MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bhagyalakshmi Serial: ಕೊನೆಗೂ ದಿಗ್ಭ್ರಮೆ ಆಗುವಂತ ಘಟನೆ ನಡೀತು; ವೀಕ್ಷಕರಿಗೆ ಹೇಳಲಾರದಷ್ಟು ಬೇಸರ!

Bhagyalakshmi Serial: ಕೊನೆಗೂ ದಿಗ್ಭ್ರಮೆ ಆಗುವಂತ ಘಟನೆ ನಡೀತು; ವೀಕ್ಷಕರಿಗೆ ಹೇಳಲಾರದಷ್ಟು ಬೇಸರ!

Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕೊನೆಗೂ ಅದ್ಭುತವೊಂದು ನಡೆದಿದೆ. ಹೌದು, ಇಷ್ಟು ವರ್ಷಗಳ ಕಾಲ ತಾನು ಮಾಡಿದ್ದು ತಪ್ಪು, ಶ್ರೇಷ್ಠ ಸರಿಯಿಲ್ಲ ಎಂದು ತಾಂಡವ್‌ಗೆ ಅರ್ಥ ಆಗಿದೆ, ಆದರೆ ಕಾಲ ಮಿಂಚಿ ಹೋಗಿದೆ. 

1 Min read
Author : Padmashree Bhat
Published : Jan 31 2026, 04:08 PM IST
Share this Photo Gallery
  • FB
  • TW
  • Linkdin
  • Whatsapp
16
ತಾಂಡವ್‌ಗೆ ಅರಿವಾಗಿದೆ
Image Credit : jiohotstar

ತಾಂಡವ್‌ಗೆ ಅರಿವಾಗಿದೆ

ತನ್ನೆಲ್ಲ ಕಷ್ಟಗಳು, ಅವಮಾನಗಳಿಗೆ ಶ್ರೇಷ್ಠ ಕಾರಣ ಎಂದು ತಾಂಡವ್‌ಗೆ ಅರಿವಾಗಿದೆ. ಇನ್ನು ತಾನು ಜೈಲಿನಲ್ಲಿದ್ದಾಗ ಮಗಳು ತನ್ವಿ ಹೇಳಿದ್ದಕ್ಕೆ, ಆದೀಶ್ವರ್‌ ಕಾಮತ್‌ ಬಿಡಿಸಿದ್ದಾನೆ, ಜಾಮೀನು ಕೊಟ್ಟಿದ್ದಾನೆ ಎನ್ನೋದು ಅವನಿಗೆ ಗೊತ್ತಾಗಿದೆ.

26
ತಾಂಡವ್‌ಗೆ ತಪ್ಪು ಅರಿವಾಯ್ತು
Image Credit : jiohotstar

ತಾಂಡವ್‌ಗೆ ತಪ್ಪು ಅರಿವಾಯ್ತು

ತನ್ನ ಮಕ್ಕಳನ್ನು ಕಂಡರೆ ಶ್ರೇಷ್ಠಗೆ ಇಷ್ಟ ಆಗೋದಿಲ್ಲ ಎನ್ನೋದು ತಾಂಡವ್‌ಗೆ ಗೊತ್ತಾಗಿದೆ. ಹೀಗಾಗಿ ಅವನು ಶ್ರೇಷ್ಠಳಿಗೆ ಬೈದು, ಮನೆ ಬಿಟ್ಟು ಹೋಗಿದ್ದಾನೆ. ತಾಂಡವ್‌ಗೆ ಬುದ್ಧಿ ಕಲಿಸಬೇಕು, ಅವನು ಯಾವಾಗಲೂ ತಾನು ಹೇಳಿದಂತೆ ಕೇಳಬೇಕು ಎನ್ನೋದು ಶ್ರೇಷ್ಠ ಕುತಂತ್ರವಾಗಿತ್ತು. ಈಗ ತಾಂಡವ್‌ಗೆ ಅವನ ತಪ್ಪು ಅರಿವಾಗಿದೆ.

Related Articles

Related image1
ಜಿಮ್‌, Crash Diet ಇಲ್ಲದೆ 14kg ಸಣ್ಣಗಾದ 'ಚಿ ಸೌ ಸಾವಿತ್ರಿ', Bhagyalakshmi Serial ನಟಿ ಗೌತಮಿ ಗೌಡ!
Related image2
Bhagyalakshmi Serial Twist​: ಆದಿ- ತಾಂಡವ್​ ಜೀವನ ಸೆಟ್ಲ್​ ಮಾಡಿ ಭಾಗ್ಯ ಕೊನೆಗೂ ಒಂಟಿ?
36
ಭಾಗ್ಯ ಬಳಿ ಕ್ಷಮೆ ಕೇಳಿದನು
Image Credit : jiohotstar

ಭಾಗ್ಯ ಬಳಿ ಕ್ಷಮೆ ಕೇಳಿದನು

ನನಗೆ ಏನೇ ಆದರೂ ಕೂಡ ಅಪ್ಪ-ಅಮ್ಮ, ಭಾಗ್ಯ ತಲೆ ಕೆಡಿಸಿಕೊಳ್ಳೋದಿಲ್ಲ, ಮಗಳು ತನ್ವಿ ಮಾತ್ರ ನನ್ನ ಜೊತೆಗೆ ಇರುತ್ತಾಳೆ. ನಾನು ಎಲ್ಲರಿಗೂ ನೋವು ಕೊಟ್ಟಿದ್ದೇನೆ ಎಂದು ತಾಂಡವ್‌ಗೆ ಅರಿವಾಗಿದೆ, ಈಗ ಅವನು ಭಾಗ್ಯ ಬಳಿ ಕ್ಷಮೆ ಕೇಳಿದ್ದಾನೆ.

46
ಭಾಗ್ಯ ಯಾರನ್ನು ಒಪ್ಪಿಕೊಳ್ತಾಳೆ?
Image Credit : jiohotstar

ಭಾಗ್ಯ ಯಾರನ್ನು ಒಪ್ಪಿಕೊಳ್ತಾಳೆ?

ಆದೀಶ್ವರ್‌ ಕಾಮತ್‌ಗೆ ಭಾಗ್ಯ ಮೇಲೆ ಲವ್‌ ಆಗಿದೆ. ಮದುವೆ ಆದರೆ ಅದು ಭಾಗ್ಯಳನ್ನೇ ಎಂದು ಅವನು ಹೇಳಿದ್ದಾನೆ. ಹೀಗಾಗಿ ಆದೀಶ್ವರ್‌ ಕಾಮತ್‌ ಪ್ರೀತಿಯನ್ನು ಭಾಗ್ಯ ಒಪ್ಪಿಕೊಳ್ತಾಳಾ? ಇಲ್ಲವಾ? ಎಂಬ ಪ್ರಶ್ನೆ ಎದ್ದಿದೆ. ಸ್ನೇಹಿತನಾಗಿ ಭಾಗ್ಯ, ಅವನನ್ನು ಒಪ್ಪಿಕೊಳ್ಳಬಹುದು, ಆದರೆ ಪ್ರಿಯತಮನಾಗಿ ಡೌಟ್‌ ಇದೆ.

56
ಸೀರಿಯಲ್‌ ಮುಗಿತಿದ್ಯಾ?
Image Credit : jiohotstar

ಸೀರಿಯಲ್‌ ಮುಗಿತಿದ್ಯಾ?

ಆಕಾಶ ತಲೆ ಕೆಳಗಾದರೂ ತಾಂಡವ್‌ ಬದಲಾಗೋದಿಲ್ಲ ಎಂದುಕೊಳ್ಳಲಾಗಿತ್ತು. ಆದರೆ ಈಗ ತಾಂಡವ್‌, ಭಾಗ್ಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ. ಸೀರಿಯಲ್‌ ಮುಗಿಯೋ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದ್ಯಾ ಎಂಬ ಪ್ರಶ್ನೆಯೂ ಎದ್ದಿದೆ.

66
ವೀಕ್ಷಕರು ಏನು ಹೇಳುತ್ತಿದ್ದಾರೆ?
Image Credit : jiohotstar

ವೀಕ್ಷಕರು ಏನು ಹೇಳುತ್ತಿದ್ದಾರೆ?

  • ತಾಂಡವ್‌ ಒಳ್ಳೆಯವನಾದರೂ ಕೂಡ ನಂಬಬೇಡಿ
  • 16 ವರ್ಷದ ಮಕ್ಕಳು ಅಂದ್ರೆ ,16 ವರ್ಷದ ಜೀವನ ನಡೆಸಿ ನೀನು ನಂಗೆ ಇಷ್ಟ ಇಲ್ಲ ಅಂತ 16 ವರ್ಷದ ಸಂಸಾರಕ್ಕೆ ಎಳ್ಳು ನೀರು ಬಿಟ್ಟು ಬೇರೆಯವರನ್ನು ಹೆಂಡತಿಯಾಗಿ ಮಾಡಿಕೊಂಡು, ನಿನ್ನ ಸ್ಥಾನವನ್ನು ಬೇರೆಯವರಿಗೆ ಕೊಟ್ಟವನು.... ಅದೇ ಕೆಲಸವನ್ನು ಹೆಣ್ಣು ಮಾಡಿದ್ರೆ ಒಪ್ಪಿಕೊಳ್ಳುತ್ತಿದ್ದನಾ?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಭಾಗ್ಯಲಕ್ಷ್ಮಿ ಧಾರಾವಾಹಿ
ಕಲರ್ಸ್ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಮಾಧವನಂತ ಮಗ ಇದ್ರೆ ಆ ಮನೆ ಸ್ವರ್ಗ… ‘Nandagokula’ ನೋಡಿ ವೀಕ್ಷಕರು ಭಾವುಕರಾಗಿದ್ದೇಕೆ?
Recommended image2
Annayya: ದೂರ ದೂರದವರೆಲ್ಲಾ ಬಂದ್ರು, ಮನೆಯವರೇ ಮಿಸ್ ಆಗಿದ್ದಕ್ಕೆ ನೊಂದಕೊಂಡ ವೀಕ್ಷಕರು!
Recommended image3
CJ Roy Self Death: ಬಹುಕೋಟಿ ಶ್ರೀಮಂತ ಸಿಜೆ ರಾಯ್ ಸಾವು ಪರಿಣಾಮ, ಕಾರಣ ಏನಿದ್ದರೂ ನೆಪ ಅಷ್ಟೇ!
Related Stories
Recommended image1
ಜಿಮ್‌, Crash Diet ಇಲ್ಲದೆ 14kg ಸಣ್ಣಗಾದ 'ಚಿ ಸೌ ಸಾವಿತ್ರಿ', Bhagyalakshmi Serial ನಟಿ ಗೌತಮಿ ಗೌಡ!
Recommended image2
Bhagyalakshmi Serial Twist​: ಆದಿ- ತಾಂಡವ್​ ಜೀವನ ಸೆಟ್ಲ್​ ಮಾಡಿ ಭಾಗ್ಯ ಕೊನೆಗೂ ಒಂಟಿ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved