ಕೊರೋನಾ ವೈರಸ್ ಮಹಾಮಾರಿಗೆ ವಿಶ್ವವೇ ಮಕಾಡೆ ಮಲಗಿದೆ. ಬತ್ತಳಿಕೆಯಲ್ಲಿರುವ ಬಹುತೇಕ ಅಸ್ತ್ರಗಳನ್ನು ಪ್ರಯೋಗಿಸಿದರೂ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಆದರೆ ನಾರ್ತ್ ಕೊರಿಯಾದಲ್ಲಿ ಇದುವರೆಗೂ ಒಂದೇ ಒಂದು ಕೊರೋನಾ ವೈರಸ್ ಕೇಸ್ ಪತ್ತೆಯಾಗಿಲ್ಲ. ಇದಕ್ಕೆ ಕಾರಣವನ್ನೂ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಹೇಳಿದ್ದಾರೆ.
International Jul 3, 2020, 7:15 PM IST
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR) ಹಾಗೂ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್(BBIL) ಜಂಟಿ ಸಹಯೋಗದಲ್ಲಿ ದೇಸಿ ಕೊರೋನಾ ಔಷಧ ಅಭಿವೃದ್ದಿ ಪಡಿಸಲಾಗುತ್ತಿದ್ದು, ದೇಶದ ಸ್ವಾತಂತ್ರ್ಯ ದಿನಾಚರಣೆಯಂದೇ ಲೋಕಾರ್ಪಣೆ ಮಾಡುವ ಸಾಧ್ಯತೆಯಿದೆ.
India Jul 3, 2020, 1:39 PM IST
ವಿಶ್ವದಲ್ಲಿ 1 ಕೋಟಿಗೂ ಹೆಚ್ಚು ಜನರಿಗೆ ಕಾಡಿರುವ ಕೊರೋನಾ ವೈರಸ್| ಭಾರತದ ಮೊದಲ ಕೊರೋನಾ ಔಷಧದ ಮಾನವ ಪ್ರಯೋಗಕ್ಕೆ ಕೇಂದ್ರ ಸರ್ಕಾರದ ಅನುಮತಿ|
India Jun 30, 2020, 8:11 AM IST
ಕೊರೋನಾ ಸೋಂಕಿನಿಂದ ಪಾರಾಗಲು ವಿಜಯಪುರ ಜಿಲ್ಲೆಯ ಚಡಚಣ ಪೊಲೀಸ್ ಠಾಣೆ ಅಧಿಕಾರಿಗಳು ಠಾಣಾ ಆವರಣದಲ್ಲೇ ಪೆಂಡಾಲ್ ಹಾಕಿ ಕೊಠಡಿ ನಿರ್ಮಿಸಿ ಅಲ್ಲಿಯೇ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಆರಂಭಿಸಿರುವ ವಿನೂತನ ಪ್ರಯೋಗಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
Karnataka Districts Jun 29, 2020, 9:39 AM IST
ಪೊಲೀಸ್ ಠಾಣೆಗೆ ಡ್ರೋಣ್ನಿಂದ ಸ್ಯಾನಿಟೈಸೇಶನ್..! ಇಂತದ್ದೊಂದು ವಿನೂತನ ಪ್ರಯೋಗಕ್ಕೆ ಚಾಲನೆ ನೀಡಿದ್ದಾರೆ ಎಸ್ಪಿ ರವಿ ಚೆನ್ನಣ್ಣನವರ್. ಡ್ರೋಣ್ ಬಳಕೆ ಮಾಡಿ ಹೊಸಕೋಟೆಟೌನ್ ಪೊಲೀಸ್ ಠಾಣೆಗೆ ಸ್ಯಾನಿಟೈಸೇಶನ್ ಮಾಡಲಾಗಿದೆ. ಪೊಲೀಸ್ ಠಾಣಾ ಮಟ್ಟಿಗೆ ಇದೊಂದು ವಿನೂತನ ಪ್ರಯೋಗವಾಗಿದ್ದು ಹೇಗೆ ಸ್ಯಾನಿಟೈಸ್ ಮಾಡುತ್ತದೆ? ದೃಶ್ಯಾವಳಿಗಳ ಇಲ್ಲಿದೆ ನೋಡಿ..!
state Jun 28, 2020, 2:33 PM IST
ಕೊರೊನಾ ಟೆಸ್ಟ್ ರಿಪೋರ್ಟ್ ಬರುವುದಕ್ಕೆ ರೋಗಿ ದಿನಗಟ್ಟಲೇ ಕಾಯಬೇಕಾಗಿತ್ತು. ಆದರೆ ಕೋವಿಡ್ 19 ಟೆಸ್ಟಿಂಗ್ನ್ನು ಸುಲಭ ಹಾಗೂ ಸರಳಗೊಳಿಸಲು ಪ್ರಯೋಗ ನಡೆಸಲಾಗಿದೆ. ಕೇವಲ ಮೂರೇ ಮೂರು ನಿಮಿಷದಲ್ಲಿ ರಿಪೋರ್ಟ್ ನಿಮ್ಮ ಮುಂದೆ ಇರಲಿದೆ. ಹೌದಾ? ಹೇಗಪ್ಪಾ ಇದು ಅಂತೀರಾ? ಶ್ವಾಸಕೋಶ ಎಕ್ಸರೇ ಮೂಲಕ ಸೋಂಕು ಪತ್ತೆ ಸುಲಭ. ಇದು ಪಕ್ಕಾ ರಿಸಲ್ಟ್ ಕೊಡುತ್ತದೆ. ಯಲಹಂಕದಲ್ಲಿ ಇದರ ಪ್ರಾಯೋಗಿಕ ಪರೀಕ್ಷೆ ನಡೆದಿದೆ. ಈ ಬಗ್ಗೆ ಸ್ಥಳದಿಂದ ನಮ್ಮ ಪ್ರತಿನಿಧಿ ವರದಿ ನೀಡಿದ್ದಾರೆ. ನೋಡಿ.!
state Jun 28, 2020, 12:12 PM IST
ಚಾಮರಾಜನಗರ ಜಿಲ್ಲೆಯಲ್ಲಿ ಕೊರೋನಾರ್ಭಟಕ್ಕೆ ತಡೆ ಇಲ್ಲವಾಗಿದೆ. ಶನಿವಾರ ಒಂದೇ ದಿನ 13 ಪ್ರಕರಣಗಳು ದಾಖಲಾಗುವ ಮೂಲಕ ಸೋಂಕಿತರ ಸಂಖೈ 33 ಕ್ಕೆ ಏರಿಕೆಯಾಗಿದೆ.
Karnataka Districts Jun 28, 2020, 8:57 AM IST
ಭಾರತದಲ್ಲಿ ಕೊರೋನಾ ವೈರಸ್ ಮೀತಿ ಮೀರುತ್ತಿದೆ. ಹಲವು ಯೋಜನೆಗಳು, ಕಾರ್ಯಕ್ರಮಗಳು ಪರಿಣಾಮಕಾರಿಯಾಗುತ್ತಿಲ್ಲ. ರಾಜಧಾನಿ ದೆಹಲಿಯಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಇದೀಗ ಹೇಗಾದರೂ ಮಾಡಿ ಕೊರೋನಾ ನಿಯಂತ್ರಣ ಮಾಡಲೇಬೇಕು ಎಂದು ಪಣತೊಟ್ಟಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ 5 ಹೆಜ್ಜೆ ಕಾರ್ಯಕ್ರಮ ಜಾರಿಮಾಡಲಾಗಿದೆ.
India Jun 27, 2020, 2:43 PM IST
ಗಲ್ವಾನ್ ಕಣಿವೆಯಲ್ಲಿ 20 ಭಾರತೀಯ ಯೋಧರನ್ನು ಹತ್ಯೆಗೈದ ಚೀನಾ ಗೆ ಮುಟ್ಟಿ ನೋಡಿಕೊಳ್ಳುವಂತಹ ಪಟ್ಟು ಹಾಕುತ್ತಿದ್ದಾರೆ ಪ್ರಧಾನಿ ಮೋದಿ. ದೆಹಲಿಯಲ್ಲಿ ಕುಳಿತು ಮೋದಿ ಒಂದೊಂದು ಪಟ್ಟು ಹಾಕುತ್ತಿದ್ದರೆ ಅತ್ತ ಚೀನಾ ಬೆಚ್ಚಿ ಬೀಳುತ್ತಿದೆ. ಚೀನಾಗೆ ಬುದ್ಧಿ ಕಲಿಸಲು ಪ್ರಧಾನಿ ಮೋದಿ ಚಾಣಾಕ್ಷ ಹೆಜ್ಜೆ ಇಟ್ಟಿದೆ. #BoycottChina ಅನ್ನೋದು ಬರೀ ಬೂಟಾಟಿಕೆಯಾಗಬಾರದು. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಅನ್ನೋದು ಮೋದಿ ಲೆಕ್ಕಾಚಾರ. ಅದಕ್ಕಾಗಿ 'ಕೇಸರಿ' ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಏನಪ್ಪಾ ಇದು ಕೇಸರಿ ಅಸ್ತ್ರ? ಇದರಿಂದ ಚೀನಾಗೆ ಹೇಗೆ ಬುದ್ಧಿ ಕಲಿಸಿದಂತಾಗುತ್ತದೆ? ಇಲ್ಲಿದೆ ನೋಡಿ..!
BUSINESS Jun 26, 2020, 5:02 PM IST
ನನ್ನ ಕುಟುಂಬದಲ್ಲಿ ಕೊರೋನಾ ಸೋಂಕು ಕಂಡು ಬಂದ ಸಂದರ್ಭದಲ್ಲಿ ನನ್ನ ನಿವಾಸದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆಪ್ತ ಸಹಾಯಕ ವೆಂಕಟೇಶ್, ಚಾಲಕರಾದ ಗೋಕುಲ್, ಕುಮಾರ್, ಅರವಿಂದ್, ಮನೆ ಕೆಲಸ ನಿರ್ವಹಿಸುತ್ತಿದ್ದ ಮಂಜುಳಾ, ಕವಿತಾ, ವೀಣಾ ಅವರಿಗೆ ಹಾಗೂ ಅವರ ಕುಟುಂಬದವರಿಗೆ ಕೋವಿಡ್ ಟೆಸ್ಟ್ ಮಾಡಿಸಿದ್ದು ಅವರಿಗೆಲ್ಲ ನೆಗೆಟಿವ್ ವರದಿ ಬಂದಿದೆ ಎಂದು ಜಿಲ್ಲೆಯ ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರು ಸ್ಪಷ್ಟಪಡಿಸಿದ್ದಾರೆ.
Karnataka Districts Jun 26, 2020, 10:47 AM IST
ಸಚಿವ ನಾರಾಯಣ ಗೌಡರ ವಿರುದ್ಧ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಕೆಂಡಾಮಂಡಲವಾಗಿದ್ದಾರೆ. ಸಿಎಂ ಯಡಿಯೂರಪ್ಪಗೆ ಈ ಬಗ್ಗೆ ಪತ್ರ ಬರೆದಿದ್ದಾರೆ.
Politics Jun 25, 2020, 4:27 PM IST
ಕೋವಿಡ್ 19 ಸೋಂಕು ಹರಡದಂತೆ ತಡೆಯುವ ಪ್ರಯತ್ನ ತೀವ್ರತರವಾಗಿ ನಡೆಯುತ್ತಿದೆ. ಈ ನಡುವೆ ಅಲೋಪಥಿ ಔಷಧ ಅಭಿವೃದ್ಧಿ ಪಡಿಸುವ ಪ್ರಯತ್ನ ಜಗತ್ತಿನ ನಾನಾ ಭಾಗದಲ್ಲಿ ನಡೆದಿದೆ. ಅದರಲ್ಲೂ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
state Jun 24, 2020, 7:52 PM IST
ಕಾರಣಾಂತರಗಳಿಂದ ಸದಭಿರುಚಿಯ ಧಾರಾವಾಹಿ 'ಮಗಳು ಜಾನಕಿ' ಅರ್ಧಕ್ಕೆ ಅಂತ್ಯವಾಯಿತು. ಆದರೆ ನಾಯಕಿ ಗಾನವಿ ಲಕ್ಷ್ಮಣ್ ಸುಮ್ಮನೆ ಕುಳಿತಿಲ್ಲ. ಹೊಸ ಪ್ರಯೋಗದ ಮೂಲಕ ಅಭಿಮಾನಿಗಳ ಮುಂದೆ ಬರಲು ಸಿದ್ಧರಾಗಿದ್ದಾರೆ.
Sandalwood Jun 23, 2020, 10:08 PM IST
ಕೊರೋನಾಕ್ಕೆ ಮತ್ತೊಂದು ಔಷಧ| ರೆಮ್ಡೆಸಿವಿರ್ನ ಜನರಿಕ್ ಮಾದರಿ ‘ಕೋವಿಫರ್’ಗೆ ಸರ್ಕಾರ ಸಮ್ಮತಿ| ತೀವ್ರ ಅಸ್ವಸ್ಥರಾದವರಿಗೆ ಪ್ರಯೋಗ|
India Jun 22, 2020, 7:28 AM IST
Travel Jun 19, 2020, 6:35 PM IST