ಖಾಸಗಿ ಕಟ್ಟಡಗಳಲ್ಲಿ ಬಾಡಿಗೆಗೆ ಇರುವ ರಾಜ್ಯದ 14 ಇಲಾಖೆಯ 24 ನಿಗಮ ಮತ್ತು ವಿವಿಧ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Karnataka Districts Jul 1, 2020, 9:42 AM IST
ಬಿ-ಟೌನ್ನಲ್ಲಿ ಹೃತಿಕ್ ರೋಷನ್ ಮತ್ತು ರಣಾವತ್ ನಡುವಿನ ಜಗಳ ಹಲವು ವರ್ಷಗಳಿಂದ ನಡೆಯುತ್ತಿದೆ. ಕಂಗನಾ ಹೆಚ್ಚಾಗಿ ಹೃತಿಕ್ ಅವರನ್ನು ದೂರುವುದು ಕಂಡುಬರುತ್ತದೆ, ಅದೇ ಸಮಯದಲ್ಲಿ, ನಟ ಕಂಗನಾ ಹೆಸರು ಕೇಳಿದರೂ ಸಾಕು ತಪ್ಪಿಸಿಕೊಳ್ಳುತ್ತಾನೆ. ಇವರ ಆಪಾದಿತ ಸಂಬಂಧ ಬಹಿರಂಗವಾದಾಗಿನಿಂದ ಈ ಇಬ್ಬರಿಗೂ ಒಬ್ಬರನ್ನು ನೋಡಿದರೆ, ಮತ್ತೊಬ್ಬರಿಗೆ ಆಗುವುದೇ ಇಲ್ಲ. ಅಂಥ ಪರಿಸ್ಥಿತಿಯಲ್ಲಿ, ನಟಿ ಮತ್ತೊಮ್ಮೆ ಹೃತಿಕ್ ಬಗ್ಗೆ ಮಾತನಾಡಿದ್ದಾರೆ. ಕಂಗನಾ ಆಡಿರುವ ಮಾತು ಮತ್ತದೇ ಚರ್ಚೆಗೆ ದಾರಿ ಮಾಡಿ ಕೊಟ್ಟಿದೆ.
Cine World Jun 24, 2020, 4:35 PM IST
ಬೆಂಗಳೂರು(ಜೂ.11 ಜೊತೆ ಜೊತೆಯಲಿ ಸೀರಿಯಲ್ ನಟನಿಗೆ ಮನೆ ಮಾಲೀಕ ಕಿರಿಕ್ ಮಾಡಿದ್ದಾನೆ. ಮೂರು ತಿಂಗಳ ಬಾಡಿಗೆ ಬಾಕಿ ಇದ್ದದ್ದಕ್ಕೆ ಮಾಲೀಕ ಗಲಾಟೆ ಮಾಡಿದ್ದು ಮನೆಯಿಂದ ಹೊರಹಾಕಲು ಯತ್ನಿಸಿದ್ದಾನೆ.
CRIME Jun 11, 2020, 4:55 PM IST
ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಮಣ್ಣಿನ ಮಗ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಚನ್ನಪಟ್ಟಣ ತಾಲೂಕಿನ ಸುಣ್ಣಘಟ್ಟ ಗ್ರಾಮದಲ್ಲಿ ಟ್ರಾಕ್ಟರ್ ಏರಿದ್ದಾರೆ. ಕೃಷಿ ಯಂತ್ರೋಪಕರಣಗಳ ಬಾಡಿಗೆ ಕೇಂದ್ರ ಉದ್ಘಾಟಿಸಿ ಎಚ್ಡಿಕೆ ಟ್ರಾಕ್ಟರ್ ಏರಿದ್ದಾರೆ. ರೈತರು, ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದು ಸಾಮಾಜಿಕ ಅಂತರವನ್ನು ಮರೆತಿದ್ದಾರೆ.
state Jun 2, 2020, 7:04 PM IST
ಕೊರೋನಾ ವೈರಸ್ ತಡೆಯಲು ಮಾಡಿದ ಲಾಕ್ಡೌನ್ನಿಂದಾಗಿ ಕಟ್ಟಡದ ಬಾಡಿಗೆ ಕಟ್ಟೋಕೂ ಅಸಾಧ್ಯ ಎನ್ನುವಂತಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ಈಗ ಪ್ರೀ ಸ್ಕೂಲ್ಗಳನ್ನೂ ಮಾರಾಟಕ್ಕಿಡಲಾಗಿದೆ.
Karnataka Districts May 27, 2020, 9:25 PM IST
ನಾವು ಮಾತ್ರ ಎಲ್ಲಿಗೂ ಕ್ವಾರಂಟೈನ್ ಗೆ ಬರಲ್ಲ. ಹೋಟೆಲ್ ಕ್ವಾರಂಟೈನ್ಗೆ ಸುತಾರಾಂ ಒಪ್ಪುವುದೇ ಇಲ್ಲ ಎಂದು ಮಹಿಳೆಯೊಬ್ಬರು ಪಟ್ಟು ಹಿಡಿದು ಕುಳಿತುಕೊಂಡಿದ್ದಾರೆ.
Karnataka Districts May 24, 2020, 5:58 PM IST
ಪಿಜಿ ಬಾಡಿಗೆ ನೀಡದ ಯುವತಿಯರನ್ನು ರೂಮಿನಲ್ಲಿ ಕೂಡಿಹಾಕಿದ ಘಟನೆ ಹಾಸನದಲ್ಲಿ ನಡೆದಿದೆ. ಪಿಜಿ ಮಾಲೀಕ ಯುವತಿಯರನ್ನು ಕೂಡಿ ಹಾಕಿದ್ದಾರೆ. ಲಗೇಜು ತೆಗೆದುಕೊಳ್ಳಲು ಬಂದವರು ಬಂಧಿಯಾಗಿದ್ದಾರೆ. ಮುಂದೇನಾಯ್ತು..? ಇಲ್ಲಿ ನೋಡಿ ವಿಡಿಯೋ
Karnataka Districts May 21, 2020, 4:23 PM IST
ದೇಶವ್ಯಾಪಿ ಲಾಕ್ಡೌನ್| ಬಾಡಿಗೆ ನೀಡುವಂತೆ ಮಾಲೀಕರ ಒತ್ತಾಯ| ಹಣವಿಲ್ಲದೆ ಕಾರ್ಮಿಕರ ಪರದಾಟ| ಸಂಚರಿಸಲು ಬಸ್ಗಳಿಲ್ಲ| ಅಪ್ಪನನ್ನು 1200 ಕಿ. ಮೀಟರ್ ದೂರ, 7 ದಿನ ಸೈಕಲ್ ತುಳಿದು ಮನೆಗೆ ಕರೆತಂದ 13ರ ಮಗಳು!
India May 19, 2020, 5:25 PM IST
ಕೂಲಿ ಮಾಡಲು ಕರ್ನಾಟಕಕ್ಕೆ ಆಗಮಿಸಿದ ಪಶ್ಚಿಮ ಬಂಗಾಳದ ಮುಸ್ಲಿಂ ಕುಟುಂಬವೊಂದು ಕಳೆದ 15 ವರ್ಷಗಳಿಂದ ತಾಲೂಕಿನ ತಾಯಕನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಫೆಬ್ರವರಿಯಲ್ಲಿ 3 ಮಕ್ಕಳನ್ನು ಇಲ್ಲಿಯೇ ಬಿಟ್ಟು ಯಾವುದೋ ಕೆಲಸಕ್ಕೆ ತಮ್ಮ ತವರು ಪಶ್ಚಿಮ ಬಂಗಾಳಕ್ಕೆ ಹೋಗಿದ್ದ ಕೂಲಿ ಕಾರ್ಮಿಕನಿಗೆ ಕೊರೋನಾ ಎಫೆಕ್ಟ್ನಿಂದ ವಾಪಸ್ ಕರ್ನಾಟಕಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಮಕ್ಕಳನ್ನು ಬಿಟ್ಟು 3 ತಿಂಗಳು ಒದ್ದಾಡಿದ ತಂದೆ ಕೊನೆಗೆ ವಾರದ ಹಿಂದೆ ಹೃದಯಘಾತವಾಗಿ ಮೃತಪಟ್ಟಿದ್ದಾರೆ.
Karnataka Districts May 18, 2020, 11:57 AM IST
ಬಾಡಿಗೆ ಮನೆಯ ಮಾಲಿಕರೇ ಎಚ್ಚರ..! ಒತ್ತಾಯಪೂರ್ವಕವಾಗಿ ಬಾಡಿಗೆ ವಸೂಲಿಗಿಳಿದರೆ ಜೈಲು ಫಿಕ್ಸ್..! ಇಂತಹ ವರ್ತನೆ ತೋರಿಸಿದ 9 ಮಂದಿ ಮಾಲಿಕರ ಮೇಲೆ ದೆಹಲಿಯ ಮುಖರ್ಜಿ ನಗರದ ಪೊಲೀಸ್ ಠಾಣೆಯಲ್ಲಿ ಐಪಿಸಿ 180 ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಮನೆ ಮಾಲಿಕರು ಬಾಡಿಗೆ ನೀಡದ ಹಿನ್ನಲೆಯಲ್ಲಿ ಪಿಜಿಯಲ್ಲಿದ್ದ ವಿದ್ಯಾರ್ಥಿಗಳನ್ನು ಹೊರಹಾಕಿದ್ದರು. ಹೀಗಾಗಿ ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
state May 17, 2020, 6:23 PM IST
ಬಾಡಿಗೆ ಮನೆ ಮಾಲೀಕರೇ ಹುಷಾರ್..!| ಒತ್ತಾಯಪೂರ್ವಕವಾಗಿ ಬಾಡಿಗೆ ಕೇಳಿದ್ರೂ ಜೈಲು ಗ್ಯಾರಂಟಿ| ಹೀಗೆ ಒತ್ತಾಯ ಮಾಡಿದ ಮನೆಯ ಮಾಲೀಕರ ಮೇಲೆ ದಾಖಲಾಗಿದೆ ಎಫ್ ಐ ಆರ್| 9 ಮಂದಿ ಮನೆಯ ಮಾಲೀಕರ ಮೇಲೆ ಎಫ್ ಐ ಆರ್ ದಾಖಲು
India May 17, 2020, 2:10 PM IST
ಕೊರೊನಾ ಬಿಕ್ಕಟ್ಟಿನಿಂದಾದ ಆರ್ಥಿಕ ಅಘಾತ ಎದುರಿಸಲು ಪ್ರಧಾನಿ ಮೋದಿ ಘೋಷಿಸಿದ್ದ 20 ಲಕ್ಷ ಕೋಟಿ ರೂಗಳ ಐತಿಹಾಸಿ ಆರ್ಥಿಕ ಪ್ಯಾಕೇಜ್ನ ಎರಡನೇ ಕಂತು ಗುರುವಾರ ಪ್ರಕಟವಾಗಿದ್ದು ವಲಸೆ ಕಾರ್ಮಿಕರು, ರೈತರು ಹಾಗೂ ಬೀದಿ ಬದಿಯ ವ್ಯಾಪಾರಿಗಳಿಗೆ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ 3.16 ಲಕ್ಷ ಕೋಟಿ ರೂಗಳ ನೆರವು ಘೋಷಿಸಿದ್ದಾರೆ.
BUSINESS May 15, 2020, 6:43 PM IST
ಬಾಲಿವುಡ್ ನಟಿ ಈ ವರ್ಷ ಬಾಡಿಗೆತಾಯಿ ಮೂಲಕ ಹೆಣ್ಣು ಮಗುವೊಂದನ್ನು ಪಡೆದು ಸರ್ಪ್ರೈಸ್ ನೀಡಿದ್ದರು. ರಾಜ್ ಕುಂದ್ರಾರನ್ನು ಮದುವೆಯಾಗಿರುವ ಇವರಿಗೆ ಒಂದು ಗಂಡು ಮಗುವಿದ್ದು, ಈಗ ಬಾಡಿಗೆ ತಾಯಿಯ ಮೂಲಕ ಮತ್ತೊಂದು ಮಗುವನ್ನು ಪಡೆದು ತಮ್ಮ ಫ್ಯಾಮಿಲಿಯನ್ನು ಪೂರ್ಣಗೊಳಿಸಿಕೊಂಡಿದ್ದಾರೆ. ಇತ್ತೀಚೆಗೆ ನಟಿ ತಾವು ಸರೊಗೆಸಿಗೆ ಮೊರೆ ಹೋಗಲು ನಿರ್ಧರಿಸಿದ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಶಿಲ್ಪಾ ಆಟೋಇಮ್ಯೂನ್ ಖಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಮತ್ತೊಂದು ಬಾರಿ ಮಗು ಪಡೆಯುವುದು ಅಸಾಧ್ಯವಾಯಿತು ಎಂದು ಹೇಳಿದ್ದಾರೆ. ಈ ನಟಿ ಬಾಡಿಗೆ ತಾಯಿ ಮೂಲಕ ಮಗು ಪಡೆದಾಗ ನೆಟ್ಟಿಗರ ಟ್ರೋಲ್ಗೆ ಸಹ ಗುರಿಯಾಗಿದ್ದರು.
Cine World May 13, 2020, 1:30 PM IST
ಲಾಕ್ಡೌನ್ನಿಂದ ಬಹುತೇಕರು ಕೆಲಸವಿಲ್ಲದೇ, ದುಡ್ಡಿಲ್ಲದೇ ಹೊಟ್ಟೆಗೆ, ಮನೆ ಬಾಡಿಗೆಗೆ ಪರದಾಡುತ್ತಿದ್ದಾರೆ. ಹೊಟ್ಟೆಗೆ ತಿನ್ನಲು ಇಲ್ಲ ಅಂದ್ಮೇಲೆ ಮನೆ ಬಾಡಿಗೆ ಕೊಡಲು ದುಡ್ಡೆಲ್ಲಿಂದ ಬರಬೇಕು? ಆದರೂ ಮನೆ ಮಾಲಿಕರು ದರ್ಪ ತೋರಿಸುತ್ತಿದ್ದಾರೆ. ಆಟೋ ಡ್ರೈವರ್ ಕುಟುಂಬದ ಮೇಲೆ ಮನೆ ಮಾಲಿಕರೊಬ್ಬರು ಹಲ್ಲೆ ನಡೆಸಿದ್ದಾರೆ. ಜ್ಞಾನ ಭಾರತಿ ನಗರದಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ದೂರು ದಾಖಲಾಗಿದೆ.
state May 3, 2020, 1:37 PM IST
ವೈರಸ್ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ಕೆಲವು ವ್ಯಕ್ತಿಗಳು ಹಾಗೂ ವಿವಿಧ ಸಂಘ - ಸಂಸ್ಥೆಗಳು ವಿವಿಧ ರೀತಿಯಲ್ಲಿ ನೆರವಾಗುತ್ತಿವೆ. ಅನ್ನ, ನೀರು, ಆಹಾರ ಸಾಮಗ್ರಿಗಳನ್ನು ಒದಗಿಸುತ್ತಿವೆ. ಈ ಗುಂಪಿಗೆ ಬಂಟ್ವಾಳ ತಾಲೂಕಿನ ಕಟ್ಟಡವೊಂದರ ಮಾಲಕ ಸೇರುತ್ತಾರೆ. ತನ್ನ ಕಟ್ಟದಲ್ಲಿರುವ ಎಲ್ಲಾ ಬಾಡಿಗೆದಾರರ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡುವ ಮೂಲಕ ಇತರ ಕಟ್ಟಡ ಮಾಲಕರಿಗೆ ಮಾದರಿಯಾಗಿದ್ದಾರೆ.
Karnataka Districts Apr 30, 2020, 8:05 PM IST