ಸಂಬಂಧಿಕರು ಮಾತ್ರ ಮಗು ಹೆತ್ತು ಕೊಡಬಹುದು| ಬಂಧುಗಳು ಇಲ್ಲದಿದ್ದರೆ ದತ್ತು ಪಡೆಯಲಷ್ಟೇ ಅವಕಾಶ| ಸೆಲೆಬ್ರಿಟಿಗಳು ಬಾಡಿಗೆ ತಾಯ್ತನ ಮೂಲಕ ಮಗು ಪಡೆಯಲು ಅಂಕುಶ| ಗದ್ದಲದ ನಡುವೆಯೇ ಲೋಕಸಭೆಯಲ್ಲಿ ವಿಧೇಯಕ ಅಂಗೀಕಾರ
INDIA Dec 20, 2018, 10:16 AM IST
ಬಿಗ್ ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿಯ ಮತ್ತೊಂದು ಅವಾಂತರವೀಗ ಬೆಳಕಿಗೆ ಬಂದಿದೆ. ಬಾಡಿಗೆ ಕೊಡದೆ ಮನೆ ಮಾಲಿಕನಿಗೆ ಅವಾಜ್ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ.
state Nov 19, 2018, 7:53 AM IST
ಸರ್ಕಾರದ ಯಾವುದೇ ಇಲಾಖೆಗಳು ವಾಹನಗಳನ್ನು ಬಾಡಿಗೆಗೆ ಪಡೆದುಕೊಳ್ಳುವಾಗ ಅಥವಾ ಸ್ವಂತಕ್ಕೆ ಖರೀದಿಸುವಾಗ ಶೇ.50ರಷ್ಟುವಿದ್ಯುತ್ ಚಾಲಿತ ವಾಹನಗಳಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
state Nov 17, 2018, 8:40 AM IST
ಹೋಟೆಲ್ ಲಭ್ಯತೆ ಮಾಹಿತಿ ಸಂಗ್ರಹ ಸಂಸ್ಥೆ ಓಯೋ ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ಓಯೋ ಗ್ರಾಹಕರು ಇನ್ಮುಂದೆ ದೀರ್ಘ ಕಾಲದ ಒಪ್ಪಂದದ ಮೇಲೆ ಅತ್ಯಾಧುನಿಕ ಸೌಲಭ್ಯವುಳ್ಳ ಕೋಣೆಗಳನ್ನು ಬಡಿಗೆ ಪಡೆಯಬಹುದಾಗಿದೆ.
BUSINESS Oct 23, 2018, 12:47 PM IST
ಇದೊಂದು ಬೇಲಿಯೇ ಎದ್ದು ಹೊಲ ಮೇಯ್ದ ಘಟನೆ. ದುಷ್ಟ ಶಕ್ತಿಗಳಿಂದ ಸಾರ್ವಜನಿಕರ ಪ್ರಾಣ ಕಾಪಾಡಬೇಕಿದ್ದ ಪೊಲೀಸ್ ಓರ್ವ, ತನ್ನ ಪತ್ನಿಯನ್ನು ಕೊಲ್ಲಲು ಬಾಡಿಗೆ ಹಂತಕರಿಗೆ ಸುಪಾರಿ ಕೊಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ. ಆದರೆ ಸುಪಾರಿ ಪಡೆದ ಹಂತಕ ಹೊಸಮನೆ ಪೊಲೀಸ್ ಠಾಣೆಯ ಮುಖ್ಯ ಪೇದೆ ರವಿಂದ್ರಗಿರಿ ಪತ್ನಿಯನ್ನು ಕೊಲ್ಲಲು ಬಂದಾಗ ಮಕ್ಕಳ ಮುಖ ನೋಡಿ ಮನಸ್ಸು ಬದಲಾಯಿಸಿದ್ದಾನೆ. ಅಲ್ಲದೇ ತಾನೇ ಖುದ್ದಾಗಿ ಎಸ್ಪಿ ಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ.
NEWS Sep 27, 2018, 10:42 AM IST
ಕ್ಯಾನ್ಸರ್ ಗೆದ್ದು ಸುದ್ದಿಯಾಗಿದ್ದರು ನಟಿ, ಮಾಡೆಲ್ ಲೀಸಾ ರೇ. ಇದೀಗ ಬಾಡಿಗೆ ತಾಯಿಯ ಮೂಲಕ ಅವಳಿ ಹೆಣ್ಣು ಮಕ್ಕಳನ್ನು ಪಡೆದಿದ್ದು, ತಾಯ್ತನದ ಬಗ್ಗೆ ಈಕೆ ಹೇಳಿ ಕೊಂಡಿದ್ದೇನು?
Cine World Sep 17, 2018, 2:21 PM IST
ಸಲಿಂಗಿಕಾಮಿಗಳ ಒಮ್ಮತ ಲೈಂಗಿಕ ಕ್ರೆಯೆ ಅಪರಾಧವಲ್ಲವೆಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ತೀರ್ಪು ದೀರ್ಘ ಕಾಲದಿಂದ ಚಾಲ್ತಿಯಲ್ಲಿದ್ದ ಹಿಂಸಾತ್ಮಕತೆಯನ್ನು ಕೊನೆಗೊಳಿಸಿದಂತಾಗಿದೆ. ಸಂವಿಧಾನದ ಖಾಸಗೀತನದ ಹಕ್ಕನ್ನು ತೀರ್ಪು ಎತ್ತಿ ಹಿಡಿದಂತಾಗಿದೆ, ಎಂಬ ಅಭಿಪ್ರಾಯವಾಗಿದೆ. ಇಂಥ ತೀರ್ಪು ಪ್ರಕಟವಾದ ಬೆನ್ನಲ್ಲೇ ವಿಧ ವಿಧವಾಗಿ ಚರ್ಚೆಗಳು ಆರಂಭಗೊಂಡಿವೆ. ಸಲಿಂಗಿ ಜೋಡಿಗಳಿಗೆ ಮನೆ ಬಾಡಿಗೆ ನೀಡಬಹುದಾ? ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.
NATIONAL Sep 7, 2018, 12:36 PM IST
ಬಳ್ಳಾರಿಯ ಕಾರಿಗನೂರು ಪ್ರೌಢಶಾಲೆಯ ಶಿಕ್ಷಕ ಬಿ. ಸೈಯದ್ ಹುಸೇನ್ ಇಂಥದ್ದೊಂದು ಸಾಧನೆ ಮಾಡಿದ್ದಾರೆ. ಕಂಪ್ಲಿಯ ಸತ್ಯನಾರಾಯಣ ಪೇಟೆಯಲ್ಲಿ ಮನೆ ಬಾಡಿಗೆಯಲ್ಲಿ ಸ್ವಲ್ಪ ಭಾಗವನ್ನು ಗ್ರಂಥಾಲಯಕ್ಕೆ ಮೀಸಲಿಟ್ಟು ಅಕ್ಷರ ದಾಸೋಹ ಕಾರ್ಯ ಕೈಗೊಂಡಿದ್ದಾರೆ. ಸೈಯದ್ ಹುಸೇನ್ ಅವರ ಪತ್ನಿ ಸುಬೇದಾ ಬೇಗಂ ಅವರು ಸಹ ಶಿಕ್ಷಕಿಯಾಗಿದ್ದು, ಅವರೊಂದಿಗೆ ಕೈ ಜೋಡಿಸಿ ಸಮಾಜಸೇವೆ ಸಲ್ಲಿಸುತ್ತಿದ್ದಾರೆ.
Ballari Sep 5, 2018, 10:53 AM IST
ಕೊಡಗು ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ಎಕರೆ ಜಮೀನು ಗುರುತಿಸಿದ್ದು, ಈ ಪೈಕಿ 24 ಎಕರೆ ಭೂಮಿಗೆ ಸಂಬಂಧಿಸಿದ ದಾಖಲೆಗಳ ಸಂಗ್ರಹವಾಗಿದೆ. ಮನೆ ನಿರ್ಮಿಸುವವರೆಗೂ ಸಂತ್ರಸ್ತರಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸಬೇಕು. ಆದ್ದರಿಂದ ಬಾಡಿಗೆ ಮನೆಯಲ್ಲಿ ವಾಸಿಸಲು ನಿರ್ಧಿಷ್ಟ ಹಣ ನೀಡಲು ಚಿಂತನೆ ನಡೆದಿದೆ ಎಂದು ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
NEWS Sep 2, 2018, 10:57 AM IST
ಬೆಂಗಳೂರಿನಲ್ಲಿ ಭಾಗಶಃ ಬಿಬಿಎಂಪಿ ರಸ್ತೆಗಳಲ್ಲೇ ಪೆಂಡಾಲ್ ಹಾಕಿ ಗಣೇಶ ಪ್ರತಿಷ್ಠಾಪನೆ ಮಾಡುತ್ತಾರೆ. ಹೀಗಾಗಿ ಪ್ರತಿಷ್ಟಾಪನೆ ಮಾಡುವವರು ಬಿಬಿಎಂಪಿ ಪರ್ಮಿಶನ್ ಪಡೆದು ಬಾಡಿಗೆ ಕಟ್ಟಬೇಕು. ಎಷ್ಟು ಅಗಲ ಪೆಂಡಾಲ್ ಹಾಕುತ್ತಾರೋ ಅಷ್ಟು ಅಗಲ ಜಾಗಕ್ಕೆ ಬಾಡಿಗೆ ಕಟ್ಟಬೇಕು. ಒಂದಡಿ ಜಾಗಕ್ಕೆ ಈಗಾಗಲೇ ಬಾಡಿಗೆ ಫಿಕ್ಸ್ ಮಾಡಿದೆ ಬಿಬಿಎಂಪಿ.
NEWS Aug 13, 2018, 9:44 AM IST
Ramanagara Aug 6, 2018, 1:35 PM IST
ಸ್ಯಾಂಡಲ್ ವುಡ್ ನಟ ಸುದೀಪ್ ವಿರುದ್ಧ ಗಂಭೀರ ವಂಚನೆ ಆರೋಪ ಕೇಳಿ ಬಂದಿದೆ.
'ವಾರಸ್ದಾರ' ಧಾರವಾಹಿ ಚಿತ್ರೀಕರಣಕ್ಕೆ ಮನೆ, ಜಮೀನು ಬಳಕೆ ಮಾಡಿಕೊಂಡು ಬಾಡಿಗೆ ನೀಡದೇ ಸುದೀಪ್ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆಂದು ಮಾಲೀಕ ದೀಪಕ್ ಮಯೂರ್ ಪಟೇಲ್ ಫಿಲಂ ಚೇಂಬರ್ ಮೊರೆ ಹೋಗಿದ್ದಾರೆ.
NEWS Aug 1, 2018, 10:04 AM IST
ಅಂಗನವಾಡಿ ನಡೆಸಲು ಶಿಕ್ಷಕಿಯೊಬ್ಬರು ಚಿನ್ನ ಅಡವಿಟ್ಟಿದ್ದರ ಬಗ್ಗೆ ಬಿಗ್ 3 ವರದಿ ಪ್ರಸಾರ ಮಾಡಿತ್ತು. ಕಟ್ಟಡದ ಬಾಡಿಗೆ ಸರ್ಕಾರ ಪಾವತಿಸುತ್ತೆಯಾದರೂ , ಕಟ್ಟಡ ಮಾಲಕರಿಗೆ ನೀಡಬೇಕಾದ ಮುಂಗಡ ಹಣವನ್ನು ಸರ್ಕಾರ ನೀಡದ ಕಾರಣ, ಬೆಂಗಳೂರಿನ ಡಿ.ಜೆ. ಹಳ್ಳಿಯ ಸಗಾಯ್ ಮೇರಿ ಎಂಬ ಶಿಕ್ಷಕಿ ಒಡವೆಗಳನ್ನೇ ಅಡವಿಟ್ಟಿದ್ದರು. ವರದಿ ಪ್ರಸಾರವಾಗುತ್ತಿದ್ದಂತೆ ಸ್ಥಳೀಯ ಶಾಸಕರು ಶಿಕ್ಷಕಿಯ ನೆರವಿಗೆ ಧಾವಿಸಿದ್ದಾರೆ.
NEWS Jul 24, 2018, 7:45 PM IST
NEWS Jul 20, 2018, 3:20 PM IST
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಬಾಡಿಗೆ ಮನೆಗಾಗಿ ಹುಡಕಾಟ ನಡೆಸಿದ್ದಾರೆ. ಬಾದಾಮಿ ಯಲ್ಲಿ ಬಾಡಿಗೆ ಮನೆ ಸಿಗುತ್ತಿಲ್ಲ, ಹುಡುಕುತ್ತಿದ್ದೇನೆ. ಬೇಗ ಮನೆ ಮಾಡುತ್ತೇನೆ ಎಂದರು
NEWS Jul 20, 2018, 8:41 AM IST