Published : Oct 16, 2025, 06:55 AM ISTUpdated : Oct 16, 2025, 11:34 PM IST

Karnataka News Live: BBK 12 ಗೆದ್ದೇ ಗೆಲ್ತೀನಿ ಎಂದು, ಫಿನಾಲೆಗೂ ಮುನ್ನ ಬೆಳಗಿನ ಜಾವವೇ ಮನೆಯಿಂದ ಹೊರಬಿದ್ದ ಸ್ಪರ್ಧಿ ಯಾರು?

ಸಾರಾಂಶ

ಬೆಂಗಳೂರು:ಅಶ್ಲೀಲ ವಿಡಿಯೋ ವೈರಲ್ ಮಾಡಿದ ಆರೋಪದಡಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪ ಮುಕ್ತಗೊಳಿಸುವಂತೆ ಕೋರಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಹಾಸನದ ಸಂತ್ರಸ್ತೆಯೊಬ್ಬರು ನೀಡಿದ ದೂರಿನ ಮೇರೆಗೆ ಸಿಐಡಿ ಸೈಬರ್‌ಕ್ರೈಂ ಪೊಲೀಸರು, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಹಾಲಿ ಸಂಸದ ಶ್ರೇಯಸ್ ಪ್ರ ಶ್ರೇಯಸ್ ಪಟೇಲ್, ವಕೀಲ ದೇವರಾಜೇಗೌಡ ಹಾಗೂ ಇತರರ ವಿರುದ್ಧ ಐಟಿ ಕಾಯ್ದೆ ಹಾಗೂ ಇತರೆ ಆರೋಪಗಳಡಿ ಎಫ್‌ಐಆರ್ ದಾಖಲಿಸಿದ್ದರು. 

ಈ ಪ್ರಕರಣದಲ್ಲಿ ತನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ಸೇರಿಸಲಾಗಿದೆ. ಇದರಲ್ಲಿ ಯಾವುದೇ ತಪ್ಪು ಮಾಡಿಲ್ಲ. ಪೆನ್‌ಡ್ರೈವ್ ವೈರಲ್ ಕುರಿತು ನನಗೆ ತಿಳಿದಿಲ್ಲ. ನನ್ನ ವಿರುದ್ದ ಸಂತ್ರಸ್ತೆ ಮಾಡಿರುವ ಆರೋಪ ಈ ಸುಳ್ಳು. ಹೀಗಾಗಿ ಪ್ರಕರಣದಲ್ಲಿ ನನ್ನನ್ನು ಆರೋಪ ಮುಕ್ತಗೊಳಿಸುವಂತೆ ಪ್ರಜ್ವಲ್ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಕರಣದ ವಿಚಾರಣೆ ಹಾಗೂ ಸಾಕ್ಷ್ಯಗಳು ಸಾಕ್ಷ್ಯಗಳ ಹೇಳಿಕೆ ಕುರಿತು ವಿಚಾರಣೆ ನಡೆಸದೆಯೇ ಮಾಡಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ. ಡಿಸ್ಟಾಜರ್

11:34 PM (IST) Oct 16

BBK 12 ಗೆದ್ದೇ ಗೆಲ್ತೀನಿ ಎಂದು, ಫಿನಾಲೆಗೂ ಮುನ್ನ ಬೆಳಗಿನ ಜಾವವೇ ಮನೆಯಿಂದ ಹೊರಬಿದ್ದ ಸ್ಪರ್ಧಿ ಯಾರು?

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಮಾಳು ನಿಪನಾಳ, ಕಾಕ್ರೋಚ್‌ ಸುಧಿ ಅವರು ಫೈನಲಿಸ್ಟ್‌ ಆಗಿದ್ದಾರೆ. ಉಳಿದಂತೆ ಎಲ್ಲರೂ ಎಲಿಮಿನೇಶನ್‌ಗೆ ನಾಮಿನೇಟ್‌ ಆಗಿದ್ದರು.

 

Read Full Story

11:24 PM (IST) Oct 16

ಹಾಸನಾಂಬ ದೇವಿ ದರ್ಶನ ಪಡೆದ ಲಕ್ಷ್ಮಿ ಹೆಬ್ಬಾಳ್ಕರ್, ಮಹಿಳೆಯರಿಗೆ ದೀಪಾವಳಿಗೆ ಗುಡ್‌ನ್ಯೂಸ್ ಕೊಟ್ಟ ಸಚಿವೆ!

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮೊದಲ ಬಾರಿಗೆ ಹಾಸನಾಂಬ ದೇವಿಯ ದರ್ಶನ ಪಡೆದು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ, ಗೃಹ ಲಕ್ಷ್ಮಿ ಯೋಜನೆಯ ಆಗಸ್ಟ್ ತಿಂಗಳ ಹಣವು ದೀಪಾವಳಿಯ ಮುನ್ನವೇ ಎರಡು-ಮೂರು ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಸಿಹಿ ಸುದ್ದಿ ನೀಡಿದರು.

Read Full Story

11:01 PM (IST) Oct 16

ಆದಾಯದ ಮೂಲ ತೆರೆದಿಟ್ಟು ಶಾಕ್​ ಕೊಟ್ಟ ಬಿಗ್​ಬಾಸ್​ Niveditha Gowda- ಫಾರಿನ್​ ಟೂರ್​ ಬಗ್ಗೂ ರಿವೀಲ್​

ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನ ಪಡೆದ ನಂತರ ನಿವೇದಿತಾ ಗೌಡ ಅವರ ಐಷಾರಾಮಿ ಜೀವನ ಮತ್ತು ವಿದೇಶಿ ಪ್ರವಾಸಗಳು ಚರ್ಚೆಗೆ ಗ್ರಾಸವಾಗಿವೆ. ತಮ್ಮ ದುಬಾರಿ ಜೀವನಶೈಲಿಗೆ ಹಣ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆಗಳಿಗೆ ನಿವೇದಿತಾ ಉತ್ತರಿಸಿದ್ದಾರೆ. 

Read Full Story

10:59 PM (IST) Oct 16

ಕಡಿಮೆ ಬಡ್ಡಿಗೆ ಲೋನ್ ಕೊಡಿಸ್ತಿನಿ ಅಂತಾ ನಾಮ, ವಂಚಕಿ ನಯನಾ ಬಂಧನ

Low interest loan scam :ಬೆಂಗಳೂರಿನಲ್ಲಿ 'ಸುಬ್ಬಲಕ್ಷ್ಮಿ ಚಿಟ್ಸ್' ಕಂಪನಿ ಮೂಲಕ ಕಡಿಮೆ ಬಡ್ಡಿಗೆ ಸಾಲ ನೀಡುವುದಾಗಿ ನಂಬಿಸಿ, ಮುಂಗಡ ಇಎಂಐ ಪಡೆದು ಜನರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ನಯನಾ ಎಂಬ ಮಹಿಳೆಯನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. ಸಹಚರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Read Full Story

10:41 PM (IST) Oct 16

Viral Video - ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವಾಗ ವಿಡಿಯೋ ಶೂಟ್‌ ಮಾಡಿದ ABVP ಕಾರ್ಯಕರ್ತರು!

ABVP Workers Arrested for Filming Girl Students Changing Clothes in MP College ಮಧ್ಯಪ್ರದೇಶದ ಕಾಲೇಜಿನಲ್ಲಿ ಯುವಜನೋತ್ಸವದ ವೇಳೆ, ವಿದ್ಯಾರ್ಥಿನಿಯರು ಬಟ್ಟೆ ಬದಲಾಯಿಸುತ್ತಿದ್ದ ಕೋಣೆಯ ವೀಡಿಯೋ ಚಿತ್ರೀಕರಿಸಿದ ಆರೋಪದ ಮೇಲೆ ಮೂವರು ಎಬಿವಿಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ.

Read Full Story

10:26 PM (IST) Oct 16

ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ - ಬಿಜೆಪಿ ಸಂಘಪರಿಹಾರದ ಮುಖಂಡರ ವಿರುದ್ಧ ಸುಮೋಟೊ ಕೇಸ್!

Chikkamagaluru provocative post case: ಚಿಕ್ಕಮಗಳೂರಿನಲ್ಲಿ ಗೋಹತ್ಯೆ ಖಂಡಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ, 'ಗೋ ಹಂತಕರೆದೆಯ ಸೀಳಿರಿ' ಎಂಬ ಪ್ರಚೋದನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಬಿಜೆಪಿ ಮತ್ತು ಸಂಘಪರಿವಾರದ ಮುಖಂಡರ ವಿರುದ್ಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ. 

Read Full Story

10:25 PM (IST) Oct 16

Na Ninna Bidalaare - ನದಿಯ ಆಳಕ್ಕೆ ಹೋದ್ರೂ ಒದ್ದೆಯಾಗದ ಈ ಸೀರೆ ಎಲ್ಲಿ ತಗೊಂಡೆ ಹೇಳು ದುರ್ಗಾ ಪ್ಲೀಸ್

'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ, ಬಾಲಕಿಯ ಗೆಜ್ಜೆಗಾಗಿ ದುರ್ಗಾ ಹುಡುಕಾಟ ನಡೆಸುತ್ತಾಳೆ. ಈ ವೇಳೆ ನದಿಗೆ ಹಾರಿದರೂ ಆಕೆಯ ಸೀರೆ ಒದ್ದೆಯಾಗದ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್‌ಗೆ ಕಾರಣವಾಗಿದ್ದು, ನೆಟ್ಟಿಗರು ಈ ಸೀರೆ ಎಲ್ಲಿ ಸಿಗುತ್ತದೆ ಎಂದು ತಮಾಷೆಯಾಗಿ ಪ್ರಶ್ನಿಸುತ್ತಿದ್ದಾರೆ.

Read Full Story

10:05 PM (IST) Oct 16

ಡೆವಿಲ್‌ ರಿಲೀಸ್‌ ಟೈಮಲ್ಲಿ ಕಿಲ್ಲಿಂಗ್‌ ಸ್ಟಾರ್‌ ದರ್ಶನ್‌ ಜೈಲಿನಿಂದ ಹೊರಬರೋದು ಫಿಕ್ಸ್‌, ಜಾಮೀನು ಪಡೆಯಲು ಮಾಡ್ತಿದ್ದಾರೆ ಮಾಸ್ಟರ್‌ ಪ್ಲ್ಯಾನ್‌?

Darshan New Bail Plan ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್, ಜಾಮೀನು ಪಡೆಯಲು ಹೊಸ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಈ ಬಾರಿ ತಮ್ಮ ತಾಯಿ ಮೀನಾ ತೂಗುದೀಪ ಅವರ ಅನಾರೋಗ್ಯದ ಕಾರಣ ನೀಡಿ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. 

Read Full Story

09:42 PM (IST) Oct 16

'ಕೆಪಿಸಿಸಿ ಉದ್ಯೋಗಿ' ಪತಿಯ ಕಾಮಕಾಂಡ, ಪರಸ್ತ್ರೀ ಜೊತೆಗಿನ ಪಲ್ಲಂಗದಾಟದ ವಿಡಿಯೋ ನೋಡಿ ಪತ್ನಿಗೆ ಶಾಕ್!

Wife Shocked by Husbands Sextortion Videos ಬೆಂಗಳೂರಿನಲ್ಲಿ 20 ವರ್ಷಗಳ ದಾಂಪತ್ಯ ನಡೆಸುತ್ತಿದ್ದ ನಾರಾಯಣ್ ಎಂಬಾತನ ರಾಸಲೀಲೆ ಬಯಲಾಗಿದೆ. ಪತ್ನಿ ಅನ್ನಪೂರ್ಣ, ಆಕಸ್ಮಿಕವಾಗಿ ಪತಿಯ ಮೊಬೈಲ್‌ನಲ್ಲಿ ಪರಸ್ತ್ರೀಯರೊಂದಿಗಿನ ಖಾಸಗಿ ವಿಡಿಯೋಗಳನ್ನು ಕಂಡಿದ್ದಾರೆ.

Read Full Story

09:28 PM (IST) Oct 16

ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ ಪ್ರಕರಣ - ಆರೋಪಿ ದಾನಪ್ಪ ನರೋಣಿ 9 ದಿನ ಪೊಲೀಸ್ ಕಸ್ಟಡಿಗೆ

Danappa Narone arrested by Bengaluru police: ಕರ್ನಾಟಕದ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಮಹಾರಾಷ್ಟ್ರ ಸೋಲಾಪುರ ನಿವಾಸಿ ದಾನಪ್ಪ ನಾರೋನೆಯನ್ನು ಬೆಂಗಳೂರು ಪೊಲೀಸರು ಬಂಧಿಸಿ, ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

Read Full Story

09:19 PM (IST) Oct 16

Amruthadhaare - 'ನಿಮ್ಮಿಂದಾಗಿ ಎಲ್ಲಾ ಕಳ್ಕೊಂಡ್​ಬಿಟ್ಟೆ ಸರ್​' ಎನ್ನುತ್ತಲೇ ಅಪ್ಪನ ಹತ್ತಿರವಾದ ಮಗ! ಮುಂದೆ ಆಗಿದ್ದೇ ಬೇರೆ

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಯ ಯೋಜನೆಯಂತೆ ಗೌತಮ್ ಇರುವ ವಠಾರಕ್ಕೇ ಭೂಮಿಕಾ ಬಂದಿದ್ದಾಳೆ. ಅಪ್ಪ-ಮಗ ಗೌತಮ್ ಮತ್ತು ಆಕಾಶ್ ಭೇಟಿಯಾಗಿದ್ದು, ಇಬ್ಬರ ಸಂತೋಷದ ನಡುವೆಯೂ, ಭೂಮಿಕಾ ಮತ್ತೆ ಮನೆ ಖಾಲಿ ಮಾಡಬಹುದೆಂಬ ಆತಂಕ ಶುರುವಾಗಿದೆ.
Read Full Story

09:17 PM (IST) Oct 16

'ಇಂಡಸ್ಟ್ರಿಗೆ ಎಲ್ಲಾ ಫ್ರೀ ಕೊಡ್ತಾರೆ..' ಗೂಗಲ್‌ಗೆ ಆಂಧ್ರಪ್ರದೇಶ ನೀಡಿರುವ ಪ್ಯಾಕೇಜ್‌ ಆರ್ಥಿಕ ವಿಪತ್ತು ಎಂದ ಪ್ರಿಯಾಂಕ್‌ ಖರ್ಗೆ!

Priyank Kharge Calls Andhra Pradeshs Google AI Package an Economic Disaster ಈ ಯೋಜನೆಯ ಬಗ್ಗೆ ಗೂಗಲ್ ಕರ್ನಾಟಕದೊಂದಿಗೆ ಚರ್ಚಿಸಿಲ್ಲ ಎಂದು ಪ್ರಿಯಾಂಕ್ ಸ್ಪಷ್ಟಪಡಿಸಿದರು.

 

Read Full Story

09:08 PM (IST) Oct 16

ಜೆಡಿಎಸ್ ಕೋರ್‌ ಕಮಿಟಿ ಸಭೆ - ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಕಾಂಗ್ರೆಸ್ ಅಪಪ್ರಚಾರ, ಮಂಜು ಆರೋಪ

ಎಚ್‌ಡಿಕೆ ನೇತೃತ್ವದಲ್ಲಿ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ, ಮುಂಬರುವ ಚುನಾವಣೆಗಳಿಗೆ ಬಿಜೆಪಿ ಜೊತೆಗಿನ ಮೈತ್ರಿ ಮುಂದುವರಿಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. ಪಕ್ಷದ ಸಂಘಟನೆ ಬೆಳ್ಳಿ ಮಹೋತ್ಸವ ಆಚರಣೆ ಹಾಗೂ ರೈತರ ಸಮಸ್ಯೆಗಳ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.

Read Full Story

09:01 PM (IST) Oct 16

ವಿಜಯಪುರ - ಕೃಷಿ ಹೊಂಡದಲ್ಲಿ ಬಿದ್ದು ಮೂವರು ಮಕ್ಕಳ ದುರಂತ ಸಾವು!

ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾದಲ್ಲಿ ಒಂದೇ ಕುಟುಂಬದ ಮೂವರು ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಕುರಿಗಳೊಂದಿಗೆ ಆಟವಾಡುವಾಗ ಆಯತಪ್ಪಿ ಬಿದ್ದು, ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಇಡೀ ಗ್ರಾಮದಲ್ಲಿ ಶೋಕದ ವಾತಾವರಣವನ್ನು ಸೃಷ್ಟಿಸಿದೆ.

Read Full Story

08:55 PM (IST) Oct 16

ಇಬ್ರನ್ನೂ ಮದ್ವೆ ಆಗ್ತಾನಾ ಕರ್ಣ? ಮುಂದೇನಾಗತ್ತೆ? ನೇರಪ್ರಸಾರದಲ್ಲಿ Karna Serial ನಟರು ಹೇಳಿದ್ದೇನು ಕೇಳಿ

ಕರ್ಣ ಸೀರಿಯಲ್ ರೋಚಕ ತಿರುವು ಪಡೆದಿದ್ದು, ನಿಧಿಯ ಬದಲು ನಿತ್ಯಾಳಿಗೆ ಕರ್ಣ ತಾಳಿ ಕಟ್ಟಿದ್ದಾನೆ. ಮದುವೆ ವೇಳೆ ನಿತ್ಯಾ ಗರ್ಭಿಣಿ ಎಂಬ ಸತ್ಯವೂ ಬಹಿರಂಗವಾಗಿದೆ. ಈ ಟ್ವಿಸ್ಟ್‌ಗಳ ಬಗ್ಗೆ ಕರ್ಣ, ನಿತ್ಯಾ ಮತ್ತು ನಿಧಿ ಪಾತ್ರಧಾರಿಗಳು ಲೈವ್ ಬಂದು ಮಾತನಾಡಿದ್ದಾರೆ.
Read Full Story

08:44 PM (IST) Oct 16

ಯೂಟ್ಯೂಬರ್‌ ಕೆನ್ನೆಗೆ ಬಾರಿಸಿದ ಬೆಂಗಳೂರು ಟ್ರಾಫಿಕ್ ಪೊಲೀಸ್! ವಿಡಿಯೋ ನೋಡಿದ ಸರ್ಕಾರದಿಂದ ಸಸ್ಪೆಂಡ್

ಬೆಂಗಳೂರಿನಲ್ಲಿ ಒನ್ ವೇ ನಿಯಮ ಉಲ್ಲಂಘಿಸಿದ ಯೂಟ್ಯೂಬರ್ ಮೇಲೆ ಹಲ್ಲೆ ನಡೆಸಿದ ಟ್ರಾಫಿಕ್ ಹೆಡ್ ಕಾನ್ಸ್ಟೇಬಲ್ ಮಲ್ಲಿಕಾರ್ಜುನ್ ತೇಲಿ ಅವರನ್ನು ಅಮಾನತುಗೊಳಿಸಲಾಗಿದೆ. ಸಿಲ್ಕ್ ಬೋರ್ಡ್ ಬಳಿ ನಡೆದ ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಪೊಲೀಸ್ ಇಲಾಖೆ ಈ ಶಿಸ್ತು ಕ್ರಮ ಕೈಗೊಂಡಿದೆ.
Read Full Story

08:36 PM (IST) Oct 16

ತಲಕಾವೇರಿಯ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥ ರೂಪಿಣಿಯಾಗಲಿರುವ ಕಾವೇರಿ!

Talakaveri Kodagu festival: ಕೊಡಗಿನ ತಲಕಾವೇರಿಯಲ್ಲಿ ವಾರ್ಷಿಕ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಮಧ್ಯಾಹ್ನ ಬ್ರಹ್ಮ ಕುಂಡಿಕೆಯಲ್ಲಿ ಕಾವೇರಿ ಮಾತೆ ಜಲರೂಪಿಣಿಯಾಗಿ ದರ್ಶನ ನೀಡಲಿದ್ದು, ಸಹಸ್ರಾರು ಭಕ್ತರ ಆಗಮನದ ನಿರೀಕ್ಷೆಯಲ್ಲಿ ಜಿಲ್ಲಾಡಳಿತವು ಪೊಲೀಸ್ ಬಂದೋಬಸ್ತ್

Read Full Story

08:15 PM (IST) Oct 16

ಶಿವಮೊಗ್ಗ ಕೃಷಿ ಮೇಳ ನ.7ರಿಂದ ಆರಂಭ - ಕೆಳದಿ ಶಿವಪ್ಪ ನಾಯಕ ವಿವಿ ಆವರಣದಲ್ಲಿ ಭರ್ಜರಿ ಸಿದ್ಧತೆ!

ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ವಿವಿಯು ನವೆಂಬರ್ 7 ರಿಂದ 10, 2025 ರವರೆಗೆ ಬೃಹತ್ ಕೃಷಿ-ತೋಟಗಾರಿಕೆ ಮೇಳ ಆಯೋಜಿಸಿದೆ. 'ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ' ಎಂಬ ಧ್ಯೇಯದೊಂದಿಗೆ, ಈ ಮೇಳವು ರೈತರಿಗೆ ನೂತನ ತಂತ್ರಜ್ಞಾನ, ಸಮಗ್ರ ಕೃಷಿ ಪದ್ಧತಿಗಳು ಮತ್ತು ಮೌಲ್ಯವರ್ಧನೆಯ ಬಗ್ಗೆ ಮಾಹಿತಿ ನೀಡಲಿದೆ.

Read Full Story

08:12 PM (IST) Oct 16

ರಾಯಚೂರು ರೈತರಿಗೆ ಬಂಪರ್ ಕೊಡುಗೆ - ಕೃಷಿ ಸಂಸ್ಕರಣ ಸ್ಥಾಪನೆ, ನಿಮ್ಮ ನೆರವಿಗೆ ನಾವಿದ್ದೇವೆ ಎಂದ ಕೇಂದ್ರ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಯಚೂರಿನ ಜವಳಗೇರಾದಲ್ಲಿ ಕೃಷಿ ಸಂಸ್ಕರಣಾ ಘಟಕವನ್ನು ಉದ್ಘಾಟಿಸಿದರು. ತೊಗರಿ, ಕಡಲೆಯಂತಹ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವ ಬದಲು ಸಂಸ್ಕರಿಸಿ ಮಾರಾಟ ಮಾಡಿದರೆ ಉತ್ತಮ ಬೆಲೆ ಸಿಗಲಿದೆ ಎಂದು ರೈತರಿಗೆ ಸಲಹೆ ನೀಡಿದರು. 

Read Full Story

07:56 PM (IST) Oct 16

Bigg Bossಗೆ ಎಂಥವರು ಬೇಕೆನ್ನುವ ಸತ್ಯ ತೆರೆದಿಟ್ಟ Nivedita Gowda! ಧೈರ್ಯ ಮೆಚ್ಚಿದೆ ಅಂತಿರೋ ಫ್ಯಾನ್ಸ್‌

ಚಂದನ್ ಶೆಟ್ಟಿ ಅವರಿಂದ ವಿಚ್ಛೇದನ ಪಡೆದ ನಂತರ, ನಿವೇದಿತಾ ಗೌಡ ತಮ್ಮ ತುಂಡುಡುಗೆಯ ರೀಲ್ಸ್‌ಗಳಿಂದ ಟ್ರೋಲ್ ಆಗುತ್ತಿದ್ದಾರೆ. ಆದರೆ, ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮಗೆ ಬಿಗ್​ಬಾಸ್​ನಲ್ಲಿ ಅವಕಾಶ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. 

Read Full Story

07:52 PM (IST) Oct 16

ನೈಸ್ ಯೋಜನೆ ವಿವಾದ ಸಂಪುಟ ಉಪಸಮಿತಿ ಸಭೆ ಮುಗಿದ ತಕ್ಷಣ ವಿಧಾನಸೌಧದಲ್ಲಿ ಅಶೋಕ್ ಖೇಣಿ ಸುತ್ತುವರೆದು ರೈತರ ಆಕ್ರೋಶ

ನೈಸ್ ಯೋಜನೆ ಕುರಿತ ಸಂಪುಟ ಉಪಸಮಿತಿ ಸಭೆಯ ನಂತರ, ತಮ್ಮ ಜಮೀನುಗಳಿಗೆ ನಿವೇಶನ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿ ರೈತರು ಅಶೋಕ್ ಖೇಣಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಖೇಣಿ, ರೈತರಿಗೆ ನಿವೇಶನ ಹಂಚಿಕೆ ಮಾಡಲು ಲೇಔಟ್ ಸಿದ್ಧವಿದೆ ಎಂದರು.

Read Full Story

07:39 PM (IST) Oct 16

ಸಿಎಂ ಸ್ಥಾನಕ್ಕಾಗಿ ಪ್ರಿಯಾಂಕ್ ಖರ್ಗೆ RSS ವಿರೋಧಿ ನಾಟಕ; ಇದು ಡಿಕೆಶಿಯನ್ನೇ ಓವರ್‌ಟೇಕ್ ತಂತ್ರವೆಂದ ಆಶೋಕ!

ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಬದಿಗೊತ್ತಿ, ಸಚಿವ ಪ್ರಿಯಾಂಕ್ ಖರ್ಗೆಯನ್ನು ಉತ್ತರಾಧಿಕಾರಿಯನ್ನಾಗಿ ಬಿಂಬಿಸುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಖರ್ಗೆಯವರ RSS ವಿರೋಧಿ ನಿಲುವನ್ನು ಬಳಸಿ ಡಿಕೆಶಿಯನ್ನು ಮೂಲೆಗುಂಪು ಮಾಡುವ ತಂತ್ರ ಎಂದಿದ್ದಾರೆ.

Read Full Story

07:20 PM (IST) Oct 16

'ಪ್ರೀತಿ ವಿಶ್ವದ ಭಾಷೆ..' ಕುವೆಂಪು ಆಶಯದಂತೆ ಶುಭ ಶುಕ್ರವಾರ ಮಂತ್ರಮಾಂಗಲ್ಯಕ್ಕೆ ಸಿದ್ಧರಾದ ಗಾಯಕಿ ಸುಹಾನಾ ಸಯ್ಯದ್‌!

Suhana Syed Nitin Shivansh Mantra Mangalya 'ಸರಿಗಮಪ' ಖ್ಯಾತಿಯ ಗಾಯಕಿ ಸುಹಾನಾ ಸಯ್ಯದ್ ಅವರು ತಮ್ಮ 16 ವರ್ಷಗಳ ಸ್ನೇಹಿತ, ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರನ್ನು ವರಿಸುತ್ತಿದ್ದಾರೆ. ಈ ಜೋಡಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಸರಳವಾಗಿ ಅಂತರ್ ಧರ್ಮೀಯ ವಿವಾಹವಾಗುತ್ತಿದ್ದಾರೆ.

Read Full Story

07:19 PM (IST) Oct 16

'ಅಪಪ್ರಚಾರಗಳಿಗೆ ಕಿವಿಗೊಡಬೇಡಿ..' ಸಮೀಕ್ಷೆಯಲ್ಲಿ ಭಾಗವಹಿಸಿದ ಬಳಿಕ ಸಿಎಂ ಟ್ವೀಟ್, ಹೇಳಿದ್ದೇನು?

Caste census data privacy: ಸಿಎಂ ಸಿದ್ದರಾಮಯ್ಯನವರು ರಾಜ್ಯದ ಜಾತಿ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸ್ವತಃ ಭಾಗವಹಿಸಿ, ಸಮಸಮಾಜ ನಿರ್ಮಾಣದ ಗುರಿಯೊಂದಿಗೆ ಪ್ರತಿಯೊಬ್ಬರೂ ಇದರಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.  ಅಪಪ್ರಚಾರಕ್ಕೆ ಕಿವಿಗೊಡದೆ, ವೈಯಕ್ತಿಕ ಮಾಹಿತಿ ಸುರಕ್ಷತೆಯ ಭರವಸೆ ನೀಡಿದರು.

Read Full Story

06:58 PM (IST) Oct 16

ಭಟ್ಕಳದ ಮೊಹಮದ್ ದಾರುಣ ಸಾವು; ಸ್ಕೂಟರ್‌ನಲ್ಲಿ ಹೋಗುತ್ತಿದ್ದವನಿಗೆ ಡಿಕ್ಕಿ ಹೊಡೆದ ಲಾರಿ!

ಭಟ್ಕಳ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಾಗುತ್ತಿದ್ದ ಮೊಹಮ್ಮದ್ ಎಂಬ ಯುವಕನಿಗೆ ಹಿಂಬದಿಯಿಂದ ಬಂದ ಕೇರಳ ಮೂಲದ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ರಭಸಕ್ಕೆ ಕೆಳಬಿದ್ದ ಮೊಹಮ್ಮದ್ ಮೇಲೆ ಲಾರಿ ಹರಿದಿದ್ದು, ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಪೊಲೀಸರಿಂದ ಚಾಲಕ ಬಂಧನ.

Read Full Story

06:58 PM (IST) Oct 16

'ಭಾರತದಲ್ಲಿ ಪ್ರತಿ ವರ್ಷ ಹೊಸ ನಾಯಕ ಹುಟ್ತಾರೆ..' ಅಮೆರಿಕ ಅಧ್ಯಕ್ಷ ಟ್ರಂಪ್‌ ಮಾತನ್ನ ಟ್ರೋಲ್‌ ಮಾಡಿದ ನೆಟ್ಟಿಗರು!

Trump Trolled for New Leader Every Year Comment Calls India Iran ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಭಾರತದ ಬಗ್ಗೆ ನೀಡಿದ ಹೇಳಿಕೆಗಳು ಗೊಂದಲ ಸೃಷ್ಟಿಸಿವೆ. ಭಾರತವು ಪ್ರತಿ ವರ್ಷ ಹೊಸ ನಾಯಕನನ್ನು ಪಡೆಯುತ್ತದೆ ಎಂದು ಅವರು ಹೇಳಿದ್ದಾರೆ.

Read Full Story

06:46 PM (IST) Oct 16

ತಲುಪಲೇ ಇಲ್ಲ ಮಗಳು ಕಳುಹಿಸಿದ ಮೆಸೇಜ್ - ಅಮ್ಮನಿಗೆ ಕಳುಹಿಸಿದ ಕೊನೆ ಸಂದೇಶ ಹಂಚಿಕೊಂಡು ಕಣ್ಣೀರಿಟ್ಟ ಮಗಳು

last WhatsApp message:ಯುವತಿಯೊಬ್ಬಳು ತಮ್ಮ ತಾಯಿಯ ಅಗಲಿಕೆಯ ನೋವನ್ನು ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿದ್ದ ಅಮ್ಮನಿಗೆ ತಾವು ಕಳುಹಿಸಿದ್ದ, ಕೊನೆಯ ವಾಟ್ಸಾಪ್ ಸಂದೇಶಗಳ ಸ್ಕ್ರೀನ್‌ಶಾಟ್‌ ಹಂಚಿಕೊಂಡಿದ್ದು, ಈ ಮನಕಲಕುವ ಪೋಸ್ಟ್ ವೈರಲ್ ಆಗಿದೆ. ನೆಟ್ಟಿಗರು ಆಕೆಗೆ ಸಾಂತ್ವನ ಹೇಳಿದ್ದಾರೆ.

Read Full Story

06:38 PM (IST) Oct 16

'ಆರೆಸ್ಸೆಸ್ ದೇಶದ ಬೆನ್ನೆಲುಬು..' ಕಾಂಗ್ರೆಸ್ ಸರ್ಕಾರದ ವಿರುದ್ದ ಸೋಮಣ್ಣ ಕಿಡಿ

ರಾಷ್ಟ್ರೀಯ ಸ್ವಯಂ ಸೇವಕರ ಸಂಘವು (RSS) ದೇಶದ ಸಂಪತ್ತು ಮತ್ತು ಬೆನ್ನೆಲುಬು ಎಂದು ಸಂಸದ ವಿ. ಸೋಮಣ್ಣ ಬಣ್ಣಿಸಿದ್ದಾರೆ. ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದರಲ್ಲದೇ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಇಂಥ ನಿರ್ಧಾರ ಎಂದು ಆರೋಪಿಸಿದರು.

Read Full Story

06:29 PM (IST) Oct 16

ರಕ್ಷಣೆ ಕೇಳಿ ಬಂದ ಯುವತಿಯ ದೂರು ಆಲಿಸದ ಪೊಲೀಸ್‌, ಹುಡುಗಿಯ ಕತ್ತು ಕುಯ್ದು ಎಸ್ಕೇಪ್‌ ಆದ ಪಾಪಿ!

ಬೆಂಗಳೂರಿನ ಮಂತ್ರಿ ಮಾಲ್ ಬಳಿಯ ರೈಲ್ವೆ ಹಳಿಯಲ್ಲಿ, ಪ್ರೀತಿ ನಿರಾಕರಿಸಿದ ಕಾರಣಕ್ಕೆ ಭಗ್ನ ಪ್ರೇಮಿಯೊಬ್ಬ ಬಿ.ಫಾರ್ಮ್ ವಿದ್ಯಾರ್ಥಿನಿ ಯಾಮಿನಿ ಪ್ರಿಯಾಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಖಾರದಪುಡಿ ಎರಚಿ, ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ.

Read Full Story

06:25 PM (IST) Oct 16

ಕೆಲಸಕ್ಕಾಗಿ ಆನ್‌ಲೈನ್‌ಗೆ ಮೊರೆ ಹೋಗುವ ಕಾರ್ಮಿಕರು, ಡಿಜಿಟಲ್ ಲೇಬರ್ ಚೌಕ್ ಎಂಬ ತಂತ್ರಜ್ಞಾನ

ಡಿಜಿಟಲ್ ಲೇಬರ್ ಚೌಕ್ (DLC) ಎಂಬ ತಂತ್ರಜ್ಞಾನ ವೇದಿಕೆಯು ನಿರ್ಮಾಣ ಕಾರ್ಮಿಕರನ್ನು ನೇರವಾಗಿ ಕಂಪನಿಗಳೊಂದಿಗೆ ಸಂಪರ್ಕಿಸುತ್ತಿದೆ, ಇದರಿಂದಾಗಿ ಬೀದಿ ಬದಿಯಲ್ಲಿ ಕೆಲಸಕ್ಕಾಗಿ ಕಾಯುವ ಅನಿಶ್ಚಿತತೆಗೆ ಅಂತ್ಯ ಹಾಡಿದೆ. ಈ ವೇದಿಕೆಯು ಕಾರ್ಮಿಕರಿಗೆ ಭದ್ರವಾದ ಉದ್ಯೋಗ, ಪಿಎಫ್ ಸೌಲಭ್ಯಗಳನ್ನು ಒದಗಿಸುತ್ತಿದೆ.

Read Full Story

06:03 PM (IST) Oct 16

ಸ್ನೇಹಿತನ ಪ್ರೇಮಕ್ಕೆ ಸಾಥ್ ಕೊಟ್ಟಿದ್ದೇ ತಪ್ಪಾಯ್ತು; ಕೆರೆಗೆ ಹಾರಿ ಸತ್ತ ಯುವಕ! ನಡೆದಿದ್ದೇನು?

Chamarajanagar youth suicide news ಚಾಮರಾಜನಗರ ತಾಲೂಕಿನ ಯುವಕನೊಬ್ಬ ತನ್ನ ಸ್ನೇಹಿತನ ಪ್ರೇಮಕ್ಕೆ ಬೆಂಬಲ ನೀಡಿದ್ದನು. ಈ ವಿಚಾರ ಸ್ನೇಹಿತನ ತಂದೆಯಿಂದ ಬೆದರಿಕೆಗೆ, ಮನನೊಂದು ಕೆರೆಗೆ ಹಾರಿ ಆತ್ಮ೧ಹತ್ಯೆಗೆ ಶರಣಾಗಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Read Full Story

05:56 PM (IST) Oct 16

Bigg Boss Kannada 12 ಸೀಸನ್ ಮಹಿಳಾ ಸ್ಪರ್ಧಿಗಳ ಶೈಕ್ಷಣಿಕ ಅರ್ಹತೆಗಳು; ಅತಿಹೆಚ್ಚು ಓದಿಕೊಂಡೋರಾರು?

ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ' ಸೀಸನ್ 12ರ ಮನೆಯೊಳಗಿರುವ ಸ್ಪರ್ಧಿಗಳ ಶೈಕ್ಷಣಿಕ ಅರ್ಹತೆ ಏನು ಎಂಬುದು ಇಲ್ಲಿದೆ ನೋಡಿ. ಡಿಗ್ರಿ, ಇಂಜಿನಿಯರ್, ಟೀಚರ್‌ನಿಂದ ಏನೂ ವಿದ್ಯಾಭ್ಯಾಸ ಇಲ್ಲದ ಗೃಹಿಣಿವರೆಗಿನ ಎಲ್ಲ ನವ ದುರ್ಗೆಯರ ಮಾಹಿತಿ ಇಲ್ಲಿದೆ ನೋಡಿ…

Read Full Story

05:45 PM (IST) Oct 16

GTEC - ಆರೋಗ್ಯ-ಶಿಕ್ಷಣ-ಕೆಲಸದ ಜಾಗತಿಕ ವೇದಿಕೆ ನಿರ್ಮಿಸಲು ಒಪ್ಪಂದ ಸಹಿ!

RGUHS UK hospital collaboration: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು (RGUHS) ಇಂಗ್ಲೆಂಡ್‌ನ GTEC-WWL ಟೀಚಿಂಗ್ ಹಾಸ್ಪಿಟಲ್ಸ್ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಸಹಯೋಗವು ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿಗಳು ಯಾವ ರೀತಿ ಸಹಾಕವಾಗಲಿದೆ ಎಂಬುದು ತಿಳಿಯಿರಿ

Read Full Story

05:16 PM (IST) Oct 16

ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ - ಡಾ ಅಶ್ವತ್ಥ ನಾರಾಯಣ ವಾಗ್ದಾಳಿ!

Ashwath Narayan on Congress government : ಆರೆಸ್ಸೆಸ್ ಮೇಲೆ ನಿರ್ಬಂಧ ಹೇರುವ ರಾಜ್ಯ ಸರ್ಕಾರದ ತೀರ್ಮಾನವನ್ನು ಡಾ. ಅಶ್ವತ್ಥ ನಾರಾಯಣ ತೀವ್ರವಾಗಿ ಖಂಡಿಸಿದ್ದಾರೆ. ಇದು ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಅಧಿಕಾರ ದುರ್ಬಳಕೆ ಎಂದ ಅವರು, ಆದೇಶ ಹಿಂಪಡೆಯದಿದ್ದರೆ ಜನಾಂದೋಲನ ನಡೆಸುವುದಾಗಿ ಎಚ್ಚರಿಕೆ 

Read Full Story

04:56 PM (IST) Oct 16

ಚಿನ್ನದ ಬಾಂಡ್ ಹೊಂದಿರುವವರಿಗೆ ದೊಡ್ಡ ಲಾಭ, 8 ವರ್ಷಗಳಲ್ಲಿ ಹೂಡಿಕೆದಾರರಿಗೆ ಒಲಿದ ಜಾಕ್ ಪಾಟ್

ಭಾರತೀಯ ರಿಸರ್ವ್ ಬ್ಯಾಂಕ್, ಸಾವರಿನ್ ಗೋಲ್ಡ್ ಬಾಂಡ್ 2017-18 ಸರಣಿ IIIರ ರಿಡೆಂಪ್ಶನ್ ಬೆಲೆಯನ್ನು ಪ್ರತಿ ಗ್ರಾಂಗೆ ₹12,567 ಎಂದು ನಿಗದಿಪಡಿಸಿದೆ. ಇದು ವಿತರಣೆ ಬೆಲೆಗಿಂತ 338% ಹೆಚ್ಚಾಗಿದ್ದು, ಹೂಡಿಕೆದಾರರಿಗೆ ಬೃಹತ್ ಬಂಡವಾಳ ಲಾಭ ಮತ್ತು ವಾರ್ಷಿಕ 2.5% ಬಡ್ಡಿಯನ್ನು ನೀಡಿದೆ. 

Read Full Story

04:10 PM (IST) Oct 16

ಸರ್ಕಾರಿ ಜಾಗದಲ್ಲಿ RSS ಚಟುವಟಿಕೆಗೆ ಕಡಿವಾಣ, ಸಂಘದ ಹೆಸರು ಉಲ್ಲಂಘಿಸದೇ ಜಾಣ ನಡೆ

ಕಳೆದ ಕೆಲವು ದಿನಗಳಿಂದ ಕರ್ನಾಟಕ ಸರಕಾರ ವ್ಯಕ್ತಪಡಿಸುತ್ತಿದ್ದ ಅಭಿಪ್ರಾಯಕ್ಕೆ ಸಂಪುಟ ಸಭೆಯಲ್ಲಿ ಅಂಕುಶ ಹಾಡಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂಥ ಎಲ್ಲ ಸಂಘಗಳ ಕಾರ್ಯಕ್ರಮಗಳಿಗೂ ಕಡಿವಾಣ ಹಾಕಲು ನಿರ್ಧರಿಸಿದೆ. ಆ ಮೂಲಕ RSS ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಂಪುಟ ಸಭೆ ನಿರ್ಧರಿಸಿದೆ.

Read Full Story

02:37 PM (IST) Oct 16

ಭಾರತದಲ್ಲಿ ಕೆಲಸ ಇಲ್ಲ, ಮಹಿಳೆಯರ ನಿರುದ್ಯೋಗ ದರ 3 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆ!

ಭಾರತದ ನಿರುದ್ಯೋಗ ದರವು ಶೇ. 5.2ಕ್ಕೆ ಏರಿಕೆಯಾಗಿದ್ದು, ಇದಕ್ಕೆ ಗ್ರಾಮೀಣ ಪ್ರದೇಶಗಳ ಹಿನ್ನಡೆ ಪ್ರಮುಖ ಕಾರಣವಾಗಿದೆ. ಮಹಿಳೆಯರ ನಿರುದ್ಯೋಗ ಮೂರು ತಿಂಗಳ ಗರಿಷ್ಠ ಮಟ್ಟ ತಲುಪಿದ್ದರೂ, ಕಾರ್ಮಿಕ ಬಲದ ಭಾಗವಹಿಸುವಿಕೆ ದರ, ವಿಶೇಷವಾಗಿ ಮಹಿಳೆಯರಲ್ಲಿ, ಐದು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದೆ.

Read Full Story

02:29 PM (IST) Oct 16

ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ ಮಾಡಿದ್ದ ಆರೋಪಿ ದಿನೇಶ್ ನರೋನೆ, ಮಹಾರಾಷ್ಟ್ರದಲ್ಲಿ ಬಂಧನ

ಸರ್ಕಾರಿ ಶಾಲೆಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಹಾಕಿದ್ದ ದಿನೇಶ್ ನರೋನೆ ಎಂಬ ಆರೋಪಿಯನ್ನು ಬೆಂಗಳೂರು ಪೊಲೀಸರು ಮಹಾರಾಷ್ಟ್ರದಲ್ಲಿ ಬಂಧಿಸಿದ್ದಾರೆ. 

Read Full Story

02:12 PM (IST) Oct 16

ರಾಜ್ಯದಲ್ಲಿ ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗಿಯಾದ ಸರ್ಕಾರಿ ನೌಕರರ ಅಮಾನತು - ಸಚಿವ ಪ್ರಿಯಾಂಕ್ ಖರ್ಗೆ

ಸಚಿವ ಪ್ರಿಯಾಂಕ್ ಖರ್ಗೆಯವರು, ಆರ್‌ಎಸ್‌ಎಸ್‌ನಂತಹ ಸಂಸ್ಥೆಗಳ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಕರ್ನಾಟಕ ಸಿವಿಲ್ ಸರ್ವೀಸ್ ನಿಯಮಗಳನ್ನು ಉಲ್ಲಂಘಿಸಿದರೆ ತಕ್ಷಣವೇ ಅಮಾನತು ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Read Full Story

01:46 PM (IST) Oct 16

ಅಲ್ಲು ಅರ್ಜುನ್ ಅಲ್ಲ, ಟಾಲಿವುಡ್‌ನ ಮೊದಲ ಸಿಕ್ಸ್ ಪ್ಯಾಕ್ ಹೀರೋ ಯಾರು? ಕೇಳಿದ್ರೆ ಬೆರಗಾಗ್ತೀರಾ!

ಟಾಲಿವುಡ್‌ನ ಮೊದಲ ಸಿಕ್ಸ್ ಪ್ಯಾಕ್ ಹೀರೋ ಯಾರು ಅಂದ್ರೆ ತಕ್ಷಣ ಅಲ್ಲು ಅರ್ಜುನ್ ಹೆಸರು ಕೇಳಿಬರುತ್ತೆ. ಆದ್ರೆ ಬನ್ನಿಗಿಂತ ಮುಂಚೆಯೇ ಒಬ್ಬ ತೆಲುಗು ಹೀರೋ ಸಿಕ್ಸ್ ಪ್ಯಾಕ್ ಮಾಡಿದ್ದು ನಿಮಗೆ ಗೊತ್ತಾ? ಆ ಹೀರೋ ಯಾರು ಅಂತ ತಿಳಿದರೆ ನಿಜಕ್ಕೂ ಬೆರಗಾಗ್ತೀರಾ?

Read Full Story

More Trending News