MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Amruthadhare: ಈ ಎರಡೂ ವಿಚಾರ ಭೂಮಿಕಾಗೆ ಗೊತ್ತಾದ್ರೆ ಏನ್‌ ಮಾಡ್ಬೋದು?

Amruthadhare: ಈ ಎರಡೂ ವಿಚಾರ ಭೂಮಿಕಾಗೆ ಗೊತ್ತಾದ್ರೆ ಏನ್‌ ಮಾಡ್ಬೋದು?

Bhoomika Decision in Amruthadhare: ಇದನ್ನೆಲ್ಲಾ ಅಳೆದುತೂಗಿದ ಗೌತಮ್, ಆ ಮಗುವನ್ನ ತಾನು ದತ್ತು ತೆಗೆದುಕೊಳ್ಳುವುದಾಗಿ ಸ್ನೇಹಿತ ಆನಂದನ ಬಳಿ ಹೇಳಿದ್ದಾನೆ. ಅಲ್ಲಿಗೆ ಗೌತಮ್‌ ಮಗಳು ಆಕೆಯ ಕೈ ಸೇರೋದು ಪಕ್ಕಾ ಆಯ್ತು. ಇದೆಲ್ಲಾ ಓಕೆ..ಆದರೆ

1 Min read
Author : Ashwini HR
Published : Oct 11 2025, 12:38 PM IST
Share this Photo Gallery
  • FB
  • TW
  • Linkdin
  • Whatsapp
16
ಮಹತ್ವದ ನಿರ್ಧಾರ
Image Credit : Instagram

ಮಹತ್ವದ ನಿರ್ಧಾರ

ಗೌತಮ್‌ಗೆ ಮನೆಗೆ ಕರೆದುಕೊಂಡಿರುವ ಬಾಲಕಿ ತನ್ನ ಮಗಳು ಎಂಬುದೇ ಗೊತ್ತಿಲ್ಲ. ಹಾಗಾಗಿ ಆ ಹುಡುಗಿಯನ್ನು ಅವರ ಅಪ್ಪ-ಅಮ್ಮನ ಬಳಿ ಬಿಟ್ಟು ಬರೋಣ ಎಂದು ಶತಾಯಗತಾಯ ಟ್ರೈ ಮಾಡ್ತಿದ್ದಾನೆ. ಆದರೀಗ ಪೊಲೀಸರ ಬಾಯಿಂದ ಬಂದ ಉತ್ತರ ಕೇಳಿ ಗೌತಮ್ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದ್ದಾನೆ.

26
ಇನ್ನೋರ್ವ ಪೊಲೀಸ್ ಹೇಳಿದ್ದು ನೆನಪಾಗುತ್ತೆ
Image Credit : Instagram

ಇನ್ನೋರ್ವ ಪೊಲೀಸ್ ಹೇಳಿದ್ದು ನೆನಪಾಗುತ್ತೆ

ಹೌದು, ಪೊಲೀಸರ ಬಳಿ ಹೋಗಿ ಗೌತಮ್, ಆ ಪುಟ್ಟ ಹುಡುಗಿಯ ಬಗ್ಗೆ ವಿಚಾರಿಸಿದಾಗ ಅವರು "ಈ ಹುಡುಗಿಯನ್ನು ಆ ಮನೆಯಲ್ಲಿ ಬಿಟ್ಟು ಹೋದ ದಂಪತಿ, ಈಕೆ ತನ್ನ ಮಗಳೇ ಅಲ್ಲ, ಸಂಬಂಧವಿಲ್ಲ" ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ. ಆಗ ಇನ್ನೋರ್ವ ಪೊಲೀಸ್ ಹೇಳಿದ್ದು ನೆನಪಾಗುತ್ತದೆ ಗೌತಮ್‌ಗೆ. ಅದೇ ಮಕ್ಕಳ ಕಳ್ಳಸಾಗಾಣಿಕೆ (ಚೈಲ್ಡ್ ಟ್ರಾಫಿಕಿಂಗ್) ಬಗ್ಗೆ.

Related Articles

Related image1
ಟ್ವಿಸ್ಟ್ ಮೇಲೆ ಟ್ವಿಸ್ಟ್..ನೀರು ಬಂತು, ಮೋರಿ ಕ್ಲೀನ್ ಆಯ್ತು; ವಠಾರಕ್ಕೆ ಅದೃಷ್ಟ ತಂದ ಗೌತಮ್ ಮಗಳು!
Related image2
ರವಿ ಕಾಣದ್ದು ಕವಿ ಕಂಡ ಅನ್ನೋ ಹಾಗೆ ಶಕುಂತಲಾ ನೋಡಿದ್ಮೇಲೆ ವೀಕ್ಷಕರಿಗೆ ಅನಿಸಿದ್ದೇನು?
36
ಅದು ಭೂಮಿಗೆ ಗೊತ್ತಾದ್ರೆ ಏನಾಗುತ್ತೆ?.
Image Credit : Instagram

ಅದು ಭೂಮಿಗೆ ಗೊತ್ತಾದ್ರೆ ಏನಾಗುತ್ತೆ?.

ಇದನ್ನೆಲ್ಲಾ ಅಳೆದುತೂಗಿದ ಗೌತಮ್, ಆ ಮಗುವನ್ನ ತಾನು ದತ್ತು ತೆಗದುಕೊಳ್ಳುವುದಾಗಿ ಸ್ನೇಹಿತ ಆನಂದನ ಬಳಿ ಹೇಳಿದ್ದಾನೆ. ಅಲ್ಲಿಗೆ ಗೌತಮ್‌ ಮಗಳು ಆಕೆಯ ಕೈ ಸೇರೋದು ಪಕ್ಕಾ ಆಯ್ತು. ಇದೆಲ್ಲಾ ಓಕೆ..ಆದರೆ ದತ್ತು ವಿಚಾರ ಸೇರಿದಂತೆ, ಇನ್ನೊಂದು ವಿಚಾರವಿದೆ. ಅದು ಭೂಮಿಗೆ ಗೊತ್ತಾದ್ರೆ ಏನಾಗುತ್ತೆ?.

46
ಭೂಮಿಕಾ ಸಹಿ ಬೇಕು
Image Credit : Instagram

ಭೂಮಿಕಾ ಸಹಿ ಬೇಕು

ನಿಮಗೂ ಗೊತ್ತು. ಸಿಕ್ಕಾಪಟ್ಟೆ ಸೂಕ್ಷ್ಮಹೆಣ್ಣಾದ ಭೂಮಿ, ಗೌತಮ್ ಆ ಹುಡುಗಿಯನ್ನ ದತ್ತು ತೆಗೆದುಕೊಂಡ ವಿಚಾರ ಗೊತ್ತಾದ್ರೆ ಏನ್ ಮಾಡ್ತಾಳೆ ಅನ್ನೋದು. ಹಾಗೆಯೇ ಇನ್ನೊಂದು ವಿಚಾರವೆಂದ್ರೆ, ಶಕುಂತಲಾಗೆ ಆಸ್ತಿ ಬೇಕಂದ್ರೆ ಭೂಮಿಕಾ ಸಹಿ ಬೇಕೆಬೇಕೆಂದು ಲಾಯರ್‌ ಹೇಳಿದ್ದಾರೆ.

56
ಸಹಿ ಹಾಕುತ್ತಾಳಾ?
Image Credit : Instagram

ಸಹಿ ಹಾಕುತ್ತಾಳಾ?

ಇದೇ ಕಾರಣಕ್ಕೆ ರೌಡಿಗಳನ್ನ ಮನೆಗೆ ಕರೆಸಿರುವ ಜೈದೇವ್, ಗೌತಮ್-ಭೂಮಿಕಾಳನ್ನು ಹುಡುಕುವ ಪ್ರಯತ್ನದಲ್ಲಿದ್ದಾನೆ. ಒಂದು ವೇಳೆ ಭೂಮಿಕಾ ಇವರ ಕೈಗೆ ಸಿಕ್ರೆ ಸಹಿ ಹಾಕುತ್ತಾಳಾ? ಎಂಬುದನ್ನ ಕಾದು ನೋಡಬೇಕಿದೆ.

66
ಜೈದೇವ್ ತಂತ್ರ ಮೇಲುಗೈ ಆಗುತ್ತಾ?
Image Credit : zee5

ಜೈದೇವ್ ತಂತ್ರ ಮೇಲುಗೈ ಆಗುತ್ತಾ?

ಅಮ್ಮನ ಆಜ್ಞೆ ಪಾಲಿಸುತ್ತಿರುವ ಜೈದೇವ್, ಭೂಮಿಕಾ-ಗೌತಮ್‌ಳನ್ನು ಹುಡುಕುತ್ತಾನಾ ನೋಡಬೇಕಿದೆ. ಇದೆಲ್ಲರ ಮಧ್ಯೆ ವೀಕ್ಷಕರಿಗೆ ಗೌತಮ್‌ ಮತ್ತು ಮಗಳು ಒಂದಾದ ಹಾಗೆ ಇಡೀ ಕುಟುಂಬವು ಒಂದಾಗಬೇಕೆಂದು ಮನದಾಳದ ಆಸೆ. ವೀಕ್ಷಕರ ಆಸೆ ಈಡೇರುತ್ತಾ, ಜೈದೇವ್ ತಂತ್ರ ಮೇಲುಗೈ ಆಗುತ್ತಾ ಎಂಬುದನ್ನ ಮುಂದಿನ ಸಂಚಿಕೆಗಳಲ್ಲಿ ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಅಮೃತಧಾರೆ
ಮನರಂಜನಾ ಸುದ್ದಿ

Latest Videos
Recommended Stories
Recommended image1
ಹುಟ್ಟಿದ ದಿನದ ಹಚ್ಚೆ ನೋಡಿ ಲವ್​ನಲ್ಲಿ ಮೋಸ ಹೋದೆ, ನೀವು ಕೇರ್​ಫುಲ್​ ಆಗಿರಿ ಎಂದ ಉರ್ಫಿ ಜಾವೇದ್​
Recommended image2
Karna ಕಾಪಾಡಲು ಹೀರೊಯಿನ್ಸ್​ ಕರೆಸಿದ್ರಿ: ನೀವ್​ ಕೊಟ್ಟ ಟಿಪ್ಸ್​ನಿಂದ ಎಡವಟ್ಟಾದ್ರೆ ಇವ್ರೇ ಬರ್ತಾರಾ? ವೀಕ್ಷಕರು ಗರಂ
Recommended image3
Naa Ninna Bidalaare ಇದೇನಿದು ಟ್ವಿಸ್ಟ್​? ಎಲ್ಲರೂ ಸತ್ತು ದೆವ್ವ ಆಗ್ತಾರಾ? ತಲೆಗೆ ಹುಳುಬಿಟ್ಟ ದುರ್ಗಾ!
Related Stories
Recommended image1
ಟ್ವಿಸ್ಟ್ ಮೇಲೆ ಟ್ವಿಸ್ಟ್..ನೀರು ಬಂತು, ಮೋರಿ ಕ್ಲೀನ್ ಆಯ್ತು; ವಠಾರಕ್ಕೆ ಅದೃಷ್ಟ ತಂದ ಗೌತಮ್ ಮಗಳು!
Recommended image2
ರವಿ ಕಾಣದ್ದು ಕವಿ ಕಂಡ ಅನ್ನೋ ಹಾಗೆ ಶಕುಂತಲಾ ನೋಡಿದ್ಮೇಲೆ ವೀಕ್ಷಕರಿಗೆ ಅನಿಸಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved