ಟೀಂ ಇಂಡಿಯಾದ ಅಭೂತಪೂರ್ವ 2-1 ಸರಣಿ ಗೆಲುವಿನ ಬಗ್ಗೆ ಕ್ರಿಕೆಟ್ ಜಗತ್ತು ಪ್ರತಿಕ್ರಿಯಿಸಿದ್ದು ಹೀಗೆ...

ಬೆಂಗಳೂರು(ಮಾ.28): ಬಾರ್ಡರ್-ಗವಾಸ್ಕರ್ ಟ್ರೋಫಿ ವಶಪಡಿಸಿಕೊಳ್ಳಲು ನಿರ್ಣಾಯಕವೆನಿಸಿದ ಧರ್ಮಶಾಲಾ ಟೆಸ್ಟ್ ಪಂದ್ಯವನ್ನು 8 ವಿಕೆಟ್'ಗಳ ಅಂತರದಲ್ಲಿ ಟೀಂ ಇಂಡಿಯಾ ಜಯಭೇರಿ ಬಾರಿಸಿದೆ.

ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡರೆ, ಬೆಂಗಳೂರಿನಲ್ಲಿ ನಡೆದ ಎರಡನೇ ಪಂದ್ಯವನ್ನು ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಗೆದ್ದುಕೊಂಡಿತು. ರಾಂಚಿಯಲ್ಲಿ ನಡೆದ ಮೂರನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದರಿಂದ ನಾಲ್ಕನೇ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು.

ಅನಿಲ್ ಕುಂಬ್ಳೆ ಮಾರ್ಗದರ್ಶನದಲ್ಲಿ ಮತ್ತೊಮ್ಮೆ ಅದ್ಭುತ ಪ್ರದರ್ಶನ ತೋರಿದ ಟೀಂ ಇಂಡಿಯಾ ಸತತ ಏಳು ಟೆಸ್ಟ್ ಸರಣಿಗಳನ್ನುಗೆದ್ದುಕೊಂಡಿದೆ.

ಟೀಂ ಇಂಡಿಯಾದ ಅಭೂತಪೂರ್ವ 2-1 ಸರಣಿ ಗೆಲುವಿನ ಬಗ್ಗೆ ಕ್ರಿಕೆಟ್ ಜಗತ್ತು ಪ್ರತಿಕ್ರಿಯಿಸಿದ್ದು ಹೀಗೆ...

ಸಚಿನ್ ತೆಂಡೂಲ್ಕರ್:

Scroll to load tweet…

ವಿರೇಂದ್ರ ಸೆಹ್ವಾಗ್:

Scroll to load tweet…

ಜೇಸನ್ ಗಿಲೆಸ್ಪಿ:

Scroll to load tweet…

ಮೊಹಮ್ಮದ್ ಕೈಪ್:

Scroll to load tweet…

ಮಿಚೆಲ್ ಜಾನ್ಸನ್:

Scroll to load tweet…

ಹರ್ಷಾ ಭೋಗ್ಲೆ:

Scroll to load tweet…

ಶೇನ್ ವಾರ್ನ್:

Scroll to load tweet…