಡದೇ ಸಾಗಿದ ತೌಕ್ಟೆ ಚಂಡಮಾರುತ
state May 17, 2021, 7:29 AM IST
India May 16, 2021, 7:32 PM IST
ಭೀಕರ ಕೊರೋನಾ ಹೊತ್ತಲ್ಲೇ ಇತ್ತ ಸೈಕ್ಲೋನ್ ಅಟ್ಟಹಾಸ. ದೇವರ ನಾಡಿನಲ್ಲಿ ವಿಧ್ವಂಸ, ಪಂಚ ರಾಜ್ಯಗಳ ಮೇಲೆ ದಂಡಯಾತ್ರೆ ಸಾರಿದೆ ತೌಕ್ಟೆ. ಕರುನಾಡಿಗೂ ಎದುರಾಯ್ತು ಚಂಡಮಾರುತ ಭೀತಿ. ಈ ಸೈಕ್ಲೋನ್ ಅಬ್ಬರಕ್ಕೆ ಮುಳುಗುತ್ತಿವೆ ಊರು, ನರಳುತ್ತಿವೆ ಸಾವಿರಾರು ಜೀವ. ಪ್ರಾಣ ತೆಗೆಯುತ್ತಿದ್ದಾನೆ ಅರಬ್ಬೀ ಸಮುದ್ರದಿಂದ ಎದ್ದು ಬಂದ ತೂಫಾನ್.
India May 16, 2021, 12:42 PM IST
ಕರಾವಳಿ ಭಾಗದಲ್ಲಿ ಉಂಟಾಗಿರುವ ತೌಕ್ಟೆ ಚಂಡಮಾರುತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು(ಭಾನುವಾರ) ಕರಾವಳಿ ಭಾಗದ ಜಿಲ್ಲಾಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರುಗಳಿಂದ ಮಾಹಿತಿ ಪಡೆದುಕೊಂಡು, ಅಗತ್ಯ ಸೂಚನೆಗಳನ್ನ ನೀಡಿದ್ದಾರೆ.
state May 16, 2021, 11:51 AM IST
India May 16, 2021, 11:44 AM IST
India May 16, 2021, 10:53 AM IST