Kannada Serial TRP 2025: ಈ ವಾರದಲ್ಲಿ ಯಾವ ವಾಹಿನಿಯ ಯಾವ ಧಾರಾವಾಹಿಗೆ ಎಷ್ಟು ಟಿಆರ್ಪಿ ಸಿಕ್ಕಿದೆ? ಟಾಪ್ 10 ಧಾರಾವಾಹಿಗಳು ಯಾವುವು?
ಜೂನಿಯರ್ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ರಾಜಮೌಳಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಸಿನಿಮಾದ ಮೂಲಕ గాಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ಶ್ರೀಲೀಲಾ ಈ ಚಿತ್ರದ ನಾಯಕಿ.
ಶ್ರೀರಸ್ತು ಶುಭಮಸ್ತುನಲ್ಲಿ ರಾಧಾ ಎಂಟ್ರಿಯಾಗ್ತಿರುವಂತೆಯೇ ಅವಿವಾಹಿತ ವೀಕ್ಷಕರಿಗೆ ಮಾಧವ್ ಮೇಲೆ ಹೊಟ್ಟೆ ಉರಿ ಶುರುವಾಗಿದೆ. ಅಷ್ಟಕ್ಕೂ ಕಮೆಂಟ್ನಲ್ಲಿ ಹೇಳ್ತಿರೊದೇನು ನೋಡಿ...
ನಟಿ ಹಾಗೂ ನಿರೂಪಕಿ ಅನುಶ್ರೀ ಅವರ ಮದುವೆ ಫಿಕ್ಸ್ ಆಗಿದೆ. ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಆಗಸ್ಟ್ 28ಕ್ಕೆ ಮದುವೆ ಆಗಲಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ. ಕೊಡಗು, ಕೂರ್ಗ್ ಮೂಲದ ಕಾರ್ಪೋರೇಟ್ ಉದ್ಯಮಿ ರೋಷನ್ ಜೊತೆ ಅನುಶ್ರೀ ಮದುವೆ ನಡೆಯಲಿದೆ.
ನಟಿ, ನಿರೂಪಕಿ, ಬಿಗ್ ಬಾಸ್ ಕನ್ನಡ ಸೀಸನ್ 1 ಸ್ಪರ್ಧಿ ಅನುಶ್ರೀ ಅವರು ಮದುವೆ ಆಗಲಿದ್ದಾರೆ. ಮದುವೆ ದಿನಾಂಕ ಕೂಡ ರಿವೀಲ್ ಆಗಲಿದೆ.
ಸುಂದರವಾದ ಸಮುದ್ರದ ತೀರದಲ್ಲಿ ಕೈ ಕೈ ಹಿಡಿದು ನಡೆಯುವುದು, ಅಲೆಗಳೊಂದಿಗೆ ಆಟವಾಡುವುದು ಮತ್ತು ಪರಸ್ಪರ ಆಲಂಗಿಸಿಕೊಂಡು ಪ್ರೀತಿಯನ್ನು ಹಂಚಿಕೊಳ್ಳುವ ದೃಶ್ಯಗಳು ಈ ವಿಡಿಯೋದಲ್ಲಿವೆ. ವಿಡಿಯೋದ ಪ್ರಮುಖ ಆಕರ್ಷಣೆಯೆಂದರೆ, ಈ ಜೋಡಿ ಕಡಲ ತೀರದಲ್ಲಿ ಪರಸ್ಪರ ಲಿಪ್ಲಾಕ್..
Aase Kannada Serial Episode: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಆಸೆ ʼ ಧಾರಾವಾಹಿಗೆ ರಮೇಶ್ ಅರವಿಂದ್ ಅವರು ಹಣ ಹೂಡುತ್ತಿದ್ದರು. ಈಗ ಅವರು ಈ ಹಿಂದೆ ಸೀರಿಯಲ್ನಿಂದ ಹೊರಗಡೆ ಬಂದಿದ್ದಾರೆ.
Amruthadhaare Serial: 'ಅಮೃತಧಾರೆ' ಧಾರಾವಾಹಿಯಲ್ಲಿ ಸುಧಾ ಹಾಗೂ ನಟರಾಜ್ ಒಂದೇ ಅಲ್ಲದೆ, ಇನ್ನೊಂದು ಡಿವೋರ್ಸ್ ಆಗುವ ಲಕ್ಷಣ ಕಾಣುತ್ತಿದೆ. ಹಾಗಾದರೆ ಯಾರದು?
ಲಕ್ಷ್ಮೀ ನಿವಾಸ ಧಾರಾವಾಹಿ ನಟ ಅಜಯ್ ರಾಜ್ ಪತ್ನಿ ಪದ್ಮಿನಿ ದೇವನಹಳ್ಳಿ ಅವರೀಗ ಗಂಡು ಮಗುವಿನ ತಾಯಿ. ಈ ಹಿಂದೆ ಅವರು ಅದ್ದೂರಿಯಾಗಿ ಸೀಮಂತ ಆಚರಿಸಿಕೊಂಡಿದ್ದರು. ಈ ಫೋಟೋಗಳು ಇಲ್ಲಿವೆ.
ಅಮೃತಧಾರೆ ಸೀರಿಯಲ್ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿರುವ ನಡುವೆಯೇ ಭೂಮಿಕಾಳ ಬಗ್ಗೆ ಇನ್ನಿಲ್ಲದಂತೆ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಏನೇನು ಹೇಳ್ತಿದ್ದಾರೆ ನೋಡಿ...