MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • 'ಮದುವೆ-ಸಂಸಾರ'ವೇ ಅಲ್ಟಿಮೇಟ್ ಅಲ್ಲ, ಖುಷಿಯಾಗಿರೋಕೆ ಆಲ್ಟರ್ನೇಟಿವ್ ಇದೆ ಅಂತಿದ್ಯಾ ನಿವೇದಿತಾ ಗೌಡ ಲೈಫ್?

'ಮದುವೆ-ಸಂಸಾರ'ವೇ ಅಲ್ಟಿಮೇಟ್ ಅಲ್ಲ, ಖುಷಿಯಾಗಿರೋಕೆ ಆಲ್ಟರ್ನೇಟಿವ್ ಇದೆ ಅಂತಿದ್ಯಾ ನಿವೇದಿತಾ ಗೌಡ ಲೈಫ್?

ಸ್ಯಾಂಡಲ್‌ವುಡ್ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು ಸೋಷಿಯಲ್ ಮಿಡಿಯಾಗಳಲ್ಲಿ ತಮ್ಮ ಚೆಂದದ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ. ಅದನ್ನು ನೋಡಿದರೆ, ಅವರು ಲೈಫನ್ನು ಖುಷಿಯಿಂದ ಲೀಡ್ ಮಾಡ್ತಿದಾರೆ ಎಂಬುದು ಮನದಟ್ಟಾಗುತ್ತದೆ. ಹೇಗೆ..? ಈ ಸ್ಟೋರಿ ನೋಡಿ..

2 Min read
Author : Shriram Bhat
Published : Jan 30 2026, 02:31 PM IST
Share this Photo Gallery
  • FB
  • TW
  • Linkdin
  • Whatsapp
18
Image Credit : Instagram

ನಿವೇದಿತಾ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ತಮ್ಮ ಅಂದಚೆಂದದ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ. ಲೈಫ್ ಎಂಜಾಯ್ ಮಾಡುತ್ತಿದ್ದಾರೆ.

28
Image Credit : Instagram

ಮೊದಲೆಲ್ಲಾ ಸೋಷಿಯಲ್ ಮೀಡಿಯಾ ರೀಲ್ಸ್‌ಗಳ ಮೂಲಕ ಸೌಂಡ್ ಮಾಡುತ್ತಿದ್ದ ನಿವೇದಿತಾ ಗೌಡ ಅವರು ಬಳಿಕ ಬಿಗ್ ಬಾಸ್‌ ಶೋದಲ್ಲಿ ಭಾಗಿಯಾಗಿ ಕರ್ನಾಟಕದ ತುಂಬಾ ಫೇಮಸ್ ಆದ್ರು.ನಿವೇದಿತಾ ಗೌಡ ಅವರು ಬಳಿಕ ಬಿಗ್ ಬಾಸ್‌ ಶೋದಲ್ಲಿ ಭಾಗಿಯಾಗಿ ಕರ್ನಾಟಕದ ತುಂಬಾ ಫೇಮಸ್ ಆದ್ರು.

Related Articles

Related image1
ಪ್ರಭಾಸ್-ಪ್ರಶಾಂತ್ ನೀಲ್ ಜೋಡಿಯ 'ಸಲಾರ್ 2' ಚಿತ್ರ ನಿಂತುಹೋಗಿದ್ಯಾ? ಈ ಸಿನಿಮಾ ಬರೋದಿಲ್ವಾ?
Related image2
ಫ್ಯಾನ್ಸ್ ಕಂಡು ಮುದ್ದಿನಿಂದ ಅಪ್ಪಿಕೊಂಡ ರಶ್ಮಿಕಾ, 'ಅಯ್ಯೋ..ಈ ಅದೃಷ್ಟ ನಮಗಿಲ್ವೆ..' ಎಂದ ನೆಟ್ಟಿಗರು!
38
Image Credit : Instagram

ಬಿಗ್ ಬಾಸ್ ಶೋದಲ್ಲಿ ಪರಿಚಯ, ಸ್ನೇಹ, ಪ್ರೇಮದ ಬಳಿಕ ನಟ, ಗಾಯಕ ಚಂದನ್ ಶೆಟ್ಟಿ ಅವರೊಂದಿಗೆ ಮದುವೆಯೂ ಆಯ್ತು. ಅದರೆ, ಈ ಮದುವೆ ತುಂಬಾ ಕಾಲ ಬಾಳದೇ ಡಿವೋರ್ಸ್ ಕೂಡ ಆಯ್ತು.

48
Image Credit : Instagram

ಆದರೆ ಚಂದನ್ ಶೆಟ್ಟಿ-ನಿವೇದಿತಾ ಗೌಡ ಇಬ್ಬರೂ ಮೀಡಿಯಾ-ಸೋಷಿಯಲ್ ಮೀಡಿಯಾಗಳಲ್ಲಿ ಪರಸ್ಪರ ಬ್ಲೇಮ್‌ ಗೇಮ್ ಮಾಡಿಕೊಳ್ಳದೇ ಡೀಸೆಂಟ್ ಆಗಿ ಡಿವೋರ್ಸ್ ಮಾಡಿಕೊಂಡು ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟರು.

58
Image Credit : Instagram

ಡಿವೋರ್ಸ್ ಅಂದರೆ ಹಾದಿಬೀದಿ ಜಗಳ ಮಾಡಿಕೊಳ್ಳಲೇ ಬೇಕು ಎಂಬಂತಿದ್ದ ಘಟನೆಯನ್ನು ‘ಆಗಿದ್ದು ಆಗಿಹೋಯ್ತು, ಇನ್ಮುಂದೆ ನಮ್ಮಿಬ್ಬರ ದಾರಿ ಬೇರೆಬೇರೆ’ ಎಂದು ಖುಷಿಯಿಂದಲೇ ಬೇರೆಬೇರೆ ಆಗಿ ‘ಹೀಗೂ ಡಿವೋರ್ಸ್ ಮಾಡಿಕೊಳ್ಳಬಹುದು’ ಎಂಬುದನ್ನು ಇಂದಿನ ಸಮಾಜಕ್ಕೆ ಮನದಟ್ಟು ಮಾಡಿಕೊಟ್ಟಿದ್ದಾರೆ ಎನ್ನಬಹುದು.

68
Image Credit : Instagram

ಡಿವೋರ್ಸ್ ಬಳಿಕ ಕೂಡ ಅಷ್ಟೇ.. ಅತ್ತ ಚಂದನ್ ಶೆಟ್ಟಿಯವರು ತಮ್ಮ ಕೆಲಸಗಳಲ್ಲಿ ಬ್ಯುಸಿ ಆದರೆ, ಇತ್ತ ನಿವೇದಿತಾ ಅವರೂ ಕೂಡ ತಮ್ಮ ಪಾಲಿಗೆ ಬಂದ ಸಿನಿಮಾದಲ್ಲಿ ನಟಿಸುತ್ತ ನಟನೆ ವೃತ್ತಿ ಮುಂದುವರೆಸಿದರು. ಕಳೆದಹೋದ ಕ್ಷಣಗಳ ಕುರಿತು ಕೊರಗುತ್ತ ಇಬ್ಬರೂ ಕುಳಿತುಕೊಳ್ಳಲಿಲ್ಲ, ಚಿಂತೆ ಮಾಡುತ್ತ ಟೈಂ ವೇಸ್ಟ್ ಮಾಡಲಿಲ್ಲ.

78
Image Credit : Instagram

ಮದುವೆ ಎಂಬುದೇ ಮುಖ್ಯ ಅಲ್ಲ.. ಸಂಸಾರದಲ್ಲಿ ಸರಿಗಮ ಇಲ್ಲದಿದ್ದರೆ ಅಥವಾ ಹೊಂದಾಣಿಕೆ ಕೊರತೆಯಾದರೆ, ಆಗಿರುವ ಮದುವೆಯಿಂದ ವಾದ-ವಿವಾದ, ಗಲಾಟೆ ಇಲ್ಲದೇಯೂ ಹೊರಗೆ ಬಂದು ಚೆನ್ನಾಗಿ ಜೀವನ ನಡೆಸಬಹುದು ಎಂಬುದನ್ನು ನಿವೇದಿತಾ ಗೌಡ ತೋರಿಸಿಕೊಟ್ಟಿದ್ದಾರೆ ಎನ್ನಬಹುದು!

88
Image Credit : Instagram

ಹೊಂದಾಣಿಕೆ ಇಲ್ಲದ ಸಂಸಾರದಲ್ಲಿ ಇದ್ದು, ಆಕಸ್ಮಿಕವೋ ಅಥವಾ ಅನಿವಾರ್ಯತೆಗೋ ಎಂಬಂತೆ ಕೊ*ಲೆ ಮಾಡುವುದಕ್ಕಿಂತ, ಕೊ*ಲೆ ಆಗುವುದಕ್ಕಿಂತ, ಆಗಿರುವ ದುಃಖ-ನೋವನ್ನೆಲ್ಲಾ ನುಂಗಿಕೊಂಡು, ಬಾಳೋದಕ್ಕಿಂತ ಖುಷಿಯಾಗಿರೋದೇ ಇಂಪಾರ್ಟೆಂಟ್ ಅಂದುಕೊಂಡು ಲೈಫ್ ಲೀಡ್ ಮಾಡಬಹುದು ಅನ್ನೋ ಮೆಸೇಜ್ ಕೊಟ್ರಾ ನಿವೇದಿತಾ ಗೌಡ?

ಈಗಲೂ ಅಷ್ಟೇ, ಇಬ್ಬರೂ ತಮ್ಮತಮ್ಮ ಜೀವನವನ್ನು ಖುಷಿಯಾಗಿ ಕಳೆಯುತ್ತಿದ್ದಾರೆ. ನಿವೇದಿತಾ ಅವರು ಪೋಸ್ಟ್ ಮಾಡುವ ಪ್ರತಿಯೊಂದು ಫೋಟೋ ಕೂಡ ಖುಷಿಯ ಕತೆಯನ್ನೇ ಹೇಳುತ್ತವೆ ಎನ್ನಬಹುದೇ?!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ನಿವೇದಿತಾ ಗೌಡ
ಸ್ಯಾಂಡಲ್‌ವುಡ್
ಬಿಗ್ ಬಾಸ್ ಕನ್ನಡ

Latest Videos
Recommended Stories
Recommended image1
'ಸೌಂದರ್ಯ ಸಮರ...' ಹೆಣ್ಣಿನ ಶೃಂಗಾರ ವರ್ಣಿಸಿದ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಟಾಪ್‌ ಸಾಂಗ್ಸ್‌!
Recommended image2
ರಣವೀರ್‌​ಗೆ ದೈವ ಶಿಕ್ಷೆ: ಬೇಡ ಬೇಡ ಎಂದರೂ ದೈವದ ಅನುಕರಣೆ! ಕ್ಷಮೆ ಕೇಳಿದರೂ ಬೆಂಗ್ಳೂರು ಅಳಿಯನಿಗೆ ಬೆಂಬಿಡದ ವಿವಾದ
Recommended image3
CCTV ಕಣ್ತಪ್ಪಿಸಿ ದರ್ಶನ್ ಬ್ಯಾರಕ್​ಗೆ ಹೋಗಿದ್ಯಾರು? ದಾಸನಿಗೆ ಸಿಕ್ತಾ ಸೀಕ್ರೆಟ್ ಸಂದೇಶ? ಒಳಹೋದವರು ದರ್ಶನ್​ಗೆ ಕೊಟ್ಟಿದ್ದೇನು?
Related Stories
Recommended image1
ಪ್ರಭಾಸ್-ಪ್ರಶಾಂತ್ ನೀಲ್ ಜೋಡಿಯ 'ಸಲಾರ್ 2' ಚಿತ್ರ ನಿಂತುಹೋಗಿದ್ಯಾ? ಈ ಸಿನಿಮಾ ಬರೋದಿಲ್ವಾ?
Recommended image2
ಫ್ಯಾನ್ಸ್ ಕಂಡು ಮುದ್ದಿನಿಂದ ಅಪ್ಪಿಕೊಂಡ ರಶ್ಮಿಕಾ, 'ಅಯ್ಯೋ..ಈ ಅದೃಷ್ಟ ನಮಗಿಲ್ವೆ..' ಎಂದ ನೆಟ್ಟಿಗರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved