MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Karna Serial: ಈ ಜೋಡಿಯ ಮದುವೆ ​, ಆ ಜೋಡಿಯ ಎಂಗೇಜ್​ಮೆಂಟ್​ : ನಡುವೆ ವಿಧಿಯಾಟವೇನು?

Karna Serial: ಈ ಜೋಡಿಯ ಮದುವೆ ​, ಆ ಜೋಡಿಯ ಎಂಗೇಜ್​ಮೆಂಟ್​ : ನಡುವೆ ವಿಧಿಯಾಟವೇನು?

ಕರ್ಣ ಧಾರಾವಾಹಿಯಲ್ಲಿ ಕಥೆ ರೋಚಕ ಘಟ್ಟ ತಲುಪಿದೆ. ಒಂದೆಡೆ ನಿತ್ಯಾ-ತೇಜಸ್ ಮದುವೆ ನಡೆಯುತ್ತಿದ್ದರೆ, ಇನ್ನೊಂದೆಡೆ ಅಪಘಾತದಿಂದ ಪಾರಾದ ನಿಧಿಗೆ ಕರ್ಣ ಪ್ರಪೋಸ್ ಮಾಡುತ್ತಿದ್ದಾನೆ. ನಿತ್ಯಾಳ ಮದುವೆ ಸಂಪೂರ್ಣವಾಗುವುದೇ ಅಥವಾ ಕರ್ಣನ ಪ್ರೀತಿ ಗೆಲ್ಲುವುದೇ ಎಂಬ ಕುತೂಹಲ ಹೆಚ್ಚಾಗಿದೆ.

1 Min read
Author : Suchethana D
Published : Jan 12 2026, 04:47 PM IST
Share this Photo Gallery
  • FB
  • TW
  • Linkdin
  • Whatsapp
15
ಯಾವ ಕ್ಷಣ ಏನು?
Image Credit : Instagram

ಯಾವ ಕ್ಷಣ ಏನು?

ಕರ್ಣ ಸೀರಿಯಲ್​ನಲ್ಲಿ (Karna Serial) ಕೊನೆಯ ಕ್ಷಣದವರೆಗೂ ಏನಾಗುತ್ತದೆಯೋ ಎನ್ನುವ ಆತಂಕ ವೀಕ್ಷಕರನ್ನು ಕಾಡುತ್ತಲೇ ಇದೆ. ಹಲವಾರು ಸಮಸ್ಯೆಗಳನ್ನು ಎದುರಿಸಿ ತೇಜಸ್​ ಮತ್ತು ನಿತ್ಯಾ ಒಂದಾಗಿದ್ದಾರೆ. ಆದರೆ ತೇಜಸ್​ಗೆ ಇನ್ನೂ ಯಾಕೋ ಕರ್ಣನ ಮೇಲೆ ಅನುಮಾನ ಮಾತ್ರ ಹೋಗುತ್ತಿಲ್ಲ.

25
ಸಾಯಿಸುವ ಪ್ಲ್ಯಾನ್​
Image Credit : Instagram

ಸಾಯಿಸುವ ಪ್ಲ್ಯಾನ್​

ಅದೇ ಇನ್ನೊಂದೆಡೆ, ವಿಲನ್​ಗಳು ನಿಧಿಯನ್ನು ಸಾಯಿಸುವ ಪ್ಲ್ಯಾನ್​ ಮಾಡಿದ್ದರು. ಆದರೆ ಆಕೆ ಬಚಾವ್​ ಆಗಿದ್ದಾಳೆ. ಅಪಘಾತದಲ್ಲಿ ನಿಧಿ ಸತ್ತೇ ಹೋದಳು ಎಂದು ತಿಳಿದ ಕರ್ಣ ವಿಲವಿಲ ಒದ್ದಾಡಿದ್ದ. ಆದರೆ, ಅದೃಷ್ಟವಶಾತ್​ ಆಕೆ ಬಚಾವ್​ ಆಗಿದ್ದಳು.

Related Articles

Related image1
Bigg Boss ಮನೆಯಲ್ಲಿ Triangle Love Story! ಯಾರಿಗೆ ಯಾರು ಸಿಕ್ತಾರೆ? ನಟ ಗೌರವ್​ ಶೆಟ್ಟಿ ಕೊಟ್ರು ರಿಯಾಕ್ಷನ್​!
Related image2
BBK 12: ಎಲ್ಲಾ ಬಿಟ್ಟು ಗಿಲ್ಲಿ ನಟನ ಕೂದಲಿನ ಬಗ್ಗೆ Kavya Shaiva-Rakshita ನಡುವೆ ಮಾತಿನ ಚಕಮಕಿ! ಆಗಿದ್ದೇನು?
35
ನಿಧಿಗೆ ಉಂಗುರ
Image Credit : Zee Kannada Instagram

ನಿಧಿಗೆ ಉಂಗುರ

ಇದೀಗ, ಆ ಘಟನೆಯ ಬಳಿಕ ಕರ್ಣ ಇಷ್ಟು ದಿನ ಮನಸ್ಸಿನಲ್ಲಿ ಇಟ್ಟುಕೊಂಡದ್ದನ್ನೆಲ್ಲಾ ನಿಧಿಗೆ ಹೇಳಿದ್ದಾನೆ. ನಿಮ್ಮ ಜೊತೆ ನಾನು ಸದಾ ಇರುತ್ತೇನೆ. ನೀವೇ ನನ್ನ ಉಸಿರು ಎಂದು ಹೇಳಿ, ನಿಧಿಗೆ ಉಂಗುರವನ್ನು ಕೊಟ್ಟು ಪ್ರಪೋಸ್​​ ಮಾಡಲು ಮುಂದಾಗಿದ್ದಾನೆ.

45
ನಿತ್ಯಾ-ತೇಜಸ್​ ಮದುವೆ
Image Credit : zee5

ನಿತ್ಯಾ-ತೇಜಸ್​ ಮದುವೆ

ಅದೇ ಇನ್ನೊಂದೆಡೆ, ನಿತ್ಯಾ ಮತ್ತು ತೇಜಸ್​ ಮದುವೆಗೆ ಸಿದ್ಧತೆ ನಡೆದಿದೆ. ಎಲ್ಲಾ ಶಾಸ್ತ್ರಗಳೂ ಮಾಡಿಯಾಗಿವೆ. ಪುರೋಹಿತರೂ ಬಂದಿದ್ದಾರೆ. ತೇಜಸ್​ ನಿತ್ಯಾಳಿಗೆ ತಾಳಿ ಕಟ್ಟಲು ಅದನ್ನು ಕುತ್ತಿಗೆಯವರೆಗೆ ತೆಗೆದುಕೊಂಡು ಹೋಗಿದ್ದಾನೆ.

55
ಮೂರು ಗಂಟು ಬೀಳತ್ತಾ ಅಥವಾ?
Image Credit : Zee kannada Instagram

ಮೂರು ಗಂಟು ಬೀಳತ್ತಾ ಅಥವಾ?

ಆದರೆ, ನಿತ್ಯಾಳ ಕೊರಳಿಗೆ ಮೂರು ಗಂಟು ಬೀಳತ್ತಾ ಅಥ್ವಾ ಇನ್ನೇನಾದರೂ ಅನಾಹುತವಾಗುತ್ತಾ ಗೊತ್ತಿಲ್ಲ. ಕೊನೆಯ ಉಸಿರು ಇರುವವರೆಗೂ ನಿಮ್ಮ ಜೊತೆ ಇರುವೆ ಎಂದು ಕರ್ಣ ಕೊಟ್ಟ ಮಾತನ್ನು ಉಳಿಸಿಕೊಳ್ತಾನಾ ಅಥವಾ ಅನಿವಾರ್ಯವಾಗಿ ನಿಧಿಗೆ ಬಾಳ್ವೆ ಕೊಡುತ್ತಾನಾ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ಣ ಧಾರಾವಾಹಿ
ಜೀ ಕನ್ನಡ
ಮನರಂಜನಾ ಸುದ್ದಿ
ಕನ್ನಡ ಧಾರಾವಾಹಿ
ಟಿವಿ ಶೋ
ಸಂಬಂಧಗಳು
ಮದುವೆ

Latest Videos
Recommended Stories
Recommended image1
Bigg Boss ಮನೆಯಲ್ಲಿ Triangle Love Story! ಯಾರಿಗೆ ಯಾರು ಸಿಕ್ತಾರೆ? ನಟ ಗೌರವ್​ ಶೆಟ್ಟಿ ಕೊಟ್ರು ರಿಯಾಕ್ಷನ್​!
Recommended image2
ಸೀರಿಯಲ್'ನಿಂದ ಕಳಿಸಿಬಿಟ್ರು ಅಂತ, ಈವಾಗ ಏನ್ ಕೆಲ್ಸ‌ ಮಾಡ್ತಿದ್ದಾರೆ ನೋಡಿ ‘Lakshmi Nivasa’ ನಟಿ
Recommended image3
BBK 12: ಕಾವ್ಯ ಶೈವ, ಧನುಷ್‌ ಗೌಡ ಬಿಟ್ಟು, ಮಿಡ್‌ ವೀಕ್‌ ಎಲಿಮಿನೇಶನ್‌ ಆಗೋರು ಯಾರು?
Related Stories
Recommended image1
Bigg Boss ಮನೆಯಲ್ಲಿ Triangle Love Story! ಯಾರಿಗೆ ಯಾರು ಸಿಕ್ತಾರೆ? ನಟ ಗೌರವ್​ ಶೆಟ್ಟಿ ಕೊಟ್ರು ರಿಯಾಕ್ಷನ್​!
Recommended image2
BBK 12: ಎಲ್ಲಾ ಬಿಟ್ಟು ಗಿಲ್ಲಿ ನಟನ ಕೂದಲಿನ ಬಗ್ಗೆ Kavya Shaiva-Rakshita ನಡುವೆ ಮಾತಿನ ಚಕಮಕಿ! ಆಗಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved