ವಿಜಯ್ ದೇವರಕೊಂಡ ಕಿಂಗ್ಡಮ್ ಹಾಡಿನ ಪ್ರೋಮೋ; AI ತಂತ್ರಜ್ಞಾನ ಬಳಕೆ
ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ ಚಿತ್ರ ಕಿಂಗ್ಡಮ್, ತನ್ನ ಮೊದಲ ಸಿಂಗಲ್ ಪ್ರೋಮೋ ಘೋಷಣೆಯೊಂದಿಗೆ ಕುತೂಹಲ ಹೆಚ್ಚಿಸುತ್ತಿದೆ
ಪೂರ್ತಿ ಓದಿಅರೆಂಜ್ಡ್ ಮ್ಯಾರೇಜ್ನಲ್ಲಿ ಚಪಾತಿ ಊದತ್ತೆ, ಲವ್ ಮ್ಯಾರೇಜ್ನಲ್ಲಿ.... ಯೋಗರಾಜ ಭಟ್ರ ತರ್ಲೆ ಉತ್ರ ಕೇಳಿ...
ಅರೇಂಜ್ಡ್ ಮ್ಯಾರೇಜ್ಗೂ, ಲವ್ ಮ್ಯಾರೇಜ್ಗೂ ಏನು ವ್ಯತ್ಯಾಸ ಎಂದು ಕೇಳಿದಾಗ, ಯೋಗರಾಜ ಭಟ್ಟರು ಏನು ಹೇಳಿದ್ರು ನೋಡಿ!
ಪೂರ್ತಿ ಓದಿಮೂರು ನಟರನ್ನು ಬಾವಿಗೆ ತಳ್ಳಿದ ರಾಜೇಶ್ ಖನ್ನಾರ ಭೂತ ಬಂಗಲೆಯ ಸ್ಟೋರಿ ಕೇಳಿ...
ವಾಸ್ತು, ಜ್ಯೋತಿಷ ನಂಬದೇ ಇದ್ದರೂ ಕೆಲವೊಮ್ಮೆ ಕೆಲವು ಮನೆಗಳು ಹೇಗೆ ಅಲ್ಲಿ ವಾಸಿಸುವವರ ದಿಕ್ಕನ್ನೇ ಬದಲಿಸುತ್ತದೆ ಎನ್ನುವುದಕ್ಕೆ ಬಾಲಿವುಡ್ ನಟ ರಾಜೇಶ್ ಖನ್ನಾ ಅವರ ಈ ಮನೆಯೇ ಸಾಕ್ಷಿ. ಇಲ್ಲಿದೆ ಸ್ಟೋರಿ.
Photos: ಲಕ್ಷ್ಮೀ ನಿವಾಸ ಖ್ಯಾತಿಯ 17 ಧಾರಾವಾಹಿಗಳ ನಟ ಮಧು ಹೆಗಡೆ ರಿಯಲ್ ಮದುವೆ ಝಲಕ್ ಇದು!
ಲಕ್ಷ್ಮೀ ನಿವಾಸ ಸೇರಿದಂತೆ ಹದಿನೇಳಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿರುವ ಮಧು ಹೆಗಡೆ ರಿಯಲ್ ಮದುವೆ ಫೋಟೋಗಳಿವು.
ಪೂರ್ತಿ ಓದಿಆ ಕೆಟ್ಟ ಮಹಿಳೆ ನಯನತಾರಾ ಕಂಡ್ರೆ ಪಕ್ಕಾ ಒದೆಯುತ್ತೇನೆ; ಕಿಡಿಕಾರಿದ್ದ ಪ್ರಭುದೇವ ಮಾಜಿ ಪತ್ನಿ ರಾಮಲತಾ
ನಟಿ ನಯನತಾರಾ ಈಗ ಇಬ್ಬರು ಮಕ್ಕಳು, ಪತಿ ಜೊತೆಗೆ ಸುಂದರ ಸಂಬಂಧ ಹೊಂದಿರಬಹುದು. ಆದರೆ ಈ ಹಿಂದೆ ಮದುವೆಯಾಗಿರೋ ಪುರುಷನ ಜೊತೆ ಸಂಬಂಧ ಹೊಂದಿದ್ದಕ್ಕೆ ನಯನತಾರಾ ದೊಡ್ಡ ವಿವಾದದ ಕೇಂದ್ರಬಿಂದು ಆಗಿದ್ದರು. ಇನ್ನು ಪ್ರಭುದೇವ ಪತ್ನಿ ಲತಾ ಅವರು ಒದೆಯುತ್ತೇನೆ ಎಂದು ಹೇಳಿದ್ದರು.
ಪೂರ್ತಿ ಓದಿಗುಂಡಮ್ಮನ ಕೈಗೆ ತಗ್ಲಾಕೊಂಡ ಪರಶು; ಕಾಲ್ಕೆಳಗೆ ಹಾಕೊಂಡು ತುಳಿದು ಬಿಡು ಎಂದ ಫ್ಯಾನ್ಸ್!
Kannada Serial Annayya Promo: ಅಣ್ಣಯ್ಯ ಧಾರಾವಾಹಿಯಲ್ಲಿ ಗೋಡಂಬಿ ಮೇಲೆ ಪರಶು ಹಲ್ಲೆ ನಡೆಸಿದ್ದಾನೆ. ಗುಂಡಮ್ಮ ತನ್ನ ಗಂಡನನ್ನು ರಕ್ಷಿಸಿದ್ದಾಳೆ. ಪ್ರೇಕ್ಷಕರು ಗುಂಡಮ್ಮನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿAmruthadhaare Serial: ನೀಚ ಕೆಲಸ ಮಾಡಿ ಮೆರೆಯುತ್ತಿದ್ದ ಜೀವನ್ಗೆ ಗ್ರಹಚಾರ ಬಿಡಿಸಿದ ಗೌತಮ್ ದಿವಾನ್!
Amruthadhaare Kannada Serial Episode: ʼಅಮೃತಧಾರೆʼ ಧಾರಾವಾಹಿಯಲ್ಲಿ ಜೀವನ್ ನಿಜಕ್ಕೂ ನೀಚತನದ ಕೆಲಸ ಮಾಡಿದ್ದಾನೆ. ಈಗ ಗೌತಮ್ ದಿವಾನ್ ಏನ್ ಮಾಡ್ತಾನೆ ಅಂತ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್ಗಳು ಭಾರೀ ರೋಚಕತೆಯಿಂದ ಕೂಡಿದೆ.
Aachari Baa Review: ಅಮ್ಮನಿಗೆ ಅರವತ್ತಾದರೇನು ಅವಳಿಗೆ ಅಸ್ತಿತ್ವ/ಅಭಿರುಚಿ ಇಲ್ಲವೇ?
Aachari Baa: ಅರವತ್ತರ ಇಳಿವಯಸ್ಸಿನ ಜೈಷ್ಣವಿ ತನ್ನ ಉಪ್ಪಿನಕಾಯಿ ಉದ್ಯಮದಲ್ಲಿ ತೃಪ್ತಿಯಿಂದ ಜೀವನ ಸಾಗಿಸುತ್ತಿರುತ್ತಾಳೆ. ಮಗನ ಕರೆಯ ಮೇರೆಗೆ ಮುಂಬೈಗೆ ಹೋದಾಗ ಅವಳಿಗೆ ಕಾದಿದ್ದ ಅನಿರೀಕ್ಷಿತ ಘಟನೆಗಳೇನು?
ಪೂರ್ತಿ ಓದಿಬಾಹುಬಲಿ ನಟಿ ಜೊತೆಗೂ ತೆರೆ ಹಂಚಿಕೊಂಡಿದ್ದ ಅಪ್ಪು; ಸರ್ಪ್ರೈಸ್ ಆದ್ರೂ ಸತ್ಯ ಕಣ್ರೀ!
ಕನ್ನಡ ಸೇರಿದಂತೆ ಹಲವು ಭಾಷೆಯ ನಟನಟಿಯರು ಅವರೊಂದಿಗೆ ತೆರೆ ಹಂಚಿಕೊಂಡಿದ್ದರು. ನಾಯಕಿಯರಾಗಿ ಅವರೊಂದಿಗೆ ಸ್ಟಾರ್ ನಟಿ ತ್ರಿಷಾ ಕೂಡ ನಟಿಸಿದ್ದಾರೆ. ಇಂದು ಭಾರತದ ನಂಬರ್ ಒನ್ ನಟಿಯಾಗಿರುವ ರಶ್ಮಿಕಾ ಮಂದಣ್ಣ ಕೂಡ..
ಪೂರ್ತಿ ಓದಿAmruthadhaare Serial: ಮದುವೆಯಾಗಿರೋ ಹೆಂಗಸಿಗೆ ಮತ್ತೆ ಮದುವೆ! ಏನಪ್ಪಾ ಇದು; ಮಹಾ ಟ್ವಿಸ್ಟ್!
Amruthadhaare Kannada Serial Today Episode: 'ಅಮೃತಧಾರೆ' ಧಾರಾವಾಹಿಯಲ್ಲಿ ಈಗಾಗಲೇ ಬಹುತೇಕ ಎಲ್ಲರಿಗೂ ಮದುವೆ ಆಗಿದೆ. ಆದರೂ ಕೂಡ ಇನ್ನೊಂದು ಮದುವೆ ಆಗುವ ಎಲ್ಲ ಸಾಧ್ಯತೆಗಳು ಕಾಣ್ತಿದೆ. ಹಾಗಾದರೆ ಯಾರ ಮದುವೆ ಆಗಲಿದೆ? ಹುಡುಗ-ಹುಡುಗಿ ಯಾರು ಎನ್ನುವ ಪ್ರಶ್ನೆಗೆ ಉತ್ತರ ಈ ಲೇಖನದಲ್ಲಿದೆ.
ಬಿಡುಗಡೆಗೂ ಮೊದಲೇ ಕಾಂತಾರ 1 ಕಿರೀಟ, 2025ರ ಬಹುನಿರೀಕ್ಷಿತ ಭಾರತೀಯ ಸಿನಿಮಾ
2025ರಲ್ಲಿ ಬಿಡುಗಡೆಯಾಗಲಿರುವ ಸ್ಟಾರ್ ನಟರ ಸಿನಿಮಾ ಪೈಕಿ ರಿಷಬ್ ಶೆಟ್ಟಿ ಕಾಂತಾರ 1 ಸಿನಿಮಾ ಬಹುನಿರೀಕ್ಷಿತ ಭಾರತದ ನಂಬರ್ 1 ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಐಎಂಡಿ ರೇಟಿಂಗ್ ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಕಾಂತಾರ 1 ಬಹುನಿರೀಕ್ಷಿತ ಸಿನಿಮಾ ಎಂದು ಬಿರುದು ನೀಡಿದೆ.