ಉದುಪಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಪುಟಾಣಿ ಪೊಲೀಸಮ್ಮ ಎಲ್ಲರ ಗಮನ ಸೆಳೆದಳು. ಯಾರೀಕೆ..?
Karnataka Districts Aug 16, 2020, 1:01 PM IST
ಪ್ರೇಕ್ಷಕರಿಲ್ಲದೆ ವಾಘಾ ಬೀಟಿಂಗ್ ರಿಟ್ರೀಟ್| 61 ವರ್ಷದಲ್ಲೇ ಮೊದಲು| ಭಾರತ- ಪಾಕಿಸ್ತಾನ ಸೈನಿಕರು ಎದೆಮಟ್ಟಕಾಲು ಎತ್ತಿ ನೆಲಕ್ಕೆ ಅಪ್ಪಳಿಸಿ ಅದ್ಭುತ ದೇಶ ಪ್ರೇಮ ಮೆರೆಯುವ ಮೈನವಿರೇಳಿಸುವ ಈ ಕಾರ್ಯಕ್ರಮ
India Aug 16, 2020, 10:43 AM IST
ಕಾರವಾರ(ಆ.16): ಅಂಕೋಲಾದ ಅಲಗೇರಿಯಲ್ಲಿ ನಿರ್ಮಿಸಲು ಉದ್ದೇಶಿತ ನಾಗರಿಕ ವಿಮಾನ ನಿಲ್ದಾಣಕ್ಕೆ ಕೇವಲ 97.4 ಎಕರೆ ಜಮೀನು ಸಾಕು. 63 ಕುಟುಂಬಗಳನ್ನು ಒಕ್ಕಲೆಬ್ಬಿಸಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದ್ದಾರೆ.
Karnataka Districts Aug 16, 2020, 10:12 AM IST
ದೇಶಕ್ಕೆ ಸ್ವಾತಂತ್ರ್ಯ ಬೇಕಾಬಿಟ್ಟಿ ಬಂದಿಲ್ಲ. ಹಲವರು ಪರಿಶ್ರಮ ಪಟ್ಟಿದ್ದು ತ್ಯಾಗ, ಬಲಿದಾನ ಮಾಡಿದ್ದಾರೆ. ಕೆಲ ಹಿಂದುತ್ವ ಪ್ರತಿಪಾದಕರು ಹಿಂದುಗಳನ್ನು ಪ್ರತ್ಯೇಕಗೊಳಿಸಿ ಈ ದೇಶವನ್ನು ಛಿದ್ರ ಮಾಡಬೇಕೆಂದು ವಿಚಾರ ಮಾಡುತ್ತಿದ್ದು ಅದಕ್ಕೆ ಯಾರೂ ಅವಕಾಶ ನೀಡಬಾರದು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದರು.
state Aug 16, 2020, 9:36 AM IST
4 ತಿಂಗಳ ಬಳಿಕ ಮೋದಿ, ನೇಪಾಳ ಪ್ರಧಾನಿ ಚರ್ಚೆ: ಶುಭಾಶಯ ಹೇಳಿದ ಒಲಿ| ಭಾರತ ಗಡಿಯಲ್ಲಿ 80 ಕಿ.ಮೀ. ಉದ್ದದ ಸೇತುವೆಯನ್ನು ನಿರ್ಮಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ನೇಪಾಳ
India Aug 16, 2020, 9:16 AM IST
ಈ ಸಲ ಕೊರೊನಾದಿಂದಾಗಿ ಸರಳವಾಗಿ ಎಲ್ಲಾ ಕಡೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಇದೇ ರೀತಿ ಉಡುಪಿಯಲ್ಲಿಯೂ ಕೂಡಾ ಸರಳವಾಗಿ ಸ್ವಾತಂತ್ರೋತ್ಸವ ಆಚರಿಸಲಾಯಿತು. ಅಜ್ಜರಕಾಡು ಮೈದಾನದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ದ್ವಜಾರೋಹಣ ಮಾಡಿದರು. ಪುಟ್ಟ ಪುಟ್ಟ ಮಕ್ಕಳೆಲ್ಲಾ ಡಿಸಿ ಜೊತೆ ಫೋಟೋ ತೆಗೆಸಿಕೊಂಡು ಸಂಭ್ರಮಪಟ್ಟರು. ಧ್ವಜಾರೋಹಣ ಕಾರ್ಯಕ್ರಮದ ಸಂಭ್ರಮ ಹೀಗಿತ್ತು ನೋಡಿ..!
Karnataka Districts Aug 16, 2020, 9:00 AM IST
ವಿಜ್ಞಾನಿಗಳು ಓಕೆ ಎನ್ನುತ್ತಿದ್ದಂತೆ ಕೋವಿಡ್ ಲಸಿಕೆ ಉತ್ಪಾದನೆ| ಪ್ರತಿಯೊಬ್ಬರಿಗೂ ಲಸಿಕೆ ನೀಡಲು ಮಾರ್ಗಸೂಚಿ| 3 ಲಸಿಕೆಗಳು ವಿವಿಧ ಪರೀಕ್ಷಾ ಹಂತದಲ್ಲಿವೆ| ನಮ್ಮ ವಿಜ್ಞಾನಿಗಳದ್ದು ಋುಷಿ ಮುನಿಗಳಂತೆ
India Aug 16, 2020, 7:29 AM IST
'ಅಂಬೇಡ್ಕರ್ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ, ಹಾಗಾಗಿ ಸ್ವಾತಂತ್ರ್ಯ ದಿನದಂದು ಅಂಬೇಡ್ಕರ್ ಪೋಟೋ ಇಡುವುದಿಲ್ಲ' ಎಂದು ಶಾಲಾ ಶಿಕ್ಷಕರೊಬ್ಬರು ಹೇಳಿದ ವಿಡಿಯೋ ವೈರಲ್ ಆಗುತ್ತಿದೆ. ವಿಜಯಪುರ ಜಿಲ್ಲೆಯ ಘಟನೆ ಇದಾಗಿದೆ. ಶಾಲೆಯಲ್ಲಿ ಸ್ವಾತಂತ್ರ್ಯ ದಿನ ಹಮ್ಮಿಕೊಂಡಿದ್ದ ಸಂದರ್ಭ ನಡೆದಿದ್ದು ಎನ್ನಲಾಗಿದೆ.
Karnataka Districts Aug 15, 2020, 9:10 PM IST
ನವದೆಹಲಿ(ಆ. 15)ಸ್ವಾತಂತ್ರ್ಯದಿನದಂದು ಪ್ರಧಾನಿ ನರೇಂದ್ರ ಮೋದಿ ದೆಹಲಿ ಕೆಂಪು ಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಸಂದೇಶ ತಿಳಿಸಿದ್ದಾರೆ. ಈ ವರ್ಷ ಪ್ರಧಾನಿಗೆ ಧ್ವಜಾರೋಹಣ ಮಾಡಲು ನೆರವಾಗಿದ್ದು ಮೇಜರ್ ಶ್ವೇತಾ ಪಾಂಡೆ.
India Aug 15, 2020, 7:52 PM IST
ಇಡೀ ದೇಶವೇ ಇಂದು ಸ್ವಾತಂತ್ರ್ಯ ದಿನವನ್ನಾಚರಿಸಿದೆ. ದೇಶದ ಉದ್ದಗಲಕ್ಕೂ ಸ್ವಾತಂತ್ರ್ಯ ಸಂಭ್ರಮ ಕಂಡು ಬಂದಿದೆ. ಆದರೆ ಭಾರತದ ಒಂದು ನಗರದಲ್ಲಿ ಮಾತ್ರ ಆಗಸ್ಟ್ 15ರ ಬದಲಾಗಿ, ಆಗಸ್ಟ್ 16ರಂದು ಸ್ವಾತಂತ್ರ್ಯ ದಿನವನ್ನಾಚರಿಸಲಾಗುತ್ತದೆ. ಅಷ್ಟಕ್ಕೂ ಆ ನಗರ ಯಾವುದು? ಇಲ್ಲಿದೆ ವಿವರ
India Aug 15, 2020, 7:06 PM IST
Automobile Aug 15, 2020, 6:47 PM IST
ಮಾಜಿ ರಾಷ್ಟ್ರಪತಿ ಪಣಬ್ ಮುಖರ್ಜಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಆದರೆ ಚಿಂತಾಜನಕವಾಗಿಲ್ಲ| ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಮಾಹಿತಿ| ಸ್ವಾತಂತ್ರ್ಯೋತ್ಸವದಂದು ವಿಶೇಷ ಫೋಟೋ ಶೇರ್ ಮಾಡಿಕೊಂಡ ಪುತ್ರಿ
India Aug 15, 2020, 5:57 PM IST
ಕಿತ್ತೂರ ರಾಣಿ ಚೆನ್ನಮ್ಮನ ಕೆಚ್ಚೆದೆಯ ಭಂಟ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಸೇನಾನಿ ತಮ್ಮ 32ನೇ ವಯಸ್ಸಿಗೆ ಆಂಗ್ಲರಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಅಜರಾಮರನಾದ ಕ್ರಾಂತಿವೀರ ಸಂಗೊಳ್ಳಿಯ ರಾಯಣ್ಣನ ಜನ್ಮದಿನದಂದೇ ಭಾರತದ ಸ್ವಾತಂತ್ರ್ಯ ದಿನವೂ ಆಗಿರುವುದು ವಿಶೇಷ. ಇಂಥ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನಿಗೆ ಕರುನಾಡ ಗಣ್ಯರು ನಮನ ಸಲ್ಲಿಸಿದ್ದು ಹೀಗೆ...
state Aug 15, 2020, 5:19 PM IST
ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆಮಾಡಿದೆ. ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಮಾಡಿದ್ದಾರೆ. ಲಡಾಖ್ ಗಡಿಯಲ್ಲಿ ಭಾರತೀಯ ಯೋಧರು ತಿರಂಗ ಹಾರಿಸಿದ್ದಾರೆ. ಕೊರೋನಾ ಟೆಸ್ಟ್ ನೆಗೆಟಿವ್ ಬಂದ ಬೆನ್ನಲ್ಲೇ ಸಿಎಸ್ಕೆ ನಾಯಕ ಚೆನ್ನೈಗೆ ಆಗಮಿಸಿದ್ದಾರೆ. ಸುಶಾಂತ್ ಸಿಂಗ್ ಖಾತೆಯಿಂದ 15 ಕೋಟಿ ರೂಪಾಯಿ ಹೊರಹೋಗಿರುವುದನ್ನು ಐಡಿ ಸ್ಪಷ್ಟಪಡಿಸಿದೆ. ರಾಜ್ಯದಲ್ಲಿ SDPI ಬ್ಯಾನ್ ಆಂದೋಲನ, ಐಪಿಎಲ್ ವೇಳೆ 10 ಸೆಕೆಂಡ್ ಜಾಹೀರಾತಿಗೆ 10 ಲಕ್ಷ ಸೇರಿದಂತೆ ಆಗಸ್ಟ್ 15ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
News Aug 15, 2020, 4:55 PM IST
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಜಿಯೋ ಬಂಪರ್| ಐದು ತಿಂಗಳವರೆಗೆ ಇಂಟರ್ನೆಟ್ ಹಾಗೂ ಕಾಲಿಂಗ್ ಸೌಲಭ್ಯ ಉಚಿತ| ಈ ಪ್ಲಾನ್ ಲಾಭ ಪಡೆಯಲು ನೀವೇನು ಮಾಡಬೇಕು? ಇಲ್ಲಿದೆ ವಿವರ
Technology Aug 15, 2020, 4:37 PM IST