Asianet Suvarna News Asianet Suvarna News

ಕೊರೋನಾನಕ್ಕೆ ಆಯುರ್ವೇದದಲ್ಲಿ ಮದ್ದಿದೆ! ಹೇಗೆ ... ಗಿರಿಧರ ಕಜೆ ಹೇಳ್ತಾರೆ ಕೇಳಿ

ಕೊರೋನಾಕ್ಕೆ ಔಷಧ ಸಿಕ್ತಾ?/ ಆಯುರ್ವೇದ ಏನು ಹೇಳುತ್ತದೆ/ ವೈರಸ್ ವಿರುದ್ಧ ಹೋರಾಟ ಮಾಡಲು ಆಯುರ್ವೇದದಿಂದ ಹೇಗೆ ಸಾಧ್ಯ/ ಸಂಪೂರ್ಣ ಮಾಹಿತಿ ಇಲ್ಲಿದೆ

ಬೆಂಗಳೂರು(ಏ. 12) ಕೊರೋನಾಗೆ ಚಿಕಿತ್ಸೆ ಇದೆಯಾ? ನಾನು ಹೇಳುವ ಔಷಧ ಬಳಕೆ ಮಾಡಿದರೆ ದೊಡ್ಡದೊಂದು ಲಾಭ ಆಗುತ್ತದೆ ಎಂದು ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ ಹೇಳುತ್ತಾರೆ.

ಹೊಸ ಲಸಿಕೆಗಳಿಂದ ಕೊರೋನಾಕ್ಕೆ ಮುಕ್ತಿ ಸಿಗುತ್ತದೆಯೇ? ಒಂದು ಅಧ್ಯಯನ

ಈ ಬಗ್ಗೆ ಅವರು ಸಚಿವ ಡಾ. ಸುಧಾಕರ್ ಅವರನ್ನು ಭೇಟಿ ಮಾಡಿದ್ದಾರೆ. ಹಾಗಾದರೆ ಆಯುರ್ವೇದದಲ್ಲಿ ವೈರಸ್ ವಿರುದ್ಧ ಹೋರಾಟ ಮಾಡುವ ಯಾವೆಲ್ಲ ಔಷಧಿಗಳಿವೆ ಇಲ್ಲಿದೆ ನಿಮಗೆ ಸಂಪೂರ್ಣ ಮಾಹಿತಿ