MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Bigg Boss 11 Contestant: ಚೈತ್ರಾ ಕುಂದಾಪುರ ಲೈಫ್‌ನಲ್ಲಿ ಅವಧೂತ ವಿನಯ್‌ ಗುರೂಜಿ ಹೇಳಿದ್ದ ಭವಿಷ್ಯ ನಡೆದೇ ಹೋಯ್ತು!

Bigg Boss 11 Contestant: ಚೈತ್ರಾ ಕುಂದಾಪುರ ಲೈಫ್‌ನಲ್ಲಿ ಅವಧೂತ ವಿನಯ್‌ ಗುರೂಜಿ ಹೇಳಿದ್ದ ಭವಿಷ್ಯ ನಡೆದೇ ಹೋಯ್ತು!

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶೋ ಮೂಲಕ ಕನ್ನಡ ಕಿರುತೆರೆ ಪ್ರಿಯರಿಗೆ ಹತ್ತಿರ ಆಗಿರೋ ಚೈತ್ರಾ ಕುಂದಾಪುರ ಈಗ ಶ್ರೀಕಾಂತ್‌ ಕಶ್ಯಪ್‌ ಅವರನ್ನು ಮದುವೆ ಆಗಿದ್ದಾರೆ.

1 Min read
Padmashree Bhat
Published : Jun 07 2025, 05:46 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : chaithra kundapura instagram

ಇವರಿಬ್ಬರು ಮೂಲತಃ ಉಡುಪಿಯವರೇ. ಚೈತ್ರಾ ಕುಂದಾಪುರ, ಶ್ರೀಕಾಂತ್‌ ಅವರು ಒಂದೇ ಕಾಲೇಜಿನಲ್ಲಿ ಓದಿದವರು, ಒಂದೇ ವಾಹಿನಿಯಲ್ಲಿ ಕೆಲಸ ಮಾಡಿದವರು.

26
Image Credit : chaithra kundapura instagram

ಚೈತ್ರಾ ಕುಂದಾಪುರ ಒಂದಷ್ಟು ವಿವಾದ, ಆರೋಪ ಹೊತ್ತಿಕೊಂಡು ಜೈಲಿನಲ್ಲಿದ್ದಾಗಲೂ ಕೂಡ ಶ್ರೀಕಾಂತ್‌ ದೂರ ಆಗಿರಲಿಲ್ಲ. ಜೈಲಿಗೆ ಬಂದು ನಾನು ಅಡುಗೆ ಮಾಡ್ತೀನಿ, ಡ್ರೈವಿಂಗ್‌ ಬರತ್ತೆ, ಪೂಜೆ ಮಾಡ್ತೀನಿ, ಎಲ್ಲೇ ಹೋದರೂ ಬದುಕಬಲ್ಲೆ, ನಿನ್ನನ್ನು ಚೆನ್ನಾಗಿ ನೋಡಿಕೊಳ್ಳಬಲ್ಲೆ ಎಂದು ಚೈತ್ರಾಗೆ ಶ್ರೀಕಾಂತ್ ಮಾತು‌ ಕೊಟ್ಟಿದ್ದರಂತೆ.

Related Articles

Related image1
ನನ್ನ ಕೊಲೆಗೆ ಮಗಳಿಂದಲೇ ಸುಪಾರಿ: ಚೈತ್ರಾ ಕುಂದಾಪುರ ತಂದೆ
Related image2
ಹೆಸರು ಬದಲಿಸಿಕೊಂಡ ಚೈತ್ರಾ ಕುಂದಾಪುರ: ಭಾರಿ ವಿವಾದದ ನಡುವೆಯೇ ಇದೇನಿದು ಹೊಸ ವಿಷ್ಯ?
36
Image Credit : chaithra kundapura instagram

ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್‌ ಕಶ್ಯಪ್‌ ಅವರ ಜಾತಕ ನೋಡಿದವರು, ಚೈತ್ರಾಗೆ ಮದುವೆ ಲೇಟ್‌ ಆಗಲೂಬಹುದು, ಆದರೆ ಈ ವರ್ಷ ಶ್ರೀಕಾಂತ್‌ ಮದುವೆ ಆಗಲಿದೆ ಎಂದು ಹೇಳಿದ್ದರಂತೆ. ಆ ಮಾತು ನಿಜವಾಗಿದೆ.

46
Image Credit : chaithra kundapura instagram

‌ಚೈತ್ರಾ ಕುಂದಾಪುರ ಅವರನ್ನು ಮದುವೆಯಾದರೆ, ಶ್ರೀಕಾಂತ್‌ ಕಶ್ಯಪ್ ಆಧ್ಯಾತ್ಮಿಕ ಜರ್ನಿಗೆ ಹತ್ತಿರ ಆಗುತ್ತಾರೆ ಎಂದು ಕೂಡ ಹೇಳಿದ್ದರಂತೆ.

56
Image Credit : chaithra kundapura instagram

ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್‌ ಕಶ್ಯಪ್‌ ಅವರಿಗೆ ವಾಹಿನಿಯಲ್ಲಿ ಕೆಲಸ ಮಾಡುವಾಗ ಮದುವೆ ಆಗುವ ಯೋಚನೆಯೇ ಇರಲಿಲ್ಲ. ಒಮ್ಮೆ ಚೈತ್ರಾ ನೋಡಿ ಅವಧೂತ ವಿನಯ್‌ ಗುರೂಜಿ ಅವರು ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದರಂತೆ.

66
Image Credit : chaithra kundapura instagram

ನಿನ್ನ ಜೊತೆ ಕೊನೇವರೆಗೂ ಇರೋದು ಶ್ರೀಕಾಂತ್‌ ಮಾತ್ರ ಎಂದು ಗುರೂಜಿ ಹೇಳಿದ್ದರಂತೆ. ಈ ಮಾತನ್ನು ಚೈತ್ರಾ ಕುಂದಾಪುರ ಅವರು ನ್ಯೂಸೋ ನ್ಯೂಸು ಯುಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಂದಹಾಗೆ ಚೈತ್ರಾ ಕುಂದಾಪುರ, ಶ್ರೀಕಾಂತ್‌ ಪರಸ್ಪರ ಮಗಾ ಅಂತಲೇ ಕರೆದುಕೊಳ್ಳುತ್ತಾರಂತೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved