Published : Jul 05, 2025, 06:54 AM ISTUpdated : Jul 05, 2025, 10:46 PM IST

Karnataka News Live: ಐಫೋನ್ 17 ಬಿಡುಗಡೆಗೂ ಮೊದಲೇ ಐಫೋನ್ 16 ಬೆಲೆ ಬರೋಬ್ಬರಿ 13,000 ರೂ ಕಡಿತ

ಸಾರಾಂಶ

ಬೆಂಗಳೂರು: ಪ್ರಯತ್ನ ವಿಫಲವಾಗಬಹುದು. ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬುದು ನನ್ನ ನಂಬಿಕೆ. ನನಗೆ ಏನು ಬೇಕು ಅದನ್ನು ಪ್ರಾರ್ಥನೆ ಮಾಡಿದ್ದೇನೆ. ಈಗ ಯಾವ ಚರ್ಚೆಯೂ ಬೇಡ ಎಂದು ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರು ಹಾಗೂ ಹಿರಿಯರು. ಅವರು ಬುದ್ಧಿವಾದ ಹೇಳಿ ಸಂದೇಶ ಕೊಟ್ಟಿದ್ದಾರೆ. ಎಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡೋಣ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಾರ್ಮಿಕವಾಗಿ ಮಾತನಾಡಿದ್ದಾರೆ.

10:46 PM (IST) Jul 05

ಐಫೋನ್ 17 ಬಿಡುಗಡೆಗೂ ಮೊದಲೇ ಐಫೋನ್ 16 ಬೆಲೆ ಬರೋಬ್ಬರಿ 13,000 ರೂ ಕಡಿತ

ಐಫೋನ್ 17 ಬಿಡುಗಡೆಗೆ ಕೆಲ ತಿಂಗಳು ಮಾತ್ರ ಬಾಕಿ ಇದೆ. ಇದರ ಬೆನ್ನಲ್ಲೇ 2024ರಲ್ಲಿ ಬಿಡುಗಡೆಯಾದ ಐಫೋನ್ 16 ಬೆಲೆ ಬರೋಬ್ಬರಿ 13,000 ರೂಪಾಯಿ ಕಡಿತಗೊಂಡಿದೆ.

Read Full Story

10:24 PM (IST) Jul 05

ಶಿವಮೊಗ್ಗ - ಗಣಪತಿ ವಾಸುಕಿ ವಿಗ್ರಹ ಒದ್ದು ಅವಮಾನಿಸಿದ ಅನ್ಯಕೋಮಿನ ಯುವಕರು; ಸ್ಥಳಕ್ಕೆ ಎಸ್‌ಪಿ ಮಿಥುನ್ ಕುಮಾರ್ ಭೇಟಿ!

 ಕಟ್ಟೆಯ ಮೇಲಿದ್ದ ಗಣಪತಿ ಮತ್ತು ಶೇಷನಾಗ (ವಾಸುಕಿ) ವಿಗ್ರಹಗಳನ್ನು ಅನ್ಯಕೋಮಿನ ಯುವಕರ ಗುಂಪು ಕಾಲಿನಿಂದ ಒದ್ದು ಚರಂಡಿಗೆ ಎಸೆದು ಹಿಂದೂ ದೇವರುಗಳಿಗೆ ಅವಮಾನ ಮಾಡಿದ ಘಟನೆ ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ನಡೆದಿದೆ.

 

Read Full Story

09:53 PM (IST) Jul 05

Nisha Ravikrishnan - ನೆಚ್ಚಿನ ನಟ-ನಟಿ ಹೆಸ್ರು ಹೇಳಲು ಪರದಾಡಿದ 'ಅಣ್ಣಯ್ಯ' ಪಾರು! ಟ್ರೋಲರ್ಸ್​ ಕೇಳ್ಬೇಕಾ?

ಗಟ್ಟಿಮೇಳದ ರೌಡಿ ಬೇಬಿ ಇದೀಗ ಅಣ್ಣಯ್ಯ ಸೀರಿಯಲ್​ ಪಾರು ಆಗಿ ಸಕತ್​ ಮನರಂಜನೆ ನೀಡುತ್ತಿದ್ದಾರೆ. ಆದರೆ ನೆಚ್ಚಿನ ನಟ-ನಟಿಯರ ಹೆಸರು ಹೇಳಿ ಎಂದಾಗ ಪರದಾಡಿ ಟ್ರೋಲ್​ಗೆ ಒಳಗಾಗಿದ್ದಾರೆ. ಆಗಿದ್ದೇನು ನೋಡಿ!

 

Read Full Story

09:41 PM (IST) Jul 05

ಭಾರತ 427 ರನ್‌ಗೆ ಡಿಕ್ಲೇರ್, ಇಂಗ್ಲೆಂಡ್‌ಗೆ ಬೃಹತ್ 608 ರನ್ ಟಾರ್ಗೆಟ್

2ನೇ ಇನ್ನಿಂಗ್ಸ್‌ನಲ್ಲಿ ಭಾರತ 6 ವಿಕೆಟ್ ಕಳೆದು 427 ರನ್‌ಗೆ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಇಂಗ್ಲೆಂಡ್ 608 ರನ್ ಟಾರ್ಗೆಟ್ ನೀಡಲಾಗಿದೆ.

Read Full Story

09:28 PM (IST) Jul 05

Fatima Shaikh - ಅಲ್ಲಿ ಅಪ್ಪ ಎಂದೋಳು, ಇಲ್ಲಿ ಲವರ್​ ಆದಳು! ಜನರ ಟೀಕೆಗೆ ಆಮೀರ್​ ಗರಂ - ಏನಿದು ವಿವಾದ?

ಒಂದು ಚಿತ್ರದಲ್ಲಿ ಆಮೀರ್​ ಖಾನ್​ ಮಗಳ ಪಾತ್ರ ಮಾಡಿದ ನಟಿ ಫಾತೀಮಾ ಇನ್ನೊಂದು ಚಿತ್ರದಲ್ಲಿ ನಾಯಕಿ ಪಾತ್ರ ಮಾಡಿದ್ದು ಸಕತ್​ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ನಟ ಹೇಳಿದ್ದೇನು?

 

Read Full Story

09:12 PM (IST) Jul 05

ಗೋವಿನ ಕೆಚ್ಚಲು ಕತ್ತರಿಸಿದ ಪ್ರಕರಣ ಬೆನ್ನಲ್ಲೇ ಹಸುವಿನ ಮೇಲೆ ಮತ್ತೊಂದು ಹೇಯ ಕೃತ್ಯ

ಗೋವಿನ ಕೆಚ್ಚಲು ಕತ್ತರಿಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅತ್ಯಂತ ಹೇಯ ಕೃತ್ಯ ದಾಖಲಾಗಿದೆ. ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ನಡೆದ ಈ ಘಟನೆ ಇದೀಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಉದ್ದೇಶದಿಂದ ಈ ಕೃತ್ಯ ಎಸಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ.

Read Full Story

09:02 PM (IST) Jul 05

ತಮನ್ನಾ ವಿವಾದದಿಂದಾಗಿ ಮೈಸೂರು ಸ್ಯಾಂಡಲ್ ವುಡ್ ಸೋಪ್ ಮಾರಾಟದಲ್ಲಿ ಭಾರೀ ಏರಿಕೆ!

ವಿವಾದದ ನಡುವೆಯೂ ಮೈಸೂರು ಸ್ಯಾಂಡಲ್ ಸೋಪ್ ಮಾರಾಟದಲ್ಲಿ ದಾಖಲೆ ನಿರ್ಮಿಸಿದೆ. ತಮನ್ನಾ ಭಾಟಿಯಾ ಅವರನ್ನು ಬ್ರಾಂಡ್ ರಾಯಭಾರಿಯಾಗಿ ನೇಮಿಸಿದ ನಂತರ ₹186 ಕೋಟಿ ಮಾರಾಟವಾಗಿದೆ. 2028ರ ವೇಳೆಗೆ ₹5,000 ಕೋಟಿ ಆದಾಯದ ಗುರಿಯನ್ನು ಕಂಪನಿ ಹೊಂದಿದೆ.
Read Full Story

08:53 PM (IST) Jul 05

ಸಿನಿಮಾಕ್ಕೆ ಬರುವಾಗ ನನಗೆ ಪರೀಕ್ಷೆನೇ ಮಾಡಿರಲಿಲ್ಲ! ನಟಿ ಮಿಲನಾ ನಾಗರಾಜ್​ ಅಚ್ಚರಿಯ ಹೇಳಿಕೆ...

ಚಾರ್ಲಿ, ವಿಕ್ರಾಂತ್ ರೋಣ, ಬೃಂದಾವನ ಸೇರಿದಂತೆ ಹಲವು ಬ್ಲಾಕ್​ಬಸ್ಟರ್​ ಸಿನಿಮಾ ಕೊಟ್ಟಿರುವ ನಟಿ ಮಿಲನಾ ನಾಗರಾಜ್​ ತಮಗೆ ಸ್ಯಾಂಡಲ್​ವುಡ್​ನಲ್ಲಿ ಸಿಕ್ಕಿರುವ ಅವಕಾಶಗಳ ಕುರಿತು ಮಾತನಾಡಿದ್ದಾರೆ. ಅವರು ಹೇಳಿದ್ದೇನು?

 

Read Full Story

08:38 PM (IST) Jul 05

ಪಶ್ಚಾತ್ತಾಪದಿಂದ ಪೊಲೀಸರಿಗೆ ಶರಣು, ಆಗಲೇ ಗೊತ್ತಾಗಿದ್ದು 40 ವರ್ಷ ಹಳೇ ಕೊಲೆ ಪ್ರಕರಣ

ಸಣ್ಣ ಗ್ರಾಮದಲ್ಲಿ ನಡೆದ ಕೊಲೆ ಪೊಲೀಸರಿಗೆ ಗೊತ್ತೆ ಆಗಲಿಲ್ಲ. ಸಹಜ ಸಾವಾಗಿ ಪ್ರಕರಣ ದಾಖಲಿಸಿದ್ದ ಪೊಲೀಸರು ಪ್ರಕರಣ ಕ್ಲೋಸ್ ಮಾಡಿದ್ದರು. ಆದರೆ ಕೊಲೆ ಮಾಡಿದ ಆರೋಪಿಗೆ ಪಶ್ಚಾತ್ತಾಪ ಶುರುವಾಗಿದೆ. 40 ವರ್ಷದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಇದರೊಂದಿಗೆ ಹಳೇ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ.

Read Full Story

08:12 PM (IST) Jul 05

ದ್ವಿತಕದ ಬಳಿಕ ಸೆಂಚುರಿ ಸಿಡಿಸಿದ ಶುಬ್‌ಮನ್ ಗಿಲ್, ಹೊಸ ದಾಖಲೆ ಬರೆದ ಭಾರತದ ನಾಯಕ

ಟೀಂ ಇಂಡಿಯಾ ನಾಯಕ ಶುಬ್‌ಮನ್ ಗಿಲ್ ಹೊಸ ದಾಖಲೆ ಬರೆದಿದ್ದಾರೆ. 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲೂ ಗಿಲ್ ಸೆಂಚುರಿ ಸಿಡಿಸಿದ್ದರೆ. ಈ ಮೂಲಕ ಹಲವು ದಾಖಲೆ ಬರೆದಿದ್ದಾರೆ.

Read Full Story

07:48 PM (IST) Jul 05

ಕೊಡಗು ಹಾಸ್ಟೆಲ್‌ನಲ್ಲಿ ಆಹಾರ ಚೋರಿ ವಾರ್ಡನ್‌, ಕಳವು ಸಾಬೀತಾದರೂ ಕ್ರಮ ಕೈಗೊಳ್ಳದ ಇಲಾಖೆ

ಕೊಡಗು ಜಿಲ್ಲೆಯ ಕುಶಾಲನಗರದ ಹಿಂದುಳಿದ ವರ್ಗಗಳ ಬಾಲಕಿಯರ ಹಾಸ್ಟೆಲ್‌ನಲ್ಲಿ ವಾರ್ಡನ್ ಶಕುಂತಲ ಆಹಾರ ಪದಾರ್ಥಗಳನ್ನು ಕದ್ದು ಬೇರೆ ಹಾಸ್ಟೆಲ್‌ಗೆ ಸಾಗಿಸಿದ್ದಾರೆ. ಪೊಲೀಸರು ದಾಳಿ ನಡೆಸಿ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ವಾರ್ಡನ್ ವಿರುದ್ಧ ಇನ್ನೂ ಕ್ರಮ ಕೈಗೊಂಡಿಲ್ಲ.
Read Full Story

07:40 PM (IST) Jul 05

ಪುತ್ತೂರು ಲವ್-ಸೆ*ಕ್ಸ್-ದೋಖಾ - ಕೊನೆಗೂ ಬಿಜೆಪಿ ಮುಖಂಡನ ಪುತ್ರ ಬಂಧನ, ತಂದೆ ಕೂಡ ಅರೆಸ್ಟ್

ಪುತ್ತೂರಿನಲ್ಲಿ ನಡೆದ ಲವ್-ಸೆ*ಕ್ಸ್-ದೋಖಾ ಪ್ರಕರಣದಲ್ಲಿ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಮತ್ತು ಅವರ ಪುತ್ರ ಕೃಷ್ಣ ಜೆ. ರಾವ್ ಬಂಧಿತರಾಗಿದ್ದಾರೆ. ಮೈಸೂರಿನಲ್ಲಿ ಕೃಷ್ಣನನ್ನು ಬಂಧಿಸಿದ ಬಳಿಕ, ತಂದೆಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.  

Read Full Story

07:38 PM (IST) Jul 05

ಮತ್ತೊಮ್ಮೆ ಅಬ್ಬರಿಸಿದ ವೈಭವ್‌ ಸೂರ್ಯವಂಶಿ, ಇಂಗ್ಲೆಂಡ್‌ ಬೌಲರ್‌ಗಳ ಚೆಂಡಾಡಿದ ಯುವ ಬ್ಯಾಟ್ಸ್‌ಮನ್‌!

ಇಂಗ್ಲೆಂಡ್‌ ಪ್ರವಾಸದಲ್ಲಿರುವ ಭಾರತದ ಅಂಡರ್‌-19 ತಂಡದ 14 ವರ್ಷದ ವೈಭವ್‌ ಸೂರ್ಯವಂಶಿ ಯೂತ್‌ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಕೇವಲ 52 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ಒಟ್ಟಾರೆ 78 ಎಸೆತಗಳಲ್ಲಿ 143 ರನ್‌ ಸಿಡಿಸಿದರು.
Read Full Story

07:13 PM (IST) Jul 05

ಶಾಲಿನಿ ರಜನೀಶ್ ಬಗ್ಗೆ ರವಿಕುಮಾರ್‌ ಅವಹೇಳನಕಾರಿ ಹೇಳಿಕೆ, ಕಠಿಣ ಕಾನೂನಿಗೆ ಬಾನು ಮುಷ್ತಾಕ್ ಒತ್ತಾಯ

ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಮೈಸೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು, ಶಾಲಿನಿ ರಜನೀಶ್ ವಿವಾದ, ಕೇರಳ ಸರ್ಕಾರದ ಆಹ್ವಾನ, ತಮ್ಮ ಬರವಣಿಗೆಯ ವೈಶಾಲ್ಯತೆ ಮತ್ತು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಕುರಿತು ಮಾತನಾಡಿದರು.
Read Full Story

06:56 PM (IST) Jul 05

ವಾಹನ ಸವಾರರಿಗೆ ಹೊಸ ನಿಯಮ, BIS ಪ್ರಮಾಣೀಕೃತ ISI ಹೆಲ್ಮೆಟ್ ಕಡ್ಡಾಯ

ಕಳಪೆ ಹೆಲ್ಮೆಟ್‌ಗೆ ಕೇಂದ್ರ ಸರ್ಕಾರ ತಡೆ ನೀಡಿದೆ. ದ್ವಿಚಕ್ರ ವಾಹನ ಸವಾರರಿಗೆ BIS ಪ್ರಮಾಣೀಕರಿಸಿದ ISI ಗುರುತುಳ್ಳ ಹೆಲ್ಮೆಟ್‌ ಕಡ್ಡಾಯವಾಗಿದೆ. ಕಡಿಮೆ ಬೆಲೆ ಎಂದು ಯಾವುದೋ ಹೆಲ್ಮೆಟ್ ಇನ್ನು ಬಳಸುವಂತಿಲ್ಲ.

Read Full Story

06:30 PM (IST) Jul 05

ಕುಡಿದು ಬಂದ ಪತಿಗೆ ರಾಗಿ ಮುದ್ದೆ ಕೋಲಿನಿಂದ ಮಂಗಳರಾತಿ, ದುರಂತ ಅಂತ್ಯ ಕಂಡ ಗಂಡ

ಮನೆಗೆ ಕುಡಿದು ಬಂದ ತನ್ನ ಕೈಯಲ್ಲಿದ್ದ ರಾಗಿ ಮುದ್ದೆ ಲಟ್ಟಿಸುವ ಕೋಲಿನಿಂದ ಒಂದೇ ಒಂದು ಏಟು ಹೊಡೆದಿದ್ದಾಳೆ. ಇಷ್ಟೇ ನೋಡಿ ಪತಿ ಅಲ್ಲೆ ದುರಂತ ಅಂತ್ಯ ಕಂಡ ಘಟನೆ ಬೆಂಗಳೂರಲ್ಲಿ ನಡೆದಿದೆ.

Read Full Story

06:23 PM (IST) Jul 05

ಗೆಳತಿಗೆ ಲಿಪ್‌ಲಾಕ್‌ ಮಾಡಿ ವೈರಲ್‌ ಆದ ನಟಿ ಸಂಯುಕ್ತಾ ಹೆಗ್ಡೆ, ಮದುವೆ ಹುಡುಗ ಕಂಗಾಲ್‌!

ನಟಿ ಸಂಯುಕ್ತಾ ಹೆಗ್ಡೆ ತಮ್ಮ ಗೆಳತಿಯ ಜನ್ಮದಿನಕ್ಕೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ. ಗೆಳತಿಗೆ ಮುತ್ತಿಟ್ಟ ಫೋಟೋ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Read Full Story

06:20 PM (IST) Jul 05

ಕಿರಿಕ್‌ ನಟಿಯ ವಿವಾದಾತ್ಮಕ ಹೇಳಿಕೆ, ರಶ್ಮಿಕಾ ಮಂದಣ್ಣ ಪರ ನಿಂತ ಹರ್ಷಿಕಾ ಪೂಣಚ್ಚ

ರಶ್ಮಿಕಾ ಮಂದಣ್ಣ ಅವರ ವಿವಾದಾತ್ಮಕ ಹೇಳಿಕೆಗೆ ಹರ್ಷಿಕಾ ಪೂಣಚ್ಚ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೊಡವ ಸಮುದಾಯದ ಹಲವು ನಟಿಯರ ಸಾಧನೆಯನ್ನು ಸ್ಮರಿಸಿದ್ದಾರೆ. ರಶ್ಮಿಕಾ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ.
Read Full Story

05:53 PM (IST) Jul 05

ಅಕ್ಕಿ ತೊಳೆದ ನೀರಿನ ಈ 6 ಅದ್ಭುತ ಪ್ರಯೋಜನ ತಿಳಿದರೆ ನೀವು ಇನ್ನೆಂದು ಚೆಲ್ಲುವುದಿಲ್ಲ! ಬಳಸುವುದು ಹೇಗೆ?

ಅಕ್ಕಿ ತೊಳೆದ ನೀರು ವೇಸ್ಟ್ ಅಂದುಕೊಂಡು ಚೆಲ್ಲುವುದೇ ಹೆಚ್ಚು. ಆದರೆ ಆ ನೀರಿನಲ್ಲಿ ಅದೆಷ್ಟೋ ಉಪಯೋಗಗಳಿವೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಗೊತ್ತಾದ್ರೆ ಇನ್ಮುಂದೆ ನೀವು ಅಕ್ಕಿ ತೊಳೆದ ನೀರು ಚೆಲ್ಲುವುದಿಲ್ಲ. ಉಪಯೋಗಗಳೇನು ಅನ್ನೋದು ಇಲ್ಲಿ ತಿಳಿಯೋಣ.

Read Full Story

05:46 PM (IST) Jul 05

'ಹಸುಗಳಿಗೆ ಐವಿಎಫ್‌ ಮೂಲಕ ಕರು ಮಾಡಿಸ್ತಾರೆ..' ಗಂಡನಿಲ್ಲದೆ ಗರ್ಭಿಣಿಯಾದ ಭಾವನಾ ಖಡಕ್‌ ಮಾತು!

ನಟಿ ಭಾವನಾ ರಾಮಣ್ಣ ಅವರು ಐವಿಎಫ್‌ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಮದುವೆಯಾಗದೆ ತಾಯ್ತನವನ್ನು ಸ್ವೀಕರಿಸುವ ತಮ್ಮ ಹಕ್ಕನ್ನು ಎತ್ತಿ ಹಿಡಿದಿದ್ದಾರೆ. ಸಮಾಜದಲ್ಲಿ ಚರ್ಚೆಗೆ ಗ್ರಾಸವಾಗಿರುವ ಈ ವಿಷಯದ ಬಗ್ಗೆ ಭಾವನಾ ಅವರ ನಿಲುವು ಏನು?
Read Full Story

05:34 PM (IST) Jul 05

ತುರುವೇಕೆರೆ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಬಿರುಕು, ಮಸಾಲಾ ಜಯರಾಮ್ vs ಕೃಷ್ಣಪ್ಪ

ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮಾಜಿ ಶಾಸಕ ಮಸಾಲಾ ಜಯರಾಮ್ ಮತ್ತು ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ ನಡುವೆ ಚುನಾವಣಾ ಪೈಪೋಟಿ ಭುಗಿಲೆದ್ದಿದೆ. ಜಯರಾಮ್ ತಾವು ಬಿಜೆಪಿಯಿಂದ ಸ್ಪರ್ಧಿಸುವುದು ಖಚಿತ ಎಂದು ಘೋಷಿಸಿದ್ದಾರೆ.  

Read Full Story

04:49 PM (IST) Jul 05

Honeymoon Mur*der Case - ಪತಿಯ ಕೊಂದು ಹನಿಮೂನ್​ನಲ್ಲೇ ಮತ್ತೊಂದು ಮದ್ವೆಯಾಗಿದ್ದ ಹಂತಕಿ?

ಹನಿಮೂನ್​ಗೆ ಹೋದ ಸಂದರ್ಭದಲ್ಲಿ ಲವರ್​ ಜೊತೆ ಪತಿಯನ್ನೇ ಮುಗಿಸಿರುವ ಆರೋಪ ಹೊತ್ತ ಸೋನಂ ರಘುವಂಶಿ ಪ್ರಕರಣ ಕುತೂಹಲದ ತಿರುವು ಪಡೆದುಕೊಳ್ಳುತ್ತಿದ್ದು, ಹನಿಮೂನ್​ನಲ್ಲಿಯೇ ಲವರ್​ ಜೊತೆ ಮದ್ವೆಯಾಗಿರುವ ಸಂದೇಹ ವ್ಯಕ್ತವಾಗಿದೆ. ಏನಿದು?

 

Read Full Story

04:46 PM (IST) Jul 05

ಗಂಡನ ಸಂಶಯದ ಭೂತಕ್ಕೆ ಹತ್ಯೆಗೀಡಾದ ಎರಡೂವರೆ ತಿಂಗಳ ಗರ್ಭಿಣಿ ಪತ್ನಿ! ಪತಿಯಿಂದಲೇ ಕೊಲೆ ಸುಳಿವು ಕೊಟ್ಟ ಪೊಲೀಸ್ ಡಾಗ್!

ಎರಡೂವರೆ ತಿಂಗಳ ಗರ್ಭಿಣಿ ಪತ್ನಿಯನ್ನು ಅನುಮಾನದಿಂದ ಕೊಲೆಗೈದ ಪತಿ. ಸಾಲ, ಅಕ್ರಮ ಸಂಬಂಧ ಹಾಗೂ ಅನುಮಾನ ಪತ್ನಿಯ ಬದುಕನ್ನೇ ಕಸಿದುಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
Read Full Story

04:28 PM (IST) Jul 05

ನಟಿ ತಾನಿಯಾ ತಂದೆ ಮೇಲೆ ಅಪರಿಚಿತರ ಗುಂಡಿನ ದಾಳಿ, ಘಟನೆಯಿಂದ ಕುಟುಂಬಕ್ಕೆ ಆಘಾತ

ಜನಪ್ರಿಯ ನಟಿ ತಾನಿಯಾ ತಂದೆ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ವೃತ್ತಿಯಲ್ಲಿ ವೈದ್ಯನಾಗಿರುವ ತಾನಿಯಾ ತಂದೆ ಕ್ಲಿನಿಕ್‌ನಲ್ಲಿರುವಾಗ ಈ ಘಟನೆ ನಡೆದಿದೆ. ತಂದೆ ಮೇಲೆ ಗುಂಡಿನ ದಾಳಿಯಿಂದ ನಟಿ ತಾನಿಯಾ ಆಘಾತಗೊಂಡಿದ್ದಾರೆ.

 

Read Full Story

04:24 PM (IST) Jul 05

ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಎಡವಟ್ಟು; ತೀವ್ರ ರಕ್ತಸ್ರಾವದಿಂದ ರೋಗಿ ಸಾವು!

ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಗ್ಲೂಕೋಸ್ ಪೈಪ್ ಕಳಚಿ ಬಿದ್ದ ಪರಿಣಾಮ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆ ವೈದ್ಯಕೀಯ ನಿರ್ಲಕ್ಷ್ಯದ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಮತ್ತು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
Read Full Story

04:23 PM (IST) Jul 05

ಭಾರತ-ಚೀನಾ ಗಡಿಯಲ್ಲಿನ ಗಲ್ವಾನ್‌ ಸಂಘರ್ಷದ ಬಗ್ಗೆ ಸಲ್ಮಾನ್‌ ಸಿನಿಮಾ, ಪೋಸ್ಟರ್‌ ಔಟ್‌!

ಬಾಲಿವುಡ್ ನಟ ಸಲ್ಮಾನ್ ಖಾನ್ 'ಬ್ಯಾಟಲ್ ಆಫ್ ಗಲ್ವಾನ್' ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರವು 2020 ರಲ್ಲಿ ನಡೆದ ಗಲ್ವಾನ್ ಕಣಿವೆ ಘರ್ಷಣೆಯನ್ನು ಆಧರಿಸಿದೆ. ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಸಲ್ಮಾನ್ ಖಾನ್ ಅವರ ಹೊಸ ಲುಕ್ ಅನ್ನು ಬಹಿರಂಗಪಡಿಸಿದೆ.

Read Full Story

04:14 PM (IST) Jul 05

Naa Ninna Bidalare - ಮನೆಗೆ ಹೋಗೋ ಗಡಿಬಿಡಿಯಲ್ಲಿ ಕ್ಯಾಮೆರಾ ಇದೆ ಅನ್ನೋದೇ ಗೊತ್ತಾಗಿಲ್ವಾ ನಟಿಗೆ?

ಎಡವಟ್ಟು ರಾಣಿ ಎಂದೇ ಫೇಮಸ್ಸಾಗಿರೋ ನಾನಿನ್ನ ಬಿಡಲಾರೆ ದುರ್ಗಾ ಪಾತ್ರಧಾರಿ ರಿಷಿಕಾ ಅವರು ಶೂಟಿಂಗ್​ ಮುಗಿಸಿ ಕ್ಯಾಮೆರಾ ಎದುರೇ ಗೆಟಪ್​ ಚೇಂಜ್ ಮಾಡಿ ಹೋಗಿದ್ದಾರೆ. ಆಗಿದ್ದೇನು ನೋಡಿ...

 

Read Full Story

03:50 PM (IST) Jul 05

470 ಕೋಟಿ ವೆಚ್ಚದ ಸಿಂಗದೂರು ಸೇತುವೆ ಲೋಕಾರ್ಪಣೆ ದಿನಾಂಕ ಪ್ರಕಟ, ಕೇಂದ್ರ ಸಚಿವ ನಿತಿನ್‌ ಗಡ್ಕರಿ ಭಾಗಿ

ಶರಾವತಿ ಹಿನ್ನೀರಿನ ಜನರಿಗೆ ಸಿಗಂದೂರು ಸೇತುವೆ ಲೋಕಾರ್ಪಣೆ ಸಂಭ್ರಮ ತಂದಿದೆ. 470 ಕೋಟಿ ವೆಚ್ಚದ ಈ ಸೇತುವೆ ಜುಲೈ 14 ರಂದು ಲೋಕಾರ್ಪಣೆಯಾಗಲಿದ್ದು, ಸ್ಥಳೀಯರಿಗೆ ಸಂಪರ್ಕ ಸುಧಾರಣೆಯಾಗಲಿದೆ.
Read Full Story

03:47 PM (IST) Jul 05

ವಾಹನ ಸವಾರರಿಗೆ ಗುಡ್ ನ್ಯೂಸ್, ಶೇ.50ರಷ್ಟು ಟೋಲ್ ಚಾರ್ಜ್ ಕಡಿತಕ್ಕೆ ಮಾಡಿದ ಸರ್ಕಾರ

ಟೋಲ್ ಚಾರ್ಜ್‌ನಿಂದ ಬೇಸತ್ತು ಹೋಗಿದ್ದ ಸವಾರರಿಗೆ ಇದೀಗ ರಿಲೀಫ್ ಸಿಕ್ಕಿದೆ. ಇದೀಗ ಟೋಲ್ ಚಾರ್ಜ್ ಶೇಕಡಾ 50 ರಷ್ಟು ಇಳಿಕೆ ಮಾಡಿದೆ. ಇದರಿಂದ ಸದ್ಯ ಪಾವತಿ ಮಾಡುವ ಟೋಲ್ ಅರ್ಧದಷ್ಟು ಪಾವತಿ ಮಾಡಿದರೆ ಸಾಕು.

Read Full Story

03:24 PM (IST) Jul 05

ಎಜ್‌ಬಾಸ್ಟನ್‌ ಟೆಸ್ಟ್ - ಶತಕ ಸಿಡಿಸಿ 128 ವರ್ಷದ ಹಳೆಯ ಟೆಸ್ಟ್ ರೆಕಾರ್ಡ್ ಮುರಿದ ಜೇಮಿ ಸ್ಮಿತ್!

ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಎರಡನೇ ಟೆಸ್ಟ್‌ನಲ್ಲಿ ಜೇಮಿ ಸ್ಮಿತ್ ಭರ್ಜರಿ ಶತಕ ಸಿಡಿಸಿ 128 ವರ್ಷಗಳ ಹಳೆಯ ದಾಖಲೆ ಮುರಿದಿದ್ದಾರೆ. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಅಜೇಯ 184 ರನ್ ಗಳಿಸಿದ ಸ್ಮಿತ್, ಕೆ.ಎಸ್. ರಣಜಿತ್‌ಸಿಂಗ್‌ಜೀ ಅವರ ದಾಖಲೆಯನ್ನು ಮುರಿದರು. 

Read Full Story

03:16 PM (IST) Jul 05

ಉಡುಪಿ - ಡಯಾಲಿಸಿಸ್‌ಗೆ ಹೋಗುವಾಗಲೇ 55ನೇ ವರ್ಷದಲ್ಲಿ ಬಾಳೆಕುದ್ರು ನರಸಿಂಹಾಶ್ರಮ ಶ್ರೀ ವಿಧಿವಶ

ಬಾಳೇಕುದ್ರು ಮಠದ ಶ್ರೀ ನರಸಿಂಹಾಶ್ರಮ ಸ್ವಾಮೀಜಿ 55 ವರ್ಷ ವಯಸ್ಸಿನಲ್ಲಿ ನಿಧನರಾದರು. ಡಯಾಲಿಸಿಸ್ ಚಿಕಿತ್ಸೆಗೆ ತೆರಳುತ್ತಿದ್ದಾಗ ಅವರ ಆರೋಗ್ಯ ಹದಗೆಟ್ಟಿತ್ತು. ಉತ್ತರಾಧಿಕಾರಿ ನೇಮಕದ ಕುರಿತು ವಿವಾದಗಳು ಉಂಟಾಗಿದ್ದವು.

Read Full Story

02:58 PM (IST) Jul 05

ನಿಮ್ಮ ಉತ್ತಮ ಆರೋಗ್ಯಕ್ಕೆ ಈ 9 ಮೀನು ತಿನ್ನಲೇಬೇಕು, ರುಚಿ ಜೊತೆ ಹಾರ್ಟ್, ಬ್ರೈನ್‌ಗೂ ಬೆಸ್ಟ್

ಮೀನುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಒಂದೊಂದು ಮೀನುಗಳಲ್ಲಿ ಪೌಷ್ಠಿಕಾಂಶ, ವಿಟಮಿನ್ ಸೇರಿದಂತೆ ಹಲವು ಅಂಶಗಳಿವೆ. ಹೀಗೆ ಹೃದಯದ ಆರೋಗ್ಯದಿದಂ ಹಿಡಿದು ಬ್ರೈನ್ ಬೆಳವಣಿಗೆ ಉತ್ತಮವಾಗಿ ಆಗಲು ತಿನ್ನಬೇಕಾದ 9 ಮೀನುಗಳ ಯಾವುದು?

Read Full Story

02:58 PM (IST) Jul 05

ಉಡುಪಿ - ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದಲ್ಲಿ ವಿಜಯನಗರ ಕಾಲದ ದ್ವಾರಬಂಧ ಪತ್ತೆ

ಉಡುಪಿ ತಾಲ್ಲೂಕಿನ ಪೆರ್ಡೂರು ಗ್ರಾಮದ ಅನಂತಪದ್ಮನಾಭ ದೇವಸ್ಥಾನದಲ್ಲಿ ವಿಜಯನಗರ ಕಾಲದ ಲೋಹದ ಬಾಗಿಲ ಚೌಕಟ್ಟು ಪತ್ತೆಯಾಗಿದ್ದು, ಇದರಲ್ಲಿ ವಿಷ್ಣುವಿನ ದಶಾವತಾರಗಳ ಶಿಲ್ಪಗಳಿವೆ. ಕೃಷ್ಣದೇವರಾಯನ ಕಾಲದ ಶಾಸನವೂ ದೇವಾಲಯದಲ್ಲಿ ಕಂಡುಬಂದಿದೆ.
Read Full Story

02:41 PM (IST) Jul 05

'ಶತ್ರು ಆಸ್ತಿ' ಕಬಳಿಸಿದ Saif Ali? 15 ಸಾವಿರ ಕೋಟಿ ರೂ. ಆಸ್ತಿ ಕೈತಪ್ಪತ್ತಾ? ಕೋರ್ಟ್​ನಿಂದ ಭಾರಿ ಹಿನ್ನಡೆ

15 ಸಾವಿರ ಕೋಟಿ ರೂಪಾಯಿ ಬೆಲೆ ಬಾಳುವ ಶತ್ರು ಆಸ್ತಿಯನ್ನು ಕಬಳಿಸಿರೋ ಆರೋಪ ಹೊತ್ತ ಸೈಫ್​ ಅಲಿ ಖಾನ್​ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ಏನಿದು ಕೇಸ್​? ಏನಿದು ಆಸ್ತಿ?

 

Read Full Story

02:27 PM (IST) Jul 05

ಕರಾವಳಿ ಬೆಚ್ಚಿಬೀಳಿಸಿದ ಅಶ್ಲೀಲ ವಿಡಿಯೋ, ಹಿಂದೂ ಮುಖಂಡನ ಮೊಬೈಲ್‌ನಲ್ಲಿ 50ಕ್ಕೂ ಅಧಿಕ ಅಶ್ಲೀಲ ವಿಡಿಯೋ ಪತ್ತೆ!

ಕರಾವಳಿಯಲ್ಲಿ ಹಿಂದೂ ಮುಖಂಡನೊಬ್ಬನ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಈ ಪ್ರಕರಣವು ತನಿಖಾ ಹಂತದಲ್ಲಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿಡಿಯೋಗಳ ಮೂಲ ಮತ್ತು ಉದ್ದೇಶದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

01:34 PM (IST) Jul 05

Bhagyalakshmi Serial - ಮದ್ವೆ ನಿಲ್ಲಿಸಲು ಬಂದ ಕಿಶನ್​ ಅತ್ತೆ ಜೊತೆ ಭಾಗ್ಯಳ ಶಾಸ್ತ್ರೀಯ ನೃತ್ಯದ ಜುಗಲ್​ಬಂದಿ

ಭಾಗ್ಯಳಿಗೆ ಕಾಟ ಕೊಡಲು ಬಂದ ಕಿಶನ್​ ಅತ್ತೆಯ ಜೊತೆನೇ ಭಾಗ್ಯ ಇಷ್ಟೊಂದು ಸೊಗಸಾಗಿ ನೃತ್ಯ ಮಾಡಿ ಮೋಡಿ ಮಾಡಿದ್ದಾಳೆ ನೋಡಿ!

 

Read Full Story

01:28 PM (IST) Jul 05

ಮಧ್ಯರಾತ್ರಿ 2 ಗಂಟೆಗೆ ಮರಹತ್ತಿ ಇಳಿಯಲಾರೆನೆಂದು ಹಠ, ಶಿವಮೊಗ್ಗ ಪೊಲೀಸ್ ಠಾಣೆಯಲ್ಲಿ ಆತಂಕ ತಂದ ವ್ಯಕ್ತಿ!

ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಮಧ್ಯರಾತ್ರಿ ವ್ಯಕ್ತಿಯೊಬ್ಬ ಮರ ಹತ್ತಿ ಕುಳಿತು, ಕೆಳಗೆ ಬಂದರೆ ಕೊಲೆಯಾಗುವ ಭಯ ವ್ಯಕ್ತಪಡಿಸಿದ್ದಾನೆ. ಅಗ್ನಿಶಾಮಕ ದಳದ ಸಹಾಯದಿಂದ ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.
Read Full Story

01:12 PM (IST) Jul 05

ವಿಜಯ್‌ ಕಾರ್ತಿಕೇಯ ಜೊತೆ ಮತ್ತೆ ಕಿಚ್ಚ ಸುದೀಪ್‌ ಸಿನಿಮಾ, 47ನೇ ಸಿನಿಮಾದ ಟೀಸರ್‌ ಔಟ್‌!

ಬಿಲ್ಲ ರಂಗ ಭಾಷಾ ಬಳಿಕ ಸುದೀಪ್‌ ಅವರ 47ನೇ ಸಿನಿಮಾವನ್ನು ನಿರ್ದೇಶಕ ವಿಜಯ್ ಕಾರ್ತಿಕೇಯ ನಿರ್ದೇಶಿಸಲಿದ್ದಾರೆ. ಸತ್ಯಜ್ಯೋತಿ ಫಿಲಂಸ್ ನಿರ್ಮಾಣದ ಈ ಚಿತ್ರದಲ್ಲಿ ನಾಯಕಿ ಇರುವುದಿಲ್ಲ ಎಂದು ಸುದೀಪ್ ತಿಳಿಸಿದ್ದಾರೆ. ಡಿಸೆಂಬರ್ 25ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.
Read Full Story

01:11 PM (IST) Jul 05

Kwatle Kitchen show - ಹಾಲು ಎಲ್ಲಿಂದ ಬರುತ್ತಂತ ಗೊತ್ತಿಲ್ಲದ ನಿವೇದಿತಾಗೆ ಹಾಲು ಕರೆಯುವ ಟಾಸ್ಕ್​?

ಕ್ವಾಟ್ಲೆ ಕಿಚನ್​ ಷೋನಲ್ಲಿ ಬಿಗ್​ಬಾಸ್​ ಖ್ಯಾತಿಯ ನಟಿ ನಿವೇದಿತಾ ಗೌಡಗೆ ಹಸುವಿನ ಹಾಲು ಕರೆಯುವ ಟಾಸ್ಕ್​ ನೀಡಲಾಗಿದೆ. ಇನ್ನು ನೆಟ್ಟಿಗರು ಕೇಳ್ಬೇಕಾ? ಏನೇನು ಹೇಳಿದ್ರು ನೋಡಿ!

 

Read Full Story

12:49 PM (IST) Jul 05

ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡ ತೇಜಸ್ವಿ ಸೂರ್ಯ-ಶಿವಶ್ರೀ

ಸಂಸದ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದಪ್ರಸಾದ್ ದಂಪತಿ ಮುದ್ದಾದ ಕರುವನ್ನು ಮನೆಗೆ ತಂದಿದ್ದಾರೆ. ಆಂಧ್ರಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಕರುವನ್ನು ಉಡುಗೊರೆಯಾಗಿ ನೀಡಲಾಗಿತ್ತು. ಕರುವಿಗೆ ಗೌರಿ, ಲಕ್ಷ್ಮಿ, ರಾಧಾ ಎಂಬ ಹೆಸರುಗಳಿಂದ ಕರೆಯುತ್ತಿದ್ದಾರೆ.
Read Full Story

More Trending News