ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಯಾವ ಟೈಮ್ಗೆ ಏನು ಮಾತನಾಡಬೇಕು ಎನ್ನೋದು ಗಿಲ್ಲಿ ನಟನಿಗೆ ಚೆನ್ನಾಗಿ ಗೊತ್ತಿದೆ.
ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯಲ್ಲಿ ಕಾಮಿಡಿ ಮಾಡಿಕೊಂಡು ವೀಕ್ಷಕರ ಮನಸ್ಸು ಗೆದ್ದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಸರಿಯಾದ ಸಮಯಕ್ಕೆ ಅವರ ಮಾತಿಗೆ ಕೌಂಟರ್ ಕೊಡೋದರಲ್ಲಿ ಗಿಲ್ಲಿ ನಟ ಎತ್ತಿದ ಕೈ
ಸ್ಪರ್ಧಿಗಳು ಎಲ್ಲಿ ತಪ್ಪು ಮಾಡ್ತಾರೆ? ಯಾವುದು ಸರಿ-ತಪ್ಪು ಎನ್ನೋದನ್ನು ಗಿಲ್ಲಿ ನಟ ಅವರು ಸರಿಯಾಗಿ ಗಮನಿಸಿ ಹೇಳುತ್ತಾರೆ.
ಗಿಲ್ಲಿ ನಟ ಅವರು ಕಾಮಿಡಿ ಮಾಡಿಕೊಂಡು ಅದೇ ಹಾದಿಯಲ್ಲಿ ಸತ್ಯವನ್ನು ಹೇಳುತ್ತಾರೆ. ಆ ಸತ್ಯ ಹೇಳುವಾಗ ಹಾಸ್ಯ ಬಿಡೋದಿಲ್ಲ. ಇದು ಬೇರೆಯವರಿಗೆ ಅರ್ಥ ಆದರೆ ಒಳ್ಳೆಯದು.
ಸೀಕ್ರೆಟ್ ರೂಮ್ನಲ್ಲಿ ಧ್ರುವಂತ್ ಹಾಗೂ ರಕ್ಷಿತಾ ಮಾತ್ರ ಇದ್ದಾರೆ. ಇದು ದೊಡ್ಮನೆಯಲ್ಲಿದ್ದವರಿಗೆ ಗೊತ್ತಿಲ್ಲ.
ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿದ್ದು ಗಿಲ್ಲಿ ನಟನಿಗೆ ಭಯ ಹುಟ್ಟಿಸಿತ್ತು. ನಂಬೋಕೆ ಆಗಿರಲಿಲ್ಲ.
ಕಾವ್ಯ ಶೈವ ಬಳಿ ಗಿಲ್ಲಿ ನಟ ಅವರು ಮಾತನಾಡಿದ್ದಾರೆ. ಆ ವೇಳೆ ಅವರು ಬಿಗ್ ಬಾಸ್ನ ಸತ್ಯವನ್ನು ರಿವೀಲ್ ಮಾಡಿದ್ದಾರೆ.
ಧ್ರುವಂತ್ ಹಾಗೂ ರಕ್ಷಿತಾ ಇನ್ನೊಂದು ಬಿಗ್ ಬಾಸ್ ಸೆಟ್ನಲ್ಲಿದ್ದಾರೆ. ನಾವು ಇಲ್ಲಿದ್ದೇವೆ, ನಾವು ಏನು ಮಾಡುತ್ತಿದ್ದೇವೆ ಎಂದು ಅವರು ನೋಡುತ್ತಿದ್ದಾರೆ ಎಂದಿದ್ದಾರೆ ಗಿಲ್ಲಿ ನಟ.
ಅಂದು ದೂರು ಹೇಳಿದ್ದ ವಿಜಯಲಕ್ಷ್ಮೀ; ಇಂದು Lakshmi Nivasa ಸೀರಿಯಲ್ನಿಂದಲೇ ಔಟ್
ತಪ್ಪು ಮಾಡಿ, ತಾಯಾಣೆ ನಾನ್ ಮಾಡಿಲ್ಲ ಎಂದ ರಕ್ಷಿತಾ; ಸಾಕ್ಷಿ ಕೊಟ್ರು Bigg Boss
ವೈಷ್ಣವಿ ಗೌಡ Romantic ಅಂತೆ, ಆದ್ರೆ ಮೊದ್ಲು I Love You ಹೇಳಿದ್ದು ಮಾತ್ರ ಗಂಡ…
ಡೆವಿಲ್ ಸಿನಿಮಾ ಪ್ರಸಿದ್ಧಿ ಬೆನ್ನಲ್ಲೇ, ಜೈಲಿಗೆ ಹೋಗಲು ರೆಡಿಯಾದ ಗಿಲ್ಲಿ ನಟ!