MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಪತಿ ಬಾಳು ಬೆಳಗುಂದಿ ನನ್ನ ಸಮಸ್ಯೆಗೆ ಸ್ಪಂದಿಸ್ತಿಲ್ಲ: Jodi No 1 ಶೋನಲ್ಲಿ ಪತ್ನಿ ಮಾಲಾಶ್ರೀ ಕಣ್ಣೀರು

ಪತಿ ಬಾಳು ಬೆಳಗುಂದಿ ನನ್ನ ಸಮಸ್ಯೆಗೆ ಸ್ಪಂದಿಸ್ತಿಲ್ಲ: Jodi No 1 ಶೋನಲ್ಲಿ ಪತ್ನಿ ಮಾಲಾಶ್ರೀ ಕಣ್ಣೀರು

Jodi No 1 Balu Belagundi: ಜೋಡಿ ನಂ 1 ಸೀಸನ್‌ 2 ಶೋ ಪ್ರಸಾರ ಆಗ್ತಿದೆ. ಈ ಶೋನಲ್ಲಿ ಈ ವಾರ ಸ್ಪರ್ಧಿಗಳು ತಮ್ಮ ದಾಂಪತ್ಯದಲ್ಲಿರುವ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ಆ ವೇಳೆ ಗಾಯಕ ಬಾಳು ಬಾಳೆಗುಂದಿ ಪತ್ನಿ ಮಾಲಾಶ್ರೀ ಅವರು ಪತಿ ಬಗ್ಗೆ ದೂರು ನೀಡಿದ್ದಾರೆ.

1 Min read
Author : Padmashree Bhat
Published : Jun 10 2026, 12:00 PM IST
Share this Photo Gallery
  • FB
  • TW
  • Linkdin
  • Whatsapp
14
ದಾಂಪತ್ಯದಲ್ಲಿ ಸಮಸ್ಯೆ
Image Credit : zee kannada

ದಾಂಪತ್ಯದಲ್ಲಿ ಸಮಸ್ಯೆ

ಸದ್ಯ ಜೋಡಿ ನಂ 1 ಸೀಸನ್‌ 2 ಶೋ ಪ್ರೋಮೋ ಮಾತ್ರ ರಿಲೀಸ್‌ ಆಗಿದೆ. ಈ ವೇಳೆ ಬಾಳೆ ಬಾಳೆಗುಂದಿಯಿಂದ ಯಾವ ವಿಷಯದಲ್ಲಿ ಬೇಸರ ಆಗ್ತಿದೆ ಎಂದು ಪತ್ನಿ ಮಾಲಾಶ್ರೀ ಹೇಳಿದ್ದಾರೆ. ಪ್ರತಿ ಕಪಲ್‌ ರಿಯಾಲಿಟಿ ಶೋನಲ್ಲಿಯೂ ಈ ರೀತಿ ವೈಯಕ್ತಿಕ ವಿಷಯಗಳು ಹೊರಬೀಳುತ್ತವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಬದುಕು ಜಟಕಾಬಂಡಿ ಆಯ್ತು
Image Credit : zee kannada

ಬದುಕು ಜಟಕಾಬಂಡಿ ಆಯ್ತು

“ಹೆಜ್ಜೆ ಹೆಜ್ಜೆಗೂ ಮಾಲಾಶ್ರೀ ಕೋಪ ಮಾಡಿಕೊಳ್ಳುತ್ತಾಳೆ. ಬೆಳಗ್ಗೆಯಿಂದ ನನಗೆ ಬದುಕು ಜಟಕಾಬಂಡಿ ಕಾರ್ಯಕ್ರಮ ನೆನಪಾಗುತ್ತದೆ. ಹೆಣ್ಣು ಮಗಳಿಗೆ ನನ್ನಿಂದ ನೆಮ್ಮದಿಯಿಲ್ಲ” ಎಂದು ಬಾಳು ಹೇಳಿದ್ದಾರೆ.

Related Articles

Related image1
ಕಲರ್ಸ್ ಜನಮೆಚ್ಚಿದ ಮಂಥರೆ ಇದೀಗ ಜೀ ಕನ್ನಡ ವಾಹಿನಿಯ ಲಕ್ಷ್ಮೀ ನಿವಾಸ ಸೀರಿಯಲ್‌ಗೆ ಖಳನಾಯಕಿ
Related image2
ಹಾಸ್ಯದ ಹೆಸರಲ್ಲಿ ದೇವರಿಗೆ ಅವಮಾನಿಸಬಹುದಾ?': ಜೀ ಕನ್ನಡ ಮತ್ತು 'ಕಾಮಿಡಿ ಕಿಲಾಡಿಗಳು' ತಂಡಕ್ಕೆ ಹೈಕೋರ್ಟ್ ತರಾಟೆ
34
ತುಂಬ ಕೋಪ ಮಾಡಿಕೊಳ್ತಾಳೆ
Image Credit : zee kannada

ತುಂಬ ಕೋಪ ಮಾಡಿಕೊಳ್ತಾಳೆ

“ನನಗೆ ಸರಿಯಾಗಿ ಸ್ಪಂದಿಸಿದರೆ ನಾನು ಕೋಪ ಮಾಡಿಕೊಳ್ಳೋದಿಲ್ಲ. ನಮ್ಮ ಮನೆಯವರನ್ನು ಬಿಟ್ಟುಕೊಡಬೇಡ, ನನ್ನೂ ಬಿಟ್ಟುಕೊಡಬೇಡ. ಹೆಣ್ಣು ಮಕ್ಕಳಿಗೆ ತಿಂಗಳಿನಲ್ಲಿ ಮೂರು ದಿನ ರೆಸ್ಟ್‌ ಬೇಕಾಗುತ್ತದೆ, ಆ ಟೈಮ್‌ನಲ್ಲಿ ನೀನು ಸಹಾಯ ಮಾಡಿದರೆ ನನ್ನಷ್ಟು ಖುಷಿ ಪಡೋರು ಯಾರೂ ಇಲ್ಲ. ಜೀವನವೇ ಬೇಡ ಎನಿಸುವಾಗ ಮಾತ್ರ..” ಎಂದು ನಟಿ ಮಾಲಾಶ್ರೀ ಹೇಳಿದ್ದಾರೆ.

44
ಯಾಕೆ ಅಂಥ ಪದಗಳನ್ನು ಬಳಸುತ್ತೀರಾ?
Image Credit : zee kannada

ಯಾಕೆ ಅಂಥ ಪದಗಳನ್ನು ಬಳಸುತ್ತೀರಾ?

“ಅವಳ ಮನಸ್ಸಿಗೆ ಬೇಸರ ಆಗುವಂಥ ಪದಗಳನ್ನು ಯಾಕೆ ಬಳಸುತ್ತೀಯಾ ಎಂದು ನಟಿ ಮಾಳವಿಕಾ ಅವರು ಬಾಳು ಬಾಳೆಗುಂದಿ ಬಳಿ ಮಾತನಾಡಿದ್ದಾರೆ” ಎಂದು ನಟಿ ಮಾಳವಿಕಾ ಅವರು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಬೇಕಿದೆ. ಎಪಿಸೋಡ್‌ನಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಸಿಗುವುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಜೀ ಕನ್ನಡ
ರಿಯಾಲಿಟಿ ಶೋ
ಸ್ಯಾಂಡಲ್‌ವುಡ್
ಮದುವೆ
Latest Videos
Recommended Stories
Recommended image1
Amruthadhaare Serial: ಡಿಎನ್​ಎ ಪರೀಕ್ಷೆಯಲ್ಲಿ ನಕಲಿ ಅಪ್ಪ-ಅಮ್ಮ ಪಾಸ್​? ಮತ್ತೆ ದೂರವಾಗ್ತಾಳಾ ಮಿಂಚು
Recommended image2
'ಗಿಣಿರಾಮ' ಆಯಿಸಾಹೇಬ್​ ಖ್ಯಾತಿಯ ಚೈತ್ರಾ ದಿಢೀರ್​ ಕಣ್ಮರೆ! ವರ್ಷದ ಬಳಿಕ ಶಾಕಿಂಗ್​ ಘಟನೆ ತೆರೆದಿಟ್ಟ ನಟಿ
Recommended image3
ಸೀರಿಯಲ್​ ನಟ-ನಟಿಯರೆಲ್ಲಾ ಯಾವ ಡಾಕ್ಟರ್​ ಹತ್ರ ಹೋಗ್ತಾರೆ? ಅಡ್ರೆಸ್​ಗಾಗಿ ಜಾಲತಾಣದಲ್ಲಿ ತಡಕಾಟ
Related Stories
Recommended image1
ಕಲರ್ಸ್ ಜನಮೆಚ್ಚಿದ ಮಂಥರೆ ಇದೀಗ ಜೀ ಕನ್ನಡ ವಾಹಿನಿಯ ಲಕ್ಷ್ಮೀ ನಿವಾಸ ಸೀರಿಯಲ್‌ಗೆ ಖಳನಾಯಕಿ
Recommended image2
ಹಾಸ್ಯದ ಹೆಸರಲ್ಲಿ ದೇವರಿಗೆ ಅವಮಾನಿಸಬಹುದಾ?': ಜೀ ಕನ್ನಡ ಮತ್ತು 'ಕಾಮಿಡಿ ಕಿಲಾಡಿಗಳು' ತಂಡಕ್ಕೆ ಹೈಕೋರ್ಟ್ ತರಾಟೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved