ಉತ್ತರ ಪ್ರದೇಶದ ಕುಶಿನಗರ ಇನ್ನು ಕೆಲ ಸಮಯದಲ್ಲಿ ಅತೀ ದೊಡ್ಡ ಉಡುಗೊರೆ ಪಡೆಯಲಿದೆ. ಇಲ್ಲಿ ಉತ್ತರ ಪ್ರದೇಶದ ಅತೀ ಉದ್ದದ ರನ್ವೇ ಹೊಂದಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(International Airport) ಉದ್ಘಾಟನೆಯಾಗಲಿದೆ. ಇದು ಬರೋಬ್ಬರಿ 3.2 ಕಿಮೀ ಉದ್ದ ಮತ್ತು 45 ಮೀಟರ್ ಅಗಲವಿದೆ. ಪ್ರತಿ ಗಂಟೆಗೆ 8 ವಿಮಾನಗಳು (ನಾಲ್ಕು ಆಗಮನಗಳು ಮತ್ತು ನಾಲ್ಕು ನಿರ್ಗಮನಗಳು) ಸಂಚರಿಸಲು ಸಾಧ್ಯವಾಗುತ್ತದೆ. ಹೊಸ ಟರ್ಮಿನಲ್ ಕಟ್ಟಡವು 3600 ಚದರ ಮೀಟರ್ ಪ್ರದೇಶದಲ್ಲಿ ಹರಡಿದೆ. ಇದರೊಂದಿಗೆ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (AAI) ಈ ವಿಮಾನ ನಿಲ್ದಾಣವನ್ನು ಉತ್ತರ ಪ್ರದೇಶ ಸರ್ಕಾರದ (UP Govt) ಸಹಯೋಗದೊಂದಿಗೆ 260 ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಿದೆ.
India Oct 20, 2021, 10:18 AM IST
* ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಹೆಂಡತಿ ತಂಗಿ ಜೊತೆ ಮದುವೆಯಾದ
* ನಾದಿನಿ ವರಿಸಲು ಹೆಂಡತಿಯ ಸಮ್ಮತಿ
* ಕೇಂದ್ರ ಸಚಿವರ ಸಮ್ಮುಖದಲ್ಲಿ ನಡೆದಿತ್ತು ವಿವಾಹ
India Oct 19, 2021, 4:49 PM IST
* ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಕಾಂಗ್ರೆಸ್ ಮಹತ್ವದ ಘೋಷಣೆ
* ಬಿಜೆಪಿಗೆ ಮುಳುವಾಗುತ್ತಾ ಕಾಂಗ್ರೆಸ್ ರಣತಂತ್ರ
* ರಾಜಕೀಯದಲ್ಲಿ ಸಂಚಲನ ಮೂಡಿಸಿದೆ ಕಾಂಗ್ರೆಸ್ ನಡೆ
India Oct 19, 2021, 4:12 PM IST
* ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC 2020) ಪರೀಕ್ಷೆಯ ಫಲಿತಾಂಶ
* ಸರಣಿಯ 9ನೇ ಸಂಚಿಕೆಯಲ್ಲಿ 54 ನೇ Rank ಪಡೆದ ವಿಧು ಶೇಖರ್(Vidhu Shekhar) ಜೊತೆ ಸಂವಾದ
* ನಾಲ್ಕನೇ ಪ್ರಯತ್ನದಲ್ಲಿ UPSC ಟಾಪರ್ ಆದ ವಿಧು ಶೇಖರ್
Central Govt Jobs Oct 18, 2021, 5:00 PM IST
ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲೆಯ ಮಿರ್ಜಾ ಇನಾಯತುಲ್ಲಾಪುರ ಪಟ್ಟಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಅಂಗಡಿಯವನು ಕೊಟ್ಟ ಪ್ಯಾಕೇಟ್ ನಲ್ಲಿದ್ದ ಮಿಕ್ಷರ್ ತಿಂದ ನಂತರ ಮೂವರು ಬಾಲಕಿಯರು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಾರೆ.
CRIME Oct 17, 2021, 5:56 PM IST
* ನವರಾತ್ರಿ ಸಂಭ್ರಮದ ಮಧ್ಯೆ ಪ್ರಾಣ ಕಳೆದುಕೊಂಡ ಐವರು ಯುವಕರು
* ನದಿಯಲ್ಲಿ ದುರ್ಗಾ ಮಾತೆ ಮೂರ್ತಿ ವಿಸರ್ಜನೆ ವೇಳೆ ದುರಂತ
* ಮೂರ್ತಿ ವಿಸರ್ಜನೆಗೆ ಪಕ್ಕದ ಗ್ರಾಮದಿಂ<ದ ಬಂದಿದ್ದ ಯುವಕರು
India Oct 16, 2021, 2:58 PM IST
* ಉತ್ತರಪ್ರದೇಶದಲ್ಲೊಂದು ಭೀಕರ ಘಟನೆ
* ಮಗಳ ಮೇಲೆ ತಂದೆ ಸೇರಿ 28 ಜನರಿಂದ ಅತ್ಯಾಚಾರ
* ಪ್ರಕರಣದಲ್ಲಿ ಅಪ್ಪ ಸೇರಿ 28 ಜನ ಅರೆಸ್ಟ್
CRIME Oct 14, 2021, 8:06 AM IST
* ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC 2020) ಪರೀಕ್ಷೆಯ ಫಲಿತಾಂಶ
* ಸರಣಿಯ 6ನೇ ಸಂಚಿಕೆಯಲ್ಲಿ 90 ನೇ Rank ಪಡೆದ ಪ್ರಖರ್ ಜೈನ್(Prakhar Jain) ಜೊತೆ ಸಂವಾದ
* 4ನೇ ಪ್ರಯತ್ನದಲ್ಲಿ UPSC ಟಾಪರ್ ಆದ ಪ್ರಖರ್ ಜೈನ್
Central Govt Jobs Oct 13, 2021, 5:42 PM IST
ಪ್ರಧಾನಿ ನರೇಂದ್ರ ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಮಾತನಾಡಿದ ಪ್ರಿಯಾಂಕಾ ವಾದ್ರಾ ನಾನು ಉಪವಾಸ ವ್ರತದಲ್ಲಿ ಇದ್ಧೇನೆ.. ದೇವಿ ಸ್ತುತಿಯೊಂದಿಗೆ ನನ್ನ ಭಾಷಣ ಆರಂಭಿಸುತ್ತಿದ್ದೇನೆ ಎಂದರು. ಉತ್ತರ ಪ್ರದೇಶದ ರೈತರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಬೇಕಿದೆ ಎಂದರು.
India Oct 11, 2021, 7:44 PM IST
India Oct 11, 2021, 7:26 PM IST
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC 2020) ಪರೀಕ್ಷೆಯ ಫಲಿತಾಂಶ ಸೆಪ್ಟೆಂಬರ್ 24 ರಂದು ಹೊರಬಿದ್ದಿದೆ. ಅಂತಿಮ ಫಲಿತಾಂಶದಲ್ಲಿ ಒಟ್ಟು 761 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಏಷ್ಯಾನೆಟ್ ನ್ಯೂಸ್(Asianet News) UPSC ಆಯ್ಕೆ ಮಾಡಿದ 100 ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿದೆ. ಈ ಸರಣಿ ಸಂದರ್ಶನದ(UPSC Interview) ಮೂಲಕ ಅಭ್ಯರ್ಥಿಗಳ ಯಶಸ್ಸಿನ ಗುಟ್ಟು ಅನಾವರಣಗೊಳಿಸಿದೆ. ಈ ಸರಣಿಯ 5ನೇ ಸಂಚಿಕೆಯಲ್ಲಿ 158 ನೇ Rank ಪಡೆದ ಉತ್ತರ ಪ್ರದೆಶದ(Uttar Pradesh) ಕಾನ್ಪುರ್(Kanpur) ನಿವಾಸಿ ಅಂಜಲಿ ವಿಶ್ವಕರ್ಮ(Anjali Vishwakarma) ಜೊತೆ ಸಂವಾದ ನಡೆಸಲಾಗಿದೆ. ಈ ವೇಳೆ ಅವರು UPSCಯಲ್ಲಿ ಯಶಸ್ಸನ್ನು ಪಡೆಯಲು, ಕಠಿಣ ಪರಿಶ್ರಮದ ಜೊತೆಗೆ, ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ. ಅಂಜಲಿ ವಿದೇಶದಲ್ಲಿ ತೈಲ ಕಂಪನಿಯಲ್ಲಿ(Oil Company) ಕೆಲಸ ಮಾಡುತ್ತಿದ್ದರು ಆದರೆ ಯುಪಿಎಸ್ಸಿಗೆ ತಯಾರಾಗಲು, ಕೈತುಂಬಾ ಸಂಬಳ ಸಿಗುತ್ತಿದ್ದ ಕೆಲಸವನ್ನು ಬಿಟ್ಟು ಸ್ವದೇಶಕ್ಕೆ ಮರಳಿದರು. ಇದರೊಂದಿಗೆ, ಅವರು ಈ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಸೋಶಿಯಲ್ ಮೀಡಿಯಾದಿಂದಲೂ ದೂರ ಉಳಿದಿದ್ದರು. ಅವರ ಈ ಯಶಸ್ಸಿನ ಕೆಲ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.
Central Govt Jobs Oct 11, 2021, 5:46 PM IST
* ಪಂಜಾಬ್, ಉತ್ತರ ಪ್ರದೇಶ, ಗುಜರಾತ್, ಉತ್ತರಾಖಂಡ ಚುನಾವಣೆಯಲ್ಲಿ ಸಿದ್ದರಾಮಯ್ಯ ಪಾತ್ರ ಏನಿರುತ್ತದೆ?
* ಸಿದ್ದುಗೇಕೆ ಈಗ ಸೋನಿಯಾ ರಾಜಮರ್ಯಾದೆ?
India Oct 11, 2021, 9:22 AM IST
state Oct 11, 2021, 7:48 AM IST
* ಮೋದಿ ಭದ್ರಕೋಟೆಗೆ ಪ್ರಿಯಾಂಕಾ ಲಗ್ಗೆ
* ವಾರಾಣಸಿಯಲ್ಲಿ 'ಕಿಸಾನ್ ನ್ಯಾಯ್ ರ್ಯಾಲಿ' ಆಯೋಜಿಸಿದ ಪ್ರಿಯಾಂಕಾ ಗಾಂಧಿ
* ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ದೀಪೇಂದ್ರ ಹೂಡಾ ಕೂಡಾ ಭಾಗಿ
India Oct 10, 2021, 2:38 PM IST
* 12 ತಾಸು ಸತತ ವಿಚಾರಣೆ ಬಳಿಕ ಅಜಯ್ ಮಿಶ್ರಾ ಮಗನ ಬಂಧನ
* 4 ರೈತರ ಬಲಿ ಪಡೆದ ಲಖೀಂಪುರ ಪ್ರಕರಣ
* ಕಡೆಗೂ ಆಶಿಷ್ ವಿಚಾರಣೆಗೆ ಹಾಜರು
* ಘಟನೆ ವೇಳೆ ಎಲ್ಲಿದ್ದೆ? ಎಂಬ ಪೊಲೀಸ್ ಪ್ರಶ್ನೆಗೆ ಹಾರಿಕೆ ಉತ್ತರ
India Oct 10, 2021, 7:24 AM IST