*ರೈತರಿಗೆ ಪ್ರತ್ಯೇಕತಾವಾದಿ ಸಂಘಟನೆಯ ಆಫರ್
*ನ.29ರಂದು ಸಂಸತ್ತಿಗೆ ಮುತ್ತಿಗೆ ಹಾಕಲೂ ಕರೆ
*ಅಮೆರಿಕ ಮೂಲದ ‘ಸಿಖ್ ಫಾರ್ ಜಸ್ಟೀಸ್’ ಸಂಘಟನೆ
*ಸಿಖ್ಖರಿಗೆ ಪ್ರತ್ಯೇಕ ಖಲಿಸ್ತಾನ್ ರಾಜ್ಯ ಸ್ಥಾಪನೆ ಉದ್ದೇಶ
*ಸಂಘಟನೆಯ ಹಲವರನ್ನು ಉಗ್ರರೆಂದು ಘೋಷಿಸಿರುವ ಸರ್ಕಾರ
India Nov 23, 2021, 8:02 AM IST
ಕರ್ನಾಟಕದಲ್ಲಿ ಸುರಿದ ರಣಭೀಕರ ಮಳೆ ಜನರ ಬದುಕನ್ನು ಕೊಚ್ಚಿಕೊಂಡು ಹೋಗಿದೆ. ಅದರಲ್ಲೂ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಬೆಳೆದ ಬೆಳೆ ನೀರುಪಾಲಾಗಿದೆ. ಸಾಲ ದುಪ್ಪಟ್ಟಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರ ಪರಿಸ್ಥಿತಿ ಹೇಳತೀರದು. ಇತ್ತ ಮನೆಕಳೆದುಕೊಂಡು ಬದಕು ಬೀದಿಪಾಲಾದ ಕುಟುಂಬಗಳು ಕಣ್ಣೀರು ಹಾಕುತ್ತಿದೆ. ವಿಧಾನ ಪರಿಷತ್ ಫೈಟ್, ಕೃಷಿ ಕಾಯ್ದೆ ವಾಪಸ್ ಕುರಿತು ರೋಚಕ ಸುದ್ದಿ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ
India Nov 22, 2021, 11:45 PM IST
* ಮೂರು ಕೃಷಿ ಕಾನೂನು ಹಿಂಪಡೆಯುವುದಾಗಿ ಘೋಚಿಸಿದ ಪಿಎಂ ಮೋದಿ
* ಕೃಷಿ ಕಾನೂನು ಹಿಂಪಡೆದ ಬಗ್ಗೆ ರೈತ ನಾಯಕ ಟಿಕಾಯತ್ ಮಾತು
* ಏಷ್ಯಾನೆಟ್ ನ್ಯೂಸ್ ಜೊತೆ ಮುಂದಿನ ಯೋಜನೆ ಬಗ್ಗೆ ಟಿಕಾಯತ್ ಮಾತು
India Nov 22, 2021, 8:35 PM IST
* ಪಂಚ ರಾಜ್ಯ ಚುನಾವಣಾ ಹೊಸ್ತಿಲಲ್ಲಿ ಕೃಷಿ ಕಾನೂನು ಹಿಂಪಡೆಯುವ ಘೋಷಣೆ
* ಕೃಷಿ ಕಾನೂನು ಹಿಂಪಡೆದರೂ ಬಿಜೆಪಿ ಗೆಲ್ಲಲ್ಲ ಎಂದ ಆರ್ಜೆಡಿ ನಾಯಕ
* Exclusive ಸಂದರ್ಶನದಲ್ಲಿ ಅನೇಕ ವಿಚಾರ ಬಿಚ್ಚಿಟ್ಟ ಆರ್ಜೆಡಿಇ ಆನಯಕ ಲಾಲು ಪ್ರಸಾದ್ ಯಾದವ್
India Nov 22, 2021, 7:12 PM IST
India Nov 22, 2021, 5:20 PM IST
India Nov 22, 2021, 3:56 PM IST
ದೇಶದ ಹಲವು ಭಾಗಗಳ ರೈತರ ಆಕ್ರೋಶಕ್ಕೆ ಕಾರಣವಾಗಿದ್ದ 3 ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
India Nov 22, 2021, 3:24 PM IST
India Nov 22, 2021, 8:49 AM IST
*6 ಬೇಡಿಕೆ ಈಡೇರುವ ತನಕ ರೈತ ಹೋರಾಟ ನಿಲ್ಲಲ್ಲ
*ಪ್ರಧಾನಿ ಮೋದಿಗೆ ಕಿಸಾನ್ ಮೋರ್ಚಾ ಬಹಿರಂಗ ಪತ್ರ
*ನ.29ರಂದು ಸಂಸತ್ತಿಗೆ ಟ್ರಾಕ್ಟರ್ ಪರೇಡ್ ನಡೆಸಲು ನಿರ್ಧಾರ
*ಬೆಂಬಲ ಬೆಲೆ, ಮೃತ ರೈತರಿಗೆ ಪರಿಹಾರ, ಕೇಸು ರದ್ದತಿಗೆ ಪಟ್ಟು
*ಮಿಶ್ರಾ ವಜಾ, ವಿದ್ಯುತ್ ಕಾಯ್ದೆ ರದ್ದು, ಬೆಳೆ ಸುಡುವಿಕೆ ಕೇಸು ರದ್ದತಿಗೂ ಆಗ್ರಹ
*ಕಿಸಾನ್ ಪಂಚಾಯತ್, ಪ್ರತಿಭಟನೆ ವರ್ಷಾಚರಣೆಗೆ ತೀರ್ಮಾನ
India Nov 22, 2021, 7:58 AM IST
*ಕೃಷಿ ಕಾಯ್ದೆ ರದ್ದು ನಿರ್ಧಾರ ಸರಿ: ಸಿ- ವೋಟರ್ ಜನಮತ
*ಮೋದಿ ಸರ್ಕಾರ ನಿಜಕ್ಕೂ ರೈತ ಪರ: ಶೇ.58 ಮಂದಿಯಿಂದ ಅಭಿಪ್ರಾಯ
*ಕೇಂದ್ರ ಸರ್ಕಾರ ಮತ್ತೆ ಕಾಯ್ದೆ ಜಾರಿಗೆ ತರಬೇಕು: ಶೇ.48 ಜನರ ಸಲಹೆ
*ಕೃಷಿ ಕಾಯ್ದೆ ರದ್ದಾಗಲು ರೈತರ ಹೋರಾಟವಲ್ಲ, ಮೋದಿ ಕಾರಣ!
India Nov 22, 2021, 7:20 AM IST
ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯ್ದೆ ಹಿಂಪಡೆಯುವ ಮೂಲಕ ವಿಪಕ್ಷಗಳ ಟೆನ್ಶನ್ ಹೆಚ್ಚಿಸಿದ್ದಾರೆ. ಕೃಷಿ ಮಸೂದೆ ಹಿಡಿದು ಹೋರಾಟಕ್ಕಿಳಿಯುವ ಎಲ್ಲಾ ಪ್ಲಾನ್ ಉಲ್ಟಾ ಆಗಿದೆ. ಇದರ ನಡುವೆ ಕಾಯ್ದೆ ಮತ್ತೆ ಜಾರಿಯಾಗುತ್ತೆ ಅನ್ನೋ ಮಾತುಗಳು ಕೇಳಿಬಂದಿದೆ. ಮುಂದಿನ ಐಪಿಎಲ್ ಟೂರ್ನಿ ಆಡುವ ಕುರಿತು ಧೋನಿ ತುಟಿಬಿಚ್ಚಿದ್ದಾರೆ. ಬ್ಲೌಸ್ನಿಂದ ಟ್ರೋಲ್ ಆದ ಆಲಿಯಾ ಭಟ್, ಕೆಲಸ ಆರಂಭಿಸಿದ ಪುನೀತ್ ರಾಜ್ಕುಮಾರ್ ಪ್ರೊಡಕ್ಷನ್ ಹೌಸ್ ಸೇರಿದಂತೆ ನವೆಂಬರ್ 21ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
India Nov 21, 2021, 5:37 PM IST
* ಕೃಷಿ ಕಾನೂನು ಹಿಂಪಡೆಯುವುದಾಗಿ ಮೋದಿ ಘೋಷಣೆ
* ಚುನಾವಣಾ ಅಖಾಡದಲ್ಲಿ ಗೊಂದಲದ ವಾತಾವರಣ
* ರಾಜಕೀಯ ಪಕ್ಷಗಳ ಮೈತ್ರಿ ಲೆಕ್ಕಾಚಾರವೂ ಉಲ್ಟಾ
India Nov 21, 2021, 3:56 PM IST
state Nov 21, 2021, 3:04 PM IST
ಕೃಷಿ ಕಾಯ್ದೆ(Farm Laws) ಮಸೂದೆ ವಾಪಸ್ ಹಿಂದೆ ಪ್ರಧಾನಿ ಮೋದಿಯವರಿಗೆ ರೈತರ ಪರ ಕಾಳಜಿ ಇಲ್ಲ. ಪಂಚರಾಜ್ಯಗಳ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎನ್ನುವ ದೃಷ್ಟಿಯಿಂದ ಕಾಯ್ದೆಯನ್ನ ವಾಪಸ್ ತೆಗೆದುಕೊಂಡಿದ್ದಾರೆ. ಈಗಲೂ ಕಾನೂನು ಸರಿ ಇದೆ ಎನ್ನುವುದೇ ಅವರ ಭಾವನೆಯಾಗಿದೆ. ಹೋರಾಟದಿಂದ ಏಳುನೂರು ರೈತರ ಸಾವಿಗೀಡಾಗಿದ್ದಾರೆ. ಇದರಿಂದ ರೈತರ ಕುಟುಂಬಗಳು ಬೀದಿಗೆ ಬಿದ್ದಿವೆ ಅಂತ ನರೇಂದ್ರ ಮೋದಿ ಸರ್ಕಾರ ವಿರುದ್ಧ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಹರಿಹಾಯ್ದಿದ್ದಾರೆ.
Politics Nov 21, 2021, 12:36 PM IST
ರೈತರಿಗೆ ಕಂಟಕವಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು(Farm Laws) ವಾಪಸ್(Repeal)ಪಡೆದಿರುವುದಕ್ಕೆ ರೈತರು(Farmers) ಸಂಭ್ರಮಿಸುವುದಿಲ್ಲ. ಪ್ರಧಾನಮಂತ್ರಿಗಳು(Prime Minister) ಈ ಬಗ್ಗೆ ಪಶ್ಚಾತಾಪ ಪಟ್ಟಿರುವ ಬಗ್ಗೆ ಸಮಾಧಾನವಿದೆ. ಇಷ್ಟಾಗಿಯೂ ಈ ಕಾಯ್ದೆಗಳನ್ನು ಸಂಸತ್ತಿನಲ್ಲಿ ಅಧಿವೇಶನದ ಮೂಲಕವೇ ಪ್ರಧಾನಿಗಳು ವಾಪಸ್ ಪಡೆಯುವ ವರೆಗೂ ಹೋರಾಟ ಮಾತ್ರ ನಿಲ್ಲದು ಎಂದು ಕೆಪಿಸಿಸಿ(KPCC) ಮಾಧ್ಯಮ ವಿಶ್ಲೇಷಕ, ಹೋರಾಟಗಾರ ಪಿ.ಎಚ್. ನೀರಲಕೇರಿ(PH Neeralakeri) ಹೇಳಿದರು.
Karnataka Districts Nov 21, 2021, 12:07 PM IST