MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ವಿಧಿಯಾಟದಲ್ಲಿ ಬೀದಿಗೆ ಬಂದ್ರು ಇಬ್ಬರು ಹೆಣ್ಣುಮಕ್ಕಳು; ಲಕ್ಷ್ಮೀ ನಿವಾಸದ ಕಥೆಯಲ್ಲಿ ಮಹತ್ತರ ತಿರುವು!

ವಿಧಿಯಾಟದಲ್ಲಿ ಬೀದಿಗೆ ಬಂದ್ರು ಇಬ್ಬರು ಹೆಣ್ಣುಮಕ್ಕಳು; ಲಕ್ಷ್ಮೀ ನಿವಾಸದ ಕಥೆಯಲ್ಲಿ ಮಹತ್ತರ ತಿರುವು!

ಅಣ್ಣನ ದುರಾಸೆಗೆ ಬೇಸತ್ತು ಭಾವನಾ ಮನೆಯಿಂದ ಹೊರನಡೆದರೆ, ತನ್ನ ಗತಕಾಲದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಜಾನು ಕೂಡ ಮನೆ ತೊರೆದಿದ್ದಾಳೆ. ಇಬ್ಬರೂ ಸಂಕಷ್ಟದಲ್ಲಿರುವಾಗ 'ಲಕ್ಷ್ಮೀ ನಿವಾಸ' ಧಾರಾವಾಹಿಯ ಕಥೆ ಮಹತ್ತರ ತಿರುವು ಪಡೆದುಕೊಂಡಿದ್ದು, ವಿಶ್ವನು ಜಾನುಳನ್ನು ಹುಡುಕಿ ಕರೆದುಕೊಂಡು ಹೋಗಿದ್ದಾನೆ.

1 Min read
Mahmad Rafik
Published : Dec 03 2025, 08:05 AM IST
Share this Photo Gallery
  • FB
  • TW
  • Linkdin
  • Whatsapp
15
ಭಾವನಾ ಮತ್ತು ಜಾನು
Image Credit : Zee Kannada FB

ಭಾವನಾ ಮತ್ತು ಜಾನು

ಗಂಡನಿಂದ ದೂರವಾಗಿರುವ ಭಾವನಾ ಮತ್ತು ಜಾನು ಇದೀಗ ಬೀದಿಗೆ ಬಂದಿದ್ದಾರೆ. ಅಣ್ಣನ ದುರಾಸೆಗೆ ಬೇಸತ್ತು ಭಾವನಾ ಮನೆಯಿಂದ ಹೊರಗೆ ಬಂದ್ರೆ, ವಿಶ್ವನ ತಾಯಿಯ ಪ್ರಶ್ನೆಗಳಿಗೆ ಉತ್ತರಿಸಲಾರದೇ ಜಾನು ಸಹ ಮನೆ ಬಿಟ್ಟು ಬಂದಿದ್ದಾಳೆ.

25
ಲಕ್ಷ್ಮೀ ನಿವಾಸದ ಕಥೆ
Image Credit : Zee Kannada FB

ಲಕ್ಷ್ಮೀ ನಿವಾಸದ ಕಥೆ

ಲಕ್ಷ್ಮೀ ನಿವಾಸದ ಕಥೆಯಲ್ಲಿ ಮಹತ್ತರದ ತಿರುವು ಸಿಕ್ಕಿದ್ದು, ಮುಂದೆ ಏನಾಗುತ್ತೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ. ಇಲ್ಲಿಯ ಋಣ ಮುಗಿದಿದೆ. ಮತ್ತೆ ವಾಪಸ್ ನಾನು ಈ ಮನೆಗೆ ಬರಲ್ಲ ಎಂದು ಹೇಳಿ ಜಾನು ಹೊರ ನಡೆದಿದ್ದಾಳೆ. ಚಿನ್ನುಮರಿಯನ್ನು ಹುಡುಕಿಕೊಂಡು ಬಂದಿರುವ ಸೈಕೋ ಜಯಂತ್ ಮನೆಯೊಳಗೆ ಬರುವಷ್ಟರಲ್ಲಿ ಜಾನು ಹೋಗಿದ್ದಾಳೆ.

Related Articles

Related image1
ಅದ್ಧೂರಿಯಾಗಿ ಮೊದಲನೇ ಆನಿವರ್ಸರಿ ಸಂಭ್ರಮಿಸಿದ Lakshmi Nivasa ನಟಿ ಮಾನಸ
Related image2
Lakshmi Nivasa: ಮನೆಬಿಟ್ಟ ಜಾಹ್ನವಿ- ಉಲ್ಟಾ ಹೊಡೆದ ವೀಕ್ಷಕರು; ಅಯ್ಯೋ ಪಾಪ ಅಂತಿದ್ದೋರೇ ಡಿವೋರ್ಸ್​ ಕೊಡಿಸಲು ಮುಂದಾದ್ರು!
35
ಚಿನ್ನುಮರಿ
Image Credit : Zee Kannada FB

ಚಿನ್ನುಮರಿ

ವಿಶ್ವ ಮತ್ತು ಜಾನು ನಡುವೆ ಏನೋ ನಡೆಯುತ್ತಿದೆ ಎಂಬ ಅನುಮಾನ ತನುಗೆ ಬಂದಿತ್ತು. ಹಾಗಾಗಿ ಅತ್ತೆ ಮುಂದೆ ಈ ವಿಷಯವನ್ನು ಹೇಳಿಕೊಂಡಿದ್ದಳು. ಇಬ್ಬರು ಜೊತೆಯಾಗಿ ಚಂದನಾ ಮೂಲವನ್ನು ಪತ್ತೆ ಮಾಡಲು ಮುಂದಾಗಿದ್ದರು. ತನ್ನ ಹಿಂದಿನ ಬದುಕಿನ ಬಗ್ಗೆ ಯಾವ ವಿಷಯವನ್ನು ಹೇಳದೇ ಚಿನ್ನುಮರಿ ಹೊರನಡೆದಿದ್ದಾಳೆ.

45
ತಂಗಿ ಭಾವನಾ ಸಂಸಾರ
Image Credit : Zee Kannada FB

ತಂಗಿ ಭಾವನಾ ಸಂಸಾರ

ತನ್ನ ಮನೆ ಉಳಿಸಿಕೊಳ್ಳಲು ಮತ್ತು ಹಣಕ್ಕಾಗಿ ತಂಗಿ ಭಾವನಾ ಸಂಸಾರವನ್ನು ಸಂತೋಷ್ ಹಾಳು ಮಾಡಿದ್ದಾನೆ. ಬಾಡಿಗೆ ಹಣ ಕೇಳಿದ ಅಣ್ಣನ ದುರಾಸೆಗೆ ಕ್ಯಾಕರಿಸಿ ಉಗಿದು ಭಾವನಾ ಎಲ್ಲವನ್ನು ದಿಕ್ಕರಿಸಿ ಹೊರ ನಡೆದಿದ್ದಾಳೆ. ಇತ್ತ ಮನೆಯಿಂದ ಹೊರಟಿದ್ದ ಜಾನುಳನ್ನು ಭೇಟಿಯಾಗಿ ವಿಶ್ವ ಕರೆದುಕೊಂಡು ಹೋಗಿದ್ದಾನೆ.

ಇದನ್ನೂ ಓದಿ: Lakshmi Nivasa: ಮನೆಬಿಟ್ಟ ಜಾಹ್ನವಿ- ಉಲ್ಟಾ ಹೊಡೆದ ವೀಕ್ಷಕರು; ಅಯ್ಯೋ ಪಾಪ ಅಂತಿದ್ದೋರೇ ಡಿವೋರ್ಸ್​ ಕೊಡಿಸಲು ಮುಂದಾದ್ರು!

55
 ಶ್ರೀನಿವಾಸ್‌ಗೆ ಗೊತ್ತಿಲ್ಲ.
Image Credit : Zee Kannada FB

ಶ್ರೀನಿವಾಸ್‌ಗೆ ಗೊತ್ತಿಲ್ಲ.

ಇಬ್ಬರು ಗಂಡು ಮಕ್ಕಳಿಗೆ ಶ್ರೀನಿವಾಸ್ ಬುದ್ಧಿ ಕಲಿಸಿದ್ದರು. ಯಾರ ಸಹವಾಸ ಬೇಡ ಎಂದು ನಿವೇಶನದಲ್ಲಿ ಶೆಡ್ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಸಂತೋಷ್‌ ಮನೆಯಲ್ಲಿದ್ದ ಭಾವನಾ ಬದುಕು ಸರಿಪಡಿಸಲು ಮುಂದಾಗಿರುವ ಸಂದರ್ಭದಲ್ಲಿಯೇ ಮತ್ತೊಂದು ತಿರುವು ಪಡೆದುಕೊಂಡಿದೆ. ಸತ್ತು ಹೋಗಿದ್ದಾಳೆ ಅಂದುಕೊಂಡಿರುವ ಜಾನು ಜೀವನದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುವುದು ಶ್ರೀನಿವಾಸ್‌ಗೆ ಗೊತ್ತಿಲ್ಲ.

ಇದನ್ನೂ ಓದಿ: ಅಣ್ಣ ಸಂತೋಷ್‌ನ ದುರಾಸೆಗೆ ಕ್ಯಾಕರಿಸಿ ಉಗಿದ ಭಾವನಾ: ಇದಪ್ಪಾ ಸ್ವಾಭಿಮಾನದ ತಿರುಗೇಟು?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಧಾರಾವಾಹಿ
ಜೀ ಕನ್ನಡ

Latest Videos
Recommended Stories
Recommended image1
BBK 12: ಬಿಗ್‌ಬಾಸ್‌ ಮನೆಯಲ್ಲಿ ಇಬ್ಬರು ಕ್ಯಾಪ್ಟನ್‌: ಜೋಡಿ ಆಟದಲ್ಲಿ ಗಾಯಗೊಂಡ ಸ್ಪರ್ಧಿ
Recommended image2
Karna Serial: ಮುಚ್ಚಿಟ್ಟ ಪ್ರೀತಿಯ ಸತ್ಯ ನಿತ್ಯಾ ಮುಂದೆ ರಿವೀಲ್​ ಮಾಡುವಷ್ಟರಲ್ಲಿಯೇ ಆಗಬಾರದ್ದು ಆಗೋಯ್ತು!
Recommended image3
Lakshmi Nivasa: ಮನೆಬಿಟ್ಟ ಜಾಹ್ನವಿ- ಉಲ್ಟಾ ಹೊಡೆದ ವೀಕ್ಷಕರು; ಅಯ್ಯೋ ಪಾಪ ಅಂತಿದ್ದೋರೇ ಡಿವೋರ್ಸ್​ ಕೊಡಿಸಲು ಮುಂದಾದ್ರು!
Related Stories
Recommended image1
ಅದ್ಧೂರಿಯಾಗಿ ಮೊದಲನೇ ಆನಿವರ್ಸರಿ ಸಂಭ್ರಮಿಸಿದ Lakshmi Nivasa ನಟಿ ಮಾನಸ
Recommended image2
Lakshmi Nivasa: ಮನೆಬಿಟ್ಟ ಜಾಹ್ನವಿ- ಉಲ್ಟಾ ಹೊಡೆದ ವೀಕ್ಷಕರು; ಅಯ್ಯೋ ಪಾಪ ಅಂತಿದ್ದೋರೇ ಡಿವೋರ್ಸ್​ ಕೊಡಿಸಲು ಮುಂದಾದ್ರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved