ಕ್ಯಾನ್ಸರ್ ಎಂಬ ಮಾರಕ ರೋಗಕ್ಕೆ ಅದೆಷ್ಟೋ ಜೀವಗಳು ಬಲಿಯಾಗಿವೆ. ಖುಷಿಯಾಗಿ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದವರ ಬಾಳಲ್ಲಿ ಬಿರುಗಾಳಿ ಎಬ್ಬಿಸಿದೆ. ಕೆಲವರು ಈ ಬಿರುಗಾಳಿಯನ್ನೆದುರಿಸಿ ಗೆದ್ದರೆ, ಇನ್ನು ಕೆಲವರು ಇದರ ಆರ್ಭಟಕ್ಕೆ ನಲುಗಿ ಗೆಲ್ಲಲಾಗದೆ ನಲುಗಿದ್ದಾರೆ. ಕ್ಯಾನ್ಸರ್ ಪೀಡಿತರಿಗೆ ಔಷಧಿಗಿಂತ ಹೆಚ್ಚು ತಮ್ಮವರಿಂದ ಸಿಗುವ ಬೆಂಬಲ, ಆತ್ಮವಿಶ್ವಾಸವೇ ಮರುಜನ್ಮ ನೀಡುತ್ತದೆ. ನಟಿ ಶರ್ಮಿಳಾ ಮಾಂಡ್ರೆ ಕ್ಯಾನ್ಸರ್ ಪೀಡಿತರ ಬೆಂಬಲಕ್ಕೆ ನಿಂತಿದ್ದಾರೆ. ಅವರಿಗೆ ಉಪಯೋಗವಾಗುವಂತಹ ಒಂದಷ್ಟು ವಸ್ತುಗಳನ್ನು ನೀಡಿದ್ದಾರೆ. ಆ ಫೋಟೋಗಳು ಇಲ್ಲಿವೆ ನೋಡಿ.
ENTERTAINMENT Sep 5, 2019, 4:25 PM IST
ಹೃದಯ ಸಂಬಂಧಿ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದ 16 ಜನ ಕಡು ಬಡವ ರೋಗಿಗಳಿಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಉಚಿತ ಹೃದಯ ಶಸ್ತ್ರ ಚಿಕಿತ್ಸೆ ನೆರವೇರಿಸಲಾಯಿತು. ಎರಡು ದಿನದ ಲೈವ್ ವರ್ಕಶಾಪ್ ನಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ದಕ್ಷಿಣ ಭಾರತದ ರೋಗಿಗಳನ್ನೇ ಆಯ್ಕೆ ಮಾಡಿಕೊಂಡಿದ್ದ ಈ ವರ್ಕ್ ಶಾಪ್ ನಲ್ಲಿ 300ಕ್ಕೂ ಅಧಿಕ ಹೃದಯ ತಜ್ಞರು ಪಾಲ್ಗೊಂಡಿದ್ದರು.
Karnataka Districts Sep 1, 2019, 7:35 PM IST
ಅವ್ಯವಸ್ಥೆ ಆಗರವಾದ ಬಾಗಲಕೋಟೆ ರಾಂಪುರ ಸರ್ಕಾರಿ ಆಸ್ಪತ್ರೆ..!| ರೋಗಿಗಳಲ್ಲ, ಇಲ್ಲಿ ಬೆಡ್ ಮೇಲೆ ಬಂದು ಮಲಗುತ್ತಿವೆ ನಾಯಿಗಳು| ರೋಗಿಯ ಬೆಡ್ ಮೇಲೆ ಬಂದು ಮಲಗಿದ ರೋಗ ಪೀಡಿತ ಶ್ವಾನ..!|
Karnataka Districts Aug 1, 2019, 12:36 PM IST
ಸಿಎಂ ಕುಮಾರಸ್ವಾಮಿ ಬೀದರ್ ನ ಉಬಳಂಜ ಗ್ರಾಮ ವಾಸ್ತವ್ಯದ ವೇಳೆ ಮಹಿಳೆಯೊಬ್ಬರು, ನನ್ನ ಮಗಳಿಗೆ ಕ್ಯಾನ್ಸರ್ ಇದೆ. ಸಹಾಯ ಮಾಡಿ ಎಂದು ಅಂಗಲಾಚಿದರು. ಬಸ್ ಚಾರ್ಜ್ ಗೆ ಹಣ ಕೊಟ್ಟು ಮಗಳನ್ನು ಬೆಂಗಳೂರಿಗೆ ಕರೆತನ್ನಿ ಎಂದಿದ್ದಾರೆ. ಅಲ್ಲಿ ಟ್ರೀಟ್ ಮೆಂಟ್ ಕೊಡ್ಸೋಣ ಎಂದಿದ್ದಾರೆ.
NEWS Jun 28, 2019, 9:52 AM IST
ಕಿಡ್ನಿ ವೈಫಲ್ಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಂಡಿದ್ದ 30 ರೋಗಿಗಳು ಜೀವಭಯದಲ್ಲಿದ್ದಾರೆ. ಕೆಆರ್ ನಗರ ಸರ್ಕಾರಿ ಆಸ್ಪತ್ರೆಯಲ್ಲಿ 2 ವರ್ಷಗಳಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದ 30ಕ್ಕೂ ಹೆಚ್ಚು ರೋಗಿಗಳಲ್ಲಿ ಹೆಚ್ಸಿವಿ ವೈರಾಣು ಸೋಂಕು ಪತ್ತೆಯಾಗಿದೆ. ತಮ್ಮ ತಪ್ಪಿನ ಅರಿವಾಗುತ್ತಲೇ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸಿಬ್ಬಂದಿಗಳು ಸೂಚಿಸಿದ್ದಾರೆ. ಆದರೀಗ ವೈದ್ಯರ ಎಡವಟ್ಟಿನಿಂದ ಕೆಆರ್ ನಗರ ತಾಲೂಕು ಆಸ್ಪತ್ರೆ ಮುಂಭಾಗ ರೋಗಿಗಳು ಪ್ರತಿಭಟನೆ ಆರಂಭಿಸಿದ್ದಾರೆ.
Karnataka Districts Jun 26, 2019, 11:58 AM IST
ಆಂಧ್ರದ ಶಾರದಾ ಪೀಠಕ್ಕೆ ಭೇಟಿ ನೀಡಿದ್ದ ಜಗನ್, ವಿಮಾನ ನಿಲ್ದಾಣ ಮಾರ್ಗದಲ್ಲಿ ಕ್ಯಾನ್ಸರ್ ಪೀಡಿತ ಬಾಲಕನನ್ನು ತಮ್ಮ ಕಾರಿನಿಂದ ಇಳಿದು ಭೇಟಿಯಾದ ಪ್ರಸಂಗ ನಡೆದಿದೆ.
NEWS Jun 5, 2019, 2:52 PM IST
ಮೂತ್ರಪಿಂಡ ರೋಗಿಗಳಿಗೆ ಮನೆಯಲ್ಲೇ ದೊರೆಯಲಿದೆ ಡಯಾಲಿಸಿಸ್ ಸೌಲಭ್ಯ| ಹಿಮೋಡಯಾಲಿಸ್ಗೆ ಹೋಲಿಸಿದರೆ ಪೆರಿಟೋನಿಯಲ್ ಡಯಾಲಿಸಿಸ್ ಭಿನ್ನರೀತಿಯಲ್ಲಿ ಮತ್ತು ಪರಿಣಾಮಕಾರಿಯಾಗಿ ರಕ್ತ ಶುದ್ಧೀಕರಣ ನಡೆಸುತ್ತ
NEWS May 21, 2019, 10:24 AM IST
ಧರ್ಮಕ್ಕಿಂತ ಮಾನವೀಯತೆಯೇ ಮೇಲು| ರೋಗಿಯ ಪ್ರಾಣ ಕಾಪಾಡಲು ಉಪವಾಸ ಕೈಬಿಟ್ಟ ಅಹ್ಮದ್| ರಕ್ತದಾನ ಮಾಡಿ ಹಿಂದೂ ಗೆಳೆಯನ ಪ್ರಾಣ ಕಾಪಾಡಿದ ಮುಸ್ಲಿಂ ಮಿತ್ರ!
NEWS May 19, 2019, 5:18 PM IST
ತಂಬಾಕು ಉತ್ಪನ್ನಗಳ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವ ಅಜಯ್ ದೇವಗನ್ ಆಗಾಗ ಟ್ರೋಲ್ ಆಗುತ್ತಿರುತ್ತಾರೆ. ಇದೀಗ ಕ್ಯಾನ್ಸರ್ ರೋಗಿಯೊಬ್ಬರು ತಂಬಾಕು ಉತ್ಪನ್ನಗಳನ್ನು ಪ್ರಮೋಟ್ ಮಾಡುವುದನ್ನು ನಿಲ್ಲಿಸಬೇಕೆಂದು ಅಜಯ್ ದೇವ್ ಗನ್ ಗೆ ಮನವಿ ಮಾಡಿಕೊಂಡಿದ್ದಾರೆ.
Cine World May 6, 2019, 4:00 PM IST
ವೈದ್ಯರ ಸೂಚನೆ ಲೆಕ್ಕಿಸದೆ ಬೂತ್ಗೆ ಬಂದ ಕ್ಯಾನ್ಸರ್ ರೋಗಿ ತಮ್ಮ ಮತ ಚಲಾಯಿಸಿದ್ದಾರೆ. ಸದ್ಯ ಈ ವೃದ್ಧಿ ಸಾಮಾಜಿಕ ಜಾಲಾತಾಣಗಳಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
Lok Sabha Election News Apr 24, 2019, 8:49 AM IST
ದೇಶದಲ್ಲಿ ಇದೇ ಮೊದಲ ಬಾರಿ ಮಾನಸಿಕ ಅರೋಗ್ಯ ಕೇಂದ್ರದ 156 ರೋಗಿಗಳು ತಮ್ಮ ಮತ ಹಕ್ಕು ಚಲಾಯಿಸಿದ್ದಾರೆ.
Lok Sabha Election News Apr 20, 2019, 9:44 AM IST
ಕೊರಿಯಾಗ್ರಫರ್, ನಟ, ನಿರ್ದೆಶಕ ರಾಘವ ಲಾರೆನ್ಸ್ ಸಾಮಾಜಿಕ ಕೆಲಸಗಳನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ. ಇವರು ರಾಘವ ಲಾರೆನ್ಸ್ ಹೆಸರಿನಲ್ಲಿ ಒಂದು ಚಾರಿಟೆಬಲ್ ಟ್ರಸ್ಟ್ ಸ್ಥಾಪಿಸಿದ್ದಾರೆ. ಈ ಸಂಸ್ಥೆ ಮೂಲಕ 200 ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ.
Sandalwood Apr 18, 2019, 3:17 PM IST
ಆಧುನಿಕ ಮಹಿಳೆ ಎದುರಿಸಬೇಕಾದ ಸವಾಲುಗಳಲ್ಲಿ ಥೈರಾಯ್ಡ್ ಸಹ ಒಂದು. ಥೈರಾಯ್ಡ್ ಗ್ರಂಥಿಯ ಕಾರ್ಯ ನಿರ್ವಹಣೆ ಏರುಪೇರಾದರೆ ಕಾಣಿಸಿಕೊಳ್ಳುವ ಸಮಸ್ಯೆಗಳು ನೂರಾರು. ಇದನ್ನು ಹತೋಟಿಗೆ ತರಲೇನು ಮಾಡಬೇಕು?
Health Mar 6, 2019, 1:48 PM IST
ಶಸ್ತ್ರಚಿಕಿತ್ಸೆಯಾದ ಮಾಡಿದ ವೈದ್ಯರು ಎರಡು ಕತ್ತರಿಗಳನ್ನು ರೋಗಿಯ ಹೊಟ್ಟೆಯಲ್ಲೇ ಮರೆತ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
INDIA Feb 10, 2019, 3:59 PM IST
ರೋಗಿಗಳಂತೆ ಕರೆತಂದು ದೇವರ ದರ್ಶನ!| ಕೈಗೆ ಡ್ರಿಪ್ ಅಳವಡಿಸಿ, ಆ್ಯಂಬುಲೆನ್ಸ್ನಲ್ಲಿ ಕರೆತಂದು ಅಯ್ಯಪ್ಪ ದರ್ಶನ
INDIA Jan 4, 2019, 10:47 AM IST