MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ವೀಕ್ಷಕರ ಆಸೆಗೆ ಸಮಾಧಿ ಕಟ್ಟಿದ ಭೂಮಿಕಾ; ನಿಜಕ್ಕೂ ತಲೆ ಇಲ್ವಾ? ಹೀಗೆ ಮಾಡೋದು ಸರಿನಾ?

Amruthadhaare Serial: ವೀಕ್ಷಕರ ಆಸೆಗೆ ಸಮಾಧಿ ಕಟ್ಟಿದ ಭೂಮಿಕಾ; ನಿಜಕ್ಕೂ ತಲೆ ಇಲ್ವಾ? ಹೀಗೆ ಮಾಡೋದು ಸರಿನಾ?

Amruthadhaare Serial Episode Update: ಅಮೃತಧಾರೆ ಧಾರಾವಾಹಿಯಲ್ಲಿ ಆಕಾಶ್‌ಗೆ ಗೌತಮ್‌ ತನ್ನ ಅಪ್ಪ ಎನ್ನೋ ಸತ್ಯ ಗೊತ್ತಾಗಿದೆ. ಇವರಿಬ್ಬರು ಇನ್ನಷ್ಟು ಹತ್ತಿರ ಆಗಿದ್ದಾರೆ. ಇದರ ಮೇಲೆ ಭೂಮಿ ಕಣ್ಣು ಬಿದ್ದಿದೆ. ಅದು ವೀಕ್ಷಕರಿಗೂ ಬೇಸರ ತಂದಿದೆ. ಹಾಗಾದರೆ ಮುಂದೆ ಏನಾಗುವುದು?

1 Min read
Padmashree Bhat
Published : Nov 26 2025, 08:15 AM IST
Share this Photo Gallery
  • FB
  • TW
  • Linkdin
  • Whatsapp
15
ತವರು ಮನೆಯವ್ರಿಗೆ ಗೊತ್ತೇ ಇಲ್ಲ
Image Credit : zee5

ತವರು ಮನೆಯವ್ರಿಗೆ ಗೊತ್ತೇ ಇಲ್ಲ

ಶಕುಂತಲಾ ಹೇಳಿದಂತೆ, ನಾನು ಗೌತಮ್‌ ಹಾಗೂ ಅವರ ಮನೆಯಿಂದ ದೂರ ಇದ್ದರೆ ಮಾತ್ರ ನನ್ನವರು ಚೆನ್ನಾಗಿ ಇರ್ತಾರೆ ಎಂದು ಭೂಮಿ ಹೆದರಿಕೊಂಡು ಎಲ್ಲರಿಂದ ದೂರ ಇದ್ದಾಳೆ. ಇದು ಗೌತಮ್‌ಗಾಗಲೀ, ಭೂಮಿ ತವರು ಮನೆಯವರಿಗೆ ಗೊತ್ತೇ ಇಲ್ಲ.

25
ವೀಕ್ಷಕರಿಗೆ ಬೇಸರ ಆಯ್ತು
Image Credit : zee5

ವೀಕ್ಷಕರಿಗೆ ಬೇಸರ ಆಯ್ತು

ಆಕಾಶ್‌ ಹಾಗೂ ಮಿಂಚುಗೆ ಭೂಮಿ-ಗೌತಮ್‌ ಗಂಡ ಹೆಂಡತಿ ಎನ್ನೋದು ಗೊತ್ತಿದೆ. ಇದನ್ನು ಇವರು ಎಲ್ಲಿಯೂ ಹೇಳದೆ, ಈ ಜೋಡಿಯನ್ನು ಒಂದು ಮಾಡಬೇಕು ಎಂದು ಪಣ ತೊಟ್ಟಿದೆ. ಇದು ಯಾರಿಗೂ ಗೊತ್ತೇ ಇಲ್ಲ. ಹೀಗಿರುವಾಗ ಭೂಮಿ ವೀಕ್ಷಕರಿಗೆ ಬೇಸರ ಆಗುವಂತೆ ನಡೆದುಕೊಂಡಿದ್ದಾಳೆ.

Related Articles

Related image1
Amruthadhaare Serial Update: ವಠಾರದವರ ವಿರುದ್ಧ ರಣಚಂಡಿ ಅವತಾರ ಎತ್ತಿದ ಭೂಮಿಕಾ! ಮುಂದಾದದ್ದೇ ರೋಚಕ
Related image2
Amruthadhaare Serial: ಕೊನೆಗೂ ಅಕ್ಕ-ತಮ್ಮನನ್ನು ಒಂದು ಮಾಡಿಬಿಟ್ಟ ಗೌತಮ್​; ಮುನಿಸು ಮಾಯ
35
ದ್ವೇಷ ಮಾಡೋಕೆ ಶುರು ಮಾಡ್ತಾನೆ
Image Credit : zee5

ದ್ವೇಷ ಮಾಡೋಕೆ ಶುರು ಮಾಡ್ತಾನೆ

ಇತ್ತೀಚೆಗೆ ಗೌತಮ್‌ ಜೊತೆ ಆಕಾಶ್‌ ಕ್ಲೋಸ್‌ ಆಗಿರೋದು, ಅವರ ಮನೆಯಲ್ಲಿ ಊಟ-ತಿಂಡಿ ಮಾಡೋದು, ನಿದ್ದೆ ಮಾಡೋದು ಭೂಮಿಗೆ ಬೇಸರ ತಂದಿದೆ. ನಾಳೆ ಸತ್ಯ ಗೊತ್ತಾದರೆ ನನ್ನ ಮಗ ನನ್ನಿಂದ ದೂರ ಆಗ್ತಾನೆ, ನನ್ನನ್ನು ದ್ವೇಷ ಮಾಡೋಕೆ ಶುರು ಮಾಡ್ತಾನೆ ಎಂದು ಅವಳಿಗೆ ಭಯ ಆಗಿದೆ. ಹೀಗಾಗಿ ಅವಳು ಒಂದು ನಿರ್ಧಾರಕ್ಕೆ ಬಂದಿದ್ದಾಳೆ.

45
 ನನ್ನನ್ನು ದ್ವೇಷ ಮಾಡ್ತಾನೆ
Image Credit : zee5

ನನ್ನನ್ನು ದ್ವೇಷ ಮಾಡ್ತಾನೆ

ಗೌತಮ್‌ ಬಳಿ ಈ ಬಗ್ಗೆ ಮಾತನಾಡಿರೋ ಭೂಮಿ, “ನೀವು, ಆಕಾಶ್‌ ಹತ್ತಿರ ಆಗ್ತಿದ್ದೀರಾ, ನೀವೆ ಅವನ ತಂದೆ ಎಂದು ಆಕಾಶ್‌ಗೆ ಗೊತ್ತಾದರೆ, ಅವನು ನನ್ನನ್ನು ದ್ವೇಷ ಮಾಡ್ತಾನೆ, ಅವನಿಂದ ದೂರ ಇರಿ” ಎಂದು ಹೇಳಿದ್ದಾಳೆ. ಇದು ಗೌತಮ್‌ ಮನಸ್ಸಿಗೆ ಬೇಸರ ತಂದಿದೆ.

55
ತನ್ನ ಮಗ ತನ್ನಿಂದ ದೂರ ಇರಬೇಕು
Image Credit : zee5

ತನ್ನ ಮಗ ತನ್ನಿಂದ ದೂರ ಇರಬೇಕು

ತನ್ನ ಮಗ ತನ್ನಿಂದ ದೂರ ಇರಬೇಕು ಎಂದು ಗೌತಮ್‌, ಆಕಾಶ್‌ಗೆ ಬೇಸರ ತರೋ ಹಾಗೆ ನಡೆದುಕೊಳ್ಳಬಹುದು ಅಥವಾ ಅವಾಯ್ಡ್‌ ಮಾಡಬಹುದು. ಇದು ಅಪ್ಪು ಅಲಿಯಾಸ್‌ ಆಕಾಶ್‌ಗೆ ಬೇಸರ ತರಿಸಬಹುದು, ಅವನು ತಂದೆಯನ್ನು ತಪ್ಪಾಗಿ ತಿಳಿದುಕೊಂಡರೂ ಕೂಡ ಆಶ್ಚರ್ಯ ಇಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
Latest Videos
Recommended Stories
Recommended image1
Bigg Boss Kannada 12: ಗಿಲ್ಲಿ ರೋಸ್ಟ್‌ಗೆ ರಜತ್ ಬ್ಲಾಸ್ಟ್; ರಣರಂಗವಾದ ಬಿಗ್‌ಬಾಸ್ ಮನೆ
Recommended image2
BBK 12: ನೀನ್ಯಾಕೆ ಎಲ್ಲರ ಪೇಮೆಂಟ್‌ ತಗೋತಿದ್ಯಾ? ಗಿಲ್ಲಿ ನಟನಿಗೆ ಡ್ರಿಲ್‌ ಮಾಡಿದ ಉಗ್ರಂ ಮಂಜು!
Recommended image3
BBK 12: ಮಂಜು ಪರ್ಸನಲ್‌ ಲೈಫ್‌ಗೆ ಡ್ಯಾಮೇಜಿಂಗ್‌ ಹೇಳಿಕೆ ಕೊಟ್ಟ ಗಿಲ್ಲಿ ನಟ; ತಿರುಗಿಬಿದ್ದ ಬುಜ್ಜಿ
Related Stories
Recommended image1
Amruthadhaare Serial Update: ವಠಾರದವರ ವಿರುದ್ಧ ರಣಚಂಡಿ ಅವತಾರ ಎತ್ತಿದ ಭೂಮಿಕಾ! ಮುಂದಾದದ್ದೇ ರೋಚಕ
Recommended image2
Amruthadhaare Serial: ಕೊನೆಗೂ ಅಕ್ಕ-ತಮ್ಮನನ್ನು ಒಂದು ಮಾಡಿಬಿಟ್ಟ ಗೌತಮ್​; ಮುನಿಸು ಮಾಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved