ತಮಿಳು ಸ್ಟಾರ್ ನಟ ವಿಶಾಲ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಬಗ್ಗೆ ವಿಶಾಲ್ ಪ್ರತಿಕ್ರಿಯೆ ನೀಡಿದ್ದಾರೆ.
Cine World Dec 20, 2022, 10:49 AM IST
ಈ ವರ್ಷ ಏಳು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆದಿದೆ. ಇದರಲ್ಲಿ ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಗುಜರಾತ್ ಸೇರಿವೆ. ಪಂಜಾಬ್, ಹಿಮಾಚಲ ಪ್ರದೇಶ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಹಳೆಯ ಮುಖ್ಯಮಂತ್ರಿಗಳೇ ಅಧಿಕಾರದಲ್ಲಿದ್ದಾರೆ. ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷವು ಕಾಂಗ್ರೆಸ್ ಅನ್ನು ಸೋಲಿಸುವ ಮೂಲಕ ಅಧಿಕಾರವನ್ನು ಪಡೆದರೆ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಿತು. ಪ್ರಸ್ತುತ, ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ, ದೇಶದ ಇತರ ಎಲ್ಲಾ ರಾಜ್ಯಗಳು ಮುಖ್ಯಮಂತ್ರಿಗಳನ್ನು ಹೊಂದಿವೆ. ಈ ಮುಖ್ಯಮಂತ್ರಿಗಳ ಆಸ್ತಿಗಳ ಲೆಕ್ಕಾಚಾರ ಇಲ್ಲಿದೆ. ಇದರಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಆರ್ ಜಗನ್ಮೋಹನ್ ರೆಡ್ಡಿ 510 ಕೋಟಿ ಆಸ್ತಿಯೊಂದಿಗೆ ಶ್ರೀಮಂತರೆನಿಸಿದರೆ, ಬರೀ 16.72 ಲಕ್ಷ ಆಸ್ತಿಯೊಂದಿಗೆ ಮಮತಾ ಬ್ಯಾನರ್ಜಿ ಕಡೆಯ ಸ್ಥಾನದಲ್ಲಿದ್ದಾರೆ. ನಮ್ಮ ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಈ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದಾರೆ.
India Dec 14, 2022, 2:10 PM IST
ಲೈಗರ್ ಸಿನಿಮಾಗೆ ಹೂಡಿದ ಬಂಡವಾಳ ಮೇಲೆ ಅನುಮಾನ ಮೂಡಿದ್ದು ನಿರ್ಮಾಪಕ ಪರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ಗೆ ಇಡಿ ನೋಟಿಸ್ ನೀಡಿತ್ತು. ಗುರುವಾರ ಇಬ್ಬರೂ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
Cine World Nov 18, 2022, 11:21 AM IST
ಜನರ ಕಷ್ಟಗಳನ್ನು ಆಲಿಸಲು ಹೋಗುವಾಗ ಸಿನಿಮೀಯ ರೀತಿಯಲ್ಲೇ ಹೋಗುವ ಪವನ್ ಕಲ್ಯಾಣ್ ಡೇರ್ ಡೆವಿಲ್ ಸ್ಟಂಟ್ ಮಾಡಿದ್ದು, ಫಜೀತಿಗೆ ಕಾರಣವಾಗಿದೆ.
Cine World Nov 15, 2022, 3:58 PM IST
ಅಚ್ಚರಿಯ ನಡೆಯಲ್ಲಿ ಎಲ್ಲಾ ಪ್ರೊಟೋಕಾಲ್ಗಳನ್ನು ಧಿಕ್ಕರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಒಡಿಶಾದ ಪುರಿ ಜಗನ್ನಾಥ ದೇವಸ್ಥಾನಕ್ಕೆ 2 ಕಿಲೋಮೀಟರ್ ಪಾದಯಾತ್ರೆ ಮಾಡುವ ಮೂಲಕ ದರ್ಶನ ಮಾಡಿದ್ದಾರೆ.
India Nov 10, 2022, 5:42 PM IST
ಭಾರತವು ಪ್ರಪಂಚದಾದ್ಯಂತ ತನ್ನ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಗೆ ಹೆಸರುವಾಸಿಯಾಗಿದೆ. ನೀವು ಭಾರತೀಯ ಸಂಸ್ಕೃತಿಯನ್ನು ಅನುಭವಿಸಲು ಉತ್ತಮ ಮಾರ್ಗವೆಂದರೆ ದೇವಾಲಯಗಳಿಗೆ ಭೇಟಿ ನೀಡುವುದು. ಹೌದು, ನೀವು ಭಾರತದ ಮೂಲೆ ಮೂಲೆಯನ್ನು ಸಂಚರಿಸಿದರೆ ಪ್ರತಿಯೊಂದು ಮೂಲೆಯಲ್ಲೂ ನೀವು ಸುಂದರ, ಸುಪ್ರಸಿದ್ಧ ದೇಗುಲಗಳನ್ನು ಕಾಣಬಹುದು. ಪ್ರವಾಸವನ್ನು ಸ್ಮರಣೀಯವಾಗಿಸಲು ಬಯಸಿದರೆ ನೀವು ಭೇಟಿ ನೀಡಬಹುದಾದ ಕೆಲವು ಪ್ರಸಿದ್ಧ ಧಾರ್ಮಿಕ ತಾಣಗಳ ಬಗ್ಗೆ ತಿಳಿಯಿರಿ…
Travel Oct 28, 2022, 10:36 AM IST
ವಿಜಯ್ ದೇವರಕೊಂಡ ನಟನೆಯ ಮತ್ತು ಪುರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾ ಹೀನಾಯ ಸೋಲು ಕಂಡಿದೆ. ನಷ್ಟ ಭರಿಸಿಕೊಡುವಂತೆ ವಿತರಕರು ಪಟ್ಟು ಹಿಡಿದ್ದಾರೆ.
Cine World Oct 25, 2022, 4:16 PM IST
12ನೇ ಶತಮಾನದ ದೇಗುಲಕ್ಕೆ ಕೊಹಿನೂರ್ ವಜ್ರವನ್ನು ಮರಳಿ ತರುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಪುರಿ ಮೂಲದ ಶ್ರೀ ಜಗನ್ನಾಥ ಸೇನೆಯು ರಾಷ್ಟ್ರಪತಿಗಳಿಗೆ ಪತ್ರದ ಮೂಲಕ ಮನವಿ ಮಾಡಿದೆ.
India Sep 13, 2022, 6:10 PM IST
ವೈರಲ್ ಆಗಿರುವ ವಿಡಿಯೋದಲ್ಲಿರೋದು ಸುಳ್ಳು..! ಅವತ್ತು ಹೋಟೆಲ್ ರೂಮ್ನಲ್ಲಿ ನಡೆದಿದ್ದೇನು..? 50 ಲಕ್ಷ ಕೊಟ್ಟು ಬಂದವನಿಗೆ ಕಾದಿತ್ತು ಮತ್ತೊಂದು ಶಾಕ್.!
CRIME Sep 11, 2022, 3:52 PM IST
ಹನಿಟ್ರ್ಯಾಪ್ ಎಂಬ ಮಾಯಾಜಾಲಕ್ಕೆ ಚಿನ್ನದ ಉದ್ಯಮಿ ಜಗನ್ನಾಥ ಶೆಟ್ಟಿಯನ್ನು ಸಿಲುಕಿಸಿದ ಸೂತ್ರಧಾರಿ ಸಲ್ಮಾಭಾನು. ಈಕೆಯ ಜೊತೆಗೆ ಯುವತಿ ಸೇರಿದಂತೆ ಮೂವರು ವ್ಯಕ್ತಿಗಳು ಸಾಥ್ ನೀಡಿದ್ದಾರೆ.
state Sep 11, 2022, 9:52 AM IST
ಚಿನ್ನದ ವ್ಯಾಪಾರಿ, ಬಿಜೆಪಿ ಮುಖಂಡ ಜಗನ್ನಾಥ್ ಶೆಟ್ಟಿ ಹನಿ ಟ್ರ್ಯಾಪ್ ಪ್ರಕರಣದಲ್ಲಿ ಸುದ್ದಿಯಾಗಿದ್ದರು. ಇದೀಗ ಅದೇ ಜಗನ್ನಾಥ್ ಶೆಟ್ಟಿ ಲಾಡ್ಜ್ನಲ್ಲಿ ಯುವತಿ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
state Sep 8, 2022, 1:14 PM IST
ರ್ದೇಶಕ ಪುರಿ ಜಗನ್ನಾಥ್ ಮುಂಬೈ ನಿವಾಸ ತೊರೆದಿದ್ದಾರೆ ಎನ್ನಲಾಗಿದೆ. ಲೈಗರ್ ಸಿನಿಮಾ ಸೋಲುತ್ತಿದ್ದಂತೆ ಪುರಿ ಜಗನ್ನಾಥ್ ಮೊದಲು ತೆಗೆದುಕೊಂಡ ನಿರ್ಧಾರ ಮುಂಬೈ ಮನೆ ಖಾಲಿ ಮಾಡಿರುವುದು.
Cine World Sep 7, 2022, 12:37 PM IST
ಹಿರಿಯ ನಿರ್ದೇಶಕ ವೇಮಗಲ್ ಜಗನ್ನಾಥ ರಾವ್ ಮತ್ತೆ ಬಂದಿದ್ದಾರೆ. ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಜಾನರ್ ಚಿತ್ರಗಳ ನೆರಳಿನಲ್ಲೇ ಸಾಗುತ್ತಿರುವ ವೇಮಗಲ್ ಅವರ ಟ್ರಂಪ್ಕಾರ್ಡ್ ‘ತುಳಸಿದಳ’ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
Sandalwood Sep 1, 2022, 5:01 AM IST
ಜಿಲ್ಲೆಯಲ್ಲಿ ಖತರ್ನಾಕ್ ಹನಿಟ್ರ್ಯಾಪ್ ಗ್ಯಾಂಗ್ ಒಂದು ಸಕ್ರಿಯವಾಗಿದೆ.. ಪ್ರತಿಷ್ಠಿತ ಉದ್ಯಮಿಗಳು ರಾಜಕಾರಣಿಗಳನ್ನೇ ಟಾರ್ಗೆಟ್ ಮಾಡ್ತಿದ್ದಾರೆ ಹುಷಾರ್!
CRIME Aug 22, 2022, 1:55 PM IST
ಕೋಲಾರ ಜಿಲ್ಲೆಯ ಮುತ್ಯಾಲಾಪೇಟೆಯಲ್ಲಿ ನಡೆದ ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣದಲ್ಲಿ ಆರೋಪಿಗಳು ವಿರುದ್ಧ ಕೋಕಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಲು ಎಸ್ಪಿ ದೇವರಾಜ್ ಚಿಂತನೆ ನಡೆಸಿದ್ದಾರೆ.
CRIME Jul 25, 2022, 8:56 AM IST