ಮಹಾರಾಷ್ಟ್ರ ಲಾಕ್ಡೌನ್ಗೆ ಸಿದ್ಧತೆ| ಏ.14ರ ನಂತರ ನಿರ್ಧಾರ| ನಿನ್ನೆಯ ಟಾಸ್ಕ್ಫೋರ್ಸ್ ಸಭೆಯಲ್ಲಿ ಸಿದ್ಧತೆ ಬಗ್ಗೆ ಚರ್ಚೆ| ಪ್ಯಾಕೇಜ್ ಬಗ್ಗೆ ನಿರ್ಣಯಿಸಿ ನಂತರ ಲಾಕ್ಡೌನ್ ಸಾಧ್ಯತೆ
India Apr 12, 2021, 9:20 AM IST
ಏಪ್ರಿಲ್ ಅಂತ್ಯದ ವೇಳೆಗೆ ವೀಕೆಂಡ್ ಲಾಕ್ ಸಂಭವ| ಮತ್ತೆ ಲಾಕ್ಡೌನ್ ಭೀತಿ| ಸೋಂಕು ಹೆಚ್ಚಾಗುತ್ತಿದೆ, ಲಾಕ್ಡೌನ್ ಹೇರಿಕೆ ಬಗ್ಗೆ ಪರಿಶೀಲಿಸಿ: ಸರ್ಕಾರಕ್ಕೆ ತಜ್ಞರ ಸಲಹೆ| ಲಾಕ್ಡೌನ್ನಿಂದ ಆರ್ಥಿಕತೆಗೆ ಹೊಡೆತ, ಬೇರೆ ಸಲಹೆ ಕೊಡಿ: ಸಚಿವ ಡಾ| ಕೆ.ಸುಧಾಕರ್
state Apr 12, 2021, 7:11 AM IST
ಏರುತ್ತಿರುವ ಕೊರೋನಾ ನಿಯಂತ್ರಣಕ್ಕೆ ದೇಶದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮಾಡಲಾಗುತ್ತಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ಅದರ ಅಸಲಿ ಕತೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
Fact Check Apr 11, 2021, 9:31 PM IST
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎನ್ಕೌಂಟರ್ನಲ್ಲಿ 12 ಉಗ್ರರರನ್ನು ಹತ್ಯೆ ಮಾಡಲಾಗಿದೆ. ಕಾಶಿ ಮಸೀದಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದವರಿಗೆ ಹತ್ಯೆ ಬೆದರಿಕೆ ಎದುರಾಗಿದೆ. ಪ್ರಧಾನಿ ಮೋದಿ ಕರೆ ನೀಡಿದ ಲಸಿಕಾ ಉತ್ಸವ ಆರಂಭಗೊಂಡಿದೆ. ಭಾರತೀಯ ಚಿತ್ರರಂಗದಲ್ಲಿ ಅಲ್ಲು ಅರ್ಜುನ್ ಹೊಸ ದಾಖಲೆ ಬರೆದಿದ್ದಾರೆ. ಕರ್ನಾಟಕದಲ್ಲಿ ಜಾರಿಯಾಗುತ್ತಾ ಲಾಕ್ಡೌನ್? ಬಿಜೆಪಿ ಅಭ್ಯರ್ಥಿ ಅಣ್ಣಾಮಲೈಗೆ ಕೊರೋನಾ ಸೇರಿದಂತೆ ಏಪ್ರಿಲ್ 11ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
News Apr 11, 2021, 4:39 PM IST
ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ವಾರಾಂತ್ಯದ ಲಾಕ್ಡೌನ್ ಜಾರಿ| ಜನದಟ್ಟಣೆಯಿಂದ ಕೂಡಿರುತ್ತಿದ್ದ ಸ್ಥಳಗಳು ಬಿಕೋ ಬಿಕೋ
India Apr 11, 2021, 1:43 PM IST
ಲಾಕ್ಡೌನ್ ಭೀತಿಯ ಮಧ್ಯೆ ನೂರಾರು ಕಾರ್ಮಿಕರು ಮರಳಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಹೌದು, ಬೆಂಗಳೂರು, ಮಂಗಳೂರು, ಮೈಸೂರು, ಮಂಡ್ಯದಿಂದ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ತಮ್ಮ ಊರುಗಳಿಗೆ ಬರುತ್ತಿದ್ದಾರೆ.
Karnataka Districts Apr 9, 2021, 2:28 PM IST
ಕೊರೋನಾ ವೈರಸ್ ಹೆಚ್ಚಾದ ಕಾರಣ ಮುಂಬೈನಲ್ಲಿ ವೀಕೆಂಡ್ ಲಾಕ್ಡೌನ್, ನೈಟ್ ಕರ್ಫ್ಯೂ ಸೇರಿದಂತೆ ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಲಾಗಿದೆ. ಇದೀಗ ಸಂಪೂರ್ಣ ಲಾಕ್ಡೌನ್ ಆತಂಕ ಕಾರ್ಮಿಕರಿಗೆ ಕಾಡುತ್ತಿದೆ. ಹೀಗಾಗಿ ವಲಸೆ ಕಾರ್ಮಿಕರು ತಮ್ಮ ತಮ್ಮ ಊರಿಗೆ ಮರಳುತ್ತಿದ್ದಾರೆ. ಇದೀಗ ಮುಂಬೈನಲ್ಲಿ ನೆಲೆಸಿರುವ ಕನ್ನಡಿಗರು ತವರಿಗೆ ವಾಪಾಸ್ಸಾಗುತ್ತಿದ್ದಾರೆ. ಉಡುಪಿಯಲ್ಲಿ ಮುಂಬೈನಿಂದ ಆಗಮಿಸುತ್ತಿರುವರ ಸಂಖ್ಯೆ ಹೆಚ್ಚಾಗುತ್ತಿದೆ.
India Apr 8, 2021, 6:08 PM IST
ಯಾರೂ ಏನೇ ಕ್ರಮ ತೆಗೆದುಕೊಂಡಿದ್ದರೂ ಕೊರೋನಾ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಹತ್ತು ರಾಜ್ಯಗಳಲ್ಲಿ ಕೊರೋನಾ ರಣಕೇಕೆ ಹಾಕುತ್ತಿದೆ. ಒಂದು ಕಡೆ ಸೋಂಕಿನ ಸಂಖ್ಯೆ ಏರಿಕೆಯಾಗಿದ್ದರೆ ಇನ್ನೊಂದು ಕಡೆ ಸಾವಿನ ಸಂಖ್ಯೆಯೂ ಏರಿಕೆಯಾಗಿದ್ದು ಆತಂಕ ಹೆಚ್ಚಿಸಿದೆ. ಎರಡನೇ ಅಲೆ ಡೆಡ್ಲಿ ಅಲ್ಲ ಎಂದು ನಿರ್ಲಕ್ಷ್ಯ ತಾಳಿದರೆ ಅಷ್ಟೇ ಕತೆ. ದಿನವೊಂದಕ್ಕೆ ಸಾವಿನ ಸಂಖ್ಯೆ ಸಾವಿರ ದಾಟಿದೆ. ದಯವಿಟ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮತ್ತೊಮ್ಮೆ ಕೇಳಿಕೊಳ್ಳಲೇಬೇಕಾಗಿದೆ.
India Apr 8, 2021, 5:47 PM IST
ನವದೆಹಲಿ(ಏ.08): ದೇಶದಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ಕರೆದಿದ್ದಾರೆ. ಇಂದು(ಏ.08)ಸಂಜೆ 6.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮಂದಿನ ಕ್ರಮಗಳು, ಲಸಿಕೆ ವಿತರಣೆ ಸೇರಿದಂತೆ ಹಲವು ಮಹತ್ವದ ವಿಚಾರ ಕುರಿತು ಮೋದಿ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ . ಲಾಕ್ಡೌನ್ ಜಾರಿಗೊಳಿಸದೆ ಕೊರೋನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಸಾಧ್ಯೆತೆ ಇದೆ.
India Apr 8, 2021, 5:41 PM IST
ಕೊರೋನಾ 2ನೇ ಅಲೆಗೆ ಒಂದೊಂದೆ ರಾಜ್ಯಗಳು ಹೈರಾಣಾಗುತ್ತಿದೆ. ಕೊರೋನಾ ಮಿತಿ ಮೀರಿದ ಕಾರಣ ಮಹಾರಾಷ್ಟ್ರದಲ್ಲಿ ಈಗಾಗಲೇ ವೀಕೆಂಡ್ ಲಾಕ್ಡೌನ್ ಹೇರಲಾಗಿದೆ. ಇದೀಗ ಮಧ್ಯಪ್ರದೇಶ ಕೂಡ ಲಾಕ್ಡೌನ್ ಜಾರಿಗೆ ತಂದಿದೆ. ಮಧ್ಯ ಪ್ರದೇಶದ 48 ನಗರಗಳಲ್ಲಿ ಸಂಜೆ 6 ರಿಂದ ಬೆಳಗ್ಗೆ6 ರ ವರೆಗೆ ಲಾಕ್ಡೌನ್ ಹೇರಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
India Apr 8, 2021, 5:12 PM IST
ಕೊರೋನಾ ದಂಡಯಾತ್ರೆ ತಡೆಯಲು ಲಾಕ್ಡೌನ್ ಒಂದೇ ಪರಿಹಾರನಾ? ಮೊದಲೇ ಕೊರೋನಾ ತಂದಿಟ್ಟಿರುವ ಅವಾಂತರ ನೋಡಿ ಟೆನ್ಶನ್ನಲ್ಲಿರೋ ಕೇಂದ್ರಕ್ಕೆ ಐಎಂಎ ಕೊಟ್ಟಿದ್ದು ಎರಡೇ ಆಯ್ಕೆ. ಹಾಗಾದ್ರೆ ದೇಶವನ್ನು ಕಾಪಾಡಲು ಲಾಕ್ಡೌನ್ ಮಾಡಲೇಬೇಕಾ? ಈ ಮಾತಿಗೆ ಏನಂತಾರೆ ಪ್ರಧಾನಿ ನರೇಂದ್ರ ಮೋದಿ? ಇಲ್ಲಿದೆ ಒಂದು ರಿಪೋರ್ಟ್
India Apr 8, 2021, 5:00 PM IST
ಮುಂಬೈನಿಂದಲೂ ವಲಸೆ| ಸೋಂಕು ಏರಿಕೆಯಿಂದ ಲಾಕ್ಡೌನ್ ಭೀತಿ| ಬಸ್, ರೈಲು, ವಾಹನ ಏರಿ ತವರು ರಾಜ್ಯಕ್ಕೆ
India Apr 8, 2021, 7:28 AM IST
ಮತ್ತೆ ಕಾರ್ಮಿಕರ ಗುಳೆ ಆರಂಭ| ಬೆಂಗಳೂರಿಂದ ರೈಲಲ್ಲಿ ಊರಿಗೆ ವಾಪಸ್| ನಿತ್ಯ ಸಾವಿರಾರು ಜನ ಉತ್ತರ ಭಾರತಕ್ಕೆ
state Apr 8, 2021, 7:16 AM IST
ಲಿಮಿಟೆಡ್ ಲಾಕ್ಡ್ಡೌನ್: ಕೇಂದ್ರಕ್ಕೆ ಐಎಂಎ ಸಲಹೆ| ಸಿನಿಮಾ, ಸಾಂಸ್ಕೃತಿಕ, ಧಾರ್ಮಿಕ, ಕ್ರೀಡೆಗೆ ನಿರ್ಬಂಧ| ಸಾರ್ವಜನಿಕ ಸ್ಥಳಗಳಿಗೆ ಲಸಿಕೆ ಸರ್ಟಿಫಿಕೆಟ್ ಕಡ್ಡಾಯ
state Apr 7, 2021, 7:29 AM IST
ಕೊರೋನಾ ನಿಯಂತ್ರಣಕ್ಕೆ ಮಹಾರಾಷ್ಟ್ರದಲ್ಲಿ ಹೇರಲಾದ ಲಾಕ್ಡೌನ್| ಮಹಾ ಲಾಕ್ಡೌನ್ನಿಂದ ಉದ್ಯಮ ವಲಯಕ್ಕೆ 40 ಸಾವಿರ ಕೋಟಿ ರೂ ನಷ್ಟ!
BUSINESS Apr 6, 2021, 8:17 AM IST