ದ್ವಾರಕೀಶ್ ಅಣ್ಣ ಅವರಿಗೆ ನಾವೆಲ್ಲಾದರೂ ಸಿಕ್ಕಿದರೆ 'ಲೇ ನನ್ಮಗನೇ ಬರೀ ಬೀದಿಯಲ್ಲೇ ಮಾತನಾಡಬೇಡ.. ಮನೆಗೆ ಬಾರೋ.. ಎಂದು ಆತ್ಮೀಯವಾಗಿ ಕರೆಯುತ್ತಿದ್ದರು' ಎಂದು ಹಿರಿಯ ನಟ ದೊಡ್ಡಣ್ಣ ತಮ್ಮ ಒಡನಾಟ ಹಂಚಿಕೊಂಡಿದ್ದಾರೆ.
Sandalwood Apr 16, 2024, 1:01 PM IST
ನಟ ದೊಡ್ಡಣ್ಣ ಕೇವಲ ಯೋಚನೆ, ಪ್ಲಾನ್ ಮಾಡಿಕೊಂಡು ಕುಳಿತಿಲ್ಲ. ಬದಲಾಗಿ ಅದಕ್ಕೆ ಸಂಬಂಧಪಟ್ಟ ಹಲವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಲೇ ಇದ್ದಾರಂತೆ...
Sandalwood Feb 10, 2024, 2:31 PM IST
ಕಾವೇರಿ ನಮ್ಮ ಜೀವನದಿ, ನಮ್ಮ ತಾಯಿ. ಜಿ.ಮಾದೇಗೌಡರು ಹೇಳಿದ್ಹಾಗೆ ರಕ್ತ ಬೇಕಾದ್ರೆ ಕೊಟ್ಟೇವು, ಕಾವೇರಿ ಕೊಡಲ್ಲ. ಕಾವೇರಿ ನಮ್ಮವಳು, ಕಾವೇರಿಗಾಗಿ ಸದಾ ನಮ್ಮ ಬೆಂಬಲ ಇರುತ್ತದೆ ಎಂದು ಚಿತ್ರನಟ ದೊಡ್ಡಣ್ಣ ಹೇಳಿದರು.
Politics Sep 30, 2023, 2:40 AM IST
ಬಣಜಿಗ ಸಮಾಜದವರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ವಚನ, ಒಳ್ಳೆಯ ಸಂಸ್ಕಾರ ಹೇಳಿಕೊಡಬೇಕು ಎಂದು ಚಿತ್ರನಟ ಹಾಗೂ ಹಾಸ್ಯ ಕಲಾವಿದ ದೊಡ್ಡಣ್ಣ ಹೇಳಿದರು.
Karnataka Districts Jul 1, 2023, 1:40 AM IST
* ರಂಗೇರಿದ ಚುನಾವಣಾ ಕಣ
* ದೊಡ್ಡಣ್ಣ ಅಳಿಯ ವೀರೇಂದ್ರಗೆ ಜೆಡಿಎಸ್ ವಿಧಾನಪರಿಷತ್ ಟಿಕೆಟ್?
* ಐಟಿ ದಾಳಿ ವೇಳೆ ಇವರ ಮನೆ ಟಾಯ್ಲೆಟ್ನಲ್ಲಿ ಹಣ ಸಿಕ್ಕಿತ್ತು!
Politics May 23, 2022, 4:32 AM IST
6 ವರ್ಷದ ಹುಡುಗನಿದಾಗ ಬಣ್ಣದ ಹಚ್ಚಿದ ಪುನೀತ್ ರಾಜ್ಕುಮಾರ್ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಪಡೆದುಕೊಂಡು ಇಷ್ಟು ಬೇಗ ಮಿಂಚಿ ಮರೆಯಾದರು. ಈ ಕರಾಳ ದಿನ ಯಾರಿಗೂ ಊಟ ಸೇರುತ್ತಿಲ್ಲ. ಸರ್ಕಾರ ಕೊಡುತ್ತಿರುವ ವ್ಯವಸ್ಥೆಗಳಗೆ ನಮಸ್ಕಾರ ಎಂದಿದ್ದಾರೆ ದೊಡ್ಡಣ್ಣ.
Sandalwood Oct 30, 2021, 4:46 PM IST
ಅನಾರೋಗ್ಯ ಸಮಸ್ಯೆಯಿಂದ ಹಿರಿಯ ನಟ ದೊಡ್ಡಣ್ಣ ಅವರು ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ದೃದಯ ಬಡಿತದಲ್ಲಿ ಏರುಪೇರಾಗಿದ್ದರಿಂದ ಅವರನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಐಸಿಯುನಲ್ಲಿ ಇದ್ದಾರೆ.
Sandalwood Aug 27, 2021, 7:50 AM IST
'ಜಯಂತಿ ಅವರ ಜೊತೆ ನಾನು 14-15 ಸಿನಿಮಾಗಳಲ್ಲಿ ಅಭಿನಯಿಸಿರುವೆ. ಅದರಲ್ಲೂ ನನ್ನ ಎರಡನೇ ಚಿತ್ರ ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ ಚಿತ್ರದಲ್ಲಿ ಅವರ ಜೊತೆ ನಟಿಸಲು ಅವಕಾಶ ಪಡೆದೆ. ಸಿನಿಮಾನೇ ಗ್ಲಾಮರ್ ಲೋಕ. ಅಂಥದ್ರಲ್ಲಿ ಅತ್ಯಂತ ಸರಳ ವ್ಯಕ್ತಿಯಾಗಿ ಜಯಂತಿ ಇರುತ್ತಿದ್ದರು. ತಾರತಮ್ಯವಿಲ್ಲದೇ ಪ್ರತಿಯೊಬ್ಬ ಕಲಾವಿದ, ತಂತ್ರಜ್ಞರ ಜೊತೆ ಕುಳಿತು ಊಟ ಮಾಡುತ್ತಿದ್ದರು. ಅವರ ಜೊತೆ ಕಳೆದ ಸಮಯ ಎಂದೂ ಮರೆಯಲಾಗುವುದಿಲ್ಲ,' ಎಂದು ಹಿರಿಯ ನಟ ದೊಡ್ಡಣ್ಣ ಮಾತನಾಡಿದ್ದಾರೆ.
Sandalwood Jul 26, 2021, 3:50 PM IST
ಮಂಡ್ಯ ಅಕ್ರಮ ಗಣಿಗಾರಿಕೆ ಮತ್ತು ಕೆಆರ್ಎಸ್ ಡ್ಯಾಮ್ ವಿಚಾರವಾಗಿ ಸುಮಲತಾ ಅಂಬರೀಶ್ ಹಾಗೂ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ನಡುವೆ ಮಾತಿನ ಚಕಾಮಕಿ ನಡೆಯುತ್ತಿದೆ. ಸುಮಲತಾ ವಿರುದ್ಧವಾಗಿ insensitive ಆಗಿ ಮಾತನಾಡುತ್ತಿರುವುದಕ್ಕೆ ಪುತ್ರ ಅಭಿಷೇಕ್, ನಿರ್ದೇಶಕ ರಾಕ್ಲೈನ್ ಮತ್ತು ದೊಡ್ಡಣ್ಣ ಮಾತನಾಡಿದ್ದಾರೆ.
Sandalwood Jul 11, 2021, 11:39 AM IST
ಸುಮಲತಾ- ಎಚ್ಡಿ ಕುಮಾರಸ್ವಾಮಿಗೆ ನಡುವಿನ ವಾಕ್ಸಮರ ನಿಲ್ಲುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಕುಮಾರಸ್ವಾಮಿ ವಿರುದ್ದ ರೆಬೆಲ್ ಸ್ಟಾರ್ ಟೀಂ ಮುಗಿ ಬಿದ್ದಿದ್ದಾರೆ.
state Jul 9, 2021, 5:25 PM IST
ಸೋಷಿಯಲ್ ಮೀಡಿಯಾದಲ್ಲಿ ಯಾರೋ ಒಬ್ಬ ಮಾಡಿದ ತಪ್ಪಿಗೆ ಇಡೀ ಕನ್ನಡ ಚಿತ್ರರಂಗ ಗಾಬರಿಯಾಗಿತ್ತು. ನಟ ದೊಡ್ಡಣ್ಣ ಆರೋಗ್ಯವಾಗಿದ್ದಾರೆ.
Sandalwood May 6, 2021, 10:51 AM IST
ಡಾ.ರಾಜ್ಕುಮಾರ್, ಡಾ.ವಿಷ್ಣುವರ್ಧನ್ ಸೇರಿ ಅನೇಕ ಸ್ಟಾರ್ ನಟರ ಕಾಲದಿಂದಲೂ ಎಲ್ಲರೊಟ್ಟಿಗೆ ಆತ್ಮೀಯ ಭಾಂದವ್ಯ ಹೊಂದಿರುವ ಹಿರಿಯ ನಟ ದೊಡ್ಡಣ್ಣ, ಸುದೀಪ್ ಹಾಗೂ ದರ್ಶನ್ ಬಗ್ಗೆ, ಅವರಿಬ್ಬರ ನಡುಡೆ ಇರುವ ಮುನಿಸಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
Sandalwood Jan 28, 2021, 4:50 PM IST
ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್ನಲ್ಲಿಂದು ಮಹತ್ವದ ಸಭೆ ನಡೆದಿದೆ.
Entertainment Sep 2, 2020, 3:42 PM IST
ಹೆಸರಿಗೆ ಅನ್ವರ್ಥವಾಗಿ ಬೆಳೆಯುವುದು ಎನ್ನುವುದಕ್ಕೆ ನಟ ದೊಡ್ಡಣ್ಣನಂಥ ಉದಾಹರಣೆ ಬೇರೆ ಸಿಗಲಿಕ್ಕಿಲ್ಲ. ಅವರು ದೇಹದಿಂದ, ಕಂಠದಿಂದ ಮಾತ್ರವಲ್ಲ ಅಭಿನಯದಿಂದಲು ಚಿತ್ರರಂಗದಲ್ಲಿ ದೊಡ್ಡಣ್ಣನಾಗಿ ಗುರುತಿಸಿಕೊಂಡವರು. ಪ್ರಸ್ತುತ ಲಾಕ್ಡೌನ್ ಮತ್ತು ಚಿತ್ರರಂಗದ ಪರಿಸ್ಥಿತಿಯ ಬಗ್ಗೆ ಅವರು ಆಡಿರುವ ಮಾತುಗಳು ಕೂಡ ಅಷ್ಟೇ ತೂಕವನ್ನು ಹೊಂದಿವೆ. ನಿರ್ಮಾಪಕರ ಕಷ್ಟದ ಬಗ್ಗೆ ಮಾತನಾಡುವಾಗ ಅವರು ಅಂಬರೀಷ್ ಅವರನ್ನು ನೆನಪಿಸಿದ ರೀತಿ ತೀರ ವಿಭಿನ್ನವಾಗಿತ್ತು. ಇದು ದೊಡ್ಡಣ್ಣನ ಜತೆಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ವಿಶೇಷ ಮಾತುಕತೆ.
Interviews Jun 29, 2020, 5:31 PM IST
ಸ್ಯಾಂಡಲ್ವುಡ್ 'ವಾಯುಪುತ್ರ', 'ವರದನಾಯಕ' ಚಿರಂಜೀವಿ ಸರ್ಜಾ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇವರ ಅಕಾಲಿಕ ಮರಣ ಇಡೀ ಕುಟುಂಬವನ್ನು ದುಃಖಸಾಗರದಲ್ಲಿ ಮುಳುಗಿಸಿದೆ. ಇನ್ನು ಕೆಲವೇ ತಿಂಗಳಲ್ಲಿ ಮಗುವಿನ ಮುಖ ನೋಡುವವರಿದ್ದರು. ಅದರೆ ವಿಧಿಯಾಟವೇ ಬೇರೆ. ಸ್ಯಾಂಡಲ್ವುಡ್ ಗಣ್ಯರು, ಅಭಿಮಾನಿಗಳು ಚಿರು ಅಂತಿಮ ದರ್ಶನ ಪಡೆದು ಭಾವುಕರಾದರು. ಹಿರಿಯ ನಟ ದೊಡ್ಡಣ್ಣ ಚಿರು ನೆನೆದು ಭಾವುಕರಾದರು. ' ನಮ್ಮ ಮುಂದೆ ಆಡಿ ಬೆಳೆದ ಹುಡುಗ. ವಿಧಿಯಾಕೆ ಇಷ್ಟು ಕ್ರೂರವಾಯ್ತೋ ಗೊತ್ತಿಲ್ಲ. ಅವರ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ' ಎಂದು ಭಾವುಕರಾದರು.
Sandalwood Jun 8, 2020, 12:08 PM IST