ಸಾವಿರಾರು ಕೋಟಿ ರೂಪಾಯಿ ವಂಚಿಸಿ ಭಾರತದಿಂದ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿಗಳು ಇದೀಗ ಮರಳಿ ಭಾರತಕ್ಕೆ ಬರಲೇಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
India Mar 19, 2021, 6:13 PM IST
ಬ್ಯಾಂಕುಗಳಿಗೆ 9000 ಕೋಟಿ ರು.ಗೂ ಅಧಿಕ ಸಾಲ ಮರುಪಾವತಿಸದೇ ವಿದೇಶಕ್ಕೆ ಪರಾರಿ| ಮಲ್ಯ ಗಡೀಪಾರಿಗೆ ಕೇಂದ್ರ ಎಲ್ಲಾ ಪ್ರಯತ್ನ ಮಾಡಿದೆ| ಸುಪ್ರೀಂಗೆ ಕೇಂದ್ರ ಮಾಹಿತಿ
India Jan 19, 2021, 9:50 AM IST
ಭಾರತೀಯ ರೈತರ ಪ್ರತಿಭಟನೆಗೆ ಲಂಡನ್ನಿಂದ ಬೆಂಬಲ ವ್ಯಕ್ತವಾಗಿದೆ. ಮದ್ಯದ ದೊರೆ ವಿಜಯ್ ಮಲ್ಯ ಹೊಸ ವರೆ ತೆಗೆದಿದ್ದಾರೆ. ಸಂಸತ್ ದಾಳಿಗೆ 19 ವರ್ಷ ಸಂದಿದೆ. ಹೇಡಿತನದ ಕೃತ್ಯ ನೆನಪಿಸಿಕೊಂಡ ಪ್ರಧಾನಿ ಮೋದಿ. ಕೊರೋನಾ ಹಬ್ಬಿಸಿದ ಚೀನಾಗೆ ಗುಡ್ಬೈ ಹೇಳಿ ಭಾರತಕ್ಕೆ ಆಗಮಿಸಿದ ಸ್ಯಾಮ್ಸಂಗ್ ಘಟಕ. ಜೊತೆ ಜೊತೆಯಲಿ ಧಾರವಾಹಿಯಿಂದ ಹೊರಬಂದ್ರಾ ಆರ್ಯವರ್ಧನ್?, ಉಚಿಕ ಕೊರೋನಾ ಲಸಿಕೆ ಭರವಸೆ ನೀಡಿದ ಸಿಎಂ ಸೇರಿದಂತೆ ಡಿಸೆಂಬರ್ 13ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
News Dec 13, 2020, 4:46 PM IST
ಮದ್ಯದ ದೊರೆ ವಿಜಯ್ ಮಲ್ಯ ಮೇಲಿನ 9,000 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣದ ಉರುಳು ಬಿಗಿಯಾಗುತ್ತಿದೆ. ಸದ್ಯ ಲಂಡನ್ನಲ್ಲಿ ನೆಲೆಸಿರುವ ಮಲ್ಯ, ಕಾನೂನು ಹೋರಾಟ ಮುಂದುವರಿಸಿದ್ದಾರೆ. ಬ್ಯಾಂಕ್ ಸಾಲ ಮರುಪಾವತಿಗೆ ಹಲವು ಕತೆ ಹೇಳಿದ ಮಲ್ಯ, ಇದೀಗ ಕಾನೂನು ಹೋರಾಟದ ನಡುವೆ ಹೊಸ ಕ್ಯಾತೆ ತಗೆದಿದ್ದಾರೆ.
BUSINESS Dec 13, 2020, 3:03 PM IST
ಭಾರತದ ಬ್ಯಾಂಕುಗಳಿಗೆ ಸಾವಿರಾರು ಕೋಟಿ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿ ವಿಜಯ್ ಮಲ್ಯಗೆ ಇಡಿ ಶಾಕ್ ನೀಡಿದೆ.ಅಕ್ರಮ ಹಣ ವರ್ಗಾವಣೆ ಕಾನೂನಿನಡಿಯಲ್ಲಿ ಫ್ರಾನ್ಸ್ ನಲ್ಲಿ ಉದ್ಯಮಿ ವಿಜಯ್ ಮಲ್ಯಗೆ ಸೇರಿದ 14 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ
CRIME Dec 4, 2020, 11:32 PM IST
ರಹಸ್ಯ ಪ್ರಕ್ರಿಯೆಯಿಂದಾಗಿ ಮಲ್ಯ ಗಡೀಪಾರು ವಿಳಂಬ| ಸುಪ್ರೀಂಗೆ ಕೇಂದ್ರ ಸರ್ಕಾರದ ಮಾಹಿತಿ
International Oct 6, 2020, 8:06 AM IST
ಅ.5ಕ್ಕೆ ಕೋರ್ಟ್ಗೆ ಮಲ್ಯ ಹಾಜರುಪಡಿಸಿ: ಸುಪ್ರೀಂ| ಕೇಂದ್ರ ಗೃಹ ಇಲಾಖೆಗೆ ಕೋರ್ಟ್ ನಿರ್ದೇಶನ| ಲಂಡನ್ನಿಂದ ಗಡೀಪಾರಾಗ್ತಾರಾ ಮದ್ಯದ ದೊರೆ?
India Sep 1, 2020, 8:30 AM IST
ಸೆಪ್ಟೆಂಬರ್ 1 ರಿಂದ ಬಾರ್, ಕ್ಲಬ್ ಆರಂಭಕ್ಕೆ ಅನುಮತಿ ನೀಡಲಾಗಿದ್ದು, ತಯಾರಿ ಆರಂಭಗೊಂಡಿದೆ. ಸ್ವಾವಲಂಬಿ ಭಾರತ ನಿರ್ಮಾಣದತ್ತ ಭಾರತ ದಾಪುಗಾಲಿಟ್ಟಿಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕ್ರೀಡಾ ದಿನದ ಅಂಗವಾಗಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕಂಬಳ ಕ್ರೀಡೆಯನ್ನು ಉಲ್ಲೇಖಿಸಿದ್ದಾರೆ. ಪವಿತ್ರ ಕ್ಷೇತ್ರದಲ್ಲಿ ಬೆತ್ತಲೆ ವಿಡಿಯೋ ಮತ್ತು ಪೋಟೋ ಶೂಟ್ ಮಾಡಿಸಿಕೊಂಡ ಮಹಿಳೆಯನ್ನು ಬಂಧಿಸಲಾಗಿದೆ. ಡಿಪ್ರೆಶನ್ನಲ್ಲಿದ್ರಾ ಹೃತಿಕ್? ವಿಜಯ್ ಮಲ್ಯ ಗೋವಾ ಬಂಗಲೆ ಸೇರಿದಂತೆ ಆಗಸ್ಟ್ 30ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
News Aug 30, 2020, 4:41 PM IST
ವಿದೇಶಕ್ಕೆ ಪರಾರಿಯಾಗಿರುವ ಮದ್ಯ ಉದ್ಯಮಿ ಹಾಗೂ ಸದ್ಯ ಮುಚ್ಚಲಾಗಿರುವ ಕಿಂಗ್ಫಿಶರ್ ಏರ್ಲೈನ್ಸ್ ಮಾಲೀಕರಾಗಿದ್ದ ವಿಜಯ್ ಮಲ್ಯ ಸದ್ಯ ಲಂಡನ್fನಲ್ಲಿ ಜೀವನ ಸಾಗಿಸುತ್ತಿದ್ದಾರೆ ಒಂಭತ್ತು ಸಾವಿರ ಕೋಟಿ ಸಾಲ ಚುಕ್ತಾ ಮಾಡಲಾಗದೆ ಅವರ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಮಾಡಲಾಗಿದೆ. ಹರಾಜಿನ್ಲಿ ಮಲ್ಯರ ಎಲ್ಲಾ ಆಸ್ತಿ ಮಾರಾಟವಾಗಿದ್ದರೂ ಗೋವಾದಲ್ಲಿ ನಿರ್ಮಿಸಲಾಗಿರುವ ಅವರ ವಿಲ್ಲಾವನ್ನು ಖರೀದಿಸಲು ಯಾರೂ ಮುಂದಾಗಿಲ್ಲ. ಈ ವಿಲ್ಲಾ ಯಾವುದೇ ಅರಮನೆಗಿಂತ ಕಡಿಮೆ ಇಲ್ಲ. ಈ ವಿಲ್ಲಾದಲ್ಲಿ ವಿಶ್ವದ ಎಲ್ಲಾ ಸೌಲಭ್ಯಗಳಿದ್ದವು. ಆದರೆ ಬ್ಯಾಂಕ್ ಇದನ್ನು ಮುಟ್ಟುಗೋಲು ಮಾಡಿ ಹರಾಜು ಹಾಕಲು ಮುಂದಾದಾಗ ಮಾತ್ರ ಖರೀದಿಸಲು ಯಾರೂ ಬರಲಿಲ್ಲ. ನಾಲ್ಕು ಬಾರಿ ಹರಾಜು ಹಾಕಿದ ಬಳಿಕ ಈ ಬಂಗಲೆ ಕೇವಲ 73 ಕೋಟಿಗೆ ಸೇಲಾಯ್ತು. ಬಾಲಿವುಡ್ ನಟ ಹಾಗೂ ಉದ್ಯಮಿ ಸಚಿನ್ ಜೋಶಿ ವಿಜಯ್ ಮಲ್ಯರ ಈ ವಿಲ್ಲಾವನ್ನು ಖರೀದಿಸಿದ್ದಾರೆ. ಇಲ್ಲಿದೆ ನೋಡಿ ಮಲ್ಯರ ಆ ಐಷಾರಾಮಿ ಬಂಗಲೆಯ ಒಳನೋಟ
BUSINESS Aug 30, 2020, 3:38 PM IST
ಉದ್ಯೋಗ ಅರಸಿ ಬಂದ ಪಿಂಕಿ ಉದ್ಯಮಿಯ ಜೊತೆ ಪ್ರೀತಿಗೆ ಬಿದ್ದಳು. ಅವರಿಬ್ಬರೂ ಡೇಟಿಂಗ್ ಆರಂಭಿಸಿದರು. ಸುಮಾರು ಮೂರು ವರ್ಷಗಳ ಡೇಟಿಂಗ್ ಬಳಿಕ ಪಿಂಕಿ ವಿಜಯ್ ಮಲ್ಯರ ಲಂಡನ್ನ ಹರ್ಟ್ಫೋರ್ಡ್ಶೈರ್ನಲ್ಲಿರುವ ಬಂಗಲೆಯಲ್ಲಿ ಅವರ ಜೊತೆಗೇ ವಾಸವಿರತೊಡಗಿದರು.
relationship Aug 7, 2020, 5:55 PM IST
ಉದ್ಯಮಿ ವಿಜಯ್ ಮಲ್ಯ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರು. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದ ಕೆಲವೊಂದು ದಾಖಲೆಗಳು ಸುಪ್ರೀಂಕೋರ್ಟ್ನಲ್ಲಿ ಕಾಣೆ ಆಗಿರುವ ಸಂಗತಿ ಬೆಳಕಿಗೆ ಬಂದಿದೆ.
ಭಾರತೀಯ ಬ್ಯಾಂಕುಗಳಿಗೆ 9000 ಕೋಟಿ ರು. ಸಾಲ ಮರುಪಾವತಿಸದೇ ವಂಚಿಸಿದ ಪ್ರಕರಣದಲ್ಲಿ ವಿಜಯ್ ಮಲ್ಯ ದೋಷಿ ಎಂದು ಸುಪ್ರೀಂಕೋರ್ಟ್ 2017ರಲ್ಲಿ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಮಲ್ಯ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
India Aug 7, 2020, 4:25 PM IST
ಭಾರತದ ಬ್ಯಾಂಕುಗಳಿಂದ ಸುಮಾರು 10 ಸಾವಿರ ಕೋಟಿ ರೂಪಾಯಿಗಳ ಸಾಲವನ್ನು ತೆಗೆದುಕೊಂಡು ಇಂಗ್ಲೆಂಡ್ಗೆ ಓಡಿ ಹೋದ ವಿಜಯ್ ಮಲ್ಯರನ್ನು ಹಸ್ತಾಂತರಿಸಲು ಭಾರತೀಯ ಏಜೆನ್ಸಿಗಳು ತೀವ್ರ ಪ್ರಯತ್ನ ಮಾಡುತ್ತಿವೆ, ಆದರೆ ಅವರು ಮೊದಲಿನಂತೆ ಅದ್ದೂರಿ ಜೀವನಶೈಲಿ ನೆಡೆಸುತ್ತಿದ್ದಾರೆ. ವಿಜಯ್ ಮಲ್ಯ ವಿದೇಶದಲ್ಲಿ ಮಜವಾಗಿ ಜೀವನವನ್ನು ನಡೆಸುತ್ತಿದ್ದಾರೆ. ಲಿಕ್ಕರ್ ಕಿಂಗ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ವಿಜಯ್ ಮಲ್ಯ ಅವರನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಲಾಗಿದೆ ಮತ್ತು ಪರಾರಿಯಾಗಿದ್ದಾರೆ ಮತ್ತು ಸರ್ಕಾರಿ ಸಂಸ್ಥೆಗಳು ಆತನನ್ನು ಭಾರತಕ್ಕೆ ಕರೆತಂದು ಬಂಧಿಸಲು ತೀವ್ರ ಪ್ರಯತ್ನ ಮಾಡುತ್ತಿವೆ.
Lifestyle Aug 7, 2020, 11:13 AM IST
ಬಾಲಿವುಡ್ ದಿವಾ ದೀಪಿಕಾ ಪಡುಕೋಣೆ ಮತ್ತು ಸಿದ್ಧಾರ್ಥ್ ಮಲ್ಯ ಅವರ ಆಫೇರ್ ರೂಮರ್ಸ್ ಒಂದಷ್ಷು ದಿನ ಸದ್ದು ಮಾಡಿತ್ತು. ಐಪಿಎಲ್ ಪಂದ್ಯದ ವೇಳೆ ಪರಸ್ಪರ ಚುಂಬಿಸುತ್ತಿರುವುದನ್ನು ಸಹ ಕಂಡು ಬಂದಿತ್ತು. ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿದ್ದ ಈ ಕಪಲ್ನ ಬ್ರೇಕಪ್ಗೆ ಮಾತ್ರ ಸರಿಯಾದ ಕಾರಣ ತಿಳಿಯಲಿಲ್ಲ.
Cine World Aug 4, 2020, 12:09 PM IST
ಕೊರೋನಾ ಹಾಗೂ ಲಾಕ್ಡೌನ್ನಿಂದ ಕೆಂಗೆಟ್ಟ ಕಾರ್ಮಿಕರಿಗೆ ವಲಸೆ ಎಂದು ಪದ ಬಳಕೆ ಮಾಡುವುದು ಸರಿಯಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಗ್ರಹಿಸಿದ್ದಾರೆ. ಇತ್ತ ಸೋಂಕಿತರ ಚಿಕಿತ್ಸೆಗೆ ಅಮೆರಿಕ ಇದೇ ವಾರ 100 ವೆಂಟಿಲೇಟರ್ ಉಚಿತವಾಗಿ ಭಾರತಕ್ಕೆ ನೀಡುತ್ತಿದೆ. ಲಂಡನ್ನಲ್ಲಿ ಹಾಯಾಗಿದ್ದ ಸಾಲಗಾರ ವಿಜಯ್ ಮಲ್ಯರನ್ನು ಕೊನೆಗೂ ಭಾರತಕ್ಕೆ ವಾಪಾಸ್ ಕರೆತರಲಾಗುತ್ತಿದೆ. ಡಿಕೆ ಶಿವಕುಮಾರು ಪುತ್ರಿ ಮದುವೆ, ಅಭಿಮಾನಿಗಳಲ್ಲಿ ರಮ್ಯಾ ಮನವಿ ಸೇರಿದಂತೆ ಜೂನ್ 04ರ ಟಾ್ 10 ಸುದ್ದಿ ಇಲ್ಲಿವೆ.
News Jun 4, 2020, 4:46 PM IST
ಭಾರತದ ದುಡ್ಡಿನಲ್ಲಿ ಎಲ್ಲವನ್ನು ಮಾಡಿ ಲಂಡನ್ ನಲ್ಲಿ ಹಾಯಾಗಿ ಕ್ರಿಕೆಟ್ ಪಂದ್ಯ ವೀಕ್ಷಣೆ ಮಾಡುತ್ತ ಕಾಲಕಳೆಯುತ್ತಿದ್ದ ವಿಜಯ್ ಮಲ್ಯರನ್ನು ಭಾರತಕ್ಕೆ ವಾಪಸ್ ಕರೆತರಲಾಗುತ್ತಿದೆ ಎಂಬ ವರದಿಗಳು ಬಂದಿವೆ
International Jun 3, 2020, 11:21 PM IST