ದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಪದ್ಮಶ್ರೀ(Padma Shri) ಪ್ರಶಸ್ತಿ ಸ್ವೀಕರಿಸಿ ಮರಿಯಮ್ಮನಹಳ್ಳಿಗೆ ಆಗಮಿಸಿದ ಮಂಜಮ್ಮ ಜೋಗತಿ(Manjamma Jogathi) ಅವರನ್ನು ಅವರ ನಿವಾಸದಲ್ಲಿ ಜಿಲ್ಲಾಡಳಿತದಿಂದ ಹೊಸಪೇಟೆ ತಹಸೀಲ್ದಾರ್ ಎಚ್. ವಿಶ್ವನಾಥ ಮತ್ತು ಅವರ ಸಿಬ್ಬಂದಿ ವರ್ಗವು ಭಾನುವಾರ ಬೆಳಗ್ಗೆ ಆತ್ಮೀಯವಾಗಿ ಸನ್ಮಾನಿಸಿದರು.
Karnataka Districts Nov 15, 2021, 12:51 PM IST
*ಸ್ವಾತಂತ್ರ್ಯ ಹೋರಾಟದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಂಗನಾ
*ಹಲವು ರಾಜಕೀಯ ನಾಯಕರಿಂದ ಕ್ಷಮೆ ಕೇಳುವಂತೆ ಆಗ್ರಹ
*ನಟಿಯ ಪದ್ಮಶ್ರೀ ಹಿಂಪಡೆಯುವಂತೆ ರಾಷ್ಟ್ರಪತಿಗೆ ಪತ್ರ!
*ಅವಳಿಗೆ ಚಿಕಿತ್ಸೆ ಅವಶ್ಯತೆ ಇದೆ ಎಂದ ಮಹಿಳಾ ಅಯೋಗದ ಮುಖ್ಯಸ್ಥೆ
India Nov 14, 2021, 5:31 PM IST
Cine World Nov 14, 2021, 11:12 AM IST
*ಪ್ರಧಾನಿ ಮೋದಿಗೆ ವಿಶೇಷ ಸೀರೆ ಗಿಫ್ಟ!
*ಟ್ವೀಟ್ ಮಾಡಿ ಮೋದಿ ಧನ್ಯವಾದ
*ಹೆಸರಾಂತ ನೇಕಾರಾದ ಬಿರೇನ್ ಕುಮಾರ್ ಬಸಾಕ್
*2,000 ಮಹಿಳೆಯರಿಗೆ ಉದ್ಯೋಗ ನೀಡಿರುವ ಬಸಾಕ್
India Nov 13, 2021, 8:15 PM IST
*1857 ಹೋರಾಟದ ಬಗ್ಗೆ ನನಗೆ ತಿಳಿದಿದೆ!
*ಸಿನಿಮಾ ಶೂಟಿಂಗ್ ವೇಳೆ ಸಾಕಷ್ಟು ತಿಳಿದುಕೊಂಡಿದ್ದೆನೆ
*ಆದರೆ 1947ರ ಹೋರಾಟದ ಬಗ್ಗೆ ನನಗೆ ತಿಳಿದಿಲ್ಲ
* Instagram Story ಮೂಲಕ ಕಾಂಗ್ರೇಸ್ 'ಭಿಕ್ಷುಕ' ಎಂದ ಕಂಗನಾ
India Nov 13, 2021, 5:48 PM IST
ಮಂಗಳೂರು(ನ. 13) ಈ ಪೋಟೋಗಳಿಗೆ ಅಕ್ಷರದಲ್ಲಿ ಶೀರ್ಷಿಕೆ ಕೊಡಲು ಸಾಧ್ಯವೇ ಇಲ್ಲ. ನಾಡು ಮೆಚ್ಚಿದ ಸಾಧಕರ ಅಪೂರ್ವ ಸಮಾಗಮ, ದಿವ್ಯಾತ್ಮಗಳ ಸಮಾಗಮ, ಪದ್ಮವಂತರು, ರತ್ನರ ಸಮಾಗಮ, ಮಹಾಸಮಾಗಮ, ಶ್ರೀಸಾಮಾನ್ಯನೆ ಭಗವನ್ ಮಾನ್ಯಂ, ಶ್ರೀ ಸಾಮಾನ್ಯನೆ ಭಗವತ್ ಧನ್ಯಮ್ , ಶಿಕ್ಷಣ ಮತ್ತು ಅರಣ್ಯ ಒಟ್ಟಿಗೆ ಹೆಜ್ಜೆ ಹಾಕಿತು.. ಏನು ಬೇಕಾದರೂ ಕರೆಯಬಹುದು. ಪದ್ಮಶ್ರೀ (Padma Awards)ಪುರಸ್ಕೃತರ ಸಮಾಗಮವಾಗಿದೆ. ಹರೇಕಳ ಹಾಜಬ್ಬ(Harekala Hajabba) ಅವರನ್ನು ವೃಕ್ಷಮಾತೆ ತುಳಸಿ ಗೌಡ (Tulasi Gowda)ಭೇಟಿ ಮಾಡಿದ್ದಾರೆ.
Karnataka Districts Nov 13, 2021, 4:51 PM IST
* ಇದು ಸ್ವಾತಂತ್ರ್ಯವೀರರಿಗೆ ಅವಮಾನ: ಕಾಂಗ್ರೆಸ್
* ಕಂಗನಾ ವಿವಾದಿತ ಹೇಳಿಕೆ: ಪದ್ಮಶ್ರೀ ವಾಪಸ್ಗೆ ಮತ್ತಷ್ಟುಆಗ್ರಹ
* ಡ್ರಗ್ಸ್ ಅಮಲಿನಲ್ಲಿ ಕಂಗನಾ ಹೇಳಿಕೆ: ಎನ್ಸಿಪಿ
India Nov 13, 2021, 8:17 AM IST
Cine World Nov 10, 2021, 11:42 AM IST
Cine World Nov 10, 2021, 10:23 AM IST
India Nov 9, 2021, 9:34 PM IST
India Nov 9, 2021, 6:56 PM IST
state Nov 9, 2021, 8:03 AM IST
ಕಿತ್ತಳೆ ಹಣ್ಣು ಮಾರಾಟ ಮಾಡಿ ಶಾಲೆ ನಿರ್ಮಿಸಿ ಅಕ್ಷರ ಉಣಬಡಿಸಿದ ಅಕ್ಷರ ಸಂತ ಹರೇಕಳ ಹಾಜಬ್ಬಗೆ ದೇಶದ ಅತ್ಯುನ್ನತ ಪದ್ಮಶ್ರಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಪ್ರಶಸ್ತಿ ಪಡೆದು ಹೊರಬಂದ ಹಾಜಬ್ಬ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮನದಾಳ ಬಿಚ್ಚಿಟ್ಟಿದ್ದಾರೆ. ಈ ವೇಳೆ ಕನ್ನಡಿಗರಿಗೆ, ದೇಶಕ್ಕೆ ಮೊದಲು ಪರಚಿಯಿಸಿದ ಏಷ್ಯಾನೆಟ್ ಸುವರ್ಣನ್ಯೂಸ್ ಸಹೋದರ ಸಂಸ್ಥೆ ಕನ್ನಡ ಪ್ರಭಗೆ ಧನ್ಯವಾದ ಹೇಳಿದರು.
India Nov 8, 2021, 7:53 PM IST
* 2021ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭ
* ದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಐತಿಹಾಸಿಕ ದರ್ಬಾರ್ ಹಾಲ್ನಲ್ಲಿ ಪ್ರಶಸ್ತಿ ಪ್ರಧಾನ
* ಚಂದ್ರಶೇಖರ ಕಂಬಾರ, ಹರೇಕಳ ಹಾಜಬ್ಬ, ಮಂಜಮ್ಮ ಜೋಗತಿ ಸೇರಿ ಹಲವರಿಗೆ ಪದ್ಮ ಪ್ರಶಸ್ತಿ ಗೌರವ
India Nov 8, 2021, 2:02 PM IST
state Nov 8, 2021, 7:08 AM IST