ವಿಸ್ಟಾರ್ ಸಂಸ್ಥೆ ಸಂಸ್ಥಾಪಕ ಅಫ್ಸರ್ ಅಹಮದ್ ಅವರು, ಇಂದು ಹತ್ತು ಕೋಟಿ ವ್ಯವಹಾರ ನಡೆಸುತ್ತಿದ್ದು, ಲಕ್ಷಾಂತರ ಜನರಿಗೆ ಕೆಲಸ ನೀಡಿದ್ದಾರೆ.
BUSINESS Dec 5, 2022, 4:57 PM IST
ರತ್ನಗಿರಿ ಇಂಪೆಕ್ಸ್ ಸಂಸ್ಥೆಯ ಮುಖ್ಯಸ್ಥ ಎಸ್.ಎ.ವಾಸುದೇವ ಮೂರ್ತಿ ಇಂದು ಸಾವಿರಾರು ಮಂದಿಗೆ ಅನ್ನದಾತರಾಗಿದ್ದಾರೆ. ಇವರ ಸಂಪೂರ್ಣ ಜೀವನ ಗಾಥೆ ಇಲ್ಲಿದೆ.
Karnataka Districts Nov 14, 2022, 9:01 PM IST
ಏಷ್ಯಾನೆಟ್ ಸುವರ್ಣ ನ್ಯೂಸ್ನ ಝೀರೋ 2 ಹೀರೋ ಕಾರ್ಯಕ್ರಮದಲ್ಲಿ ಉದ್ಯಮಿ ಗಣಪತ್ರಾವ್ ಹಜಾರೆ ಅವರ ಪರಿಚಯ, ಸಾಧನೆಯ ವಿವರವನ್ನು ಅವರ ಸಂದರ್ಶನದಲ್ಲಿ ನೀವೇ ನೋಡಿ..
BUSINESS Nov 2, 2022, 3:29 PM IST
ರಾಹುಲ್ ತನೇಜಾ 2011ರಲ್ಲಿ ತಮ್ಮ ಬಿಎಂಡಬ್ಲೂ ಕಾರಿಗೆ ವಿಐಪಿ ನಂಬರನ್ನು 10 ಲಕ್ಷ ರೂ. ಕೊಟ್ಟು ಸುದ್ದಿಯಾಗಿದ್ದರು. 2018ರಲ್ಲಿ 16 ಲಕ್ಷ ಕೊಟ್ಟು ಅಂದಿಗೆ ದೇಶದ ದುಬಾರಿ ನಂಬರ್ ಪ್ಲೇಟ್ ಒಡೆಯ ಎಂಬ ಹೆಗ್ಗಳಿಕೆ ಗಳಿಸಿದ್ದರು. ನಂ.1 ಆಗಿರಬೇಕೆಂಬ ತುಡಿತವೇ ಇವರಲ್ಲಿ ಸಂಖ್ಯೆ ಒಂದರ ಬಗ್ಗೆ ವಿಶೇಷ ಮೋಹ ಬೆಳೆಸಿದೆ. ಒಂದು ಕಾಲದಲ್ಲಿ ಹೋಟೆಲ್ ಮಾಣಿಯಾಗಿದ್ದ ರಾಹುಲ್ ತನೇಜಾ ಬದುಕು ಬಹಳಷ್ಟು ಯುವಕರಿಗೆ ಪ್ರೇರಣಾದಾಯಕವಾಗಿದೆ.
BUSINESS Nov 29, 2021, 4:10 PM IST
ದೇಶದ ಅತೀ ದೊಡ್ಡ ಫುಡ್ ಪ್ರಾಡಕ್ಟ್ ಕಂಪನಿಗಳಲ್ಲಿ ಪಗಾರಿಯಾ ಕೂಡಾ ಒಂದು.
BUSINESS May 16, 2021, 3:52 PM IST
ಸೋಲನ್ನೇ ಸೋಲಿಸಿ, ಅವಮಾನವನ್ನೇ ಅವಮಾನಿಸಿ ಗೆದ್ದ ಸಾಧಕರು ಶ್ರೀಮತಿ ಶಶಿಕಲಾ ಇಂದಿನ ನಮ್ಮ Zero to Hero ಕಾರ್ಯಕ್ರಮದ ಅತಿಥಿ.
BUSINESS May 9, 2021, 1:19 PM IST
ಇಂದಿನ Zero to Hero ನಲ್ಲಿ ನಾವು ಹೇಳ ಹೊರಟಿರುವುದು ಅಪ್ಪಟ ಹಳ್ಳಿ ಹುಡುಗನ ಮಹಾನ್ ಸಾಧನೆಯ ಕತೆ. ಅಷ್ಟಕ್ಕೂ ಈ ಕತೆ ಶುರುವಾಗೋದು ಅರಸನಮಕ್ಕಿ ಟು ಅಮೆರಿಕಾದವರೆಗೂ. ಲಕ್ಷದಿಂದ 108 ಕೋಟಿವರೆಗೂ ವಹಿವಾಟು ನಡೆಸುವ ದೇಸಿ ಕನ್ನಡಿಗರಿವರು.
BUSINESS May 2, 2021, 10:02 AM IST
1974ರಲ್ಲಿ ಸುಭಾಷ್ ರೆಡ್ಡಿ ಅವರ ತಂದೆ ನಾರಾಯಣ ರೆಡ್ಡಿ ಅವರು ಆರಂಭಿಸಿದ ಗ್ರಾಮಾಫೋನ್ ಸಿ.ಡಿ ವ್ಯಾಪಾರದ ವಹಿವಾಟು ಸಿಕ್ಕಾಪಟ್ಟೆಜೋರಿತ್ತು. ಅಲ್ಲಿಂದ ಶುರುವಾದ ಇವರ ಬದುಕು ನೋಡನೋಡುತ್ತಿದ್ದಂತೆ ಸಂಗೀತಾ ಮೊಬೈಲ್ಸ್ ಅನ್ನೋ ಸಂಸ್ಥೆಯ ಮೂಲಕ ಇಂದು ಉದ್ಯಮ ಕ್ಷೇತ್ರದಲ್ಲಿ ಬಾನೆತ್ತರಕ್ಕೆ ಬೆಳೆದು ನಿಂತಿದೆ.
BUSINESS Apr 25, 2021, 10:49 AM IST
ನಾವೇನು ಕುಬೇರನ ಮಕ್ಕಳಲ್ಲ. ನಾವಿರುವ ಈ ಹಳ್ಳಿಯಲ್ಲಿದ್ದು ಏನೂ ಸಾಧಿಸಲಿಕ್ಕೆ ಸಾಧ್ಯವಿಲ್ಲ. ಅಪ್ಪ ಆಸ್ತಿ ಮಾಡಿಟ್ಟಿದ್ರೆ ನಾನೂ ಮೆರೀತಾ ಇದ್ದೆ! ಇಂಥ ಗೊಣಗಾಟ ಅಪರೂಪ ಅಲ್ಲ. ಆದರೆ ಹೀಗೆ ಮಾತಾಡುವ ಬದಲು ತಳಮಟ್ಟದಿಂದ ಎದ್ದು ನಿಲ್ಲುತ್ತೇನೆ ಎನ್ನುವ ಛಲದಂಕ ಮಲ್ಲರಿಗೇನೂ ಕಮ್ಮಿಯಿಲ್ಲ. ಹಾಗೆ ಹೋರಾಡಿ ಗೆದ್ದವರ, ತಲೆಯೆತ್ತಿ ನಿಂತವರ, ತಮ್ಮ ಪರಿಸರವನ್ನೇ ಗೆದ್ದವರ ಕಥಾ ಸರಣಿ ಇದು. ಝೀರೋ ಟು ಹೀರೋ!
BUSINESS Apr 18, 2021, 12:18 PM IST
ವಿಶ್ವದ ನಂಬರ್ 1 ಬೌಲರ್ ಜಸ್ಪ್ರೀತ್ ಬುಮ್ರಾ ಎದುರಿಸುವುದು ಯಾವುದೇ ದಿಗ್ಗದ ಬ್ಯಾಟ್ಸ್ಮನ್ಗಳಿಗೆ ಸವಾಲು. ಮೂರು ಮಾದರಿಯಲ್ಲಿ ಟೀಂ ಇಂಡಿಯಾದ ಖಾಯಂ ಸದಸ್ಯನಾಗಿರುವ ಬುಮ್ರಾ, ಕೋಟ್ಯಾಧಿಪತಿ. ಆದರೆ ಇದೇ ಬುಮ್ರಾ ಬಾಲ್ಯದಲ್ಲಿ ತೀವ್ರ ಸಂಕಷ್ಟ ಎದುರಿಸಿದ್ದಾರೆ. ಕಡು ಬಡತನ, ಕ್ರಿಕೆಟ್ ಆಡವುದು ಬೇರೆ ಮಾತು, ಸರಿಯಾಗಿ ತಿನ್ನಲು ಆಹಾರವಿಲ್ಲದ ಪರಿಸ್ಥಿತಿ ಎದುರಿಸಿದ್ದಾರೆ. ಬುಮ್ರಾ ಕ್ರಿಕೆಟ್ ಪಯಣದ ವಿಡಿಯೋ ಇಲ್ಲಿದೆ.
Cricket Oct 9, 2019, 6:00 PM IST