ಬಡಗುತಿಟ್ಟು ಯಕ್ಷಗಾನದ ಶ್ರೇಷ್ಠ ಭಾಗವತ, ಕರಾವಳಿಯ ಕೋಗಿಲೆ ಎಂದೇ ಖ್ಯಾತಿ ಪಡೆದಿದ್ದ ಸುಬ್ರಹ್ಮಣ್ಯ ಧಾರೇಶ್ವರ(67) ಇಂದು(ಏ.25) ನಸುಕಿನ ಜಾವ ಬೆಂಗಳೂರಿನ ಪುತ್ರನ ಮನೆಯಲ್ಲಿ ನಿಧನ ಹೊಂದಿದರು.
state Apr 25, 2024, 10:29 AM IST
ಮೊಟ್ಟ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ ಯಕ್ಷಗಾನ ವೇಷಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕರಾವಳಿ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ.
Sandalwood Apr 11, 2024, 4:26 PM IST
ನಟ ರಿಷಬ್ ಶೆಟ್ಟಿಯವರು ಆರನೇ ಕ್ಲಾಸ್ನಲ್ಲಿ ಇರುವಾಗ ಮಾಡಿರುವ ಯಕ್ಷಗಾನ ಪ್ರದರ್ಶನವೊಂದರ ಯಕ್ಷಗಾನ ವೇಷವೊಂದರ ಅಪರೂಪದ ಫೋಟೋ ವೈರಲ್ ಆಗಿದೆ.
Sandalwood Apr 7, 2024, 2:31 PM IST
ತುಳುನಾಡಿನ ಸಂಸ್ಕೃತಿ, ಆಚರಣೆ ಸದ್ಯ ಎಲ್ಲೆಡೆ ಸುದ್ದಿಯಾಗುತ್ತಿರುವ ವಿಷಯ. ಕಾಂತಾರ ಸಿನಿಮಾ ಬಳಿಕ ಇದು ಮತ್ತಷ್ಟು ಹೆಚ್ಚಿದೆ. ಸೀರಿಯಲ್ ಗಳಲ್ಲೂ ಭೂತ ಕೋಲ ಬಂದುಬಿಟ್ಟಿದೆ. ಇದೀಗ ಶ್ರೀ ಗೌರಿ ಸೀರಿಯಲ್ ನಲ್ಲಿ ಯಕ್ಷಗಾನದ ಪ್ರೋಮೊ ಬಿಟ್ಟಿದ್ದು ಅದಕ್ಕೂ ಬಿಸಿ ತಟ್ಟಿದೆ.
Small Screen Feb 22, 2024, 4:06 PM IST
ಕಿರುತೆರೆ ನಟಿ ಹಾಗೂ ಯಕ್ಷಗಾನ ಚೆಂಡೆ ವಾದ್ಯಗಾರ್ತಿಯೂ ಆಗಿರುವ ದಿವ್ಯಶ್ರೀ ನಾಯಕ್ ಸುಳ್ಯ ಅವರ ತಂದೆ ನಾರಾಯಣ್ ನಾಯಕ್ ಅವರು ಅಡಿಕೆ ತೋಟದ ನಷ್ಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ.
Small Screen Jan 21, 2024, 6:58 PM IST
ಮೊದಲ ಬಾರಿಗೆ ಕರಾವಳಿಯ ಜನಪ್ರಿಯ ಕಲೆ ಯಕ್ಷಗಾನಕ್ಕೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಮನ್ನಣೆ ಲಭಿಸುತ್ತಿದೆ. ಯಕ್ಷಗಾನ ಥೀಮ್ ಹೊಂದಿರುವ ವಿಶೇಷ ಅಂಚೆ ಚೀಟಿಯನ್ನು ಕೇಂದ್ರ ಸರ್ಕಾರ ಹೊರತರುತ್ತಿದ್ದು ಜ.25ರಂದು ಮಂಗಳೂರಿನಲ್ಲಿ ಬಿಡುಗಡೆಗೊಳ್ಳಲಿದೆ.
state Jan 8, 2024, 6:36 AM IST
ರಾಷ್ಟ್ರೀಯ ಹೆದ್ದಾರಿ 66ರ ಬಳಿ ಪೋಸ್ಟ್ ಚೆಂಡಿಯಾ ಗಾಂವಕರ್ವಾಡ ರಸ್ತೆಯಿಂದ ಸುಮಾರು 1.5 ಕಿಮೀ ಒಳಗೆ ಕೊನೆಯ ಗ್ರಾಮ ಒಕ್ಕಲಕೇರಿ ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ಕೃಷ್ಣ ದೇವರ ಮೂರ್ತಿಯ ಮಹಾಪೂಜೆಯ ಅಂಗವಾಗಿ ನಿನ್ನೆ ರಾತ್ರಿಯಿಂದ ಇಂದು ಬೆಳಗ್ಗಿನವರೆಗೆ ಯಕ್ಷಗಾನ ಪ್ರದರ್ಶನ ನಡೆಯಿತು.
Karnataka Districts Jan 7, 2024, 8:07 PM IST
ಶನಿವಾರ ದಕ್ಷಿಣ ಕನ್ನಡ ಮಾತ್ರಲ್ಲದೆ ಸಿಲಿಕಾನ್ ಸಿಟಿ ಮಂದಿ ವಾರಾಂತ್ಯದ ದಿನಚರಿಯಾಗಿ ಕಂಬಳದತ್ತ ಹೆಜ್ಜೆ ಹಾಕಿದ್ದರು. ವಿದೇಶಿಗರು ಆಗಮಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುವುದು, ಆಯೋಜಕರಿಂದ ಮಾಹಿತಿ ತಿಳಿಯುವುದು ಕಂಡುಬಂತು. ಶನಿವಾರ ಇಡೀ ದಿನ ಲಕ್ಷಕ್ಕೂ ಹೆಚ್ಚಿನ ಜನ ಆಗಮಿಸಿ ಕಂಬಳವನ್ನು ವೀಕ್ಷಿಸಿದರು. ಅದರಲ್ಲೂ ನಗರದಲ್ಲಿ ನೆಲೆಸಿರುವ ಮಂಗಳೂರು, ಉಡುಪಿಯ ಜನತೆ ತಮ್ಮ ಮನೆ ಹಬ್ಬದಂತೆ ಪಾಲ್ಗೊಂಡು ಸಂಭ್ರಮಿಸಿದರು.
Karnataka Districts Nov 26, 2023, 6:18 AM IST
ವಸಂತ ಕಲಾ ಚಿತ್ರಕಲಾ ಪ್ರದರ್ಶನವು ಉಡುಪಿ ಕುಂಜಿಬೆಟ್ಟಿನ ಅದಿತಿ ಗ್ಯಾಲರಿಯಲ್ಲಿ ನವೆಂಬರ್ 1 ರಂದು ಬೆಳಗ್ಗೆ 11 ರಿಂದ ರಾತ್ರಿ 8 ಗಂಟೆಯವರೆಗೆ ತೆರೆದಿರುತ್ತದೆ. ಕಲಾವಿದ ಯು.ರಮೇಶ ರಾವ್, ಕಲಾವಿದೆ ಶರ್ಮಿಳಾ ಗುಪ್ತೆ ಅದರ ಉದ್ಘಾಟನೆ ಮಾಡಲಿದ್ದಾರೆ.
Karnataka Districts Oct 31, 2023, 9:00 PM IST
ಮ್ಮು-ಕಾಶ್ಮೀರದ ವೈಷ್ಣೋದೇವಿ ನವರಾತ್ರಿ ಉತ್ಸವದ ವೇಳೆ ಇದೇ ಮೊದಲ ಬಾರಿಗೆ ತೆಂಕುತಿಟ್ಟಿನ ‘ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
state Oct 12, 2023, 1:53 PM IST
ರಾಘವೇಂದ್ರ ಅಗ್ನಿಹೋತ್ರಿ
ಉತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದ ಕೆಕ್ಕಾರು ಜಿ. ಡಿ. ಭಟ್ ಅವರಿಗೆ ಸರಿಸಾಟಿಯೇ ಇಲ್ಲವೆಂದರೆ ಅದು ಅತಿಶಯೋಕ್ತಿಯಲ್ಲ. ಅವರ ಮನೆಯಲ್ಲಿನ ಮಣ್ಣಿನ ಗೌರಿ ಗಣೇಶನನ್ನ ನೋಡಿದರೆ ಯಾರೂ ಇದು ಮಣ್ಣಿನ ಮೂರ್ತಿ ಎನ್ನುವುದಿಲ್ಲ, ಸಾಕ್ಷಾತ್ ಗೌರಿ ಗಣೇಶ ಕೈಲಾಸದಿಂದ ಧರೆಗಿಳಿದಂತೇ ಇದೆ ಅವರ ಕೈಚಳಕ.ಕಳೆದ ಐವತ್ತು ವರ್ಷಗಳಿಂದ ಮಣ್ಣಿನ ಮೂರ್ತಿ ಮೆತ್ತುವ ಕಲಾಸಿದ್ಧಿ ಅವರಿಗೆ ಸಿದ್ಧಿಸಿದೆ.ಮಣ್ಣಿಗೆ ಜೀವ ತುಂಬಿ ಭಾವಸೃಜಿಸುವ ಅವರ ಕಲೆಗೆ ಎಲ್ಲರೂ ತಲೆದೂಗುತ್ತಾರೆ. ಗಣೇಶ ಚತುರ್ಥಿ ಬಂತೆಂದರೆ ಜಿ.ಡಿ. ಭಟ್ಟರು ಮಾಡಿದ ಗಣಪತಿ ವಿಗ್ರಹಗಳನ್ನು ಕಣ್ತುಂಬಿಕೊಳ್ಳಲು ಕಾತರಿಸುವಂತೇ ಮಾಡುವುದು ಸುಳ್ಳಲ್ಲ. ನೀವೂ ಅವರು ತಯಾರಿಸಿದ ಗಣಪತಿಯ ಹಾಗೂ ಗೌರಿಯ ವಿಗ್ರಹಗಳನ್ನು ಕಣ್ತುಂಬಿಸಿಕೊಳ್ಳಿ.
Festivals Sep 25, 2023, 2:40 PM IST
ಕಾರ್ಕಳ ನಿಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಂಬಾಡಿ ಪದವು ಏಳನೆ ತರಗತಿಯಲ್ಲಿ ಓದುತ್ತಿರುವ ಮನಸ್ವಿ ಕುಲಾಲ್ ಪ್ರತಿಭಾನ್ವಿತೆ. ವಿದ್ಯಾಭ್ಯಾಸ ಜೊತೆಗೆ ಯಕ್ಷಗಾನ, ನೃತ್ಯ, ಭರತನಾಟ್ಯ, ಸಿನಿಕ್ಲಾಸಿಕ್ ಡ್ಯಾನ್ಸ್ , ಡ್ರಾಯಿಂಗ್ನಲ್ಲಿ ತೊಡಗಿಸಿಕೊಂಡಿದ್ದಾಳೆ. ಸಂತೋಷ್ ಕುಲಾಲ್ , ಮಂಜುಳ ದಂಪತಿಗಳ ಇಬ್ಬರು ಮಕ್ಕಳಲ್ಲಿ ಹಿರಿಯವಳು ಮನಸ್ವಿ, ಕಿರಿಯವಳು ಸ್ವೀಕೃತಿ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.
state Sep 17, 2023, 1:59 PM IST
ಪ್ರತಿಭಾವಂತ ಬಡ ಮಕ್ಕಳಿಗೆ ವಿದ್ಯೆ ಮತ್ತೆ ಆಸರೆ ನೀಡುವ ಅಪರೂಪದ ಕಾರ್ಯಕ್ರಮವೊಂದು ಉಡುಪಿಯಲ್ಲಿ ನಡೆಯುತ್ತಿದೆ. ಇಂತಹ ನಿಸ್ವಾರ್ಥ ಪ್ರಯತ್ನಗಳಿಂದಲೇ ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದೆ. ಮಹಾದಾನಿಗಳ ನೆರವಿಲ್ಲದೆ, ತಮ್ಮ ಒಡನಾಟದಲ್ಲಿರುವ ಜನರಿಂದಲೇ ಹಣ ಸಂಗ್ರಹ ಮಾಡಿ 44 ಮನೆ ಕಟ್ಟಿಸಿರುವ, ಸಂಸ್ಥೆಯೊಂದರ ಸಾಹಸಗಾತೆ ಇಲ್ಲಿದೆ ನೋಡಿ.
state Aug 29, 2023, 6:00 PM IST
ಕುಟುಂಬ ಹಾಗೂ ಸಮಾಜದಿಂದ ದೂರವಿದ್ದು ಭಿಕ್ಷಾಟನೆ ಮಾಡುತ್ತಿದ್ದ ಮಂಗಳಮುಖಿಯರು ಈಗ ಯಕ್ಷಗಾನ ತರಬೇತಿ ಪಡೆದು ಪೂರ್ಣ ಪ್ರಮಾಣದಲ್ಲಿ ಕಲಾವಿದರಾಗಿ ಮಾರ್ಪಾಡು ಆಗಿದ್ದಾರೆ.
state Jul 13, 2023, 7:50 PM IST
ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳಿಗೆ ನವೀಕೃತಗೊಂಡ ನಂದಾದೀಪ ಮನೆಗಳನ್ನು ಹಸ್ತಾಂತರ ಮಾಡಲಾಯಿತು.
Karnataka Districts Jun 28, 2023, 9:22 PM IST