MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
Darshan Renukaswamy Case
Farm Chemicals Under Scanner
Kanteerava Stadium Renovation
Karnataka Electoral Roll
Bengaluru Land Scam
  • Home
  • Karnataka Districts
  • ರಾಯಚೂರು: ಮಾನ್ವಿ ಕೋಟೆ ಬಳಿ ಮಣ್ಣು ಅಗೆಯುವಾಗ ಪುರಾತನ ಕಾಲದ 360 ನಾಣ್ಯಗಳು ಪತ್ತೆ!

ರಾಯಚೂರು: ಮಾನ್ವಿ ಕೋಟೆ ಬಳಿ ಮಣ್ಣು ಅಗೆಯುವಾಗ ಪುರಾತನ ಕಾಲದ 360 ನಾಣ್ಯಗಳು ಪತ್ತೆ!

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಕೋಟೆಯ ಬಳಿ ನೆಲ ಅಗೆಯುವಾಗ ಒಂದಲ್ಲ ಎರಡಲ್ಲ ಮುನ್ನೂರಕ್ಕೂ ಹೆಚ್ಚು ಪುರಾತನ ಕಾಲದ ನಾಣ್ಯಗಳು ಪತ್ತೆಯಾಗಿವೆ. ಯಾವ ಕಾಲದ್ದು? ನಾಣ್ಯಗಳ ಮೇಲಿನ ಲಿಪಿ ಯಾವ ಭಾಷೆಯಲ್ಲಿದೆ ಹೆಚ್ಚಿನ ವಿವರ ತಿಳಿಯಿರಿ

1 Min read
Author : Ravi Janekal
Published : Aug 22 2026, 09:06 AM IST
Share this Photo Gallery
  • FB
  • TW
  • Linkdin
  • Whatsapp
16
ಮಾನ್ವಿ ತಾಲೂಕಿನಲ್ಲಿ ಪುರಾತನ ನಾಣ್ಯಗಳು ಪತ್ತೆ!
Image Credit : Asianet News

ಮಾನ್ವಿ ತಾಲೂಕಿನಲ್ಲಿ ಪುರಾತನ ನಾಣ್ಯಗಳು ಪತ್ತೆ!

ರಾಯಚೂರು ಜಿಲ್ಲೆಯ, ಮಾನ್ವಿ ತಾಲೂಕಿನ ಕಿಲ್ಲಾ ಪ್ರದೇಶದಲ್ಲಿ ಕೋಟೆಯ ಮಣ್ಣು ಅಗೆಯುವ ವೇಳೆ ಪುರಾತನ ಕಾಲದ ನಾಣ್ಯಗಳು ಪತ್ತೆಯಾಗಿವೆ. ಮಾನ್ವಿ ಪಟ್ಟಣದ ಕಿಲ್ಲಾ ಪ್ರದೇಶದಲ್ಲಿ ಈ ಅಪರೂಪದ ನಾಣ್ಯಗಳು ಪತ್ತೆಯಾಗಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
360 ತಾಮ್ರದ ನಾಣ್ಯಗಳು ಪತ್ತೆ
Image Credit : Asianet News

360 ತಾಮ್ರದ ನಾಣ್ಯಗಳು ಪತ್ತೆ

ಕೋಟೆಯ ಬಳಿ ಮಣ್ಣು ಅಗೆಯುವ ವೇಳೆ ಒಂದಲ್ಲ, ಎರಡಲ್ಲ ಬರೋಬ್ಬರಿ 360 ತಾಮ್ರದ ನಾಣ್ಯಗಳು ಪತ್ತೆಯಾಗಿವೆ. ನಾಣ್ಯಗಳು ಸಿಕ್ಕಿರುವ ಸುದ್ದಿ ಇದೀಗ ಇತಿಹಾಸಕಾರರು, ಸ್ಥಳೀಯರಿಗೂ ಕುತೂಹಲ ಮೂಡಿಸಿದೆ

Related Articles

Related image1
Ballari ಕೋಳೂರಿನಲ್ಲಿ ಜೈನ ಧರ್ಮದ 4 ಅಪರೂಪದ ಜಿನಮೂರ್ತಿ ಶಿಲ್ಪ ಪತ್ತೆ, ಇದು ಸಲ್ಲೇಖನ ಪ್ರತಿಜ್ಞೆ ಸಂಕೇತ
Related image2
ಊರಿಗೆ ಶುದ್ಧ ನೀರು ಕೊಟ್ಟ ಕೆರೆಗೆ ಸಿಕ್ಕಿದ್ದು ತ್ಯಾಜ್ಯ! ತಿಪ್ಪೆಗುಂಡಿಯಾದ ಸಿರಿಗೆರೆ ಪುರಾತನ ಕೆರೆ!
36
ಸ್ಥಳಕ್ಕೆ ಮಾನ್ವಿ ತಹಸೀಲ್ದಾರ್ ಭೇಟಿ
Image Credit : Asianet News

ಸ್ಥಳಕ್ಕೆ ಮಾನ್ವಿ ತಹಸೀಲ್ದಾರ್ ಭೇಟಿ

ವಿಷಯ ತಿಳಿಯುತ್ತಿದ್ದಂತೆ ಮಾನ್ವಿ ತಹಸೀಲ್ದಾರ್ ಭೀಮರಾಯ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪತ್ತೆಯಾದ ನಾಣ್ಯಗಳನ್ನ ಪರಿಶೀಲಿಸಿದರು. ಪತ್ತೆಯಾದ ನಾಣ್ಯಗಳು ಹೆಚ್ಚಿನ ಸಂಶೋಧನೆ ದೃಷ್ಟಿಯಿಂದ ವಶಕ್ಕೆ ತೆಗೆದುಕೊಂಡರು.

46
ನಾಣ್ಯಗಳ ಮೇಲಿದೆ ಉರ್ದು ಲಿಪಿ
Image Credit : Asianet News

ನಾಣ್ಯಗಳ ಮೇಲಿದೆ ಉರ್ದು ಲಿಪಿ

ಪತ್ತೆಯಾಗಿರುವ ನಾಣ್ಯಗಳ ಮೇಲೆ ಉರ್ದು ಭಾಷೆಯ ಲಿಪಿ ಕಂಡುಬಂದಿದೆ. ಆದರೆ ಈ ನಾಣ್ಯಗಳು ಯಾವ ಕಾಲಕ್ಕೆ ಸೇರಿವೆ ಎಂಬುದು ಸದ್ಯಕ್ಕೆ ಖಚಿತವಾಗಿಲ್ಲ.

56
ಇನ್ನಷ್ಟು ವಿಸ್ತರಿಸಿದ ರಾಯಚೂರು ಇತಿಹಾಸ
Image Credit : Asianet News

ಇನ್ನಷ್ಟು ವಿಸ್ತರಿಸಿದ ರಾಯಚೂರು ಇತಿಹಾಸ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇತ್ತೀಚೆಗೆ ಪುರಾತನ ವಸ್ತುಗಳು, ನಾಣ್ಯಗಳು ಹಾಗೂ ಶಿಲ್ಪಗಳು ಪತ್ತೆಯಾಗುತ್ತಿವೆ. ಗದಗ, ಬಳ್ಳಾರಿ ಜಿಲ್ಲೆಯ ಕೋಳೂರು ಬಳಿಕ ಇದೀಗ ರಾಯಚೂರಿನಲ್ಲೂ ಪುರಾತನ ನಾಣ್ಯಗಳು ಪತ್ತೆಯಾಗಿರುವುದು ರಾಜ್ಯದ ಇತಿಹಾಸ ಇನ್ನಷ್ಟು ವಿಸ್ತರಿಸಿದಂತಾಗಿದೆ.

66
ವಶಕ್ಕೆ ಪಡೆದ ಅಪರೂಪದ ನಾಣ್ಯಗಳು
Image Credit : Asianet News

ವಶಕ್ಕೆ ಪಡೆದ ಅಪರೂಪದ ನಾಣ್ಯಗಳು

ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸದ್ಯ ಪತ್ತೆಯಾಗಿರುವ ನಾಣ್ಯಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ನಾಣ್ಯಗಳ ಕಾಲಘಟ್ಟ ಹಾಗೂ ಹಿನ್ನೆಲೆ ಮುಂದಿನ ಪರಿಶೀಲನೆಯಿಂದ ತಿಳಿದುಬರಬೇಕಿದೆ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ರಾಯಚೂರು
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಶಿವಮೊಗ್ಗ ಜಿಲ್ಲೆಗೆ ಒಲಿದ ರಾಷ್ಟ್ರೀಯ ಹೆಮ್ಮೆ: ಹೊಸನಗರದ ಸರ್ಕಾರಿ ಶಾಲಾ ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ
Recommended image2
ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಶೀಘ್ರ ಆರಂಭ, ಕಬಕ ಪುತ್ತೂರು ನಿಲುಗಡೆಗೆ ಡಿಜಿಟಲ್ ಸಮರ
Recommended image3
ಭದ್ರಾ ಮೇಲ್ದಂಡೆ ಕಾಮಗಾರಿ ಅಂತಿಮ ಹಂತಕ್ಕೆ: ಡಿಸೆಂಬರ್‌ನೊಳಗೆ ಈ ನಾಲ್ಕು ಜಿಲ್ಲೆಗಳಿಗೆ ಹರಿಯಲಿದೆ ನೀರು!
Related Stories
Recommended image1
Ballari ಕೋಳೂರಿನಲ್ಲಿ ಜೈನ ಧರ್ಮದ 4 ಅಪರೂಪದ ಜಿನಮೂರ್ತಿ ಶಿಲ್ಪ ಪತ್ತೆ, ಇದು ಸಲ್ಲೇಖನ ಪ್ರತಿಜ್ಞೆ ಸಂಕೇತ
Recommended image2
ಊರಿಗೆ ಶುದ್ಧ ನೀರು ಕೊಟ್ಟ ಕೆರೆಗೆ ಸಿಕ್ಕಿದ್ದು ತ್ಯಾಜ್ಯ! ತಿಪ್ಪೆಗುಂಡಿಯಾದ ಸಿರಿಗೆರೆ ಪುರಾತನ ಕೆರೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved