Asianet Suvarna News Asianet Suvarna News

ಕ್ಯಾನ್ಸರ್ ರೋಗಿಗೆ ಸಹಾಯ; ಗ್ರಾಮ ವಾಸ್ತವ್ಯದ ವೇಳೆ ಮಾನವೀಯತೆ ಮೆರೆದ ಸಿಎಂ

 ಸಿಎಂ ಕುಮಾರಸ್ವಾಮಿ ಬೀದರ್ ನ ಉಬಳಂಜ ಗ್ರಾಮ ವಾಸ್ತವ್ಯದ ವೇಳೆ ಮಹಿಳೆಯೊಬ್ಬರು, ನನ್ನ ಮಗಳಿಗೆ ಕ್ಯಾನ್ಸರ್ ಇದೆ. ಸಹಾಯ ಮಾಡಿ ಎಂದು ಅಂಗಲಾಚಿದರು. ಬಸ್ ಚಾರ್ಜ್ ಗೆ ಹಣ ಕೊಟ್ಟು ಮಗಳನ್ನು ಬೆಂಗಳೂರಿಗೆ ಕರೆತನ್ನಿ ಎಂದಿದ್ದಾರೆ. ಅಲ್ಲಿ ಟ್ರೀಟ್ ಮೆಂಟ್ ಕೊಡ್ಸೋಣ ಎಂದಿದ್ದಾರೆ. 

 ಸಿಎಂ ಕುಮಾರಸ್ವಾಮಿ ಬೀದರ್ ನ ಉಬಳಂಜ ಗ್ರಾಮ ವಾಸ್ತವ್ಯದ ವೇಳೆ ಮಹಿಳೆಯೊಬ್ಬರು, ನನ್ನ ಮಗಳಿಗೆ ಕ್ಯಾನ್ಸರ್ ಇದೆ. ಸಹಾಯ ಮಾಡಿ ಎಂದು ಅಂಗಲಾಚಿದರು. ಬಸ್ ಚಾರ್ಜ್ ಗೆ ಹಣ ಕೊಟ್ಟು ಮಗಳನ್ನು ಬೆಂಗಳೂರಿಗೆ ಕರೆತನ್ನಿ ಎಂದಿದ್ದಾರೆ. ಅಲ್ಲಿ ಟ್ರೀಟ್ ಮೆಂಟ್ ಕೊಡ್ಸೋಣ ಎಂದಿದ್ದಾರೆ. 

Video Top Stories