Asianet Suvarna News Asianet Suvarna News

ಕೊರೋನಾ ಅಬ್ಬರ: ತಜ್ಞರು ಹೇಳಿದ್ದು ನಿಜವಾದರೆ ಅಪಾಯ ಗ್ಯಾರಂಟಿ!

ಕೊರೋನಾ ದಂಡಯಾತ್ರೆ ತಡೆಯಲು ಲಾಕ್‌ಡೌನ್ ಒಂದೇ ಪರಿಹಾರನಾ? ಮೊದಲೇ ಕೊರೋನಾ ತಂದಿಟ್ಟಿರುವ ಅವಾಂತರ ನೋಡಿ ಟೆನ್ಶನ್‌ನಲ್ಲಿರೋ ಕೇಂದ್ರಕ್ಕೆ ಐಎಂಎ ಕೊಟ್ಟಿದ್ದು ಎರಡೇ ಆಯ್ಕೆ. ಹಾಗಾದ್ರೆ ದೇಶವನ್ನು ಕಾಪಾಡಲು ಲಾಕ್‌ಡೌನ್ ಮಾಡಲೇಬೇಕಾ? ಈ ಮಾತಿಗೆ ಏನಂತಾರೆ ಪ್ರಧಾನಿ ನರೇಂದ್ರ ಮೋದಿ? ಇಲ್ಲಿದೆ ಒಂದು ರಿಪೋರ್ಟ್

 

ನವದೆಹಲಿ(ಏ.08): ಕೊರೋನಾ ದಂಡಯಾತ್ರೆ ತಡೆಯಲು ಲಾಕ್‌ಡೌನ್ ಒಂದೇ ಪರಿಹಾರನಾ? ಮೊದಲೇ ಕೊರೋನಾ ತಂದಿಟ್ಟಿರುವ ಅವಾಂತರ ನೋಡಿ ಟೆನ್ಶನ್‌ನಲ್ಲಿರೋ ಕೇಂದ್ರಕ್ಕೆ ಐಎಂಎ ಕೊಟ್ಟಿದ್ದು ಎರಡೇ ಆಯ್ಕೆ. ಹಾಗಾದ್ರೆ ದೇಶವನ್ನು ಕಾಪಾಡಲು ಲಾಕ್‌ಡೌನ್ ಮಾಡಲೇಬೇಕಾ? ಈ ಮಾತಿಗೆ ಏನಂತಾರೆ ಪ್ರಧಾನಿ ನರೇಂದ್ರ ಮೋದಿ? ಇಲ್ಲಿದೆ ಒಂದು ರಿಪೋರ್ಟ್

Video Top Stories