Asianet Suvarna News Asianet Suvarna News
107 results for "

ಪದಗ್ರಹಣ

"
President Oath Ceremony Draupadi Murmu is now supreme commander of India sanPresident Oath Ceremony Draupadi Murmu is now supreme commander of India san

President Oath Ceremony: 64 ವರ್ಷದ ದ್ರೌಪದಿ ಮುರ್ಮು ಇನ್ನು ದೇಶದ ಸುಪ್ರೀಂ ಕಮಾಂಡರ್!

ಆದಿವಾಸಿ ಮಹಿಳೆ ಒಡಿಶಾ ಮೂಲದ ದ್ರೌಪದಿ ಮುರ್ಮು ದೇಶದ 15ನೇ ರಾಷ್ಟ್ರಪತಿಯಾಗಿ, ಸುಪ್ರೀಂ ಕಮಾಂಡರ್‌ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಬೆಳಗ್ಗೆ 10.15ಕ್ಕೆ ಸೆಂಟ್ರಲ್‌ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ 64 ವರ್ಷದ ದ್ರೌಪದಿ ಮುರ್ಮು ಅವರಿಗೆ ದೇಶದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಪ್ರಮಾಣ ವಚನ ಬೋಧನೆ ಮಾಡಿದರು.

Politics Jul 25, 2022, 10:14 AM IST

Seven members have been sworn in Vidhan Parishat grgSeven members have been sworn in Vidhan Parishat grg

ವಿಧಾನ ಪರಿಷತ್‌: ನೂತನ 7 ಮೇಲ್ಮನೆ ಸದಸ್ಯರ ಪದಗ್ರಹಣ

*  ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆ
*  ಏಳು ಮಂದಿಗೆ ಪ್ರತಿಜ್ಞಾವಿಧಿ ಬೋಧಿಸಿದ ಹಂಗಾಮಿ ಸಭಾಪತಿ ರಘುನಾಥ್‌ರಾವ್‌ ಮಲ್ಕಾಪೂರೆ
*  ಸತತವಾಗಿ ಎರಡನೇ ಬಾರಿ ಮೇಲ್ಮನೆಗೆ ಪ್ರವೇಶಿಸಿದ ಲಕ್ಷ್ಮಣ್‌ ಸವದಿ

Politics Jun 17, 2022, 6:00 AM IST

Fans fulfill Harake in Vijayapura as MB Patil sworn in as KPCC Campaign Committee Chairman mnjFans fulfill Harake in Vijayapura as MB Patil sworn in as KPCC Campaign Committee Chairman mnj

ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ ಬಿ ಪಾಟೀಲ್‌ ಪದಗ್ರಹಣ: 101 ತೆಂಗಿನಕಾಯಿ ಒಡೆದು ಹರಕೆ ತೀರಿಸಿದ ಅಭಿಮಾನಿಗಳು!

*ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್‌ ಅಭಿಮಾನಿಗಳಿಂದ ವಿಶೇಷ ಸಂಕಲ್ಪ..!
*101 ತೆಂಗಿನಕಾಯಿ ಒಡೆದ ಹರಕೆ ತೀರಿಸಿದ ಎಂಬಿಪಿ ಅಭಿಮಾನಿಗಳು.!
*ಅಮೋಘಸಿದ್ದನಿಗೆ ಬಂಡಾರ ಅರ್ಪಿಸಿ ಕಾಂಗ್ರೆಸ್‌ ಪಕ್ಷ 150 ಕ್ಷೇತ್ರಗಳಲ್ಲಿ ಗೆಲ್ಲಲು ಪ್ರಾರ್ಥನೆ..!

Karnataka Districts Apr 4, 2022, 3:49 PM IST

MB Patil Takes Charge As KPCC Campaign Committee Chairman gvdMB Patil Takes Charge As KPCC Campaign Committee Chairman gvd
Video Icon

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಬಿ.ಪಾಟೀಲ್ ಪದಗ್ರಹಣ ಸಮಾರಂಭ

ಕರ್ನಾಟಕ ಕಾಂಗ್ರೆಸ್ ಸಮಿತಿಯ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಹಿರಿಯ ಶಾಸಕ ಎಂ. ಬಿ. ಪಾಟೀಲ್ ಸೋಮವಾರ ಅಧಿಕಾರ ಸ್ವೀಕರಿಸಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿತ್ತು. 

state Mar 28, 2022, 9:30 PM IST

Karnataka politics News former minister M B Patil  take oath as the KPCC campaign committee chairman sanKarnataka politics News former minister M B Patil  take oath as the KPCC campaign committee chairman san
Video Icon

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂಬಿ ಪಾಟೀಲ್ ಪದಗ್ರಹಣ!

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂಬಿ ಪಾಟೀಲ್ ಅಧಿಕಾರ ಸ್ವೀಕಾರ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮ

ಪ್ರಚಾರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಒಂದು ತಿಂಗಳ ಬಳಿಕ ಅಧಿಕೃತವಾಗಿ ಜವಾಬ್ದಾರಿ

Politics Mar 28, 2022, 7:47 PM IST

Yogi Oath taking Ceremony Tehreek e Taliban sends threat mail podYogi Oath taking Ceremony Tehreek e Taliban sends threat mail pod

ಯೋಗಿ ಪದಗ್ರಹಣಕ್ಕೂ ಮುನ್ನ ಉಗ್ರ ಸಂಘಟನೆಯಿಂದ ಬೆದರಿಕೆ ಇಮೇಲ್, ಹೈಅಲರ್ಟ್‌!

* ಉತ್ತರ ಪ್ರದೇಶದಲ್ಲಿ ಯೋಗಿ ಪದಗ್ರಹಣಕ್ಕೆ ಸಿದ್ಧತೆ

* ಯೋಗಿ ಪದಗ್ರಹಣಕ್ಕೂ ಮುನ್ನ ಉಗ್ರ ಸಂಘಟನೆಯಿಂದ ಬೆದರಿಕೆ

* ಉತ್ತರ ಪ್ರದೇಶ, ದೆಹಲಿಯಲ್ಲಿ ಹೈಅಲರ್ಟ್

India Mar 23, 2022, 8:34 AM IST

Punjab cm swearing ceremony reunites family with son who ran away 7 years ago akbPunjab cm swearing ceremony reunites family with son who ran away 7 years ago akb

7 ವರ್ಷಗಳ ಬಳಿಕ ಕರುಳಬಳ್ಳಿಯನ್ನು ಒಂದು ಮಾಡಿದ ಪಂಜಾಬ್‌ ಸಿಎಂ ಪದಗ್ರಹಣ

  • ಏಳು ವರ್ಷಗಳ ಹಿಂದೆ ಮನೆಬಿಟ್ಟು ಹೋಗಿದ್ದ ಜಸ್ವೀಂದರ್‌
  • ಪ್ರಮಾಣವಚನ ಸಮಾರಂಭಕ್ಕೆ ಸ್ಟೇಜ್‌ ಸಿದ್ಧತೆ ಮಾಡುತ್ತಿದ್ದ
  • ಪೊಲೀಸ್ ತಪಾಸಣೆಯಿಂದಾಗಿ ಅಮ್ಮನಿಗೆ ಮತ್ತೆ ಸಿಕ್ಕಿದ ಮಗ

India Mar 17, 2022, 5:52 PM IST

Bhagwant Mann takes oath as 17th Chief Minister of Punjab podBhagwant Mann takes oath as 17th Chief Minister of Punjab pod

ಪಂಜಾಬ್‌ನ 17 ನೇ ಮುಖ್ಯಮಂತ್ರಿಯಾದ ಭಗವಂತ್ ಮಾನ್, ಜನರ ಪ್ರೀತಿಯ ಋಣ ತೀರಿಸುವುದು ಅಸಾಧ್ಯ!

* ಪಂಜಾಬ್‌ನಲ್ಲಿ ಆಮ್‌ ಆದ್ಮಿ ಸರ್ಕಾರ

* ರಾಜ್ಯದ 17ನೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಭಗವಂತ್ ಮಾನ್

* ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಗ್ರಾಮದಲ್ಲಿ ಕಾರ್ಯಕ್ರಮ

India Mar 16, 2022, 2:20 PM IST

Mohammed Haris Nalapad Took Charge as Karnataka Youth Congress Chief President gvdMohammed Haris Nalapad Took Charge as Karnataka Youth Congress Chief President gvd

Youth Congress President: ಡಿಕೆಶಿ-ಸಿದ್ದು ಸಮ್ಮುಖದಲ್ಲಿ ಕಳಂಕಿತ ನಲಪಾಡ್‌ ಪದಗ್ರಹಣ

ರಾಜ್ಯ ಯುವ ಕಾಂಗ್ರೆಸ್‌ ನೂತನ ಅಧ್ಯಕ್ಷರಾಗಿ ಕಳಂಕಿತ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌ ಅವರು ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

Karnataka Districts Feb 11, 2022, 1:42 AM IST

Karnataka Politics Congress activists demand for Zameer Ahmed in a minority wing function hlsKarnataka Politics Congress activists demand for Zameer Ahmed in a minority wing function hls
Video Icon

ಕಾಂಗ್ರೆಸ್ ಕಾರ್ಯಕ್ರಮಕ್ಕೆ ಜಮೀರ್ ಗೈರು, ಬೆಂಬಲಿಗರ ಗಲಾಟೆ, ಸಿದ್ದು ಭಾಷಣ ಮೊಟಕು, ಡಿಕೆಶಿ ಗರಂ

 ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಗೈರುಹಾಜರಾಗಿದ್ದ ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಅವರ ಬೆಂಬಲಿಗರು ಘೋಷಣೆ ಕೂಗಿದ್ದಾರೆ. 

Politics Nov 17, 2021, 10:03 AM IST

abdul jabbar will-be-president-of kpcc minority cell rbjabdul jabbar will-be-president-of kpcc minority cell rbj

ಕೆಪಿಸಿಸಿ ಅಲ್ಪಸಂಖ್ಯಾತ ಘಟಕಕ್ಕೆ ನೂತನ ಸಾರಥಿ ನೇಮಕ, ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್

* ಕೆಪಿಸಿಸಿ ಅಲ್ಪಸಂಖ್ಯಾತ ಘಟಕಕ್ಕೆ ನೂತನ ಸಾರಥಿ ನೇಮಕ
* ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷರಾಗಿ ಅಬ್ದುಲ್ ಜಬ್ಬಾರ್ 
* ನವೆಂಬರ್ 16 ರಂದು ಅರಮನೆ ಮೈದಾನದಲ್ಲಿ  ಪದಗ್ರಹಣ

Politics Nov 9, 2021, 4:18 PM IST

CM Raitanidhi Vidyanidhi Yojane inaugurated by Basavaraja Bommai snrCM Raitanidhi Vidyanidhi Yojane inaugurated by Basavaraja Bommai snr
Video Icon

ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ರೈತ ವಿದ್ಯಾ ನಿಧಿ ಯೋಜನೆಗೆ ಚಾಲನೆ

 ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ನಡೆಸಿದ್ದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಪ್ರಕಟಿಸಿದ್ದ ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ ಯೋಜನೆಗೆ ಇಂದು ಅಧಿಕೃತ ಚಾಲನೆ ದೊರಕಿದೆ.

ಜುಲೈ 28ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಸ್ಕಾಲರ್‌ಶಿಪ್‌ ಯೋಜನೆ ಘೋಷಿಸಿ 1 ಸಾವಿರ ಕೋಟಿ ರು. ಮೀಸಲಿಡಲು ನಿರ್ಧರಿಸಲಾಗಿತ್ತು. ಈ ಸಂಬಂಧ ಇತ್ತೀಚೆಗೆ ಅಧಿಕೃತ ಆದೇಶ ಹೊರಡಿಸಲಾಗಿತ್ತು.  ಎಸ್ಸೆಸ್ಸೆಲ್ಸಿ ಅಥವಾ 10ನೇ ತರಗತಿ ಪೂರ್ಣಗೊಳಿಸಿದ ನಂತರ ಕರ್ನಾಟಕದ ಯಾವುದೇ ಭಾಗದಲ್ಲಿ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳವರೆಗೆ ಪ್ರವೇಶವನ್ನು ಪಡೆದಿರುವ ರಾಜ್ಯದ ರೈತರ ಎಲ್ಲಾ ಮಕ್ಕಳ ಬ್ಯಾಂಕ್‌ಗಳಿಗೆ ನೇರ ನಗದು ವರ್ಗಾವಣೆ ಪದ್ಧತಿಯ ಮೂಲಕ 2021-22ನೇ ಆರ್ಥಿಕ ವರ್ಷದಿಂದ ಸ್ಕಾಲರ್‌ಶಿಪ್‌ ಯೋಜನೆ ಜಾರಿಗೆ ಬರಲಿದೆ.

state Sep 5, 2021, 9:54 AM IST

CM Basavaraj bommai will launch farmers children scholarship scheme snrCM Basavaraj bommai will launch farmers children scholarship scheme snr

ರೈತರ ಮಕ್ಕಳ ಶಿಷ್ಯ ವೇತನಕ್ಕೆ ಇಂದು ಚಾಲನೆ : ಯಾರಿಗೆ ಎಷ್ಟು ?

  •   ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ ಯೋಜನೆಗೆ ಇಂದು ಅಧಿಕೃತ ಚಾಲನೆ  
  • ಜುಲೈ 28ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಸ್ಕಾಲರ್‌ಶಿಪ್‌ ಯೋಜನೆ ಘೋಷಣೆ

Education Sep 5, 2021, 7:57 AM IST

Raksha Ramaiah Takes Charge As President of Karnataka Youth Congress hlsRaksha Ramaiah Takes Charge As President of Karnataka Youth Congress hls
Video Icon

ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷ ರಾಮಯ್ಯ ಪದಗ್ರಹಣ; ಡಿಕೆಶಿ ಕಾಲೆಳೆದಿದ್ಹೀಗೆ.!

ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಇಂದು ಪದಗ್ರಹಣ ಮಾಡಿದ್ದಾರೆ. ' ರಕ್ಷಗೆ ಖುರ್ಚಿಯ ಬೆಲೆ ಇನ್ನೂ ಗೊತ್ತಿಲ್ಲ. ನಾವೆಲ್ಲಾ ಖುರ್ಚಿಗಾಗಿ ಬಡಿದಾಡಿದ್ದೇವೆ' ಎಂದು ಡಿಕೆಶಿ ಕಾಲೆಳೆದಿದ್ದಾರೆ. 

state Aug 13, 2021, 4:58 PM IST

conditions On Karnataka Farmers Children Scholarship snrconditions On Karnataka Farmers Children Scholarship snr

ಕೃಷಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ : ಷರತ್ತುಗಳು ಏನು?

  •  ರೈತರ ಮಕ್ಕಳ ಶಿಷ್ಯ ವೇತನ (ವಿದ್ಯಾರ್ಥಿ ವೇತನ) ಯೋಜನೆ 
  • ಯೋಜನೆ ಕುರಿತು ರಾಜ್ಯ ಸರ್ಕಾರವು ಶನಿವಾರ ಅಧಿಕೃತ ಆದೇಶ 
  • ರೈತರ ಮಕ್ಕಳ ಶಿಷ್ಯ ವೇತನಕ್ಕೆ ಹಲವು ನಿಯಮಗಳು ಅನ್ವಯ

state Aug 8, 2021, 7:54 AM IST