MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಅಲ್ಲಿ ಲವರ್‌ ಅಕ್ಕ, ಇಲ್ಲಿ ತಮ್ಮನ ಲವರ್: ಒಂದೇ ಹಾದಿಯಲ್ಲಿ ಎದುರಾಳಿ ಚಾನೆಲ್‌ಗಳ ಸೀರಿಯಲ್‌ಗಳು

ಅಲ್ಲಿ ಲವರ್‌ ಅಕ್ಕ, ಇಲ್ಲಿ ತಮ್ಮನ ಲವರ್: ಒಂದೇ ಹಾದಿಯಲ್ಲಿ ಎದುರಾಳಿ ಚಾನೆಲ್‌ಗಳ ಸೀರಿಯಲ್‌ಗಳು

ಕಲರ್ಸ್ ಕನ್ನಡದ 'ಪವಿತ್ರ ಬಂಧನ' ಮತ್ತು ಝೀ ಕನ್ನಡದ 'ಕರ್ಣ' ಧಾರಾವಾಹಿಗಳು ತ್ರಿಕೋನ ಪ್ರೇಮಕಥೆಯ ಮೂಲಕ ವೀಕ್ಷಕರ ಗಮನ ಸೆಳೆಯುತ್ತಿವೆ. ಎರಡೂ ಸೀರಿಯಲ್‌ಗಳಲ್ಲಿ ನಾಯಕ ತಾನು ಪ್ರೀತಿಸಿದ ಯುವತಿಯ ಬದಲಾಗಿ ಬೇರೊಬ್ಬರನ್ನು ಮದುವೆಯಾಗುವ ಸನ್ನಿವೇಶವಿದ್ದು, ಮುಂದಿನ ಕಥಾಹಂದರ ಕುತೂಹಲ ಕೆರಳಿಸಿದೆ.

1 Min read
Author : Mahmad Rafik
Published : Jan 30 2026, 07:39 PM IST
Share this Photo Gallery
  • FB
  • TW
  • Linkdin
  • Whatsapp
15
ಧಾರಾವಾಹಿಗಳು
Image Credit : Colors Kannada Zee Kannada

ಧಾರಾವಾಹಿಗಳು

ಕನ್ನಡ ಖಾಸಗಿ ವಾಹಿನಿಗಳಲ್ಲಿ ದಿನಕ್ಕೆ 50ಕ್ಕೂ ಅಧಿಕ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಇವುಗಳಿಗೆ ಸಿಗುವ ಟಿಆರ್‌ಪಿ ಆಧಾರದ ಮೇಲೆ ನಂಬರ್ ಒನ್ ಸೀರಿಯಲ್ ಯಾವುದು ಎಂದು ಗುರುತಿಸಲಾಗುತ್ತದೆ. ಹಾಗಾಗಿ ವೀಕ್ಷಕರಿಗೆ ಹೊಸದನ್ನು ನೀಡಲು ಧಾರಾವಾಹಿಗಳು ಪ್ರಯತ್ನಿಸುತ್ತಿರುತ್ತವೆ.

25
ಪವಿತ್ರ ಬಂಧನ
Image Credit : Colors Kannada

ಪವಿತ್ರ ಬಂಧನ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್‌ಬಾಸ್ ಖ್ಯಾತಿಯ ಸೂರಜ್ ಸಿಂಗ್ ನಟನೆಯ 'ಪವಿತ್ರ ಬಂಧನ' ಧಾರಾವಾಹಿ ಪ್ರಸಾರವಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋ ಮತ್ತು ಪ್ರಸಾರವಾಗಿರುವ ಸಂಚಿಕೆ ಪ್ರಕಾರ, ಸೋದರ ತಿಲಕ್ ದೇಶಮುಖ್ ಪ್ರೀತಿಸಿದ ಯುವತಿ ಪವಿತ್ರಾಳನ್ನು ನಾಯಕ ನಟ ದೇವದತ್ ದೇಶಮುಖ್ ಮದುವೆಯಾಗುತ್ತಾನೆ. ಮುಂದೆ ಈ ಮೂವರ ಜೀವನ ಯಾವೆಲ್ಲಾ ತಿರುವುಗಳನ್ನು ಪಡೆದುಕೊಳ್ಳುತ್ತೆ ಅನ್ನೋದು ಸೀರಿಯಲ್‌ನ ಒನ್‌ಲೈನ್ ಕಥೆ.

Related Articles

Related image1
ಕರ್ಣ-ನಿತ್ಯಾಳನ್ನು ಹಿಂಬಾಲಿಸಿದ ಪೆಡಂಭೂತ; ನಿಟ್ಟುಸಿರುವ ಬಿಟ್ರು ರಮೇಶ್, ತಾರಾ, ಸಂಜಯ್
Related image2
ತನ್ನದೇ ತಪ್ಪುಗಳಿಂದ ಸಂಕಷ್ಟಕ್ಕೆ ಸಿಲುಕಿದ ಕರ್ಣ; ತುಪ್ಪ ಸುರಿದು ನಿತ್ಯಾ ಜೀವನ ಹಾಳಾಗಲು ಕಾರಣಳಾದ ನಿಧಿ
35
ತ್ರಿಕೋನ ಪ್ರೇಮಕಥೆಯ ಧಾರಾವಾಹಿಗಳು
Image Credit : Colors Kannada

ತ್ರಿಕೋನ ಪ್ರೇಮಕಥೆಯ ಧಾರಾವಾಹಿಗಳು

ಇದೇ ರೀತಿಯ ಮತ್ತೊಂದು ತ್ರಿಕೋನ ಕಥೆಯುಳ್ಳ ಸೀರಿಯಲ್ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಇಲ್ಲಿ ನಾಯಕ ನಟ ಕರ್ಣ ತಾನು ಪ್ರೀತಿಸಿದ ಗೆಳತಿಯ ಸೋದರಿಯನ್ನೇ ಮದುವೆಯಾಗುತ್ತಾನೆ. ಇದು ಸುಳ್ಳು ಮದುವೆ ಅಂತಾ ಗೊತ್ತಿದ್ರೂ ಮನೆಯವರ ಕಣ್ಮುಂದೆ ಗಂಡ-ಹೆಂಡ್ತಿಗಾಗಿ ಇಬ್ಬರು ನಟಿಸುತ್ತಿದ್ದಾರೆ.

45
ಕರ್ಣ ಸೀರಿಯಲ್
Image Credit : Instagram

ಕರ್ಣ ಸೀರಿಯಲ್

ಝೀ ಕನ್ನಡದ ಕರ್ಣ ಸೀರಿಯಲ್ ಪ್ರಸಾರವಾಗುತ್ತಿರುವ ಮೊದಲ ದಿನದಿಂದಲೂ ರೋಚಕ ತಿರುವುಗಳಿಂದ ಉತ್ತಮ ಟಿವಿಆರ್ ಪಡೆಯುತ್ತಿದೆ. ಕರ್ಣ-ನಿಧಿ-ನಿತ್ಯಾ ನಡುವಿನ ಪ್ರೇಮಕಥೆಯಲ್ಲಿ ಯಾರು? ಯಾರಿಗೆ? ಜೋಡಿ ಆಗ್ತಾರೆ ಅನ್ನೋದು ಸೀರಿಯಲ್‌ನ ಒನ್‌ಲೈನ್ ಕಥೆ.

ಇದನ್ನೂ ಓದಿ: ಶಾಂತಂ ಪಾಪಂನಲ್ಲಿಯೂ ಟಾಕ್ಸಿಕ್‌ನ ಡ್ಯಾನ್ಸಿಂಗ್ ಕಾರ್; ಮುಖದಲ್ಲಿ ಕೋಪ, ದೇಹದಲ್ಲಿ ತಾಪ; ಸ್ಮಶಾನದಲ್ಲಿಯೇ ರೊಮ್ಯಾನ್ಸ್

55
ಒಂದೇ ರೀತಿಯ ಬದಲಾದ ಕಥೆಗಳು
Image Credit : Instagram

ಒಂದೇ ರೀತಿಯ ಬದಲಾದ ಕಥೆಗಳು

ಈ ಹಿಂದೆಯೂ ತ್ರಿಕೋನ ಪ್ರೇಮಕಥೆಯುಳ್ಳ ಹಲವು ಸೀರಿಯಲ್‌ಗಳು ಪ್ರಸಾರಗೊಂಡು ನಂಬರ್ ಒನ್ ಪಟ್ಟ ಅಲಂಕರಿಸಿದ್ದವು. ಇದೀಗ ಒಂದೇ ರೀತಿಯ ಬದಲಾದ ಕಥೆಯೊಂದಿಗೆ, ವಿಶೇಷ ತಿರುವುಗಳ ಜೊತೆ ಕಲರ್ಸ್ ಕನ್ನಡದದಲ್ಲಿ 'ಪವಿತ್ರ ಬಂಧನ' ಮತ್ತು ಜೀ ವಾಹಿನಿಯಲ್ಲಿ 'ಕರ್ಣ' ಪ್ರಸಾರವಾಗುತ್ತಿದೆ.

ಇದನ್ನೂ ಓದಿ: ನನ್ನ ಜೀವನದಲ್ಲಿ ಇಷ್ಟವಿಲ್ಲದೆ ಮಾಡಿದ ಸಿನಿಮಾ ಇದು.. ಓಪನ್ ಆಗಿ ಹೇಳಿದ ವಿಷ್ಣುವರ್ಧನ್ ಸಿನಿಮಾ ನಾಯಕಿ ಭಾನುಪ್ರಿಯಾ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕರ್ಣ ಧಾರಾವಾಹಿ
ಕಲರ್ಸ್ ಕನ್ನಡ
ಮನರಂಜನಾ ಸುದ್ದಿ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
CJ Roy Death: ಲಾಭ ಮಾಡದೆ, ಮಗಳಿಗೋಸ್ಕರ ತಗೊಂಡ ಜಾಗವನ್ನು ಪುನೀತ್‌ ರಾಜ್‌ಕುಮಾರ್‌ಗೆ ಕೊಟ್ಟಿದ್ದ ಸಿಜೆ ರಾಯ್!
Recommended image2
ಸತ್ಯ ನನ್ನ ಪರವಾಗಿದೆ, ಸದ್ಯದಲ್ಲೇ ಎಲ್ಲವನ್ನೂ ಹೇಳ್ತೇನೆ; ಪೋಸ್ಟ್ ವೈರಲ್ ಬೆನ್ನಲ್ಲೇ ನಟಿ ಕಾವ್ಯಾ ಗೌಡ ಹೇಳಿಕೆ!
Recommended image3
ನಾನಿಲ್ಲ ಅಂದ್ರೆ ಏನ್‌ ಮಾಡ್ತೀಯಾ? 2 ತಿಂಗಳ ಹಿಂದಷ್ಟೇ Dr CJ Roy ಕೇಳಿದ್ದ ಪ್ರಶ್ನೆಗೆ ಪತ್ನಿಯ ಅಚ್ಚರಿ ಉತ್ತರ ಏನು?
Related Stories
Recommended image1
ಕರ್ಣ-ನಿತ್ಯಾಳನ್ನು ಹಿಂಬಾಲಿಸಿದ ಪೆಡಂಭೂತ; ನಿಟ್ಟುಸಿರುವ ಬಿಟ್ರು ರಮೇಶ್, ತಾರಾ, ಸಂಜಯ್
Recommended image2
ತನ್ನದೇ ತಪ್ಪುಗಳಿಂದ ಸಂಕಷ್ಟಕ್ಕೆ ಸಿಲುಕಿದ ಕರ್ಣ; ತುಪ್ಪ ಸುರಿದು ನಿತ್ಯಾ ಜೀವನ ಹಾಳಾಗಲು ಕಾರಣಳಾದ ನಿಧಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved