4:51 PM IST
ಮತ ಪೆಟ್ಟಿಗೆಯಲ್ಲಿ ಭದ್ರವಾದ ಅಭ್ಯರ್ಥಿಗಳ ಭವಿಷ್ಯ
ಮತ ಪೆಟ್ಟಿಗೆಯಲ್ಲಿ ಭದ್ರವಾದ ಅಭ್ಯರ್ಥಿಗಳ ಭವಿಷ್ಯ
4:50 PM IST
ರಾಯಚೂರಿನಲ್ಲಿ ರಾಹುಲ್ ಅಬ್ಬರ
ರಾಯಚೂರಿನಲ್ಲಿ ರಾಹುಲ್ ಅಬ್ಬರ
12:00 AM IST
ನಿನ್ನೆ ಬಾಗಲಕೋಟೆಯಲ್ಲಿ ಅಬ್ಬರಿಸಿದ ಮೋದಿ
ನಿನ್ನೆ ಬಾಗಲಕೋಟೆಯಲ್ಲಿ ಅಬ್ಬರಿಸಿದ ಮೋದಿ
6:34 PM IST
ಭಾರತದಲ್ಲಿ 2ನೇ ಹಂತದ ಚುನಾವಣೆ ಶಾಂತಿಯುತ: ಶೇ.62ರಷ್ಟು ಮತದಾನ
ನಿಮ್ಮ ರಾಜ್ಯದಲ್ಲೆಷ್ಟಾಯಿತು ಮತದಾನ?
5:38 PM IST
ಮತದಾನಕ್ಕೆ ಇನ್ನೊಂದು ಗಂಟೆ ಇದ್ದಾಗ ಶೇ.62 ಮತದಾನ
ನಿಮ್ಮ ಕ್ಷೇತ್ರದಲ್ಲಿ ಇಷು ಮತದಾನವಾಗಿದೆ....
4:46 PM IST
ಕೈ ಇಲ್ಲದಿದ್ದರೇನು? ಮತ ಹಾಕಲು ಕಾಲಿಲ್ಲವೇ?
4:44 PM IST
ಶತಾಯುಷಿ ಸಾಲುಮರದ ತಿಮ್ಮಕ್ಕರಿಂದ ಮತದಾನ
ಶತಾಯುಷಿ ಸಾಲುಮರದ ತಿಮ್ಮಕ್ಕ ತಮ್ಮ ಸಾಕು ಮಗನೊಂದಿಗೆ ಮತದಾನ ಮಾಡಿದರು..
4:28 PM IST
ಮತದಾನಕ್ಕೆ ಇನ್ನು ಒಂದೂವರೆ ಗಂಟೆ ಬಾಕಿ, ಕ್ವಿಕ್...
ಬೆಂಗಳೂರಿನಲ್ಲಿ ವಾತಾವರಣ ತಂಪಾಗಿತ್ತು. ಮಳೆ ಬರುವ ಮುನ್ಸೂಚನೆ ಇದ್ದರೂ, ಇನ್ನೂ ವರುಣನ ಸುಳಿವಿಲ್ಲ. ಇನ್ನೂ ಒಂದೂವರೆ ಗಂಟೆ ಮತದಾನಕ್ಕೆ ಬಾಕಿ ಇದೆ. ದಯ ಮಾಡಿ ಮತಗಟ್ಟೆಗೆ ತೆರಳಿ, ನಿಮ್ಮ ಕರ್ತವ್ಯ ನಿರ್ವಹಿಸಿ, ಬಲಿಷ್ಠ ಭಾರತ ನಿರ್ಮಾಣಕ್ಕೆ ಕೈ ಜೋಡಿಸಿ.
4:00 PM IST
ಕರ್ನಾಟಕದ ದಕ್ಷಿಣದಲ್ಲಿ ಬಿರುಸಿನ ಮತದಾನ, ಉತ್ತರದಲ್ಲಿ ಮೋದಿ ಅಬ್ಬರ
3:40 PM IST
ಮಧ್ಯಾಹ್ನ 3ಕ್ಕೆ ಶೇ.50ರ ಗಡಿ ಸಮೀಪಿಸಿದ ಕರ್ನಾಟಕ ಮತದಾನ...
3:25 PM IST
ಮಂಡ್ಯದಲ್ಲಿ ಲಘು ಲಾಠಿ ಪ್ರಹಾರ..
3:02 PM IST
ಮಧ್ಯಾಹ್ನ 2ಕ್ಕೆ ಯಾವ ರಾಜ್ಯದಲ್ಲಿ ಎಷ್ಟಾಗಿದೆ ಮತದಾನ?
ದೇಶದ 95 ಲೋಕಸಭಾ ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಯಾವ ರಾಜ್ಯದಲ್ಲಿ ಎಷ್ಟಾಗಿದೆ ಮತದಾನ?
2:07 PM IST
ಮಗನೊಂದಿಗೆ ವೋಟ್ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ
ಸಿದ್ದರಾಮನ ಹುಂಡಿಯಲ್ಲಿ ಮತ ಚಲಾಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಪುತ್ರ ಯತೀಂದ್ರ...
2:05 PM IST
ನಾನೂ ವೋಟ್ ಮಾಡಿದೆ: ಮಾಳವಿಕಾ ಅವಿನಾಶ್
ತಮ್ಮ ಹಕ್ಕು ಚಲಾಯಿಸಿದ ಮಾಳವಿಕಾ...
1:56 PM IST
ವೋಟು ಹಾಕಿದ 105ರ ತಿಪಟೂರು ಅಜ್ಜಿ
ತಿಪಟೂರು ತಾಲೂಕು ಕಸಬಾ ಹೋಬಳಿಯ ಮತ್ತು ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 35 ಸಿದ್ದಾಪುರದಲ್ಲಿ, ಕರಿಕೆರೆ ಮಜುರೆ ಗ್ರಾಮದ ವಾಸಿಯಾದ ಬೈರಾಪುರದ 105 ವರ್ಷದ ಚಿಕ್ಕಮ್ಮ ಯುವಕರನ್ನು ಮೆಚ್ಚುವ ರೀತಿಯಲ್ಲಿ ಬಂದು ಮತದಾನ ಮಾಡಿದರು.
1:48 PM IST
ಸಿರಿಗೆರೆ ಶ್ರೀಗಳಿಂದಲೂ ಮತ ಚಲಾವಣೆ
ಸಿರಿಗೆರೆಯ ಬೂತ್ ಸಂಖ್ಯೆ 71 ರಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮತದಾನ ಮಾಡಿದರು.
1:24 PM IST
ಬತ್ತದ ಉತ್ಸಾಹ, ನಿಲ್ಲದ ಮತದಾನ..
ಉಡುಪಿಯಲ್ಲಿ ತಮ್ಮ ಮತ ಚಲಾಯಿಸಿದ ಉಡುಪಿಯ ಪೇಜಾವರ ಶ್ರೀಗಳು...
1:20 PM IST
ನಿಮ್ಮ ಕ್ಷೇತ್ರದಲ್ಲಿ ಎಷ್ಟಾಗಿದೆ ಮತದಾನ? ಎಲ್ಲರಿಗೂ ಮತ ಹಾಕಲು ಪ್ರೇರೇಪಿಸಿ....
ದಕ್ಷಿಣ ಕನ್ನಡ, ಉಡುಪಿಯಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಆದರೆ, ನಗರ ಪ್ರದೇಶದಲ್ಲಿ ಮತದಾರರು ನಿರಾಸಕ್ತಿ ತೋರುತ್ತಿದ್ದು ಮತದಾನವಾಗಿದ್ದೆಷ್ಟೇ 11ರಹೊತ್ತಿಗೆ...
1:12 PM IST
ಅಪಘಾತದಲ್ಲಿ ಗಾಯಗೊಂಡವನಿಂದ ಮತದಾನ
ಮೂರು ವಾರಗಳ ಹಿಂದೆ ಕುಂದಾಪುರದ ಗೋಳಿಯಂಗಡಿ ಸಮೀಪ ಅಪಘಾತಕ್ಕೀಡಾಗಿ ಕಾಲಿಗೆ ಬಿದ್ದ ಬಲವಾದ ಪೆಟ್ಟಿನಿಂದ ಮಗ್ಗುಲನ್ನೂ ಬಲಿಸಲು ಆಗದ ಸ್ಥಿತಿಯಲ್ಲಿರುವ ಉಳ್ತೂರಿನ ಜಯಶೀಲ ಪೂಜಾರಿ 11:00 ಗಂಟೆಗೂ ಮೊದಲೇ ತಮ್ಮ ಮತ ಚಲಾಯಿಸಿ ಪ್ರೇರಣೆ ಆಗಿದ್ದಾರೆ.
12:58 PM IST
ಮಂಡ್ಯದಲ್ಲಿ ಮತ ಹಾಕಿದ ಸುಮಲತಾ...
ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ತಮ್ಮ ಮತ ಚಲಾಯಿಸಿದ್ದಾರೆ.
12:56 PM IST
ಈ ಮತಗಟ್ಟೆಯಲ್ಲಿ 12 ಗಂಟೆಗೇ ಶೇ.58 ಮತದಾನ
ಉಡುಪಿ: ಇಲ್ಲುನ ನಾಡ್ಪಾಲು ಗ್ರಾಮ ನಕ್ಸಲ್ ಪಿಡೀತ ಕಾಸನಮಕ್ಕಿ ಕಿ.ಪ್ರಾ.ಶಾಲೆಯ ಮತಗಟ್ಟೆಯಲ್ಲಿ 12 ಗಂಟೆಗೆ ಶೇ.58.21 ಮತದಾನವಾಗಿದೆ.
12:52 PM IST
ಪತ್ನಿಯೊಂದಿಗೆ ಮತ ಚಲಾಯಿಸಿದೆ ಎಸ್.ಎಂ.ಕೃಷ್ಣ
ಮಾಜಿ ಮುಖ್ಯಮಂತ್ರಿ, ಕೇಂದ್ರ ಮಾಜಿ ಸಚಿವ, ಮಹಾರಾಷ್ಟ್ರ ಮಾಜಿ ರಾಜ್ಯಪಾಲ ಎಸ್.ಎಂ.ಕೃಷ್ಣ ಪತ್ನಿ ಪ್ರೇಮಾರೊಂದಿಗೆ ಮತದಾನ ಮಾಡಿದರು.
12:41 PM IST
ಕರ್ತವ್ಯ ನಿಭಾಯಿಸಿದ ಮೈಸೂರು ರಾಜಮಾತೆ
ಕರ್ತವ್ಯ ನಿಭಾಯಿಸಿದ ಮೈಸೂರು ರಾಣಿ ಪ್ರಮೋದಾ ದೇವಿ.
12:34 PM IST
ಹಿಂದುಳಿದ ಮಠಾಧೀಶ ಒಕ್ಕೂಟದಿಂದ ಮತದಾನ...
ಹಿಂದುಳಿದ ಮಠಾಧೀಶರ ಒಕ್ಕೂಟ ಚಿತ್ರದುರ್ಗದ ಮಠದಕುರುಬರಹಟ್ಟಿ ಮತಗಟ್ಟೆಯಲ್ಲಿ ಮತ ಚಲಾವಣೆ. ಮಾದಿಗ, ಕುಂಚಿಟಗ, ಬೋವಿ, ಮಡಿವಾಳ, ಛಲವಾದಿ ಸೇರಿದಂತೆ ಹಲವು ಮಠಾಧಿಪತಿಗಳು ತಮ್ಮ ಹಕ್ಕು ಚಲಾಯಿಸಿದರು.
12:31 PM IST
ಪತ್ನಿಯೊಂದಿಗೆ ಮತದಾನ ಮಾಡಿದ ಸಂಸದ ಪ್ರತಾಪ್ ಸಿಂಹ
ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ್ ಪತ್ನಿಯೊಂದಿಗೆ ಮತ ಚಲಾಯಿಸಿದರು.
12:25 PM IST
ಮತ ಮಾಡಿ, ಉಚಿತ ಬೆಣ್ಣೆ ದೋಸೆ ತಿನ್ನಿ...
ಮತ ಹಾಕಿ ಬಂದವರಿಗೆ ಹೊಟೇಲ್ ನಿಸರ್ಗದಲ್ಲಿ ಫ್ರೀ ಬೆಣ್ಣೆ ದೋಸೆ
ದೋಸೆಗಾರಿ ಸಾಲಲ್ಲಿ ನಿಂತಿರೋ ಮಂದಿ. ನಿಸರ್ಗ ಹೋಟೆಲ್ ಗೆ ಮತದಾನ ಮಾಡಿ ಬಂದ ಮತದಾರರು. ಮತದಾನ ಮಾಡಿ ಬೆಣ್ಣೆ ದೋಸೆ ಸವಿಯುತ್ತಿರೋ ಮತದಾರರುಬೆಳೆಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಫ್ರೀ ಬೆಣ್ಣೆ ದೋಸೆ. ಮಜ್ಜಿಗೆ ಮತ್ತು ಪಲಾವ್
12:11 PM IST
ಮತ ಹಾಕಲೆಂದೇ ಬೆಂಗಳೂರಿನಿಂದ ಮಂಗಳೂರಿಗೆ ಹೊರಟ ಟೆಕಿಗಳು..
ಮತ ಹಾಕಲೆಂದೇ ಬೆಂಗಳೂರಿನಿಂದ ದಕ್ಷಿಣ ಕನ್ನಡಕ್ಕೆ ಬೈಕ್ನಲ್ಲಿ ಹೊರಟ ಟೆಕಿಗಳು.
11:43 AM IST
ಪ್ರಜ್ಞೆ ತಪ್ಪಿದ ಚುನಾವಣೆ ಕರ್ತವ್ಯಕ್ಕೆ ಬಂದ ಅಧಿಕಾರಿ
ಆನೇಕಲ್: ಚುನಾವಣೆಗೆ ಕರ್ತವ್ಯಕ್ಕೆ ಬಂದಿದ್ದ ಸಿಬ್ಬಂದಿ ಮೂರ್ಛೆ.ಬೇರೆ ಸಿಬ್ಬಂದಿಯನ್ನ ಕರ್ತವ್ಯಕ್ಕೆ ನಿಯೋಜಿದ ಚುನಾವಣಾ ಅಧಿಕಾರಿಗಳು. ಆನೇಕಲ್ ತಾಲ್ಲೂಕಿನ ಹಿಲಲಿಗೆ ಗ್ರಾಮದ ಬೂತ್ ನಂ 170 ರಲ್ಲಿ ಘಟನೆ. ಮೂರ್ಛೆ ಹೋದ ಸಿಬ್ಬಂದಿಯನ್ನ ಖಾಸಗಿ ಆಸ್ಪತ್ರೆಗೆ ರವಾನೆ.
11:39 AM IST
ದಕ್ಷಿಣ ಕನ್ನಡದಲ್ಲಿ ಮತದಾನಕ್ಕೆ ಅತ್ಯುತ್ತಮ ಪ್ರತಿಕ್ರಿಯೆ....
ಪಿಯುಸಿ ಫಲಿತಾಂಶ ಎರಡನೇ ಸ್ಥಾನ ಬಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೂ ಮತದಾರರು ಹುರುಪಿನಿಂದ ಸಾಗುತ್ತಿದ್ದಾರೆ. ಮಧ್ಯಾಹ್ನ 11 ರವರಗೆ ಶೇ.33 ಮತದಾನವಾಗಿದೆ.
ಕೊಡಗು: ಶೇ.29
ಉಡುಪಿ-ಚಿಕ್ಕಮಗಳೂರು: ಶೇ.29
ಹಾಸನ: ಶೇ.24
ಮಂಡ್ಯ: ಶೇ.18
ತುಮಕೂರು: ಶೇ.22
ಚಾಮರಾಜನಗರ: ಶೇ.20
ಕೋಲಾರ-ಶೇ.20
ಬೆಂಗಳೂರು ಉತ್ತರ- ಶೇ.20
ಬೆಂಗಳೂರು ಸೆಂಟ್ರಲ್- ಶೇ.19
ಬೆಂಗಳೂರು ದಕ್ಷಿಣ- ಶೇ.20
ಬೆಂಗಳೂರು ಗ್ರಾಮಾಂತರ- ಶೇ.20
ಚಿತ್ರದುರ್ಗ-ಶೇ.19
ಮೈಸೂರು- 25
ಚಿಕ್ಕಬಳ್ಳಾಪುರ- ಶೇ.20
11:38 AM IST
ಮತ ಹಾಕಿದ ಕ್ರಿಕೆಟಿಗ ಅನಿಲ್ ಕುಂಬ್ಳೆ
ಕ್ರಿಕೆಟಿಗ ಕುಂಬ್ಳೆ ಮತದಾನ...
11:19 AM IST
250ಕ್ಕೂ ಹೆಚ್ಚು ರೈತರಿಂದ ಮತದಾನ ಬಹಿಷ್ಕಾರ
ಚಾಮರಾಜನಗರ: ಇನ್ನೂರ ಐವತ್ತಕ್ಕು ಹೆಚ್ಚು ರೈತರಿಂದ ಮತದಾನ ಬಹಿಷ್ಕರಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಸುವರ್ಣಾವತಿ ಜಲಾಶಯದ ಹಳೆ ಅಚ್ಚುಕಟ್ಟು ಪ್ರದೇಶದ ಆಲೂರು ಸುತ್ತಮುತ್ತಲಿನ ರೈತರ ನಿರ್ಧಾರ.
ಸುವರ್ಣಾವತಿ ಜಲಾಶಯದಲ್ಲಿ ನೀರಿದ್ದರೂ ಬೆಳೆಗಳಿಗೆ ನೀರು ಹರಿಸದ ಕಾವೇರಿ ನೀರಾವರಿ ನಿಗಮ ನಿರ್ಲಕ್ಷ್ಯ. ಬೆಳೆಗಳು ಒಣಗುತ್ತಿದ್ದು, ಬೇಸತ್ತ ರೈತರಿಂದ ಇಂಥ ನಿರ್ಧಾರೆ. ಹಲವು ಬಾರಿ ಮನವಿ ಸಲ್ಲಿಸದರೂ ಕಾವೇರಿ ನೀರಾವರಿ ನಿಗಮ ನಿರ್ಲಕ್ಷ್ಯ.
11:16 AM IST
ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿಯಿಂದ ಮತ ಚಲಾವಣೆ
ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಕುಟುಂಬದ ಸದಸ್ಯರೊಂದಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.
11:08 AM IST
ನೀರಿಗಾಗಿ ಆಗ್ರಹಿಸಿ ಮತ ಬಹಿಷ್ಕಾರ
ನೀರಿಗೆ ಆಗ್ರಹಿಸಿ ಕೋಲಾರದಲ್ಲಿ ಮತದಾನ ಬಹಿಷ್ಕಾರ. ಮನವೊಲಿಸುತ್ತಿರುವ ಅಧಿಕಾರಿಗಳು
10:57 AM IST
ಬೆಂಗಳೂರು ಸೆಂಟ್ರಲ್ ಕೈ ಅಭ್ಯರ್ಥಿ ರಿಜ್ವಾನ್ ಅರ್ಷದ್ ಮತದಾನ
ಬೆಂಗಳೂರು ಸೆಂಟ್ರಲ್ ಕೈ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪತ್ನಿಯೊಂದಿಗೆ ತೆರಳಿ ಮತ ಚಲಾಯಿಸಿದರು.
10:45 AM IST
ಹರಿಹರಪುರ ಶ್ರೀಗಳಿಂದ ಮತದಾನ
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪ ತಾಲೂಕಿನ ಹರಿಹರಪುರ ಮಠದ ಶ್ರೀಗಳು ಮತ ಚಲಾಯಿಸಿ, ಎಲ್ಲರಿಗೂ ಮತ ಹಾಕುವಂತೆ ಪ್ರೇರೇಪಿಸಿದರು.
10:38 AM IST
ಬೆಂಗಳೂರಿನಲ್ಲಿ ಉಷ್ಣಾಂಶ ಕೇವಲ 22 ಡಿಗ್ರಿ ಸೆ.
ಬೆಂಗಳೂರಿನಲ್ಲಿ ಮತದಾರರಿಗೆ ವೋಟು ಹಾಕಲು ಅನುಕೂಲವಾಗುವಂಥ ವಾತವರಣವಿದ್ದು, ಕೇವಲ 22 ಡಿಗ್ರಿ ಸೆ. ಇದೆ. ಮನೆಯಿಂದ ಹೊರ ಬಂದು ಮತದಾನ ಮಾಡುವಂಥ ವಾತಾವರಣವಿದ್ದು, ತಪ್ಪದೇ ಮತ ಹಾಕಿ, ಬಲಿಷ್ಠ ಭಾರತ ನಿರ್ಮಾಣಕ್ಕೆ ಸಹಕರಿಸಿ.
10:26 AM IST
ಪತ್ನಿ, ಮಕ್ಕಳೊಂದಿಗೆ ಮತ ಚಲಾಯಿಸಿದ ಸರ್ಜಾ
ಸ್ಯಾಂಡಲ್ವುಡ್ ನಟ ಅರ್ಜುನ್ ಸರ್ಜಾ ಪತ್ನಿ, ಮಕ್ಕಳೊಂದಿಗೆ ಮತದಾನ ಮಾಡಿದರು.
10:24 AM IST
ರಾಜ್ಯದಲ್ಲಿ ಸರಾಸರಿ ಶೇ.7.60 ಮತದಾನ
ಮತದಾನ ಪ್ರಕ್ರಿಯೆ ಆರಂಭವಾಗಿ 3.30 ಗಂಟೆ ಕಾಲವಾಗಿದ್ದು, ಇನ್ನೂ ಕೇವಲ ಶೇ. 7.60 ರಷ್ಟು ಮತದಾನವಾಗಿದೆ. ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ಮತದಾನ?
10:16 AM IST
ನಟ ಕಮಲಹಾಸನ್ ಮಗಳೊಂದಿಗೆ ಮತದಾನ
10:13 AM IST
ಕಣಿವೆ ನಾಡಲ್ಲೂ ಶಾಂತಿಯುತ ಮತದಾನ
ಜಮ್ಮು ಕಾಶ್ಮೀರದ ಕೆಲವು ಕ್ಷೇತ್ರಗಳಲ್ಲಿಯೂ ಇಂದು ಮತದಾನ ನಡೆಯುತ್ತಿದ್ದು, ಎಲ್ಲವೂ ಶಾಂತಿಯುತವಾಗಿದೆ.
10:11 AM IST
ಇವಿಎಂ ದೋಷ: ಮತದಾನಕ್ಕಾಗಿ ಕಾದು ನಿಂತ ಮತದಾರರು
ತಲಪಾಡಿಯ ಮತಗಟ್ಟೆ 169 ರಲ್ಲಿ ಇವಿಎಮ್ ದೋಷ ತಲಪಾಡಿ ಜಿ.ಪಂ.ಹಿ.ಪ್ರಾ.ಶಾಲೆಯ ಮತಗಟ್ಟೆ. ಇವಿಎಮ್ ದೋಷದಿಂದ ಮತದಾನ ವಿಳಂಬ. ಮತದಾನಕ್ಕಾಗಿ ಕಾದು ನಿಂತ ಮತದಾರರು.ಮಂಗಳೂರು ಲೋಕಸಭಾ ಕ್ಷೇತ್ರದ ತಲಪಾಡಿ ಮತಗಟ್ಟೆ.
10:10 AM IST
ಚಿಕ್ಕಬಳ್ಳಾಪುರ ಕೈ-ಜೆಡಿಎಸ್ ಮೊಯ್ಲಿಯಿಂದ ಮತದಾನ
ಕುಟುಂಬದವರೊಂದಿಗೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ತಿ ವೀರಪ್ಪ ಮೋಯ್ಲಿ ಮತ ಚಲಾಯಿಸಿದರು.
10:07 AM IST
ನಕ್ಸಲ್ ಪೀಡಿತ ಪ್ರದೇಶದಲ್ಲೂ ಚುರುಕುಗೊಂಡ ಮತದಾನ
ಚಿಕ್ಕಮಗಳೂರು : ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಚುರುಕುಗೊಂಡ ಮತದಾನ. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ನಕ್ಸಲ್ ಪೀಡಿತ ಪ್ರದೇಶದಲ್ಲಿ ಮತದಾನ. ಶೃಂಗೇರಿ, ಮೂಡಿಗೆರೆ ವಿಧಾನ ಸಭಾ ಕ್ಷೇತ್ರಗಳ ನಕ್ಸಲ್ ಪೀಡಿತ ಪ್ರದೇಶ
70ಕ್ಕೂ ಹೆಚ್ಚು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಇರುವ ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವ ಜನರು.
ಮತದಾನಕ್ಕೆ ಸಕಲ ಸೌಕರ್ಯ ಕಲ್ಪಿಸಿರೋ ಜಿಲ್ಲಾಡಳಿತ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಪೊಲೀಸರ ಹೈ ಅಲರ್ಟ್
10:04 AM IST
ಮತ ಹಕ್ಕು ಚಲಾಯಿಸಿದ ಮುತ್ತಪ್ಪ ರೈ
ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಜಯ ಕರ್ನಾಟಕ ಸಂಘಟನೆಯ ಮುತ್ತಪ್ಪ ರೈ.
10:02 AM IST
ಮತಗಟ್ಟೆ ಅಧಿಕಾರಿ ಸಾವು...
ಚಾಮರಾಜನಗರದಲ್ಲಿಮತಗಟ್ಟೆ ಹೆಚ್ಚುವರಿ ಅಧಿಕಾರಿ ಶಾಂತಮೂರ್ತಿ ಹೃದಯಾಘಾತದಿಂದ ಸಾವು.
9:51 AM IST
ಪತ್ನಿ, ಮಗನೊಂದಿಗೆ ಮತದಾನ ಮಾಡಿದ ಸಿಎಂ
ಬೆಂಗಳೂರು ಲೋಕಸಭ ವ್ಯಾಪ್ತಿಯಲ್ಲಿ ಮತ ಚಲಾಯಿಸಿದ ಸಿಎಂ ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಮಗ ನಿಖಿಲ್ ಕುಮಾರಸ್ವಾಮಿ.
9:40 AM IST
91ರ ಅಜ್ಜನೊಂದಿಗೆ 19ರ ಯುವಕನ ಮೊದಲ ವೋಟು
91ರ ಅಜ್ಜನೊಂದಿಗೆ ಇದೇ ಮದಲ ಬಾರಿಗೆ ಲೋಕಸಭೆ ಚುನಾವಣೆಗೆ ಮತ ಚಲಾಯಿಸಿದ 19ರ ಯುವಕ.
9:20 AM IST
ಸೊಲ್ಹಾಪುರದಲ್ಲಿ ಮತ ಚಲಾಯಿಸಿದ ಶಿಂಧೆ
ಮಹಾರಾಷ್ಟ್ರ _ ಸೋಲ್ಹಾಪುರ ದಲ್ಲಿ ಸುಶೀಲಕುಮಾರ ಶೀಂದೆ ಮತದಾನ
9:16 AM IST
ಪತ್ನಯೊಂದಿಗೆ ಮತ ಚಲಾಯಿಸಿದ ಡಿಸಿಎಂ
ತುಮಕೂರಿನ ಸಿದ್ಧಾರ್ಥ ಶಾಲೆಯಲ್ಲಿ ಪತ್ನಿಯೊಂದಿಗೆ ಡಿಸಿಎಂ ಡಾ.ಜಿ.ಪರಮೇಶ್ವರ್ ಮತ ಚಲಾಯಿಸಿದರು.
9:08 AM IST
ಕ್ಯೂನಲ್ಲಿ ನಿಂತ ಮತದಾನ ಮಾಡಿದ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ
ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.
ನನ್ನ ಜವಾಬ್ದಾರಿ ನಿಭಾಯಿಸಿದ್ದೇನೆ, ನನ್ನ ಮತ ಚಲಾಯಿಸಿದ್ದೇನೆ. ದೇಶದ ಒಬ್ಬ ಪ್ರಯಾಣಿಕ, ಜವಾಬ್ಧಾರಿಯುತ ಪ್ರಜೆಯಾಗಿ ದೇಶದೆಲ್ಲೆಡೆ ನಡೆಯುತ್ತಿರುವ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿದ್ದೇನೆ. pic.twitter.com/JEzWfQoq8H
— Chowkidar C T Ravi 🇮🇳 ಸಿ ಟಿ ರವಿ (@CTRavi_BJP) April 18, 2019
9:05 AM IST
ಹಸೆಮಣೆ ಏರೋ ಮುನ್ನ ಮತದಾನ ಮಾಡಿದ ಮಧು
ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಹಸೆಮಣೆ ಏರೋ ಮುನ್ನು ಮಧು ಮಕ್ಕಳು ಮತ ಚಲಾಯಿಸಿದರು.
8:32 AM IST
ಸಂಜೀವ್ ಕುಮಾರ್ ಮತದಾನ
ಎಚ್ಎಸ್ಆರ್ ಲೇಔಟ್ ನಲ್ಲಿ ಮತದಾನ ಮಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್
8:31 AM IST
ತುಮಕೂರಿನಲ್ಲಿ ಮತದಾನ ಯಂತ್ರ ದೋಷ
ತುಮಕೂರಿನ ಎರಡು ಕಡೆ ಮತಯಂತ್ರದಲ್ಲಿ ಲೋಪ ; ಮತಗಟ್ಟೆ ಸಂಖ್ಯೆ 21, ಅಂತರಸನಹಳ್ಳಿಯ ಮತಗಟ್ಟೆ ಸಂಖ್ಯೆ 8ರಲ್ಲಿ ಲೋಪ
8:27 AM IST
ರಾಜೀವ್ ಚಂದ್ರಶೇಖರ್
ಬೆಂಗಳೂರಿನ ಕೋರಮಂಗಲದಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮತ ಚಲಾವಣೆ
8:26 AM IST
ಶಾಸಕ- ಸಚಿವರಿಂದ ಮತದಾನ
- ಸ್ವಗ್ರಾಮ ಚಕ್ಕೆರೆಯ ಮತಗಟ್ಟೆ ಸಂಖ್ಯೆ 164ರಲ್ಲಿ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಮತದಾನ
- ದೊಡ್ಡಬಳ್ಳಾಪುರ ತಾಲೂಕಿನ ಅಪ್ಪಕಾರನಹಳ್ಳಿಯಲ್ಲಿ ಕಾಂಗ್ರೆಸ್ ಶಾಸಕ ಟಿ.ವೆಂಕಟರಮಣಯ್ಯ ಮತದಾನ
- ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿಯಲ್ಲಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಮತದಾನ
- ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾ. ಎಚ್.ನಾಗಸಂದ್ರ ಗ್ರಾಮದ ಬೂತ್ ನಂ.65ರಲ್ಲಿ ಸಚಿವ ಶಿವಶಂಕರರೆಡ್ಡಿ ಮತದಾನ ಮತದಾನ
8:24 AM IST
ಬಿ. ಕೆ. ಹರಿಪ್ರಸಾದ್
ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಮಲ್ಲೇಶ್ವರಂನ ಕೇಂದ್ರೀಯ ವಿದ್ಯಾಲಯದ ಬೂತ್ ನಲ್ಲಿ ಮತದಾನ
8:17 AM IST
ಕಮಲ್ ಹಾಸನ್- ಶೃತಿ ಹಾಸನ್
ಚೆನ್ನೈ ಅಲ್ವಾರ್ ಪೇಟೆಯಲ್ಲಿ ಮಗಳು ಶೃತಿ ಹಾಸನ್ ಜೊತೆ ಬಂದು ಮತ ಚಲಾಯಿಸಿದ ನಟ-ರಾಜಕಾರಣಿ ಕಮಲ್ ಹಾಸನ್
8:12 AM IST
ಕೈಕೊಟ್ಟ EVM
ಮಂಗಳೂರಿನ ವಾಮಂಜೂರಿನಲ್ಲಿ ತಿರುವೈಲ್ ವಾರ್ಡ್ ನಲ್ಲಿ ಕೈಕೊಟ್ಟ EVM
8:02 AM IST
ನಿರ್ಮಲಾ ಸೀತರಾಮನ್
ಬೆಂಗಳೂರಿನ ಜಯನಗರದಲ್ಲಿ ಮತ ಚಲಾಯಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
Karnataka: Defence Minister Nirmala Sitharaman arrives at polling booth 54 in Jayanagar of Bangalore South Parliamentary constituency to cast her vote. #LokSabhaElections2019 pic.twitter.com/Gyq9ywrvJR
— ANI (@ANI) April 18, 2019
7:56 AM IST
ಉಡುಪಿ
ಉಡುಪಿಯ ವಿವೇಕಾನಂದ ಸರ್ಕಾರಿ ಶಾಲೆಯಲ್ಲಿ ಆಸ್ಕರ್ ಫೆರ್ನಾಂಡಿಸ್ ಮತ ಚಲಾವಣೆ
ಉಡುಪಿಯ ಮಲ್ಪೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮತ ಚಲಾವಣೆ
7:54 AM IST
ಮೈಸೂರು
ಮೈಸೂರಿನಲ್ಲಿ ಮತ ಚಲಾಯಿಸಿದ ಪ್ರತಾಪ್ ಸಿಂಹ
7:49 AM IST
ಜನಾರ್ಧನ ಪೂಜಾರಿ ಮತದಾನ
ಪತ್ನಿ ಮಾಲತಿ ಜೊತೆ ಬಂದು ಬಂಟ್ವಾಳದ ಬಂಡಾರಿಬೆಟ್ಟು ಶಾಲೆಯಲ್ಲಿ ಮತ ಚಲಾಯಿಸಿದ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ
7:43 AM IST
ತೇಜಸ್ವಿ ಸೂರ್ಯ ಮತದಾನ
ಗಿರಿನಗರದ ವಿಜಯ ಭಾರತಿ ಶಾಲೆಯಲ್ಲಿ ಮತ ಚಲಾಯಿಸಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ
7:40 AM IST
ರಜನಿಕಾಂತ್ ಮತದಾನ
ಚೆನ್ನೈನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮತದಾನ; ಚೆನ್ನೈನ ಸ್ಟೆಲ್ಲಾ ಮೇರಿಸ್ ಶಾಲೆಯಲ್ಲಿ ರಜನಿಕಾಂತ್ ಮತದಾನ
Tamil Nadu: Actor turned politician Rajinikanth casts his vote at the polling station in Stella Maris College, in Chennai Central parliamentary constituency. #LokSabhaElections2019 pic.twitter.com/NfD3llN4J1
— ANI (@ANI) April 18, 2019
7:37 AM IST
ಶ್ರೀ ಸಿದ್ದಲಿಂಗ ಸ್ವಾಮೀಜಿ ಮತದಾನ
ತುಮಕೂರು ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿಯಿಂದ ಮತದಾನ; ಸಿದ್ಧಗಂಗಾ ಮಠದ ಮತಗಟ್ಟೆ 133ರಲ್ಲಿ ಮತದಾನ
7:32 AM IST
ದೇಶದ 13 ರಾಜ್ಯ, 95 ಕ್ಷೇತ್ರಗಳಲ್ಲಿ ಇಂದು ಮತದಾನ
ದೇಶಾದ್ಯಂತ 2ನೇ ಹಂತದ ಮತದಾನ ನಡೆಯಲಿದೆ. ಒಟ್ಟಾರೆ 12 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶದ 95 ಲೋಕಸಭಾ ಕ್ಷೇತ್ರಗಳಲ್ಲಿ ಜನರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಅದರ ಅಂಕಿ ಅಂಶ ಇಂತಿದೆ.
13 ರಾಜ್ಯ: ಕರ್ನಾಟಕ ಸೇರಿ 12 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಮತದಾನ
95 ಕ್ಷೇತ್ರ: ತಮಿಳುನಾಡಿನ ವೆಲ್ಲೂರು, ತ್ರಿಪುರ ಮತದಾನ ಮುಂದಕ್ಕೆ. ಹಾಗಾಗಿ, 97ರ ಬದಲು 95ರಲ್ಲಿ ಮತದಾನ
15.8 ಕೋಟಿ: ದ್ವಿತೀಯ ಹಂತದ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಅರ್ಹರಾದ ಮತದಾರರ ಸಂಖ್ಯೆ
1600 ಮಂದಿ: ದ್ವಿತೀಯ ಹಂತದ ಲೋಕಸಭಾ ಚುನಾವಣೆಯಲ್ಲಿ ಅದೃಷ್ಟಪರೀಕ್ಷೆಗಳಿದಿರುವ ಅಭ್ಯರ್ಥಿಗಳ ಸಂಖ್ಯೆ
1.8 ಲಕ್ಷ: ದ್ವಿತೀಯ ಹಂತದ ಲೋಕಸಭಾ ಚುನಾವಣೆಯ ಮತದಾನಕ್ಕಾಗಿ ಸಿದ್ಧಪಡಿಸಲಾಗಿರುವ ಮತಗಟ್ಟೆಗಳ ಸಂಖ್ಯೆ
7:31 AM IST
ವಿಶೇಷ ಸೌಲಭ್ಯಗಳು
- 2.67 ಕೋಟಿ ಮತದಾರರಿಂದ 241 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
- 30,164 ಮತಗಟ್ಟೆಗಳಲ್ಲಿ ಮತದಾನ
- ಚುನಾವಣಾ ಕಾರ್ಯಕ್ಕಾಗಿ 1,54,262 ಸಿಬ್ಬಂದಿ, 38,597 ಪೊಲೀಸ್ ಸಿಬ್ಬಂದಿ, 7,727 ಸಂಚಾರ ಸಿಬ್ಬಂದಿ ಮತ್ತು 10,819 ಇತರೆ ಸಿಬ್ಬಂದಿ ನಿಯೋಜನೆ
- 6012 ಕ್ಲಿಷ್ಟಕರ (ಅತಿಸೂಕ್ಷ್ಮ) ಮತಗಟ್ಟೆಗಳು, 990 ಮತಗಟ್ಟೆಗಳಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪಡೆಯ 55 ಕಂಪನಿ ನಿಯೋಜನೆ
- 2038 ಮತಗಟ್ಟೆಯಲ್ಲಿ ಸೂಕ್ಷ್ಮ ವೀಕ್ಷಕರಿಂದ ಮೇಲ್ವಿಚಾರಣೆ, 1666 ಮತಗಟ್ಟೆಗಳಲ್ಲಿ ವೆಬ್ ಕ್ಯಾಮೆರಾ, 2308 ಮತಗಟ್ಟೆಗಳಲ್ಲಿ ವಿಡಿಯೋಗ್ರಾಫರ್ಗಳ ಕಾರ್ಯನಿರ್ವಹಣೆ
- ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅತಿ ಹೆಚ್ಚು (2672) ಮತಗಟ್ಟೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಡಿಮೆ (1837) ಮತಗಟ್ಟೆ
- 393 ಸಖಿ ಮತಗಟ್ಟೆಗಳು, 32 ಪಾರಂಪರಿಕ ಮತ್ತು 61 ಅಂಗವಿಕಲ ಮತಗಟ್ಟೆ
- ಅಂಗವಿಕಲರನ್ನು ಮತಗಟ್ಟೆಗೆ ಕರೆದೊಯ್ಯಲು ವಾಹನಗಳ ಸೌಲಭ್ಯ
7:28 AM IST
ಮತ ಹಾಕಲು ಈ ದಾಖಲೆಗಳಿದ್ದರೂ ಸಾಕು
ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ಮತ ಚಲಾಯಿಸಬಹುದಾಗಿದೆ. 11 ಪರ್ಯಾಯ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು. ಪಾಸ್ಪೋರ್ಟ್, ಚಾಲನಾ ಪರವಾನಗಿ, ಕೇಂದ್ರ/ರಾಜ್ಯ/ಖಾಸಗಿ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿ, ಬ್ಯಾಂಕ್ ಅಥವಾ ಅಂಚೆ ಕಚೇರಿಯ ಫೋಟೋ ಪಾಸ್ಬುಕ್, ಪಾನ್ಕಾರ್ಡ್, ಎನ್ಪಿಆರ್ ಸ್ಮಾರ್ಟ್ಕಾರ್ಡ್, ನರೇಗಾ ಕಾರ್ಡ್, ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಪೆನ್ಷನ್ ದಾಖಲೆ, ಆಧಾರ್ ಕಾರ್ಡ್, ಶಾಸಕರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿಗಳನ್ನು ತೋರಿಸಿ ಮತದಾನ ಮಾಡಲು ಸಾಧ್ಯವಿದೆ.
7:27 AM IST
ಬೆಂಗಳೂರು ಕೇಂದ್ರದಲ್ಲಿ ಎಂ.3 ಇವಿಎಂ ಬಳಕೆ
ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಮಾತ್ರ ಹೊಸ ತಂತ್ರಜ್ಞಾನವುಳ್ಳ ಎಂ.3 ಇವಿಎಂ ಬಳಕೆ ಮಾಡಲಾಗುತ್ತಿದ್ದು, ಇನ್ನುಳಿದ ಕ್ಷೇತ್ರದಲ್ಲಿ ಎಂ.2 ಇವಿಎಂ ಬಳಕೆ ಮಾಡಲಾಗುತ್ತಿದೆ. ಎಂ.2 ಇವಿಎಂಗಿಂತ ಎಂ.3 ಇವಿಎಂ ಸುಧಾರಿತ ಹೊಸ ತಂತ್ರಜ್ಞಾನಗಳನ್ನು ಹೊಂದಿದೆ. ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ 4996 ಬ್ಯಾಲೆಟ್ ಯೂನಿಟ್, 2498 ಕಂಟ್ರೋಲ್ ಯೂನಿಟ್ ಮತ್ತು 2855 ವಿವಿಪ್ಯಾಟ್ಗಳನ್ನು ಬಳಸಲಾಗುವುದು. ಎಂ.2 ಇವಿಎಂ ಬಳಕೆ ಕ್ಷೇತ್ರದಲ್ಲಿ 47,116 ಬ್ಯಾಲೆಟ್ ಯೂನಿಟ್, 33698 ಕಂಟ್ರೋಲ್ ಯೂನಿಟ್ ಮತ್ತು 35103 ವಿವಿಪ್ಯಾಟ್ಗಳನ್ನು ಬಳಸಲಾಗುತ್ತಿದೆ. 14 ಕ್ಷೇತ್ರದಲ್ಲಿ ಒಟ್ಟು 30,164 ಮತಗಟ್ಟೆಗಳಲ್ಲಿ 52,112 ಬ್ಯಾಲೆಟ್ ಯೂನಿಟ್, 36,196 ಕಂಟ್ರೋಲ್ ಯೂನಿಟ್ ಮತ್ತು 37,705 ವಿವಿಪ್ಯಾಟ್ಗಳನ್ನು ಬಳಕೆ ಮಾಡಲಾಗುತ್ತಿದೆ
7:26 AM IST
ಗಮನಿಸಿ...
ಸಾಮಾಜಿಕ ಜಾಲತಾಣದ ಮೂಲಕ ಮತಚಲಾಯಿಸುವ ಅವಕಾಶ ಇಲ್ಲ ಹಾಗೂ ಮತ ಚಲಾಯಿಸಲು ಯಾವುದೇ ಆ್ಯಪ್ಗಳನ್ನು ಅಭಿವೃದ್ಧಿಪಡಿಸಿಲ್ಲ. ಇಂತಹ ಸುಳ್ಳು ವದಂತಿಗಳ ಬಗ್ಗೆ ಮತದಾರರು ಕಿವಿಗೊಡದೆ ಮತಗಟ್ಟೆಗೆ ಬಂದು ಮತ ಚಲಾಯಿಸಿ: ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್
7:24 AM IST
ಮತದಾರರ ಸಂಖ್ಯೆ
14 ಲೋಕಸಭೆ ಕ್ಷೇತ್ರದಲ್ಲಿ 2.67 ಕೋಟಿ ಮತದಾರರು ಇದ್ದು, 1.35 ಕೋಟಿ ಪುರುಷರು, 1.32 ಕೋಟಿ ಮಹಿಳೆಯರು, 2817 ಇತರರು ಇದ್ದಾರೆ. ಮತದಾರರ ಗುರುತಿನ ಚೀಟಿ ಬದಲಿಗೆ ಇತರೆ 11 ದಾಖಲೆಗಳನ್ನು ತೋರಿಸಿ ಮತಚಲಾಯಿಸುವ ಅವಕಾಶ ಇದೆ.
7:23 AM IST
ತಯಾರಿ ಹೀಗಿದೆ..
ಮೊದಲ ಹಂತದ ಚುನಾವಣೆಯಲ್ಲಿ 6012 ಮತಗಟ್ಟೆಗಳನ್ನು ಕ್ಲಿಷ್ಟಕರ (ಅತಿಸೂಕ್ಷ್ಮ) ಎಂದು ಪರಿಗಣಿಸಲಾಗಿದೆ. 990 ಮತಗಟ್ಟೆಗಳಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪಡೆಯ 55 ಕಂಪನಿಗಳನ್ನು ನಿಯೋಜಿಸಲಾಗಿದೆ. 2038 ಮತಗಟ್ಟೆಯಲ್ಲಿ ಸೂಕ್ಷ್ಮ ವೀಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. 1666 ಮತಗಟ್ಟೆಗಳಲ್ಲಿ ವೆಬ್ ಕ್ಯಾಮೆರಾಗಳು ಇರಲಿವೆ. ಅಲ್ಲದೇ, 2308 ಮತಗಟ್ಟೆಗಳಲ್ಲಿ ವಿಡಿಯೋಗ್ರಾಫರ್ಗಳು ಚುನಾವಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
7:22 AM IST
ಎಲ್ಲೆಲ್ಲಿ ಮತದಾನ?
ಉಡುಪಿ-ಚಿಕ್ಕಬಳ್ಳಾಪುರ, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.
12:00 AM IST
ಮತದಾನ ಶುರು
ಜಗತ್ತಿನ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿರುವ ಭಾರತದ 17ನೇ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೊದಲ ಹಂತದ 14 ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯಲಿದೆ. ಶಾಂತಿಯುತವಾಗಿ ಮತದಾನ ನಡೆಸುವ ಸಂಬಂಧ ಚುನಾವಣಾ ಆಯೋಗವು ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.
4:51 PM IST:
ಮತ ಪೆಟ್ಟಿಗೆಯಲ್ಲಿ ಭದ್ರವಾದ ಅಭ್ಯರ್ಥಿಗಳ ಭವಿಷ್ಯ
4:50 PM IST:
ರಾಯಚೂರಿನಲ್ಲಿ ರಾಹುಲ್ ಅಬ್ಬರ
4:50 PM IST:
ನಿನ್ನೆ ಬಾಗಲಕೋಟೆಯಲ್ಲಿ ಅಬ್ಬರಿಸಿದ ಮೋದಿ
6:36 PM IST:
ನಿಮ್ಮ ರಾಜ್ಯದಲ್ಲೆಷ್ಟಾಯಿತು ಮತದಾನ?
5:39 PM IST:
ನಿಮ್ಮ ಕ್ಷೇತ್ರದಲ್ಲಿ ಇಷು ಮತದಾನವಾಗಿದೆ....
4:45 PM IST:
ಶತಾಯುಷಿ ಸಾಲುಮರದ ತಿಮ್ಮಕ್ಕ ತಮ್ಮ ಸಾಕು ಮಗನೊಂದಿಗೆ ಮತದಾನ ಮಾಡಿದರು..
4:29 PM IST:
ಬೆಂಗಳೂರಿನಲ್ಲಿ ವಾತಾವರಣ ತಂಪಾಗಿತ್ತು. ಮಳೆ ಬರುವ ಮುನ್ಸೂಚನೆ ಇದ್ದರೂ, ಇನ್ನೂ ವರುಣನ ಸುಳಿವಿಲ್ಲ. ಇನ್ನೂ ಒಂದೂವರೆ ಗಂಟೆ ಮತದಾನಕ್ಕೆ ಬಾಕಿ ಇದೆ. ದಯ ಮಾಡಿ ಮತಗಟ್ಟೆಗೆ ತೆರಳಿ, ನಿಮ್ಮ ಕರ್ತವ್ಯ ನಿರ್ವಹಿಸಿ, ಬಲಿಷ್ಠ ಭಾರತ ನಿರ್ಮಾಣಕ್ಕೆ ಕೈ ಜೋಡಿಸಿ.
3:40 PM IST:
3:03 PM IST:
ದೇಶದ 95 ಲೋಕಸಭಾ ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಯಾವ ರಾಜ್ಯದಲ್ಲಿ ಎಷ್ಟಾಗಿದೆ ಮತದಾನ?
2:07 PM IST:
ಸಿದ್ದರಾಮನ ಹುಂಡಿಯಲ್ಲಿ ಮತ ಚಲಾಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಪುತ್ರ ಯತೀಂದ್ರ...
2:05 PM IST:
ತಮ್ಮ ಹಕ್ಕು ಚಲಾಯಿಸಿದ ಮಾಳವಿಕಾ...
1:56 PM IST:
ತಿಪಟೂರು ತಾಲೂಕು ಕಸಬಾ ಹೋಬಳಿಯ ಮತ್ತು ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 35 ಸಿದ್ದಾಪುರದಲ್ಲಿ, ಕರಿಕೆರೆ ಮಜುರೆ ಗ್ರಾಮದ ವಾಸಿಯಾದ ಬೈರಾಪುರದ 105 ವರ್ಷದ ಚಿಕ್ಕಮ್ಮ ಯುವಕರನ್ನು ಮೆಚ್ಚುವ ರೀತಿಯಲ್ಲಿ ಬಂದು ಮತದಾನ ಮಾಡಿದರು.
1:48 PM IST:
ಸಿರಿಗೆರೆಯ ಬೂತ್ ಸಂಖ್ಯೆ 71 ರಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮತದಾನ ಮಾಡಿದರು.
1:24 PM IST:
ಉಡುಪಿಯಲ್ಲಿ ತಮ್ಮ ಮತ ಚಲಾಯಿಸಿದ ಉಡುಪಿಯ ಪೇಜಾವರ ಶ್ರೀಗಳು...
1:22 PM IST:
ದಕ್ಷಿಣ ಕನ್ನಡ, ಉಡುಪಿಯಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಆದರೆ, ನಗರ ಪ್ರದೇಶದಲ್ಲಿ ಮತದಾರರು ನಿರಾಸಕ್ತಿ ತೋರುತ್ತಿದ್ದು ಮತದಾನವಾಗಿದ್ದೆಷ್ಟೇ 11ರಹೊತ್ತಿಗೆ...
1:13 PM IST:
ಮೂರು ವಾರಗಳ ಹಿಂದೆ ಕುಂದಾಪುರದ ಗೋಳಿಯಂಗಡಿ ಸಮೀಪ ಅಪಘಾತಕ್ಕೀಡಾಗಿ ಕಾಲಿಗೆ ಬಿದ್ದ ಬಲವಾದ ಪೆಟ್ಟಿನಿಂದ ಮಗ್ಗುಲನ್ನೂ ಬಲಿಸಲು ಆಗದ ಸ್ಥಿತಿಯಲ್ಲಿರುವ ಉಳ್ತೂರಿನ ಜಯಶೀಲ ಪೂಜಾರಿ 11:00 ಗಂಟೆಗೂ ಮೊದಲೇ ತಮ್ಮ ಮತ ಚಲಾಯಿಸಿ ಪ್ರೇರಣೆ ಆಗಿದ್ದಾರೆ.
12:59 PM IST:
ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ತಮ್ಮ ಮತ ಚಲಾಯಿಸಿದ್ದಾರೆ.
12:56 PM IST:
ಉಡುಪಿ: ಇಲ್ಲುನ ನಾಡ್ಪಾಲು ಗ್ರಾಮ ನಕ್ಸಲ್ ಪಿಡೀತ ಕಾಸನಮಕ್ಕಿ ಕಿ.ಪ್ರಾ.ಶಾಲೆಯ ಮತಗಟ್ಟೆಯಲ್ಲಿ 12 ಗಂಟೆಗೆ ಶೇ.58.21 ಮತದಾನವಾಗಿದೆ.
12:52 PM IST:
ಮಾಜಿ ಮುಖ್ಯಮಂತ್ರಿ, ಕೇಂದ್ರ ಮಾಜಿ ಸಚಿವ, ಮಹಾರಾಷ್ಟ್ರ ಮಾಜಿ ರಾಜ್ಯಪಾಲ ಎಸ್.ಎಂ.ಕೃಷ್ಣ ಪತ್ನಿ ಪ್ರೇಮಾರೊಂದಿಗೆ ಮತದಾನ ಮಾಡಿದರು.
12:42 PM IST:
ಕರ್ತವ್ಯ ನಿಭಾಯಿಸಿದ ಮೈಸೂರು ರಾಣಿ ಪ್ರಮೋದಾ ದೇವಿ.
12:44 PM IST:
ಹಿಂದುಳಿದ ಮಠಾಧೀಶರ ಒಕ್ಕೂಟ ಚಿತ್ರದುರ್ಗದ ಮಠದಕುರುಬರಹಟ್ಟಿ ಮತಗಟ್ಟೆಯಲ್ಲಿ ಮತ ಚಲಾವಣೆ. ಮಾದಿಗ, ಕುಂಚಿಟಗ, ಬೋವಿ, ಮಡಿವಾಳ, ಛಲವಾದಿ ಸೇರಿದಂತೆ ಹಲವು ಮಠಾಧಿಪತಿಗಳು ತಮ್ಮ ಹಕ್ಕು ಚಲಾಯಿಸಿದರು.
12:31 PM IST:
ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ್ ಪತ್ನಿಯೊಂದಿಗೆ ಮತ ಚಲಾಯಿಸಿದರು.
12:26 PM IST:
ಮತ ಹಾಕಿ ಬಂದವರಿಗೆ ಹೊಟೇಲ್ ನಿಸರ್ಗದಲ್ಲಿ ಫ್ರೀ ಬೆಣ್ಣೆ ದೋಸೆ
ದೋಸೆಗಾರಿ ಸಾಲಲ್ಲಿ ನಿಂತಿರೋ ಮಂದಿ. ನಿಸರ್ಗ ಹೋಟೆಲ್ ಗೆ ಮತದಾನ ಮಾಡಿ ಬಂದ ಮತದಾರರು. ಮತದಾನ ಮಾಡಿ ಬೆಣ್ಣೆ ದೋಸೆ ಸವಿಯುತ್ತಿರೋ ಮತದಾರರುಬೆಳೆಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಫ್ರೀ ಬೆಣ್ಣೆ ದೋಸೆ. ಮಜ್ಜಿಗೆ ಮತ್ತು ಪಲಾವ್
12:12 PM IST:
ಮತ ಹಾಕಲೆಂದೇ ಬೆಂಗಳೂರಿನಿಂದ ದಕ್ಷಿಣ ಕನ್ನಡಕ್ಕೆ ಬೈಕ್ನಲ್ಲಿ ಹೊರಟ ಟೆಕಿಗಳು.
11:42 AM IST:
ಆನೇಕಲ್: ಚುನಾವಣೆಗೆ ಕರ್ತವ್ಯಕ್ಕೆ ಬಂದಿದ್ದ ಸಿಬ್ಬಂದಿ ಮೂರ್ಛೆ.ಬೇರೆ ಸಿಬ್ಬಂದಿಯನ್ನ ಕರ್ತವ್ಯಕ್ಕೆ ನಿಯೋಜಿದ ಚುನಾವಣಾ ಅಧಿಕಾರಿಗಳು. ಆನೇಕಲ್ ತಾಲ್ಲೂಕಿನ ಹಿಲಲಿಗೆ ಗ್ರಾಮದ ಬೂತ್ ನಂ 170 ರಲ್ಲಿ ಘಟನೆ. ಮೂರ್ಛೆ ಹೋದ ಸಿಬ್ಬಂದಿಯನ್ನ ಖಾಸಗಿ ಆಸ್ಪತ್ರೆಗೆ ರವಾನೆ.
11:56 AM IST:
ಪಿಯುಸಿ ಫಲಿತಾಂಶ ಎರಡನೇ ಸ್ಥಾನ ಬಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೂ ಮತದಾರರು ಹುರುಪಿನಿಂದ ಸಾಗುತ್ತಿದ್ದಾರೆ. ಮಧ್ಯಾಹ್ನ 11 ರವರಗೆ ಶೇ.33 ಮತದಾನವಾಗಿದೆ.
ಕೊಡಗು: ಶೇ.29
ಉಡುಪಿ-ಚಿಕ್ಕಮಗಳೂರು: ಶೇ.29
ಹಾಸನ: ಶೇ.24
ಮಂಡ್ಯ: ಶೇ.18
ತುಮಕೂರು: ಶೇ.22
ಚಾಮರಾಜನಗರ: ಶೇ.20
ಕೋಲಾರ-ಶೇ.20
ಬೆಂಗಳೂರು ಉತ್ತರ- ಶೇ.20
ಬೆಂಗಳೂರು ಸೆಂಟ್ರಲ್- ಶೇ.19
ಬೆಂಗಳೂರು ದಕ್ಷಿಣ- ಶೇ.20
ಬೆಂಗಳೂರು ಗ್ರಾಮಾಂತರ- ಶೇ.20
ಚಿತ್ರದುರ್ಗ-ಶೇ.19
ಮೈಸೂರು- 25
ಚಿಕ್ಕಬಳ್ಳಾಪುರ- ಶೇ.20
11:38 AM IST:
ಕ್ರಿಕೆಟಿಗ ಕುಂಬ್ಳೆ ಮತದಾನ...
11:20 AM IST:
ಚಾಮರಾಜನಗರ: ಇನ್ನೂರ ಐವತ್ತಕ್ಕು ಹೆಚ್ಚು ರೈತರಿಂದ ಮತದಾನ ಬಹಿಷ್ಕರಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಸುವರ್ಣಾವತಿ ಜಲಾಶಯದ ಹಳೆ ಅಚ್ಚುಕಟ್ಟು ಪ್ರದೇಶದ ಆಲೂರು ಸುತ್ತಮುತ್ತಲಿನ ರೈತರ ನಿರ್ಧಾರ.
ಸುವರ್ಣಾವತಿ ಜಲಾಶಯದಲ್ಲಿ ನೀರಿದ್ದರೂ ಬೆಳೆಗಳಿಗೆ ನೀರು ಹರಿಸದ ಕಾವೇರಿ ನೀರಾವರಿ ನಿಗಮ ನಿರ್ಲಕ್ಷ್ಯ. ಬೆಳೆಗಳು ಒಣಗುತ್ತಿದ್ದು, ಬೇಸತ್ತ ರೈತರಿಂದ ಇಂಥ ನಿರ್ಧಾರೆ. ಹಲವು ಬಾರಿ ಮನವಿ ಸಲ್ಲಿಸದರೂ ಕಾವೇರಿ ನೀರಾವರಿ ನಿಗಮ ನಿರ್ಲಕ್ಷ್ಯ.
11:25 AM IST:
ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಕುಟುಂಬದ ಸದಸ್ಯರೊಂದಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.
11:25 AM IST:
ನೀರಿಗೆ ಆಗ್ರಹಿಸಿ ಕೋಲಾರದಲ್ಲಿ ಮತದಾನ ಬಹಿಷ್ಕಾರ. ಮನವೊಲಿಸುತ್ತಿರುವ ಅಧಿಕಾರಿಗಳು
10:58 AM IST:
ಬೆಂಗಳೂರು ಸೆಂಟ್ರಲ್ ಕೈ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪತ್ನಿಯೊಂದಿಗೆ ತೆರಳಿ ಮತ ಚಲಾಯಿಸಿದರು.
10:45 AM IST:
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪ ತಾಲೂಕಿನ ಹರಿಹರಪುರ ಮಠದ ಶ್ರೀಗಳು ಮತ ಚಲಾಯಿಸಿ, ಎಲ್ಲರಿಗೂ ಮತ ಹಾಕುವಂತೆ ಪ್ರೇರೇಪಿಸಿದರು.
10:42 AM IST:
ಬೆಂಗಳೂರಿನಲ್ಲಿ ಮತದಾರರಿಗೆ ವೋಟು ಹಾಕಲು ಅನುಕೂಲವಾಗುವಂಥ ವಾತವರಣವಿದ್ದು, ಕೇವಲ 22 ಡಿಗ್ರಿ ಸೆ. ಇದೆ. ಮನೆಯಿಂದ ಹೊರ ಬಂದು ಮತದಾನ ಮಾಡುವಂಥ ವಾತಾವರಣವಿದ್ದು, ತಪ್ಪದೇ ಮತ ಹಾಕಿ, ಬಲಿಷ್ಠ ಭಾರತ ನಿರ್ಮಾಣಕ್ಕೆ ಸಹಕರಿಸಿ.
10:28 AM IST:
ಸ್ಯಾಂಡಲ್ವುಡ್ ನಟ ಅರ್ಜುನ್ ಸರ್ಜಾ ಪತ್ನಿ, ಮಕ್ಕಳೊಂದಿಗೆ ಮತದಾನ ಮಾಡಿದರು.
10:25 AM IST:
ಮತದಾನ ಪ್ರಕ್ರಿಯೆ ಆರಂಭವಾಗಿ 3.30 ಗಂಟೆ ಕಾಲವಾಗಿದ್ದು, ಇನ್ನೂ ಕೇವಲ ಶೇ. 7.60 ರಷ್ಟು ಮತದಾನವಾಗಿದೆ. ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ಮತದಾನ?
10:17 AM IST:
4:48 PM IST:
ಜಮ್ಮು ಕಾಶ್ಮೀರದ ಕೆಲವು ಕ್ಷೇತ್ರಗಳಲ್ಲಿಯೂ ಇಂದು ಮತದಾನ ನಡೆಯುತ್ತಿದ್ದು, ಎಲ್ಲವೂ ಶಾಂತಿಯುತವಾಗಿದೆ.
10:11 AM IST:
ತಲಪಾಡಿಯ ಮತಗಟ್ಟೆ 169 ರಲ್ಲಿ ಇವಿಎಮ್ ದೋಷ ತಲಪಾಡಿ ಜಿ.ಪಂ.ಹಿ.ಪ್ರಾ.ಶಾಲೆಯ ಮತಗಟ್ಟೆ. ಇವಿಎಮ್ ದೋಷದಿಂದ ಮತದಾನ ವಿಳಂಬ. ಮತದಾನಕ್ಕಾಗಿ ಕಾದು ನಿಂತ ಮತದಾರರು.ಮಂಗಳೂರು ಲೋಕಸಭಾ ಕ್ಷೇತ್ರದ ತಲಪಾಡಿ ಮತಗಟ್ಟೆ.
10:10 AM IST:
ಕುಟುಂಬದವರೊಂದಿಗೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ತಿ ವೀರಪ್ಪ ಮೋಯ್ಲಿ ಮತ ಚಲಾಯಿಸಿದರು.
10:07 AM IST:
ಚಿಕ್ಕಮಗಳೂರು : ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಚುರುಕುಗೊಂಡ ಮತದಾನ. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ನಕ್ಸಲ್ ಪೀಡಿತ ಪ್ರದೇಶದಲ್ಲಿ ಮತದಾನ. ಶೃಂಗೇರಿ, ಮೂಡಿಗೆರೆ ವಿಧಾನ ಸಭಾ ಕ್ಷೇತ್ರಗಳ ನಕ್ಸಲ್ ಪೀಡಿತ ಪ್ರದೇಶ
70ಕ್ಕೂ ಹೆಚ್ಚು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಇರುವ ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವ ಜನರು.
ಮತದಾನಕ್ಕೆ ಸಕಲ ಸೌಕರ್ಯ ಕಲ್ಪಿಸಿರೋ ಜಿಲ್ಲಾಡಳಿತ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಪೊಲೀಸರ ಹೈ ಅಲರ್ಟ್
10:06 AM IST:
ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಜಯ ಕರ್ನಾಟಕ ಸಂಘಟನೆಯ ಮುತ್ತಪ್ಪ ರೈ.
10:02 AM IST:
ಚಾಮರಾಜನಗರದಲ್ಲಿಮತಗಟ್ಟೆ ಹೆಚ್ಚುವರಿ ಅಧಿಕಾರಿ ಶಾಂತಮೂರ್ತಿ ಹೃದಯಾಘಾತದಿಂದ ಸಾವು.
9:51 AM IST:
ಬೆಂಗಳೂರು ಲೋಕಸಭ ವ್ಯಾಪ್ತಿಯಲ್ಲಿ ಮತ ಚಲಾಯಿಸಿದ ಸಿಎಂ ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಮಗ ನಿಖಿಲ್ ಕುಮಾರಸ್ವಾಮಿ.
9:41 AM IST:
91ರ ಅಜ್ಜನೊಂದಿಗೆ ಇದೇ ಮದಲ ಬಾರಿಗೆ ಲೋಕಸಭೆ ಚುನಾವಣೆಗೆ ಮತ ಚಲಾಯಿಸಿದ 19ರ ಯುವಕ.
9:21 AM IST:
ಮಹಾರಾಷ್ಟ್ರ _ ಸೋಲ್ಹಾಪುರ ದಲ್ಲಿ ಸುಶೀಲಕುಮಾರ ಶೀಂದೆ ಮತದಾನ
9:17 AM IST:
ತುಮಕೂರಿನ ಸಿದ್ಧಾರ್ಥ ಶಾಲೆಯಲ್ಲಿ ಪತ್ನಿಯೊಂದಿಗೆ ಡಿಸಿಎಂ ಡಾ.ಜಿ.ಪರಮೇಶ್ವರ್ ಮತ ಚಲಾಯಿಸಿದರು.
9:09 AM IST:
ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.
ನನ್ನ ಜವಾಬ್ದಾರಿ ನಿಭಾಯಿಸಿದ್ದೇನೆ, ನನ್ನ ಮತ ಚಲಾಯಿಸಿದ್ದೇನೆ. ದೇಶದ ಒಬ್ಬ ಪ್ರಯಾಣಿಕ, ಜವಾಬ್ಧಾರಿಯುತ ಪ್ರಜೆಯಾಗಿ ದೇಶದೆಲ್ಲೆಡೆ ನಡೆಯುತ್ತಿರುವ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿದ್ದೇನೆ. pic.twitter.com/JEzWfQoq8H
— Chowkidar C T Ravi 🇮🇳 ಸಿ ಟಿ ರವಿ (@CTRavi_BJP) April 18, 2019
9:07 AM IST:
ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಹಸೆಮಣೆ ಏರೋ ಮುನ್ನು ಮಧು ಮಕ್ಕಳು ಮತ ಚಲಾಯಿಸಿದರು.
8:34 AM IST:
ಎಚ್ಎಸ್ಆರ್ ಲೇಔಟ್ ನಲ್ಲಿ ಮತದಾನ ಮಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್
8:32 AM IST:
ತುಮಕೂರಿನ ಎರಡು ಕಡೆ ಮತಯಂತ್ರದಲ್ಲಿ ಲೋಪ ; ಮತಗಟ್ಟೆ ಸಂಖ್ಯೆ 21, ಅಂತರಸನಹಳ್ಳಿಯ ಮತಗಟ್ಟೆ ಸಂಖ್ಯೆ 8ರಲ್ಲಿ ಲೋಪ
8:30 AM IST:
ಬೆಂಗಳೂರಿನ ಕೋರಮಂಗಲದಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮತ ಚಲಾವಣೆ
8:27 AM IST:
- ಸ್ವಗ್ರಾಮ ಚಕ್ಕೆರೆಯ ಮತಗಟ್ಟೆ ಸಂಖ್ಯೆ 164ರಲ್ಲಿ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಮತದಾನ
- ದೊಡ್ಡಬಳ್ಳಾಪುರ ತಾಲೂಕಿನ ಅಪ್ಪಕಾರನಹಳ್ಳಿಯಲ್ಲಿ ಕಾಂಗ್ರೆಸ್ ಶಾಸಕ ಟಿ.ವೆಂಕಟರಮಣಯ್ಯ ಮತದಾನ
- ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿಯಲ್ಲಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಮತದಾನ
- ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾ. ಎಚ್.ನಾಗಸಂದ್ರ ಗ್ರಾಮದ ಬೂತ್ ನಂ.65ರಲ್ಲಿ ಸಚಿವ ಶಿವಶಂಕರರೆಡ್ಡಿ ಮತದಾನ ಮತದಾನ
8:25 AM IST:
ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಮಲ್ಲೇಶ್ವರಂನ ಕೇಂದ್ರೀಯ ವಿದ್ಯಾಲಯದ ಬೂತ್ ನಲ್ಲಿ ಮತದಾನ
8:18 AM IST:
ಚೆನ್ನೈ ಅಲ್ವಾರ್ ಪೇಟೆಯಲ್ಲಿ ಮಗಳು ಶೃತಿ ಹಾಸನ್ ಜೊತೆ ಬಂದು ಮತ ಚಲಾಯಿಸಿದ ನಟ-ರಾಜಕಾರಣಿ ಕಮಲ್ ಹಾಸನ್
8:13 AM IST:
ಮಂಗಳೂರಿನ ವಾಮಂಜೂರಿನಲ್ಲಿ ತಿರುವೈಲ್ ವಾರ್ಡ್ ನಲ್ಲಿ ಕೈಕೊಟ್ಟ EVM
8:03 AM IST:
ಬೆಂಗಳೂರಿನ ಜಯನಗರದಲ್ಲಿ ಮತ ಚಲಾಯಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
Karnataka: Defence Minister Nirmala Sitharaman arrives at polling booth 54 in Jayanagar of Bangalore South Parliamentary constituency to cast her vote. #LokSabhaElections2019 pic.twitter.com/Gyq9ywrvJR
— ANI (@ANI) April 18, 2019
8:07 AM IST:
ಉಡುಪಿಯ ವಿವೇಕಾನಂದ ಸರ್ಕಾರಿ ಶಾಲೆಯಲ್ಲಿ ಆಸ್ಕರ್ ಫೆರ್ನಾಂಡಿಸ್ ಮತ ಚಲಾವಣೆ
ಉಡುಪಿಯ ಮಲ್ಪೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮತ ಚಲಾವಣೆ
7:55 AM IST:
ಮೈಸೂರಿನಲ್ಲಿ ಮತ ಚಲಾಯಿಸಿದ ಪ್ರತಾಪ್ ಸಿಂಹ
7:50 AM IST:
ಪತ್ನಿ ಮಾಲತಿ ಜೊತೆ ಬಂದು ಬಂಟ್ವಾಳದ ಬಂಡಾರಿಬೆಟ್ಟು ಶಾಲೆಯಲ್ಲಿ ಮತ ಚಲಾಯಿಸಿದ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ
7:44 AM IST:
ಗಿರಿನಗರದ ವಿಜಯ ಭಾರತಿ ಶಾಲೆಯಲ್ಲಿ ಮತ ಚಲಾಯಿಸಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ
7:42 AM IST:
ಚೆನ್ನೈನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮತದಾನ; ಚೆನ್ನೈನ ಸ್ಟೆಲ್ಲಾ ಮೇರಿಸ್ ಶಾಲೆಯಲ್ಲಿ ರಜನಿಕಾಂತ್ ಮತದಾನ
Tamil Nadu: Actor turned politician Rajinikanth casts his vote at the polling station in Stella Maris College, in Chennai Central parliamentary constituency. #LokSabhaElections2019 pic.twitter.com/NfD3llN4J1
— ANI (@ANI) April 18, 2019
7:38 AM IST:
ತುಮಕೂರು ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿಯಿಂದ ಮತದಾನ; ಸಿದ್ಧಗಂಗಾ ಮಠದ ಮತಗಟ್ಟೆ 133ರಲ್ಲಿ ಮತದಾನ
7:33 AM IST:
ದೇಶಾದ್ಯಂತ 2ನೇ ಹಂತದ ಮತದಾನ ನಡೆಯಲಿದೆ. ಒಟ್ಟಾರೆ 12 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶದ 95 ಲೋಕಸಭಾ ಕ್ಷೇತ್ರಗಳಲ್ಲಿ ಜನರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಅದರ ಅಂಕಿ ಅಂಶ ಇಂತಿದೆ.
13 ರಾಜ್ಯ: ಕರ್ನಾಟಕ ಸೇರಿ 12 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಮತದಾನ
95 ಕ್ಷೇತ್ರ: ತಮಿಳುನಾಡಿನ ವೆಲ್ಲೂರು, ತ್ರಿಪುರ ಮತದಾನ ಮುಂದಕ್ಕೆ. ಹಾಗಾಗಿ, 97ರ ಬದಲು 95ರಲ್ಲಿ ಮತದಾನ
15.8 ಕೋಟಿ: ದ್ವಿತೀಯ ಹಂತದ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಅರ್ಹರಾದ ಮತದಾರರ ಸಂಖ್ಯೆ
1600 ಮಂದಿ: ದ್ವಿತೀಯ ಹಂತದ ಲೋಕಸಭಾ ಚುನಾವಣೆಯಲ್ಲಿ ಅದೃಷ್ಟಪರೀಕ್ಷೆಗಳಿದಿರುವ ಅಭ್ಯರ್ಥಿಗಳ ಸಂಖ್ಯೆ
1.8 ಲಕ್ಷ: ದ್ವಿತೀಯ ಹಂತದ ಲೋಕಸಭಾ ಚುನಾವಣೆಯ ಮತದಾನಕ್ಕಾಗಿ ಸಿದ್ಧಪಡಿಸಲಾಗಿರುವ ಮತಗಟ್ಟೆಗಳ ಸಂಖ್ಯೆ
7:32 AM IST:
- 2.67 ಕೋಟಿ ಮತದಾರರಿಂದ 241 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
- 30,164 ಮತಗಟ್ಟೆಗಳಲ್ಲಿ ಮತದಾನ
- ಚುನಾವಣಾ ಕಾರ್ಯಕ್ಕಾಗಿ 1,54,262 ಸಿಬ್ಬಂದಿ, 38,597 ಪೊಲೀಸ್ ಸಿಬ್ಬಂದಿ, 7,727 ಸಂಚಾರ ಸಿಬ್ಬಂದಿ ಮತ್ತು 10,819 ಇತರೆ ಸಿಬ್ಬಂದಿ ನಿಯೋಜನೆ
- 6012 ಕ್ಲಿಷ್ಟಕರ (ಅತಿಸೂಕ್ಷ್ಮ) ಮತಗಟ್ಟೆಗಳು, 990 ಮತಗಟ್ಟೆಗಳಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪಡೆಯ 55 ಕಂಪನಿ ನಿಯೋಜನೆ
- 2038 ಮತಗಟ್ಟೆಯಲ್ಲಿ ಸೂಕ್ಷ್ಮ ವೀಕ್ಷಕರಿಂದ ಮೇಲ್ವಿಚಾರಣೆ, 1666 ಮತಗಟ್ಟೆಗಳಲ್ಲಿ ವೆಬ್ ಕ್ಯಾಮೆರಾ, 2308 ಮತಗಟ್ಟೆಗಳಲ್ಲಿ ವಿಡಿಯೋಗ್ರಾಫರ್ಗಳ ಕಾರ್ಯನಿರ್ವಹಣೆ
- ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅತಿ ಹೆಚ್ಚು (2672) ಮತಗಟ್ಟೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಡಿಮೆ (1837) ಮತಗಟ್ಟೆ
- 393 ಸಖಿ ಮತಗಟ್ಟೆಗಳು, 32 ಪಾರಂಪರಿಕ ಮತ್ತು 61 ಅಂಗವಿಕಲ ಮತಗಟ್ಟೆ
- ಅಂಗವಿಕಲರನ್ನು ಮತಗಟ್ಟೆಗೆ ಕರೆದೊಯ್ಯಲು ವಾಹನಗಳ ಸೌಲಭ್ಯ
7:29 AM IST:
ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ಮತ ಚಲಾಯಿಸಬಹುದಾಗಿದೆ. 11 ಪರ್ಯಾಯ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು. ಪಾಸ್ಪೋರ್ಟ್, ಚಾಲನಾ ಪರವಾನಗಿ, ಕೇಂದ್ರ/ರಾಜ್ಯ/ಖಾಸಗಿ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿ, ಬ್ಯಾಂಕ್ ಅಥವಾ ಅಂಚೆ ಕಚೇರಿಯ ಫೋಟೋ ಪಾಸ್ಬುಕ್, ಪಾನ್ಕಾರ್ಡ್, ಎನ್ಪಿಆರ್ ಸ್ಮಾರ್ಟ್ಕಾರ್ಡ್, ನರೇಗಾ ಕಾರ್ಡ್, ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಪೆನ್ಷನ್ ದಾಖಲೆ, ಆಧಾರ್ ಕಾರ್ಡ್, ಶಾಸಕರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿಗಳನ್ನು ತೋರಿಸಿ ಮತದಾನ ಮಾಡಲು ಸಾಧ್ಯವಿದೆ.
7:28 AM IST:
ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಮಾತ್ರ ಹೊಸ ತಂತ್ರಜ್ಞಾನವುಳ್ಳ ಎಂ.3 ಇವಿಎಂ ಬಳಕೆ ಮಾಡಲಾಗುತ್ತಿದ್ದು, ಇನ್ನುಳಿದ ಕ್ಷೇತ್ರದಲ್ಲಿ ಎಂ.2 ಇವಿಎಂ ಬಳಕೆ ಮಾಡಲಾಗುತ್ತಿದೆ. ಎಂ.2 ಇವಿಎಂಗಿಂತ ಎಂ.3 ಇವಿಎಂ ಸುಧಾರಿತ ಹೊಸ ತಂತ್ರಜ್ಞಾನಗಳನ್ನು ಹೊಂದಿದೆ. ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ 4996 ಬ್ಯಾಲೆಟ್ ಯೂನಿಟ್, 2498 ಕಂಟ್ರೋಲ್ ಯೂನಿಟ್ ಮತ್ತು 2855 ವಿವಿಪ್ಯಾಟ್ಗಳನ್ನು ಬಳಸಲಾಗುವುದು. ಎಂ.2 ಇವಿಎಂ ಬಳಕೆ ಕ್ಷೇತ್ರದಲ್ಲಿ 47,116 ಬ್ಯಾಲೆಟ್ ಯೂನಿಟ್, 33698 ಕಂಟ್ರೋಲ್ ಯೂನಿಟ್ ಮತ್ತು 35103 ವಿವಿಪ್ಯಾಟ್ಗಳನ್ನು ಬಳಸಲಾಗುತ್ತಿದೆ. 14 ಕ್ಷೇತ್ರದಲ್ಲಿ ಒಟ್ಟು 30,164 ಮತಗಟ್ಟೆಗಳಲ್ಲಿ 52,112 ಬ್ಯಾಲೆಟ್ ಯೂನಿಟ್, 36,196 ಕಂಟ್ರೋಲ್ ಯೂನಿಟ್ ಮತ್ತು 37,705 ವಿವಿಪ್ಯಾಟ್ಗಳನ್ನು ಬಳಕೆ ಮಾಡಲಾಗುತ್ತಿದೆ
7:27 AM IST:
ಸಾಮಾಜಿಕ ಜಾಲತಾಣದ ಮೂಲಕ ಮತಚಲಾಯಿಸುವ ಅವಕಾಶ ಇಲ್ಲ ಹಾಗೂ ಮತ ಚಲಾಯಿಸಲು ಯಾವುದೇ ಆ್ಯಪ್ಗಳನ್ನು ಅಭಿವೃದ್ಧಿಪಡಿಸಿಲ್ಲ. ಇಂತಹ ಸುಳ್ಳು ವದಂತಿಗಳ ಬಗ್ಗೆ ಮತದಾರರು ಕಿವಿಗೊಡದೆ ಮತಗಟ್ಟೆಗೆ ಬಂದು ಮತ ಚಲಾಯಿಸಿ: ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್
7:25 AM IST:
14 ಲೋಕಸಭೆ ಕ್ಷೇತ್ರದಲ್ಲಿ 2.67 ಕೋಟಿ ಮತದಾರರು ಇದ್ದು, 1.35 ಕೋಟಿ ಪುರುಷರು, 1.32 ಕೋಟಿ ಮಹಿಳೆಯರು, 2817 ಇತರರು ಇದ್ದಾರೆ. ಮತದಾರರ ಗುರುತಿನ ಚೀಟಿ ಬದಲಿಗೆ ಇತರೆ 11 ದಾಖಲೆಗಳನ್ನು ತೋರಿಸಿ ಮತಚಲಾಯಿಸುವ ಅವಕಾಶ ಇದೆ.
7:24 AM IST:
ಮೊದಲ ಹಂತದ ಚುನಾವಣೆಯಲ್ಲಿ 6012 ಮತಗಟ್ಟೆಗಳನ್ನು ಕ್ಲಿಷ್ಟಕರ (ಅತಿಸೂಕ್ಷ್ಮ) ಎಂದು ಪರಿಗಣಿಸಲಾಗಿದೆ. 990 ಮತಗಟ್ಟೆಗಳಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪಡೆಯ 55 ಕಂಪನಿಗಳನ್ನು ನಿಯೋಜಿಸಲಾಗಿದೆ. 2038 ಮತಗಟ್ಟೆಯಲ್ಲಿ ಸೂಕ್ಷ್ಮ ವೀಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. 1666 ಮತಗಟ್ಟೆಗಳಲ್ಲಿ ವೆಬ್ ಕ್ಯಾಮೆರಾಗಳು ಇರಲಿವೆ. ಅಲ್ಲದೇ, 2308 ಮತಗಟ್ಟೆಗಳಲ್ಲಿ ವಿಡಿಯೋಗ್ರಾಫರ್ಗಳು ಚುನಾವಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
7:23 AM IST:
ಉಡುಪಿ-ಚಿಕ್ಕಬಳ್ಳಾಪುರ, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.
7:21 AM IST:
ಜಗತ್ತಿನ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿರುವ ಭಾರತದ 17ನೇ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೊದಲ ಹಂತದ 14 ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯಲಿದೆ. ಶಾಂತಿಯುತವಾಗಿ ಮತದಾನ ನಡೆಸುವ ಸಂಬಂಧ ಚುನಾವಣಾ ಆಯೋಗವು ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.