ಮುಂಬೈ(ಅ. 15) ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ (Shah Rukh Khan ) ಪುತ್ರ ಆರ್ಯನ್ ಖಾನ್(Aryan Khan) ಬಂಧನವಾಗಿದೆ. ಬಾಲಿವುಡ್ (Bollywood) ನಲ್ಲಿ ಮಾತ್ರವಲ್ಲದೆ ಇಡೀ ಸಿನಿಮಾ ಲೋಕಕ್ಕೆ ಇದು ದೊಡ್ಡ ಸುದ್ದಿ. ಎನ್ ಸಿಬಿ (Narcotics Control Bureau)ಅಧಿಕಾರಿಗಳು ಕಾನೂನಿನ ಪ್ರಕಾರ ಕ್ರಮ ತೆಗೆದುಕೊಂಡಿದ್ದು ಆರ್ಯನ್ ಜೈಲು ವಾಸದಲ್ಲಿದ್ದಾರೆ. ಆದರೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತ್ರ ಪ್ರಕರಣವನ್ನು ಭಿನ್ನವಾಗಿ ವಿಶ್ಲೇಷಣೆ ಮಾಡಿದ್ದಾರೆ.
Cine World Oct 15, 2021, 12:46 AM IST
-ಆಗಸ್ಟ್ 25 ರಿಂದ ಸೆಪ್ಟೆಂಬರ್ 26 ರ ವರಗೆ ಒಟ್ಟು 339 URLಗಳ ಮೇಲೆ ಕ್ರಮ
-ಭಯೋತ್ಪಾದನೆಯನ್ನು ಉತ್ತೇಜಿಸಿದ್ದಕ್ಕಾಗಿ ಸುಮಾರು 4,800 ಟ್ವಿಟರ್ ಖಾತೆಗಳು ನಿಷ್ಕ್ರಿಯ
-ಲೈಂಗಿಕ ಶೋಷಣೆ ವಿಷಯಕ್ಕೆ ಸಂಬಂಧಿಸಿದ ಪೋಸ್ಟ್ಗಳ ಮೇಲೆ ಹದ್ದಿನ ಕಣ್ಣು
Whats New Oct 14, 2021, 5:25 PM IST
* ನೈತಿಕ ಪೊಲೀಸ್ಗಿರಿ ಸಮರ್ಥಿಸಿದ ಸಿಎಂ ಬೊಮ್ಮಾಯಿ
* ರಾಜೀನಾಮೆ ನೀಡಿ ಎಂದ ಸಿದ್ದರಾಮಯ್ಯ
* ನಿಮ್ಮಿಂದ ನಾನು ಕಲಿಯಬೇಕಿಲ್ಲ, ಬೊಮ್ಮಾಯಿ ತಿರುಗೇಟು
Politics Oct 14, 2021, 2:04 PM IST
* ಸ್ಥಳೀಯ ಸಂಸ್ಥೆ ಚುನಾವಣೆ, ಬಿಜೆಪಿ ಅಭ್ಯರ್ಥಿಗೆ ಸಿಕ್ಕಿದ್ದು ಒಂದೇ ಮತ
* ಒಂದು ಮತ ಪಡೆದ ಅಭ್ಯರ್ಥಿ ಫುಲ್ ಟ್ರೋಲ್
* ಕುಟುಂಬದಲ್ಲಿ ಐವರಿದ್ದರೂ ಒಂದೇ ಮತ ಪಡೆದಿದ್ದಾರೆಂದು ಕಾಲೆಳೆದ ನೆಟ್ಟಿಗರು
India Oct 13, 2021, 4:19 PM IST
ಆದಾಯ ತೆರಿಗೆ ಇಲಾಖೆ ಮೂಲಗಳು ಹೇಳಿರುವಂತೆ ಲೆಕ್ಕವಿಲ್ಲದ 550 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಹೈದರಾಬಾದ್ ಮೂಲದ ಫಾರ್ಮಾ ಕಂಪನಿಗೆ ಸೇರಿದ 142.87 ಕೋಟಿ ರೂ. ವಶಕ್ಕೆ ಪಡೆದಿದ್ದು ಪೋಟೋಗಳನ್ನು ಕಂಡವರು ನಾನಾ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ವಿದೇಶಗಳಲ್ಲಿಯೂ ಈ ಕಂಪನಿ ತನ್ನ ಶಾಖೆ ಹೊಂದಿದೆ ಎಂಬ ಮಾಹಿತಿ ಇದೆ.
CRIME Oct 11, 2021, 10:51 PM IST
ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಯುವ ವೇಗಿ ಆವೇಶ್ ಖಾನ್ 22 ವಿಕೆಟ್ ಕಬಳಿಸುವ ಮೂಲಕ ಟೂರ್ನಿಯಲ್ಲಿ ಎರಡನೇ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಆದರೆ ಆರ್ಸಿಬಿ ವಿರುದ್ದದ ಪಂದ್ಯದಲ್ಲಿ ಆವೇಶ್ ಖಾನ್ಗೆ ಒಂದೇ ಒಂದು ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ. ಕೊನೆಯ ಓವರ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೋಲಿನ ದವಡೆಯಿಂದ ಪಾರಾಗಿದೆ. ಕೊನೆಯ ಓವರ್ನಲ್ಲಿ ಆವೇಶ್ ಖಾನ್ ತೋರಿದ ಒಂದು ಎಕ್ಸ್ಪ್ರೆಶನ್ ಪಂದ್ಯದ ದಿಕ್ಕೇ ಬದಲಾಗುವಂತೆ ಮಾಡಿತು.
Cricket Oct 9, 2021, 1:27 PM IST
ಯುಪಿಎಸ್ಸಿ(UPSC) ಸೇರಿದಂತೆ ಭಾರತ ಸರ್ಕಾರದ ಎಲ್ಲ ಹಂತದ ಉದ್ಯೋಗ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಆ.10 ರಂದು ಕರ್ನಾಟಕ ರಕ್ಷಣಾ ವೇದಿಕೆ ಟ್ವಿಟರ್ ಅಭಿಯಾನ ಹಮ್ಮಿಕೊಂಡಿದೆ.
state Oct 8, 2021, 7:56 AM IST
ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು(Kiren Rijiju) ಅರುಣಾಚಲ ಪ್ರದೇಶದ ಹಳ್ಳಿಯೊಂದರಲ್ಲಿ ಅಲ್ಲಿನ ಜಾನಪದ ಹಾಡಿಗೆ ಮಾಡಿದ್ದ ನೃತ್ಯ ಭಾರೀ ವೈರಲ್ ಆಗಿತ್ತು. ಅವರ ಈ ಸರಳತೆಗೆ, ಜನರೊಂದಿಗೆ ಬೆರೆಯುವ ನಡೆಗೆ ಭಾರೀ ಶ್ಲಾಘನೆ ವ್ಯಕ್ತವಾಗಿತ್ತು. ಖುದ್ದು ಪ್ರಧಾನಿ ಮೋದಿ ಕೂಡಾ ಕಾನೂನು ಸಚಿವ ರಿಜಿಜು ನೃತ್ಯಕ್ಕೆ ಮನಸೋತಿದ್ದರು. ಆದರೀಗ ಪಿಎಂ ಬೆನ್ನಲ್ಲೇ ಸುಪ್ರಿಂ ಮುಖ್ಯ ನ್ಯಾಯಮೂರ್ತಿ ಎನ್. ವಿ ರಮಣ ಕೂಡಾ ರಿಜಿಜುರನ್ನು ಹಾಡಿ ಹೊಗಳಿದ್ದಾರೆ.
India Oct 4, 2021, 4:50 PM IST
* ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನ ಆಚರಣೆ
* ಗಾಂಧಿ ಜಯಂತಿಯಂದು ಟ್ವಿಟರ್ನಲ್ಲಿ ಟ್ರೆಂಡ್ ಆಯ್ತು ಗೋಡ್ಸೆ ಜಿಂದಾಬಾದ್
* ಟ್ವಿಟರ್ ಟ್ರೆಂಡ್ ಬಗ್ಗೆ ವರುಣ್ ಗಾಂಧಿ ಆಕ್ರೋಶ
India Oct 2, 2021, 2:43 PM IST
ಕಾಂಗ್ರೆಸ್ - ಬಿಜೆಪಿ ನಡುವೆ ಪಂಚೆ VS ಚಡ್ಡಿ ಜಟಾಪಟಿ ಮುಂದುವರೆದಿದೆ. ಪ್ಯಾಂಟ್ ಕಳಚಿ, ಸಿಡಿ ಮಾಡಿಕೊಳ್ಳುವ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಪಂಚೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಕಾಂಗ್ರೆಸ್
state Sep 29, 2021, 1:03 PM IST
India Sep 27, 2021, 5:55 PM IST
* ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್
* ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಮುರುಗೇಶ್ ನಿರಾಣಿ
* ಮೊನ್ನೇ ಅಷ್ಟೇ ಮುರುಗೇಶ್ ನಿರಾಣಿ ಅವರ ಫೇಸ್ಬುಕ್ ಹ್ಯಾಕ್ ಮಾಡಲಾಗಿತ್ತು
CRIME Sep 21, 2021, 4:16 PM IST
Cine World Sep 16, 2021, 2:10 PM IST
ತಮ್ಮ ಮುಂದಿನ ಚಿತ್ರ ಲವ್ ಸ್ಟೋರಿಯ ಟ್ರೈಲರ್ ನ್ನು ನಾಗ ಚೈತನ್ಯ ಹಂಚಿಕೊಂಡಿದ್ದರು. ಕೊನೆಗೂ ಚಿತ್ರ ಜನರ ಮುಂದೆ ಬರುತ್ತಲಿದ್ದು ಥಿಯೇಟರ್ ನಲ್ಲಿ ನೋಡಲು ಸಂತಸವಾಗುತ್ತಿದೆ ಎಂದು ಹೇಳಿದ್ದರು.
Cine World Sep 15, 2021, 12:38 AM IST
* ಕೊರೋನಾ ಹಾವಳಿಯಿಂದಾಗಿ ಒಂದೂವರೆ ವರ್ಷದಿಂದ ‘ವರ್ಕ್ ಫ್ರಂ ಹೋಮ್’
* 18 ತಿಂಗಳ ಬಳಿಕ ವಿಪ್ರೋ ವರ್ಕ್ ಫ್ರಂ ಹೋಂ ಭಾಗಶಃ ಅಂತ್ಯ
* ನೌಕರರು ಇಂದಿನಿಂದ ಕಚೇರಿಗೆ ವಾರಕ್ಕೆ 2 ದಿನ ಕಚೇರಿಯಲ್ಲಿ ಕೆಲಸ
Private Jobs Sep 13, 2021, 8:53 AM IST