MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಕರುನಾಡು ಮೆಚ್ಚಿದ Lakshmi Nivasa ಸೀರಿಯಲ್​ ದಂಪತಿ ಬಾಳಲ್ಲಿ ಬಿರುಗಾಳಿ: ಮುರಿದು ಬೀಳತ್ತಾ ಏಳು ಜನ್ಮಗಳ ಬಂಧ

ಕರುನಾಡು ಮೆಚ್ಚಿದ Lakshmi Nivasa ಸೀರಿಯಲ್​ ದಂಪತಿ ಬಾಳಲ್ಲಿ ಬಿರುಗಾಳಿ: ಮುರಿದು ಬೀಳತ್ತಾ ಏಳು ಜನ್ಮಗಳ ಬಂಧ

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಜಯಂತ್‌ನ ಸೈಕೋಪಾತ್ ಪ್ರೀತಿಯಿಂದ ಬೇಸತ್ತಿರುವ ಜಾಹ್ನವಿ, ನಿಜಬಣ್ಣವನ್ನು ಮನೆಯವರ ಮುಂದೆ ಬಯಲು ಮಾಡಿದ್ದಾಳೆ. ವೆಂಕಿ ಅಮ್ಮನಿಗೆ ನೀಡುತ್ತಿದ್ದ ಚಿತ್ರಹಿಂಸೆಯನ್ನು ಪತ್ತೆಹಚ್ಚಿ, ಅವನ ಕ್ರೌರ್ಯವನ್ನು ವಿರೋಧಿಸಿ ತನ್ನ ಮಂಗಳಸೂತ್ರವನ್ನೇ ತೆಗೆದು ಕೈಗೆ ಇಟ್ಟಿದ್ದಾಳೆ.

1 Min read
Author : Suchethana D
Published : Jul 21 2026, 06:13 PM IST
Share this Photo Gallery
  • FB
  • TW
  • Linkdin
  • Whatsapp
16
ಇದ್ದರೆ ಹೀಗಿರಬೇಕು
Image Credit : Zee Kannada instagram

ಇದ್ದರೆ ಹೀಗಿರಬೇಕು

ಇದ್ದರೆ ಇಂಥ ಗಂಡ ಇರಬೇಕು, ನನ್ನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಬೇಕು ಎಂದು ಎಷ್ಟೋ ಹೆಣ್ಣುಮಕ್ಕಳು ಅಂದುಕೊಂಡಿದ್ದು ಲಕ್ಷ್ಮೀ ನಿವಾಸ (Lakshmi Nivasa) ಜಯಂತ್​ನನ್ನು ನೋಡಿ. ಆತ ಪತ್ನಿ ಜಾಹ್ನವಿಗೆ ತೋರುತ್ತಿದ್ದ ಪ್ರೀತಿ ನೋಡಿ ಫಿದಾ ಆದವರೇ ಹೆಚ್ಚು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸೈಕೋಪಾತ್​ ಪ್ರೀತಿ
Image Credit : Zee Kannada instagram

ಸೈಕೋಪಾತ್​ ಪ್ರೀತಿ

ಆದರೆ, ಯಾವತ್ತು ಇದು ಪ್ರೀತಿ ಅಲ್ಲ, ಬದಲಿಗೆ ಸೈಕೋಪಾತ್​ ಪ್ರೀತಿ ಎಂದು ತಿಳಿಯುತ್ತಲೇ ದೇವರೇ ನನ್ನ ಗಂಡ ಪ್ರೀತಿ ಮಾಡದಿದ್ರೂ ಪರವಾಗಿಲ್ಲ, ಜಯಂತ್​ನಂಥ ಗಂಡ ಬೇಡಪ್ಪಾ ಎಂದು ಅದೇ ಯುವತಿಯರು ಬೇಡಿಕೊಂಡರು. ಅಂಥ ಕ್ಯಾರೆಕ್ಟರ್​ ಲಕ್ಷ್ಮೀ ನಿವಾಸ ಜಯಂತ್​ದು.

Related Articles

Related image1
Sudeep: 6.5 ಕೋಟಿ ಕ್ಯಾರವಾನ್​ ಬೆನ್ನಲ್ಲೇ ಕಿಚ್ಚನ ಮನೆಗೆ ಮತ್ತೊಂದು ಕಾರು: ಏನಿದರ ವಿಶೇಷತೆ? ಫೋಟೋಗಳು ವೈರಲ್​
Related image2
Karna Serial ರೋಚಕ ಟ್ವಿಸ್ಟ್​: ತೆರೆಮರೆಯಲ್ಲಿದ್ದ ಕರ್ಣನ ಅಮ್ಮ ಬೆಳಕಿಗೆ ಬಂದಾಯ್ತು! ಕರುಳು ಅರಿಯತ್ತಾ
36
ಜಯಂತ್​-ಜಾಹ್ನವಿ ಬಾಳಲ್ಲಿ ಬಿರುಗಾಳಿ
Image Credit : zee Kannada

ಜಯಂತ್​-ಜಾಹ್ನವಿ ಬಾಳಲ್ಲಿ ಬಿರುಗಾಳಿ

ಇದೀಗ ಅದನದ್ದೇ ಭಾಷೆಯಲ್ಲಿ ಅವನಿಗೆ ತಿರುಗೇಟು ನೀಡುತ್ತಿದ್ದಾಳೆ ಜಾಹ್ನವಿ. ಅದೇನೇ ಇದ್ದರೂ ಈ ಜೋಡಿ ಎಂದರೆ ಸೀರಿಯಲ್​ ಪ್ರೇಮಿಗಳಿಗೆ ಅದೇನೋ ಒಂಥರಾ ಖುಷಿ. ಆದರೆ ಈಗ ಜಾಹ್ನವಿ ಮತ್ತು ಜಯಂತ್​ ಬಾಳಲ್ಲಿ ಬಿರುಗಾಳಿ ಬಂದಿದೆ. ಇಬ್ಬರೂ ಬೇರೆ ಬೇರೆ ಆಗುತ್ತಾರಾ ಎನ್ನುವ ಸಂದೇಹ ಕಾಡುತ್ತಿದೆ.

46
ವೆಂಕಿ ಅಮ್ಮನಿಗೆ ಚಿತ್ರಹಿಂಸೆ
Image Credit : Instagram

ವೆಂಕಿ ಅಮ್ಮನಿಗೆ ಚಿತ್ರಹಿಂಸೆ

ಇದಕ್ಕೆ ಕಾರಣ ವೆಂಕಿಯ ಅಮ್ಮನನ್ನು ಜಯಂತ್​ ಬಂಧಿಸಿ ಚಿತ್ರಹಿಂಸೆ ಕೊಡುತ್ತಿದ್ದಾನೆ. ಇದೂ ಒಂದು ರೀತಿಯ ಸೈಕೋಪಾಥ್​ ಕೆಲಸವೇ. ತಾನು ಪ್ರೀತಿಸಿದವರನ್ನು ಬೇರೆ ಯಾರೂ ಪ್ರೀತಿಸಬಾರದು ಎನ್ನುವ ಮನೋ ಕಾಯಿಲೆ ಇದು. ಅದಕ್ಕಾಗಿಯೇ ವೆಂಕಿಯನ್ನು ತನಗಿಂತ ಅವನ ಅಮ್ಮ ಹೆಚ್ಚಾಗಿ ಪ್ರೀತಿಸ್ತಾಳೆ ಎನ್ನುವ ಕಾರಣಕ್ಕೆ, ಅವಳನ್ನು ಕಿಡ್​ನ್ಯಾಪ್​ ಮಾಡಿಸಿ ಹಿಂಸೆ ಕೊಡುತ್ತಿದ್ದಾನೆ.

56
ಮಾರುವೇಷದಲ್ಲಿ ಜಾಹ್ನವಿ
Image Credit : Zee Kannada Instagram

ಮಾರುವೇಷದಲ್ಲಿ ಜಾಹ್ನವಿ

ಅದನ್ನು ಅರಿತಿರುವ ಜಾಹ್ನವಿ, ಮಾರುವೇಷದಲ್ಲಿ ಹೋಗಿ ವೆಂಕಿ ಅಮ್ಮನನ್ನು ಬಿಡಿಸಿದ್ದಾಳೆ. ಅಲ್ಲಿಗೆ ಬಂದಿರುವ ಜಯಂತ್​ಗೆ ಸತ್ಯ ಹೇಳಿದ್ದಾಳೆ. ಮನೆಯಲ್ಲಿ ಇರುವ ಎಲ್ಲರಿಗೂ ಜಯಂತ್​ನ ನಿಜ ಗುಣವನ್ನು ಬಯಲು ಮಾಡಿದ್ದಾಳೆ. ಮನುಷ್ಯ ರೂಪದಲ್ಲಿ ಇರುವ ರಾಕ್ಷಸ ಇವರು ಎಂದಿದ್ದಾಳೆ.

66
ಮಂಗಳಸೂತ್ರ ತೆಗೆದಳು!
Image Credit : Zee Kannada instagram

ಮಂಗಳಸೂತ್ರ ತೆಗೆದಳು!

ತಾನು ಇನ್ನು ಇವರ ಜೊತೆ ಬಾಳಲ್ಲ ಎಂದು ಮಂಗಳಸೂತ್ರವನ್ನು ಜಯಂತ್​ ಕೈಗೆ ಇಟ್ಟಿದ್ದಾಳೆ. ತನ್ನಿಂದ ಇವರ ಜೊತೆ ಬದುಕಲು ಸಾಧ್ಯವಿಲ್ಲ ಎಂದಿದ್ದಾಳೆ. ಸೀರಿಯಲ್​ ಮುಗಿಯುವ ಟೈಮ್​ ಬಂತಾ? ವಿಶ್ವನ ಅಮ್ಮನನ್ನು ಜಯಂತ್​ ಕೊಲೆ ಮಾಡಿರುವ ವಿಷ್ಯ ಗೊತ್ತಾದ್ರೆ ಅವನಿಗೆ ಜೈಲು ಪಕ್ಕಾ. ಅಲ್ಲಿಗೆ ಸೀರಿಯಲ್​ ಮುಗಿಯತ್ತಾ ಎನ್ನುವ ಸಂದೇಹ ಕಾಡುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಲಕ್ಷ್ಮೀ ನಿವಾಸ ಧಾರಾವಾಹಿ
ಮನರಂಜನಾ ಸುದ್ದಿ
ಜೀ ಕನ್ನಡ
ಟಿವಿ ಶೋ
ಸಂಬಂಧಗಳು

Latest Videos
Recommended Stories
Recommended image1
ಗಂಡು ಮಗುವಿಗೆ ತಾಯಿಯಾದ 'ನಂದಗೋಕುಲ' ಧಾರಾವಾಹಿ ನಟಿ ರಕ್ಷಿತಾ ರವೀಂದರ್
Recommended image2
ಚಿಕ್ಕ ಮಗಳಿಗೆ ‘ಭಗವದ್ಗೀತೆ ಗೀತಾ ಸಂಸ್ಕಾರ’ ನೀಡುತ್ತಿರುವ ಕನ್ನಡ ನಟಿ ಶ್ವೇತಾ ಶ್ರೀವಾಸ್ತವ್
Recommended image3
ಏಕಕಾಲಕ್ಕೆ ಆರು ಭಾಷೆಗಳಲ್ಲಿ Bigg Boss Show ಲಾಂಚ್‌ ಮಾಡಿದ Jio Star; ಯಾವಾಗ ಆರಂಭವಾಗುತ್ತೆ?
Related Stories
Recommended image1
Sudeep: 6.5 ಕೋಟಿ ಕ್ಯಾರವಾನ್​ ಬೆನ್ನಲ್ಲೇ ಕಿಚ್ಚನ ಮನೆಗೆ ಮತ್ತೊಂದು ಕಾರು: ಏನಿದರ ವಿಶೇಷತೆ? ಫೋಟೋಗಳು ವೈರಲ್​
Recommended image2
Karna Serial ರೋಚಕ ಟ್ವಿಸ್ಟ್​: ತೆರೆಮರೆಯಲ್ಲಿದ್ದ ಕರ್ಣನ ಅಮ್ಮ ಬೆಳಕಿಗೆ ಬಂದಾಯ್ತು! ಕರುಳು ಅರಿಯತ್ತಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved