ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ನೇತೃತ್ವದಲ್ಲಿ ನಡೆಯುತ್ತಿರುವ ‘ಗುಜರಾತಿನ ಪರಿಮಳ (ಖುಷ್ಬೂ ಗುಜರಾತ್‌ ಕೀ)’ ಅಭಿಯಾನಕ್ಕೆ ವಿರುದ್ಧವಾಗಿ ‘ಗುಜರಾತಿನ ಗಬ್ಬು’ ಅಭಿಯಾನ ನಡೆಸಲು ದಲಿತರು ಮುಂದಾಗಿದ್ದಾರೆ.

ಉನಾದಲಿತರದೌರ್ಜನ್ಯಖಂಡಿಸಿಪ್ರತಿಭಟನೆನಡೆಸುತ್ತಿರುವದಲಿತರುಗುಜರಾತಿನಗಬ್ಬುಅಭಿಯಾನನಡೆಸಲುದ್ದೇಶಿಸಿದ್ದಾರೆ.

ಪ್ರವಾಸೋದ್ಯಮಇಲಾಖೆಯವತಿಯಿಂದಬಾಲಿವುಡ್ನಟಅಮಿತಾಭ್ಬಚ್ಚನ್ನೇತೃತ್ವದಲ್ಲಿನಡೆಯುತ್ತಿರುವಗುಜರಾತಿನಪರಿಮಳ (ಖುಷ್ಬೂಗುಜರಾತ್ಕೀ)’ ಅಭಿಯಾನಕ್ಕೆವಿರುದ್ಧವಾಗಿಗುಜರಾತಿನಗಬ್ಬುಅಭಿಯಾನನಡೆಸಲುದಲಿತರುಮುಂದಾಗಿದ್ದಾರೆ. ಅಭಿಯಾನದಅಂಗವಾಗಿಬಚ್ಚನ್ಮುಂಬೈನಿವಾಸಮತ್ತುಪ್ರಧಾನಿನರೇಂದ್ರಮೋದಿಯವರನಿವಾಸಕ್ಕೆಪತ್ರಬರೆದುರವಾನಿಸಲುನಿರ್ಧರಿಸಲಾಗಿದೆ.

ಅಹಮದಾಬಾದ್ಸಮೀಪದಕಲೋಲ್ನಲ್ಲಿಮಂಗಳವಾರಅಭಿಯಾನಕ್ಕೆಚಾಲನೆದೊರೆಯಲಿದ್ದು, ಬಚ್ಚನ್ಹಾಗೂಪ್ರಧಾನಿಯವರಿಗೆಪತ್ರಬರೆದುಗುಜರಾತ್ಗೆಆಹ್ವಾನನೀಡಲಾಗುತ್ತದೆಎಂದುಮೂಲಗಳುತಿಳಿಸಿವೆ.

ದಲಿತ್ಅತ್ಯಾಚಾರ್ಲಡಾತ್ಸಮಿತಿಸಂಚಾಲಕಜಿಗ್ನೇಶ್ಮೆವಾನಿನೇತೃತ್ವದಲ್ಲಿಅಭಿಯಾನನಡೆಯಲಿದೆ. ಉನಾದಲಿತದೌರ್ಜನ್ಯಘಟನೆಯಬಳಿಕಸತ್ತದನಗಳವಿಲೇವಾರಿಮಾಡಲುದಲಿತರುನಿರಾಕರಿಸಿರುವುದರಿಂದರಾಜ್ಯದಲ್ಲಿಉಂಟಾಗಿರುವಗಬ್ಬುವಾಸನೆಯನ್ನುಸವಿಯಲುಇವರಿಗೆಆಹ್ವಾನನೀಡಲಾಗುತ್ತದೆಎಂದುಅವರುಹೇಳಿದ್ದಾರೆ.