Asianet Suvarna News Asianet Suvarna News

‘ಸಂಕಷ್ಟ’ವ್ಯೂಹದಲ್ಲಿ ಸಿದ್ದರಾಮಯ್ಯ, ಸಿಂಹಾಸನ ಶೇಕ್ ಶೇಕ್; ಹಳೇ ಬಾಕಿ ‘ಚುಕ್ತಾ’ ಮಾಡಲು ಎಂಟ್ರಿ ಕೊಡ್ತಾರಾ ಖರ್ಗೆ?

ಒಂದು ವೇಳೆ ಸಿದ್ದರಾಮಯ್ಯ ಪದತ್ಯಾಗ ಅನಿವಾರ್ಯವಾದ್ರೆ ಯಾರಾಗ್ತಾರೆ ರಾಜ್ಯದ ಮುಂದಿನ ಮುಖ್ಯಮಂತ್ರಿ? ರೇಸ್ ಕುದುರೆಗಳನ್ನೆಲ್ಲಾ ಹಿಂದಿಕ್ಕಿ ರಾಜಸಿಂಹಾಸನವೇರ್ತಾರಾ ಕಟ್ಟರ್ ಕಾಂಗ್ರೆಸ್ಸಿಗ ಖರ್ಗೆ? ಹಸ್ತಾಧಿಪತಿಗೆ ಪಟ್ಟ ಕಟ್ಟೇ ಬಿಡುತ್ತಾ ಕಾಂಗ್ರೆಸ್ ಹೈಕಮಾಂಡ್? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಖರ್ಗೆ ಖೇಲ್ ಶುರು?

First Published Sep 26, 2024, 1:50 PM IST | Last Updated Sep 26, 2024, 1:50 PM IST

ಒಂದು ಕುರ್ಚಿ ಹಲವರ ಕಣ್ಣು. ರಾಜ್ಯದ ಸಿಎಂ ಚೇರ್ ಮೇಲೆ ಕೂರೋ ಆಸೆ ಅನೇಕರದ್ದು. ಸಿದ್ದರಾಮಯ್ಯ ಚೇರ್ ಬಿಟ್ರೆ ಸಾಕು ಟವೆಲ್ ಹಾಕಿ ಬಿಡೋಣ ಅಂತ ಕಾದು ಕೂತವರ ಪಟ್ಟಿ ದೊಡ್ಡದಿದೆ. ಒಂದು ವೇಳೆ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿದ್ರೆ ಆ ಸ್ಥಾನದ ಮೇಲೆ ಕಣ್ಣಿಟ್ಟಿರೋರು ಯಾರ್ಯಾರು? ಹೀಗಿದ್ರೂ  ಸಿದ್ದರಾಮಯ್ಯ ಪರ ಅವರೆಲ್ಲಾ ಹೇಗೆ ಬ್ಯಾಟ್ ಬೀಸ್ತಿದ್ದಾರೆ ಎಂಬುದರ ಕುರಿತ ವಿವರವಾದ ವರದಿ ಇಲ್ಲಿದೆ.

Video Top Stories