ಮೊಟ್ಟಮೊದಲ ಬಾರಿಗೆ ರಾಜ್ಯ ಮಟ್ಟದ ಪದವಿಪೂರ್ವ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಹೊನಲು- ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಅ. 11 ರಿಂದ 3 ದಿನಗಳ ಕಾಲ ನಗರದ ಆರ್.ಎನ್. ಶೆಟ್ಟಿ ಒಳಾಂಗಣ ಕ್ರೀಡಾಂಗಣದ ಮ್ಯಾಟ್ (ಅಂತಾರಾಷ್ಟ್ರೀಯ ಗುಣಮಟ್ಟದ ಮೈದಾನ) ಮೇಲೆ ನಡೆಸಲಾಗುತ್ತಿದೆ ಎಂದು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಪ್ರಭಾರಿ ಉಪ ನಿರ್ದೇಶಕಿ ಶಾರದಾ ಕಿರೇಸೂರ ಹೇಳಿದ್ದಾರೆ.
Dharwad Oct 10, 2019, 7:30 AM IST
ವಿದೇಶಿ ಆಟಗಾರ ಹಾಗೂ ತರಬೇತುದಾರ ಇಯಾನ್ ಷೆಲಿ ಅವರು ಇಲ್ಲಿನ ಗದ್ದೆಹಳ್ಳದ ಆಮೆಟ್ಟಿಯೂತ್ ಕ್ಲಬ್ ವತಿಯಿಂದ ಮೈದಾನದಲ್ಲಿ ಆಯೋಜಿಸಲಾಗಿದ್ದ ಫುಟ್ಬಾಲ್ನ್ನು ಮಕ್ಕಳೊಂದಿಗೆ ಆಟವಾಡುವ ಮೂಲಕ ಅವರಲ್ಲಿ ಕ್ರೀಡಾಸ್ಫೂರ್ತಿ ತುಂಬಿದರು. ಅಲ್ಲದೆ ಎಲ್ಲ ವಯೋಮಾನದ ಮಕ್ಕಳಿಗೆ ಫುಟ್ಬಾಲ್ ಆಟದ ಟಿಫ್ಸ್ಗಳನ್ನು ಹೇಳಿಕೊಟ್ಟರು.
Kodagu Oct 9, 2019, 11:44 AM IST
ಮೈಸೂರು ದಸರಾ ಮಹೋತ್ಸವ ಅಂಗವಾಗಿ ಭಾನುವಾರ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪ್ಯಾರಮೋಟರಿಂಗ್ ಹಾಗೂ ಹಾಟ್ ಬಲೂನ್ ಏರ್ ಷೋ ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣಚಾಲನೆ ನೀಡಿದ್ದಾರೆ.
Karnataka Districts Oct 7, 2019, 10:08 AM IST
ನವೆಂಬರ್ 5 ರಿಂದ 16ರ ವರೆಗೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಭೂ ಸೇನಾ ನೇಮಕಾತಿಗಾಗಿ ರಾರಯಲಿ ನಡೆಸಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
Karnataka Districts Oct 6, 2019, 8:15 AM IST
ಕೊನೆಯ ದಿನದ ಕೂಟದಲ್ಲಿ ಪುರುಷರ ವಿಭಾಗದ ಹೈ ಜಂಪ್ನಲ್ಲಿ ಬೆಂಗಳೂರಿನ ಚೇತನ್ 2.13 ಮೀ. ಎತ್ತರ ಜಿಗಿಯುವ ಮೂಲಕ ನೂತನ ಕೂಟ ದಾಖಲೆ ನಿರ್ಮಿಸಿದರು.
Sports Oct 5, 2019, 12:12 PM IST
ಚಿಕ್ಕಮಗಳೂರಿನ ಕ್ರೀಡಾಪಟು ರಕ್ಷಿತಾ ಇಂಡಿಯನ್ ಸ್ಪೋರ್ಟ್ಸ್ ಹಾನರ್ ಅವಾರ್ಡ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಶಸ್ತಿ ನೀಡಿ ಗೌರವ ನೀಡಿದ್ದಾರೆ. ಕರುನಾಡಿನ ಹೆಮ್ಮೆಯ ಕುವರಿಯ ಸಾಧನೆ ಹಾಗೂ ಪ್ರಶಸ್ತಿ ವಿವರ ಇಲ್ಲಿದೆ.
SPORTS Sep 29, 2019, 10:05 AM IST
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟೆಕ್ಸಾಸ್ ರಾಜ್ಯದ ಹೂಸ್ಟನ್ನಲ್ಲಿ ಭಾನುವಾರ ನಡೆದ ‘ಹೌಡಿ, ಮೋದಿ’ ಸಮಾವೇಶದಲ್ಲಿ ಅದ್ಧೂರಿ ಹಾಗೂ ಐತಿಹಾಸಿಕ ಸ್ವಾಗತ ದೊರೆತಿದೆ. ಎನ್ಆರ್ಜಿ ಕ್ರೀಡಾಂಗಣದಲ್ಲಿ ಅನಿವಾಸಿ ಭಾರತೀಯ 600 ಸಂಘಟನೆಗಳು ಆಯೋಜಿಸಿದ್ದ ಸಮಾವೇಶದಲ್ಲಿ ಸುಮಾರು 50 ಸಾವಿರ ಮಂದಿ ನೆರೆದಿದ್ದರು. ವಿದೇಶಿ ಚುನಾಯಿತ ಪ್ರತಿನಿಧಿಯೊಬ್ಬರಿಗೆ ಅಮೆರಿಕದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನರು ಸೇರಿದ್ದು ಇದೇ ಮೊದಲು. ಸ್ವತಂಃ ಟ್ರಂಪ್ ಈ ಸಮಾವೇಶದಲ್ಲಿ ಭಾಗಿಯಾಗಿದ್ದು, ಇಡೀ ವಿಶ್ವದಾದ್ಯಂತ ಈ ಸಮಾವೇಶ ಸದ್ದು ಮಾಡಿದೆ. ಹೀಗಿರುವಾಗ ಮೋದಿ-ಟ್ರಂಪ್ ಸ್ನೇಹ ವಿವರಿಸುವ ಫೋಟೋಗಳು ಹೀಗಿವೆ.
NEWS Sep 23, 2019, 2:35 PM IST
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ನಡೆಯುವ ದಸರಾ ಕ್ರೀಡಾಕೂಟವನ್ನು ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಉದ್ಘಾಟಿಸಲಿದ್ದಾರೆ. ಅ. 1 ರಂದು ಕ್ರೀಡಾಕೂಟ ಮತ್ತು ಯುವ ದಸರಾ ಉದ್ಘಾಟನೆಯಾಗಲಿದೆ.
Karnataka Districts Sep 20, 2019, 8:43 AM IST
ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಕ್ರೀಡೆಯಲ್ಲಿ ಸತತವಾಗಿ ಭಾಗವಹಿಸಿ ಜಿಲ್ಲೆ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡುವ ನಿಯಮವನ್ನು ಜಾರಿಗೊಳಿಸುವ ಚಿಂತನೆ ನಡೆಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.
Karnataka Districts Sep 18, 2019, 2:45 PM IST
ಸೋನೆಪತ್ನ ರಾಯ್ನಲ್ಲಿ ನೂತನ ಕ್ರೀಡಾ ವಿವಿ ಸ್ಥಾಪನೆ ಮಾಡಲಾಗುತ್ತಿದ್ದು, ಭಾರತದಲ್ಲಿ ರಾಜ್ಯ ಸರ್ಕಾರವೊಂದು ಆರಂಭಿಸುತ್ತಿರುವ 3ನೇ ಕ್ರೀಡಾ ವಿಶ್ವ ವಿದ್ಯಾಲಯ ಇದಾಗಿದೆ. ಗುಜರಾತ್ ಹಾಗೂ ತಮಿಳುನಾಡು ಸರ್ಕಾರಗಳು ಈಗಾಗಲೇ ವಿವಿ ಸ್ಥಾಪಿಸಿವೆ.
SPORTS Sep 15, 2019, 1:46 PM IST
ಉದ್ಯಾನ ನಗರಿಯಲ್ಲಿ 2 ವರ್ಷಗಳ ಬಳಿಕ ಪ್ರೊ ಕಬಡ್ಡಿ ಪಂದ್ಯಗಳು ನಡೆಯುತ್ತಿವೆ. ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ತನ್ನ ತವರಿನ ಚರಣವನ್ನು ಆಡುತ್ತಿದ್ದು, ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗುತ್ತಿದೆ. ಈ ಹಿಂದೆ 2 ವರ್ಷ ಬುಲ್ಸ್ಗೆ ಕಂಠೀರವ ಕ್ರೀಡಾಂಗಣ ಸಿಕ್ಕಿರಲಿಲ್ಲ ಏಕೆ?. ಈ ಬಾರಿ ಕ್ರೀಡಾಂಗಣ ಸಿಗಲು ಏನು ಕಾರಣ?, ಕ್ರೀಡಾಂಗಣ ಪಡೆಯಲು ಬುಲ್ಸ್ ಪಾವತಿಸಿರುವ ಶುಲ್ಕ ಎಷ್ಟು?. ಈ ಎಲ್ಲಾ ವಿವರಗಳು ಇದೇ ಮೊದಲ ಬಾರಿಗೆ ಬಹಿರಂಗಗೊಂಡಿದ್ದು, ಆ ವಿವರಗಳು ‘ಸುವರ್ಣನ್ಯೂಸ್.ಕಾಂ’ಗೆ ಲಭ್ಯವಾಗಿದೆ.
SPORTS Sep 6, 2019, 9:48 AM IST
ಇಲ್ಲಿನ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಖೇಲ್ ರತ್ನ, ಅರ್ಜುನ, ದ್ರೋರ್ಣಾಚಾರ್ಯ, ಧ್ಯಾನ್ಚಂದ್ ಪ್ರಶಸ್ತಿಗಳನ್ನು ಸಾಧಕರಿಗೆ ಪ್ರದಾನ ಮಾಡಲಿದ್ದಾರೆ.
SPORTS Aug 29, 2019, 11:01 AM IST
ಜಯನಗರ ಈಗ ಉತ್ತಮ ಕ್ರೀಡಾ ತಾಣವಾಗುತ್ತಿದ್ದು, ಸುಸಜ್ಜಿತ ನೂತನ ಅಂತಾರಾಷ್ಟ್ರೀಯ ಮಟ್ಟದ ಶೆಟ್ಟಲ್ ಬ್ಯಾಡ್ಮಿಂಟನ್ ಸಂಕೀರ್ಣ ತಲೆ ಎತ್ತಿದೆ.
Sports News Aug 27, 2019, 8:32 AM IST
‘ಬೆಂಗಳೂರಿನಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗುವಷ್ಟೆ ದೂರ ಕೋಲಾರದ ಹೊಳಲಿಯ ಕ್ರೀಡಾಂಗಣಕ್ಕೂ ಆಗಲಿದೆ. ಕೆಪಿಎಲ್ ಸೇರಿದಂತೆ ಇನ್ನಿತರ ದೇಸಿ ಪಂದ್ಯಗಳನ್ನು ಇಲ್ಲಿ ನಡೆಸಬಹುದಾಗಿದೆ.’
SPORTS Aug 20, 2019, 12:49 PM IST
ಕಳೆದ ಆವೃತ್ತಿಯ ಐಎಸ್ಎಲ್ ಸಮಯದಿಂದಲೂ ಕಂಠೀರವದಲ್ಲಿ ಫುಟ್ಬಾಲ್ ನಡೆಸಲು ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆ ಹಾಗೂ ಅಲ್ಲಿನ ಅಥ್ಲೆಟಿಕ್ಸ್ ಕೋಚ್ಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗುತ್ತಿಗೆ ಮುಕ್ತಾಯಗೊಂಡ ಬಳಿಕ ಕ್ರೀಡಾಂಗಣವನ್ನು ಫುಟ್ಬಾಲ್ ಪಂದ್ಯಗಳಿಗೆ ನೀಡಲು ಕ್ರೀಡಾ ಇಲಾಖೆ ಸಹ ನಿರಾಕರಿಸಿತ್ತು. ಆದರೆ ಜೆಎಸ್ಡಬ್ಲ್ಯು ಸಂಸ್ಥೆ ಪ್ರಯತ್ನ ನಿಲ್ಲಿಸಿಲ್ಲ.
SPORTS Aug 19, 2019, 1:13 PM IST