ಕಂಠೀರವ ಕ್ರೀಡಾಂಗಣದಲ್ಲಿ ನಾಳೆ ಸಿಎಂ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಸುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
Politics May 19, 2023, 7:38 PM IST
ನಾಳೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದೆ ಈ ಹಿನ್ನೆಲೆ ಐತಿಹಾಸಿಕ ಕಾರ್ಯಕ್ರಮ ನಡೆಯಲಿದ್ದು ನೀವೆಲ್ಲರೂ ಬೆಳಗ್ಗೆ 11 ಗಂಟೆಯೊಳಗೆ ಕಂಠೀರವ ಸ್ಟೇಡಿಯಂನಲ್ಲಿರಬೇಕು ಎಂದು ಮಾಧ್ಯಮಗಳ ಮೂಲಕ ರಾಜ್ಯದ ಜನತೆಗೆ ಆಹ್ವಾನ ಕೊಟ್ಟ. ನಿಯೋಜಿತ ಡಿಸಿಎಂ ಡಿಕೆ ಶಿವಕುಮಾರ.
state May 19, 2023, 11:28 AM IST
ಬೆಂಗಳೂರು(ಮೇ.19): ನಾಳೆ ಸಿಎಂ, ಡಿಸಿಎಂ ಪದಗ್ರಹಣ ಕಾರ್ಯಕ್ರಮ ಇರುವ ಹಿನ್ನಲೆಯಲ್ಲಿ ಸರ್ಕಾರ ಏನೇನು ಸಿದ್ಧತೆ ಮಾಡಿಕೊಳ್ಳಲಾಗಿದೆ ಅನ್ನೋದನ್ನ ನೋಡಲಿಕ್ಕೆ ಕಂಠೀರವ ಸ್ಟೇಡಿಯಂಗೆ ಬಂದಿದ್ದೇನೆ ಅಂತ ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.
Politics May 19, 2023, 11:06 AM IST
ಬೆಂಗಳೂರಿನಲ್ಲಿ ದ ಗ್ರೇಟ್ 10ಕೆ ಓಟ ಯಶಸ್ವಿ
ಮ್ಯಾರಥಾನ್ಗೆ 7500ಕ್ಕೂ ಹೆಚ್ಚು ಸ್ಪರ್ಧಿಗಳು ನೋಂದಣಿ ಮಾಡಿಕೊಂಡಿದ್ದರು
ಬೆಂಗಳೂರಿನ ವಿಜಯ್ಕುಮಾರ್ ಹಾಗೂ ನೀತು ಕುಮಾರಿ 10ಕೆ ಓಟದ ಚಾಂಪಿಯನ್
Sports Jan 9, 2023, 9:48 AM IST
ಚೊಚ್ಚಲ ಆವೃತ್ತಿಯ ಗ್ರೇಟ್ ಬೆಂಗಳೂರು 10ಕೆ ಮ್ಯಾರಥಾನ್ ಜನವರಿ 8ಕ್ಕೆ ಚಾಲನೆ
ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರೀಡಾಕೂಟ
ಕೆಒಎ ಅಧ್ಯಕ್ಷ ಡಾ.ಕೆ.ಗೋವಿಂದರಾಜು ಮಾಹಿತಿ
Sports Jan 5, 2023, 10:49 AM IST
ಕಂಠೀರವ ಕ್ರೀಡಾಂಗಣದಲ್ಲಿ ಪ್ರಾಕ್ಟೀಸ್ಗೆ ತೆರಳಿದ ಕರ್ನಾಟಕದ ಜಾವೆಲಿನ್ ಪಟು ಮನು ಹಾಗೂ ಕೋಚ್ ಕಾಶಿನಾಥ್ ನಾಯ್ಕ್ಗೆ ಅವಕಾಶ ನೀಡಿಲ್ಲ ಅನ್ನೋ ವಿವಾದ ಹುಟ್ಟಿಕೊಂಡಿದೆ. ಈ ಕುರಿತು ಅಸಿಸ್ಟೆಂಟ್ ಡೈರೆಕ್ಟರ್ ಸತ್ಯನಾರಾಯಣ ನೀಡಿರುವ ಹೇಳಿಕೆ ಬಾರಿ ಸಂಚಲನ ಸೃಷ್ಟಿಸಿದೆ. ಅಷ್ಟಕ್ಕೂ ಈ ವಿವಾದಕ್ಕೆ ಕಾರಣವೇನು? ಅಸಲಿಗೆ ನಡೆದಿದ್ದು ಏನು?
Sports Oct 13, 2022, 9:29 PM IST
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿಂದು ಕಬಡ್ಡಿ-ಫುಟ್ಬಾಲ್ ಪಂದ್ಯ
ಕಂಠೀರವ ಹೊರಾಂಗಣ ಸ್ಟೇಡಿಯಂಲ್ಲಿ ಬಿಎಫ್ಸಿ-ನಾರ್ಥ್ಈಸ್ಟ್ ಯುನೈಟೆಡ್ ಫೈಟ್
ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಪ್ರೊ ಕಬಡ್ಡಿ ಕಲರವ
Football Oct 8, 2022, 11:23 AM IST
ಬೆಂಗಳೂರು ಕಬಡ್ಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ
2019ರ ಬಳಿಕ ಮತ್ತೊಮ್ಮೆ ಕಂಠೀರವ ಸ್ಟೇಡಿಯಂನಲ್ಲಿ ಪ್ರೊ ಕಬಡ್ಡಿ ಪಂದ್ಯಗಳಿಗೆ ಅವಕಾಶ
ಕಳೆದ ವರ್ಷದ ಪಿಕೆಎಲ್ ಟೂರ್ನಿಗೆ ಕಂಠೀರವಕ್ಕೆ ಆತಿಥ್ಯ ಹಕ್ಕು ಸಿಕ್ಕಿರಲಿಲ್ಲ
Sports Sep 20, 2022, 1:21 PM IST
* ಖೇಲೋ ಇಂಡಿಯಾ ವಿವಿ ಗೇಮ್ಸ್ಗೆ ಬೆಂಗಳೂರು ಆತಿಥ್ಯ
* ಎರಡನೇ ಆವೃತ್ತಿಯ ಖೇಲೋ ಇಂಡಿಯಾ ವಿವಿ ಗೇಮ್ಸ್ಗೆ ಉಪರಾಷ್ಟ್ರಪತಿ ಚಾಲನೆ
* ಖೇಲೋ ಇಂಡಿಯಾ ಗೇಮ್ಸ್ಗೆ ಏಪ್ರಿಲ್ 24ರಂದು ಚಾಲನೆ ಸಿಗಲಿದ್ದು, ಮೇ 3ರಂದು ಮುಕ್ತಾಯಗೊಳ್ಳಲಿದೆ.
Sports Apr 20, 2022, 7:41 AM IST
ಹೊಸದಾಗಿ ಅಳವಡಿಸಲಾದ ಸಿಂಥೆಟಿಕ್ ಟ್ರ್ಯಾಕ್ನ ಗುಣಮಟ್ಟಪರಿಶೀಲಿಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿದೇಶದಿಂದ ತರಿಸಿದ ಹೊಸ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಲಾಗಿದೆ. ಇದಕ್ಕೆ 5 ಕೋಟಿ ರು. ವೆಚ್ಚವಾಗಿದ್ದು, ಮುಂದೆ 2 ಕೋಟಿ ರು. ವೆಚ್ಚದಲ್ಲಿ ಪೇಟಿಂಗ್ ಕೆಲಸ ಆರಂಭಿಸುತ್ತೇವೆ ಎಂದರು.
OTHER SPORTS Feb 25, 2022, 10:28 AM IST
ಹಳೆ ಟ್ರ್ಯಾಕ್ ಕಿತ್ತು ಯುರೋಪ್ನಿಂದ ತರಿಸಿದ ಹೊಸ ಟ್ರ್ಯಾಕ್ ಅಳವಡಿಸಲಾಗಿದ್ದು, ಫೆಬ್ರವರಿ ತಿಂಗಳ ಅಂತ್ಯಕ್ಕೆ ಎಲ್ಲ ಕೆಲಸ ಪೂರ್ಣಗೊಳ್ಳಲಿದೆ. ಬಳಿಕ ಅಂತಾರಾಷ್ಟ್ರೀಯ ಅಥ್ಲೆಟಿಕ್ ಫೆಡರೇಶನ್(ಐಎಎಎಫ್) ಅಧಿಕಾರಿಗಳು ಟ್ರ್ಯಾಕ್ ಪರಿಶೀಲನೆಗೆ ಆಗಮಿಸಲಿದ್ದಾರೆ. ಅವರಿಂದ ಬಳಕೆಗೆ ಅನುಮತಿ ಪತ್ರ ಸಿಕ್ಕ ಬಳಿಕ ಉದ್ಘಾಟನೆ ಮಾಡುವುದಾಗಿ ಕ್ರೀಡಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
OTHER SPORTS Feb 23, 2022, 11:01 AM IST
ಜಯತೀರ್ಥ ನಿರ್ದೇಶನದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಸೋನಾಲ್ ಮೊಂತೆರೋ ನಟಿಸಿರುವ ಬನಾರಸ್ ಚಿತ್ರದ ಫಸ್ಟ್ ಲುಕ್ ಹಾಗೂ ಮೋಷನ್ ಪೋಸ್ಟರ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಮಾಧಿಯ ಮುಂದೆ ಬಿಡುಗಡೆ ಮಾಡಲಾಗಿದೆ.
Sandalwood Nov 17, 2021, 5:42 PM IST
ಇಂದಿನಿಂದ ಸಾರ್ವಜನಿಕರಿಗೆ ನಟ ಪುನೀತ್ ರಾಜ್ಕುಮಾರ್ ಅವರ ಸಮಾಧಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 8 ರಿಂದ ಸಂಜೆ 6 ಗಂಟೆವರೆಗೂ ಅಭಿಮಾನಿಗಳು ಪುನೀತ್ ಸಮಾಧಿಗೆ ನಮನ ಸಲ್ಲಿಸಬಹುದು.
state Nov 3, 2021, 10:31 AM IST
ಹೃದಯಾಘಾತದಿಂದ ನಿಧನರಾದ ಕರುನಾಡ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ಇಂದು ಮುಕ್ತಾಯ ಹಿನ್ನೆಲೆ ಮಂಗಳವಾರ ಕುಟುಂಬಸ್ಥರಿಗೆ ಮಾತ್ರ ಹಾಲು ತುಪ್ಪಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಯಾವುದೇ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತಿಲ್ಲ.
ಕಂಠೀರವ ಸ್ಟುಡಿಯೋ ಸುತ್ತಮುತ್ತ ನಿಷೇದಾಜ್ಞೆ ಜಾರಿಗೊಳಿಸಲಾಗುತ್ತಿದ್ದು, ಇನ್ನು ಮೂರು ದಿನ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. 144 ಸೆಕ್ಷನ್ ಜಾರಿ ಮಾಡಲು ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ. ಸ್ಟುಡಿಯೋ ಸುತ್ತಮುತ್ತ ಸಾರ್ವಜನಿಕವಾಗಿ ಗುಂಪು ಸೇರುವಂತಿಲ್ಲ. ಮೂರು ದಿನ ಬಳಿಕವಷ್ಟೇ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಹೇಳಿದ್ದಾರೆ.
state Oct 31, 2021, 11:10 AM IST
* ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣಕ್ಕೆ ಜನಸಾಗರ
* 10 ಲಕ್ಷ ಅಭಿಮಾನಿಗಳಿಂದ ಅಪ್ಪು ಅಂತಿಮ ದರ್ಶನ
* ನಮ್ಮ ಜೀವ ತೆಗೆದುಕೋ.. ಪುನೀತ್ ಉಳಿಸು ಎಂದು ಆಕ್ರಂದನ
* ಶನಿವಾರ ರಾತ್ರಿಯಾದರೂ ಕರಗದ ಜನಸ್ತೋಮ
* ತೆಲುಗು, ತಮಿಳು ಚಿತ್ರನಟರು ಸೇರಿ ಸಾವಿರಾರು ಗಣ್ಯರಿಂದ ಕೊನೆಯ ಬಾರಿಗೆ ಅಪ್ಪು ಮುಖದರ್ಶನ
Sandalwood Oct 31, 2021, 6:38 AM IST