ವಿಶ್ವಾದ್ಯಂತ ಅಟ್ಟಹಾಸ ಮೂಡಿಸಿರುವ ಕೊರೋನಾ ವೈರಸ್ ತಾಂಡವಕ್ಕೆ ಬ್ರೇಕ್ ಹಾಕಲು ಎಲ್ಲ ದೇಶಗಳು ಹಗಲಿರುಳು ಶ್ರಮಿಸುತ್ತಿವೆ. ವಿಜ್ಞಾನಿಗಳು ಲಸಿಕೆ ತಯಾರಿಸಲು ನಿರಂತರ ಶ್ರಮಿಸುತ್ತಿದ್ದಾರೆ. ಅನೇಕ ರಾಷ್ಟ್ರಗಳಲ್ಲಿ ಪ್ರಾಣಿಗಳ ಹಾಗೂ ಮಾನವನ ಮೇಲೆ ತಯಾರಿಸಿದ ಲಸಿಕೆಯ ಪ್ರಯೋಗವೂ ಭರದಿಂದ ಸಾಗಿವೆ. ಇವೆಲ್ಲದರ ನಡುವೆ ಅಮೆರಿಕದಲ್ಲಿ ನಡೆಯುತ್ತಿರುವ ಪ್ರಯೋಗಕ್ಕೆ ಸಂಬಂಧಿಸಿದಂತೆ ಶುಭ ಸಮಾಚಾರವೊಂದು ಲಭಿಸಿದೆ. ಇಲ್ಲಿನ ಮಾನವನ ಮೇಲೆ ನಡೆದ ಲಸಿಕೆಯು ಅದ್ಭುತ ಫಲಿತಾಂಶ ನೀಡಿದೆ.
International May 19, 2020, 2:53 PM IST
ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಕೋವಿಡ್ ಪ್ರ.ಯೋಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಚಾಲನೆ ನೀಡಿದ್ದಾರೆ. ನಂತರ ಎಚ್ಎನ್ ವ್ಯಾಲಿ ನೀರು ಹರಿಯುತ್ತಿರುವ ನಗರ ಹೊರವಲಯದ ಕಂದವಾರ ಕೆರೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿವೆ ಫೋಟೋಸ್
Karnataka Districts May 17, 2020, 12:12 PM IST
ಕರ್ನಾಟಕದಲ್ಲಿ ಇಂದು 23 ಹೊಸ ಕೊರೋನಾ ವೈರಸ್ ಕೇಸ್ ಪತ್ತೆಯಾಗಿದೆ. ಮೇ.18ರಿಂದ ಬಿಎಂಟಿಸಿ ಬಸ್ ಸಂಚಾರ ಆರಂಭಿಸುವ ಸಾಧ್ಯತೆ ಇದೆ. ಇತ್ತ ಆರ್ಥಿಕ ಪ್ಯಾಕೇಜ್ನ 4ನೇ ಕಂತು ಪ್ರಕಟಿಸಿದ ಕೇಂದ್ರ, ಕಲ್ಲಿದ್ದಲ್ಲು, ಖನಿಜ ಸಂಪತ್ತು, ವೈಮಾನಿಕ, ರಕ್ಷಣಾ ಉತ್ಪಾದನೆ, ಇಂಧನ ಪೂರೈಕೆ ಕಂಪನಿ, ಬಾಹ್ಯಕಾಶ, ಅಣುಶಕ್ತಿ ಸೇರಿದಂತೆ 8 ವಲಯದಲ್ಲಿ ಖಾಸಗೀಕರಣಕ್ಕೆ ಮುಂದಾಗಿದೆ. ಟಾಪ್ ಲೆಸ್ ಪಾತ್ರ ಮಾಡಿ ವಿದಾಕ್ಕೆ ಗುರಿಯಾದ ನಟಿಯರು, ಮಂಗಳ ಮೇಲೆ ಕೊರೋನಾ ಲಸಿಕ ಯಶಸ್ವಿ ಪ್ರಯೋಗ ಸೇರಿದಂತೆ ಮೇ.16ರ ಟಾಪ್ 10 ಸುದ್ದಿ ಇಲ್ಲಿವೆ.
News May 16, 2020, 6:43 PM IST
ಜಗತ್ತಿನ ಶಾಂತಿ, ನೆಮ್ಮದಿಯನ್ನೇ ಕೆಡಿಸಿರುವ ಕೊರೊನಾ ನಿರ್ಮೂಲನೆಗೆ ಮೋದಿ ಶಪಥ ಮಾಡಿದ್ದಾರೆ. ಚೀನಾಕ್ಕೆ ಬುದ್ದಿ ಕಲಿಸಲು ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಕೊರೊನಾ ನಂತರ ಭಾರತ ಕಟ್ಟಲು 'ಆತ್ಮ ನಿರ್ಭರ್ ಭಾರತ್' ಎಂಬ ಕಲ್ಪನೆ ಹುಟ್ಟು ಹಾಕಿದ್ದಾರೆ. ಸ್ವಾವಲಂಬಿ ಭಾರತ ಕಟ್ಟಲು ಕರೆ ನೀಡಿದ್ದಾರೆ.
India May 16, 2020, 2:19 PM IST
ಆಯುರ್ವೇದ ಗಿಡಮೂಲಿಕೆಗಳಾದ ಅಶ್ವಗಂಧ, ಯಷ್ಟಿಮಧು, ಗುಡುಚಿ ಪೀಪ್ಲಿ ಹಾಗೂ ಆಯುಷ್-64 ಮಾತ್ರೆ| ಕೊರೋನಾ: 4 ಆಯುರ್ವೇದ ಔಷಧಗಳ ಕ್ಲಿನಿಕಲ್ ಪ್ರಯೋಗ| ಆಯುಷ್ ಸಚಿವಾಲಯ ಹಸಿರು ನಿಶಾನೆ|
India May 12, 2020, 12:01 PM IST
ಅಜ್ಮೀರ್ನಿಂದ ಬಂದ 30 ಜನರಿಗೆ ಕೊರೊನಾ ಪಾಸಿಟೀವ್. ಬೆಳಗಾವಿಯ ಕೊಗ್ಗನಹಳ್ಳಿ ಬಳಿ ಕಟ್ಟೆಚ್ಚರ ವಹಿಸಲಾಗಿದೆ. ಸ್ಥಳದ ಬಗ್ಗೆ ಡಿಸಿ ಮಾಹಿತಿ ಪಡೆದಿದ್ದಾರೆ.
Karnataka Districts May 12, 2020, 9:32 AM IST
ಕೊರೋನಾ ಔಷಧಕ್ಕೆ 4 ಕಂಪನಿಗಳ ದಾಪುಗಾಲು| ಸಂಶೋಧನೆಯಲ್ಲಿ ಭಾರೀ ಪ್ರಗತಿ| ಶೀಘ್ರ ಔಷಧ ಲಭ್ಯ ಸಾಧ್ಯತೆ| ವಿಶ್ವಾದ್ಯಂತ 100ಕ್ಕೂ ಹೆಚ್ಚು ಕಡೆ ಪ್ರಯೋಗ
International May 12, 2020, 7:19 AM IST
ಲಾಕ್ ಡೌನ್ ಏನು ಮಾಡಿದೆಯೋ, ಬಿಟ್ಟಿದೆಯೋ ಗೊತ್ತಿಲ್ಲ, ಆದರೆ ಮನೆಯ ಪಾಕಶಾಲೆಗಳೆಲ್ಲ ಪ್ರಯೋಗ ಶಾಲೆಗಳಾಗಿವೆ. ಇದಕ್ಕೆಲ್ಲ ಜಾಲತಾಣವೇ ಗುರು. ಹೊಸ ಹೊಸ ಅಡುಗೆ, ತಿಂಡಿ, ಕಷಾಯ, ಕೇಸರಿಬಾತ್, ಜ್ಯೂಸ್, ಚಾಟ್ ಎಲ್ಲವೂ ಜನ್ಮಪಡೆದುಕೊಂಡಿವೆ.
Food May 11, 2020, 2:44 PM IST
ಅದೆಲ್ಲಿಂದ ಮನೆಯಿಂದ ಹೊರ ಹೋಗಿ ಸಾಮಾನು ತರುತ್ತಾರೋ ಗೊತ್ತಿಲ್ಲ, ಒಟ್ಟಿನಲ್ಲಿ ಹೊಸ ಹೊಸ ರುಚಿ ಅಡುಗೆ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವುದು ಈ ಲಾಕ್ಡೌನ್ ಟೈಮಲ್ಲಿ ಅತೀವ ಹೆಚ್ಚಾಗಿದ್ದಂತೂ ಸುಳ್ಳಲ್ಲ.
Food May 11, 2020, 11:45 AM IST
ಬೀಜಿಂಗ್(ಮೇ 08) ಕೊರೋನಾ ವೈರಸ್ ವಿರುದ್ಧ ಹೋರಾಟ, ಕೊರೋನಾಕ್ಕೆ ಔಷಧಿ ಮತ್ತು ಲಸಿಕೆ ಕಂಡುಹಿಡಿಯಲು ನಿರಂತರ ಯತ್ನ ನಡೆಯುತ್ತಲೇ ಇದೆ. ಇದೇ ವಿಚಾರಕ್ಕೆ ಸಂಬಂಧಿಸಿ ಒಂದು ಯಶಸಸ್ಸಿನ ಸುದ್ದಿ ಬಂದಿದೆ.
International May 8, 2020, 7:28 PM IST
ಇಡೀ ವಿಶ್ವಕ್ಕೆ ವಕ್ಕರಿಸಿಕೊಂಡ ನಂತರ ಎಲ್ಲಾ ದೇಶಗಳಲ್ಲೂ ಮದ್ದು ಕಂಡು ಹಿಡಿಯುವ ಕೆಲಸ ಜೋರಾಗಿ ನಡೆದಿದೆ. ಇಲ್ಲಿ ಪೈಪೋಟಿಗಿಂತ ನಾವೇ ಮೊದಲು ಕಂಡು ಹಿಡಿದರೆ ನಮ್ಮ ಜನರಿಗೆ ಅನುಕೂಲ ಎಂಬ ಕಾಳಜಿ ಕಂಡು ಬರುತ್ತಿದೆ. ಎಲ್ಲಾ ದೇಶಗಳ ವಿಜ್ಞಾನಿಗಳು, ತಂತ್ರಜ್ಞರು ಔಷಧಿ ಕಂಡು ಹಿಡಿಯುವ ಪ್ರಯತ್ನದಲ್ಲಿದ್ದಾರೆ. ಈಗಾಗಲೆ ಕೆಲವು ಔಷಧಗಳ ಪ್ರಯೋಗಗಳು ಕೂಡಾ ನಡೆಯುತ್ತಿವೆ. ಆದರೆ ಇನ್ನೂ ಅಥೆಂಟಿಕ್ ಔಷಧ ಸಿಕ್ಕಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!
India May 8, 2020, 1:25 PM IST
ಖಾಸಗಿ ಪ್ರಯೋಗಾಲಯ, ಆರೋಗ್ಯ ಇಲಾಖೆ ಸಿಬ್ಬಂದಿ ಮಾಡಿದ ಎಡವಟ್ಟಿಯಿಂದಾಗಿ ಗರ್ಭಿಣಿ ಮತ್ತು ಇಬ್ಬರು ಪೊಲೀಸ್ ಪೇದೆಗೆ ಕೊರೋನಾ ಸೋಂಕು ಇದೆ ಎಂದು ಸೃಷ್ಟಿಯಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ.
Karnataka Districts May 8, 2020, 7:37 AM IST
ಕನ್ನಡದ ಮಟ್ಟಿಗೆ ಹೊಸ ಪ್ರಯೋಗದ ಸಿನಿಮಾ ಎನಿಸಿಕೊಂಡ ಮನರೂಪ ಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಮುಡಿಗೇರುವ ಮೂಲಕ ಹೊಸ ನಿರ್ದೇಶಕನ ಶ್ರಮಕ್ಕೆ ಮತ್ತೊಂದು ಯಶಸ್ಸು ಸಿಕ್ಕಿದೆ. ಈ ಚಿತ್ರವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಬಾಚಿಕೊಂಡಿದೆ.
Sandalwood May 6, 2020, 6:09 PM IST
ವಿಶ್ವದ ಮೊದಲ ಕೊರೋನಾ ಲಸಿಕೆ ರೆಡಿ: ಇಟಲಿ ಘೋಷಣೆ| ಸೆಪ್ಟೆಂಬರ್ನಲ್ಲಿ ಮಾನವರ ಮೇಲೆ ಅಧಿಕೃತ ಪ್ರಯೋಗ| ಇಲಿ, ಮಾನವ ಜೀವಕೋಶದ ಮೇಲೆ ಪ್ರಯೋಗ ಯಶಸ್ವಿ
International May 6, 2020, 7:32 AM IST
ಕೋವಿಡ್ 19 ಹರಡದಂತೆ ತಡೆಯಲು ಕ್ವಾರಂಟೈನ್ ಒಳ್ಳೆಯ ಅಸ್ತ್ರ. ಇದೀಗ ಈ ಅಸ್ತ್ರವನ್ನು ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಕಾಂಗ್ರೆಸ್ ವಿರುದ್ಧ ಪ್ರಯೋಗಿಸುವ ಮಾತುಗಳನ್ನಾಡಿದ್ದಾರೆ.
Politics May 4, 2020, 3:36 PM IST