MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಶಾರುಖ್​ ಖಾನ್​ ನಟನ ವೇಷದಲ್ಲಿರುವ ದೇಶದ್ರೋಹಿ- ಸಾಕ್ಷಿ ಸಹಿತ ತೆರೆದಿಟ್ಟ ಜಗದ್ಗುರು ರಾಮಭದ್ರಾಚಾರ್ಯ

ಶಾರುಖ್​ ಖಾನ್​ ನಟನ ವೇಷದಲ್ಲಿರುವ ದೇಶದ್ರೋಹಿ- ಸಾಕ್ಷಿ ಸಹಿತ ತೆರೆದಿಟ್ಟ ಜಗದ್ಗುರು ರಾಮಭದ್ರಾಚಾರ್ಯ

ಐಪಿಎಲ್​ನಲ್ಲಿ ಬಾಂಗ್ಲಾದೇಶದ ಆಟಗಾರರನ್ನು ಖರೀದಿಸಿದ್ದಕ್ಕಾಗಿ ಕೆಕೆಆರ್ ಮಾಲೀಕ ಶಾರುಖ್ ಖಾನ್ ತೀವ್ರ ವಿವಾದಕ್ಕೆ ಸಿಲುಕಿದ್ದಾರೆ. ಜಗದ್ಗುರು ರಾಮಭದ್ರಾಚಾರ್ಯ ಸೇರಿದಂತೆ ಹಲವರು ಅವರನ್ನು ದೇಶದ್ರೋಹಿ ಎಂದು ಕರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2 Min read
Author : Suchethana D
Published : Jan 02 2026, 09:34 PM IST
Share this Photo Gallery
  • FB
  • TW
  • Linkdin
  • Whatsapp
16
ಖಾನ್​ ತ್ರಯರು
Image Credit : instagram

ಖಾನ್​ ತ್ರಯರು

ಯಾವುದಾದರೂ ಘಟನೆಗಳು ಸಂಭವಿಸಿದಾಗ ಸ್ಟಾರ್​ ನಟರು ಮೊದಲು ಅದಕ್ಕೆ ರಿಯಾಕ್ಟ್​ ಮಾಡುವುದು ಸಹಜ. ಆದರೆ, ಪಾಕಿಸ್ತಾನ, ಬಾಂಗ್ಲಾದೇಶದಂಥ ಮುಸ್ಲಿಂ ರಾಷ್ಟ್ರಗಳು ಭಯೋತ್ಪಾದನೆಯಲ್ಲಿ ತೊಡಗಿದರೂ, ಎಲ್ಲಿ ಅಲ್ಲಿಯ ಅಭಿಮಾನಿಗಳಿಗೆ ನೋವಾಗುತ್ತದೆಯೋ ಎನ್ನುವ ಕಾರಣಕ್ಕೆ ಬಾಲಿವುಡ್​ನ ಖಾನ್​ತ್ರಯ ಸೂಪರ್​ಸ್ಟಾರ್​ಗಳು ಬಾಯಿಮುಚ್ಚಿಕೊಂಡಿರುವ ಬಗ್ಗೆ ಇದಾಗಲೇ ಹಲವಾರು ಬಾರಿ ಜಾಲತಾಣಗಳಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ.

26
ಬಾಲಿವುಡ್​ ಬಾದ್​ಶಾಹ್​
Image Credit : instagram

ಬಾಲಿವುಡ್​ ಬಾದ್​ಶಾಹ್​

ಇದೀಗ ಒಂದು ಹಂತ ಮುಂದಕ್ಕೆ ಹೋಗಿರುವ ಬಾಲಿವುಡ್​ ಬಾದ್​ಶಾಹ್​ ಹಿಂದೂಗಳ ಮಾರಣ ಹೋಮ ಮಾಡ್ತಿರೋ ಬಾಂಗ್ಲಾದೇಶ ಆಟಗಾರರನ್ನು ಖರೀದಿಸಿರುವುದು ಭಾರಿ ವಿವಾದಕ್ಕೆ ಈಡು ಮಾಡಿಕೊಟ್ಟಿದೆ. ತಮ್ಮ ದೇಶದ ಮೇಲೆ ಪ್ರೀತಿ ಇರುವ ಭಾರತೀಯನೊಬ್ಬ ಯಾವನೂ ಇಂಥ ಕೆಲಸ ಮಾಡುವುದಿಲ್ಲ ಎಂದು ಜಾಲತಾಣದಲ್ಲಿ ಇದಾಗಲೇ ಶಾರುಖ್​ (Shah Rukh Khan ) ವಿರುದ್ಧ ಅಸಮಾಧಾನದ ಹೊಗೆಯಾಡುತ್ತಿದೆ.

Related Articles

Related image1
IPL 2026: ಕೆಕೆಆರ್​ ತಂಡದಿಂದ ಶಾರುಖ್​- ಜೂಹಿ ಗಳಿಸೋದೆಷ್ಟು? ಈ ಜೋಡಿಗೆ ಐಪಿಎಲ್​ ಚಿನ್ನದ ಮೊಟ್ಟೆ ಆಗಿದ್ಹೇಗೆ?
Related image2
ನನ್ನಷ್ಟು ಖ್ಯಾತಿ ಯಾರಿಗೂ ಸಿಗಲ್ಲ, ನಾನೇ ಕೊನೆಯ ಸೂಪರ್​ ಸ್ಟಾರ್​ ಎಂದ Shah Rukh Khan- ಭಾರಿ ಚರ್ಚೆ
36
ಕೆಕೆಆರ್​ ತಂಡ
Image Credit : instagram

ಕೆಕೆಆರ್​ ತಂಡ

ಬಾಂಗ್ಲಾ ಆಟಗಾರರನ್ನು ತಮ್ಮ ತಂಡಕ್ಕೆ ಖರೀದಿ ಮಾಡಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಕೋಲ್ಕತ ನೈಟ್​ ರೈಡರ್ಸ್​ (ಕೆಕೆಆರ್​) ತಂಡದ ಮಾಲೀಕ ಆಗಿರುವ ಶಾರುಖ್​ ಬಗ್ಗೆ ಇದಾಗಲೇ ಹಲವು ದಿಗ್ಗಜರು, ದೇಶಭಕ್ತರು ಉಗಿಯುತ್ತಿದ್ದಾರೆ, ಛೀಮಾರಿ ಹಾಕುತ್ತಿದ್ದಾರೆ.

46
ಜಗದ್ಗುರು ರಾಮಭದ್ರಾಚಾರ್ಯ ಹೇಳಿದ್ದೇನು?
Image Credit : Social Media

ಜಗದ್ಗುರು ರಾಮಭದ್ರಾಚಾರ್ಯ ಹೇಳಿದ್ದೇನು?

ಜಗದ್ಗುರು ರಾಮಭದ್ರಾಚಾರ್ಯ (Jagadguru Rambhadracharya )ಅವರು ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾರುಖ್​ ಖಾನ್​ ಚರಿತ್ರೆ ಏನಿದೆ? ಅವರಿಗೆ ಚರಿತ್ರೆನೇ ಇಲ್ಲ. ಅವರೊಬ್ಬ ದೇಶದ್ರೋಹಿ, ಇದನ್ನು ಪದೇ ಪದೇ ಸಾಬೀತು ಮಾಡುತ್ತಿದ್ದಾರೆ. ಆತ ಸೂಪರ್​ ಸ್ಟಾರ್​ ಅಲ್ಲ ಎಂದಿದ್ದಾರೆ . ಕಥಾವಾಚಕ್​ ದೇವಕಿನಂದನ್​ ಠಾಕೂರ್​ ಕೂಡ ಶಾರುಖ್​ ಖಾನ್​ ವಿರುದ್ಧ ಹರಿಹಾಯ್ದಿದ್ದಾರೆ.

56
ಅತೀವ ಪ್ರೇಮ
Image Credit : instagram

ಅತೀವ ಪ್ರೇಮ

ಇಷ್ಟೇ ಅಲ್ಲದೇ, ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು, ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡರು ಶಾರುಖ್​ಗೆ ಛೀಮಾರಿ ಹಾಕುತ್ತಿದ್ದಾರೆ. ಭಾರತದ ಮೇಲೆ ಭಯೋತ್ಪಾದನಾ ಕೃತ್ಯ ಸಾರುವ, ಹಿಂದೂಗಳ ಮಾರಣ ಹೋಮ ಮಾಡುವ ಮುಸ್ಲಿಂ ರಾಷ್ಟ್ರಗಳ ಮೇಲೆ ಇಂಥವರ ಪ್ರೀತಿ ಸದಾ ಇರುತ್ತದೆ, ಅದರಲ್ಲಿ ಹೊಸ ವಿಷಯವೇನೂ ಇಲ್ಲ ಎನ್ನುತ್ತಿದ್ದಾರೆ.

66
ದೇಶಭಕ್ತಿ ನಟನೆಯಲ್ಲಿ ಮಾತ್ರ!
Image Credit : instagram

ದೇಶಭಕ್ತಿ ನಟನೆಯಲ್ಲಿ ಮಾತ್ರ!

ದೇಶಪ್ರೇಮ ಎನ್ನುವುದು ಸಿನಿಮಾಗಳಲ್ಲಿ ದುಡ್ಡು ಮಾಡುವ ದಂಧೆ ಮಾಡಿಕೊಂಡಿರುವ ಕೆಲವು ನಟರು ಇದ್ದಾರೆ. ಅವರು ದೇಶಪ್ರೇಮ ಮೆರೆದು ನಟಿಸಿದರೆ ಅದನ್ನು ಹಾಡಿ ಹೊಗಳಿ ಅವರನ್ನೇ ತಮ್ಮ ದೇವರು ಎಂದುಕೊಳ್ಳುವ ದೊಡ್ಡ ಅಭಿಮಾನಿ ವರ್ಗಕ್ಕೆ ಸಮಯ ಬಂದಾಗ ಇಂಥ ನಟರ ಬಂಡವಾಳ ತಿಳಿಯುತ್ತದೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಅಭಿಮಾನದ ಗುಂಗಿನಲ್ಲಿ ಇರುವ ಭಾರತೀಯರಿಗೆ ಅರ್ಥವಾಗುವುದಿಲ್ಲ ಎಂದು ಕೆಲವರು ಜಾಲತಾಣದಲ್ಲಿ ತೀಕ್ಷ್ಮವಾದ ಕಮೆಂಟ್​ ಹಾಕುತ್ತಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಶಾರುಖ್ ಖಾನ್
ಕ್ರೀಡೆಗಳು
ಬಾಂಗ್ಲಾದೇಶ
ಮನರಂಜನಾ ಸುದ್ದಿ
ಅಂತರರಾಷ್ಟ್ರೀಯ ಸುದ್ದಿ
ಕ್ರೈಮ್ ನ್ಯೂಸ್

Latest Videos
Recommended Stories
Recommended image1
ಪವನ್ ಕಲ್ಯಾಣ್‌ಗೆ ಸಂಬಂಧಿಸಿ ಅಮೇಜಾನ್, ಗೂಗಲ್, ಮೆಟಾ ಸಂಸ್ಥೆಗಳಿಗೆ ದೆಹಲಿ ಹೈಕೋರ್ಟ್ ಖಡಕ್ ಎಚ್ಚರಿಕೆ!
Recommended image2
ಚೀಪ್ ಗಿಮಿಕ್‌ ಮಾಡ್ತಿದ್ಯಾ ಬಾಲಿವುಡ್? ಭಯಬಿದ್ದು ಯಶ್ ಸಿನಿಮಾ ಬಗ್ಗೆ ಅಪಪ್ರಚಾರ ನಡಿತಿದೆಯಾ..?!
Recommended image3
ಮತ್ತೊಂದು ಚಿತ್ರದಿಂದಲೂ ಔಟ್.. ವಿಜಯ್ ದೇವರಕೊಂಡ ಟೈಮ್ ಕೆಟ್ಟಿದ್ಯಾ? ಏನು ಆಟ ಆಡ್ತಿದೆ..?
Related Stories
Recommended image1
IPL 2026: ಕೆಕೆಆರ್​ ತಂಡದಿಂದ ಶಾರುಖ್​- ಜೂಹಿ ಗಳಿಸೋದೆಷ್ಟು? ಈ ಜೋಡಿಗೆ ಐಪಿಎಲ್​ ಚಿನ್ನದ ಮೊಟ್ಟೆ ಆಗಿದ್ಹೇಗೆ?
Recommended image2
ನನ್ನಷ್ಟು ಖ್ಯಾತಿ ಯಾರಿಗೂ ಸಿಗಲ್ಲ, ನಾನೇ ಕೊನೆಯ ಸೂಪರ್​ ಸ್ಟಾರ್​ ಎಂದ Shah Rukh Khan- ಭಾರಿ ಚರ್ಚೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved