MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Karna Serial: ಮದ್ವೆ ಗುಟ್ಟು ತಿಳಿಯುತ್ತಲೇ ಅಪ್ಪನಿಗೇ ಕರ್ಣ ಮುಹೂರ್ತ ಫಿಕ್ಸ್! ವಿಲನ್​ ರಮೇಶ ವಿಲವಿಲ

Karna Serial: ಮದ್ವೆ ಗುಟ್ಟು ತಿಳಿಯುತ್ತಲೇ ಅಪ್ಪನಿಗೇ ಕರ್ಣ ಮುಹೂರ್ತ ಫಿಕ್ಸ್! ವಿಲನ್​ ರಮೇಶ ವಿಲವಿಲ

ಕರ್ಣ ಸೀರಿಯಲ್​ನಲ್ಲಿ ಅಜ್ಜಿಯ ಮಾತಿನಿಂದ ಅಪ್ಪ ರಮೇಶನ ನಿಜ ಬಣ್ಣ ಕರ್ಣನಿಗೆ ತಿಳಿದುಬಂದಿದೆ. ತನ್ನ ಪ್ರೀತಿಗೆ ಅಡ್ಡಿಯಾಗಿ ನಿತ್ಯಾಳ ಜೊತೆ ಮದುವೆಗೆ ಅಪ್ಪನೇ ಕಾರಣ ಎಂದು ತಿಳಿದ ಕರ್ಣ, ಈಗ ಮನೆಯ ಎಲ್ಲಾ ಕೆಲಸಗಳನ್ನು ರಮೇಶನ ಕೈಯಲ್ಲೇ ಮಾಡಿಸುವ ಮೂಲಕ ತಕ್ಕ ಪಾಠ ಕಲಿಸುತ್ತಿದ್ದಾನೆ.

1 Min read
Author : Suchethana D
Published : Jan 23 2026, 05:40 PM IST
Share this Photo Gallery
  • FB
  • TW
  • Linkdin
  • Whatsapp
16
ಮುಖವಾಡ ಬಯಲು
Image Credit : Instagram

ಮುಖವಾಡ ಬಯಲು

ಕರ್ಣ ಸೀರಿಯಲ್​ನಲ್ಲಿ ಸದ್ಯ ರಮೇಶನ ಮುಖವಾಡ ಕೊನೆಗೂ ಕರ್ಣನ ಎದುರು ಬಯಲಾಗಿದೆ. ಅಷ್ಟಕ್ಕೂ ಇದು ಬಯಲಾದದ್ದು ಅಜ್ಜಿಯಿಂದಾಗಿ. ಅಜ್ಜಿಗೆ ಐಸ್​ಕ್ರೀಮ್​ ಕೊಡಿಸಲು ಹೋದ ಕರ್ಣನಿಗೆ ಅಜ್ಜಿ ಶಾಕ್​ ಕೊಟ್ಟಿದ್ದಾಳೆ.

26
ಅಜ್ಜಿಯ ಮಾತು
Image Credit : Instagram

ಅಜ್ಜಿಯ ಮಾತು

ಅಷ್ಟಕ್ಕೂ ನಿತ್ಯಾಳ ಹೊಟ್ಟೆಯಲ್ಲಿ ಇರುವ ಮಗು ಕರ್ಣನದ್ದೇ ಎಂದು ಎಲ್ಲರೂ ತಿಳಿದುಕೊಂಡಿದ್ದಾರೆ. ಇದರ ಬಗ್ಗೆ ಮಾತನಾಡುತ್ತಾ ಅಜ್ಜಿ, ನಿಮ್ಮ ಅಪ್ಪ ರಮೇಶ ಎಷ್ಟು ಖುಷಿ ಪಟ್ಟುಕೊಂಡ ಗೊತ್ತಾ? ಅಷ್ಟಕ್ಕೂ ನಿನ್ನ ಮತ್ತು ನಿತ್ಯಾ ಮದುವೆಯ ಬಗ್ಗೆ ಹೇಳಿದ್ದೇ ಅವನು ಎಂದಾಗ ಕರ್ಣನಿಗೆ ಕರೆಂಟ್​ ಶಾಕ್​ ಹೊಡೆಯಿತು.

Related Articles

Related image1
ನಿರಪರಾಧಿ ಎಂದು ಸಾಬೀತು ಮಾಡಲು ಸಾಯಲೇಬೇಕಾ? ಮಾಸ್ಟರ್​ ಆನಂದ್ ನೋವಿನ ನುಡಿ​!
Related image2
ಗಿಲ್ಲಿ ಮೊದಲೇ ಕೋಟ್ಯಧೀಶ್ವರ ಎಂದು ಶಾಕ್​ ಕೊಟ್ಟ ಗಗನಾ! ಮುಂದಿನ Bigg Biss ಎಂಟ್ರಿ ಬಗ್ಗೆ ಹೇಳಿದ್ದೇನು? ​
36
ಕರ್ಣ ಶಾಕ್​
Image Credit : zee kannada

ಕರ್ಣ ಶಾಕ್​

ಕರ್ಣ ನಿಧಿಯನ್ನು ಲವ್​ ಮಾಡ್ತಿರೋ ವಿಷಯ ರಮೇಶ್​ಗೆ ಗೊತ್ತಿತ್ತು. ನಿಧಿಯನ್ನು ದೂರ ಮಾಡಬೇಡ ಎಂದು ಕರ್ಣನಿಗೆ ಬುದ್ಧಿಮಾತು ಹೇಳಿದ್ದ ರಮೇಶ. ಇದೀಗ ಅಜ್ಜಿಯ ಮಾತು ಕೇಳಿ ಎಲ್ಲೋ ಏನೋ ಎಡವಟ್ಟಾಗಿದೆ ಎನ್ನೋದು ಕರ್ಣನಿಗೆ ತಿಳಿಯಿತು.

46
ಎಲ್ಲವನ್ನೂ ಕಕ್ಕಿದ ರಮೇಶ
Image Credit : zee kannada

ಎಲ್ಲವನ್ನೂ ಕಕ್ಕಿದ ರಮೇಶ

ಇದನ್ನು ತಿಳಿಯಬೇಕು ಎಂದು ಮನೆಗೆ ಬಂದಾಗ, ರಮೇಶ ಕುಡಿದ ಅಮಲಿನಲ್ಲಿ, ಎಲ್ಲಾ ವಿಷಯವನ್ನೂ ಕಕ್ಕುತ್ತಿದ್ದ. ಇದರಿಂದ ಅವನು ಎರಡು ತಲೆಯ ಹಾವು ಎನ್ನೋದು ಕರ್ಣನಿಗೆ ತಿಳಿಯಿತು. ಇನ್ನೇನಿದ್ದರೂ ದಂಡಂ ದಶ ಗುಣಂ ಎಂದಿದ್ದಾನೆ ಕರ್ಣ.

56
ಅಪ್ಪನ ಕೈಯಲ್ಲಿ ಕೆಲ್ಸ
Image Credit : Instagram

ಅಪ್ಪನ ಕೈಯಲ್ಲಿ ಕೆಲ್ಸ

ಇದೀಗ ಅಪ್ಪನಿಗೆ ನಿನಗೆ ಹೆಣ್ಣುಮಕ್ಕಳು ಎಂದ್ರೆ ಪ್ರೀತಿ ಅಲ್ವಾ, ಎಲ್ಲಾಮನೆಕೆಲಸ ನಾವೇ ಮಾಡೋಣ ಎಂದು ಎಲ್ಲಾ ಕೆಲಸಗಳನ್ನೂ ಅಪ್ಪನ ಕೈಯಲ್ಲಿ ಮಾಡಿಸುತ್ತಿದ್ದಾನೆ. ಒಂದಾದ ಮೇಲೊಂದು ಕೆಲಸ ಮಾಡಿ ರಮೇಶ ಸುಸ್ತಾಗಿದ್ದಾನೆ.

66
ಪಾತ್ರೆ ತೊಳಿ ಎಂದ ಕರ್ಣ
Image Credit : zee kannada

ಪಾತ್ರೆ ತೊಳಿ ಎಂದ ಕರ್ಣ

ಈಗ ಬಿಡದ ಕರ್ಣ, ನಾನು ಚಪಾತಿ ಮಾಡ್ತೇನೆ, ನೀನು ಪಾತ್ರೆ ತೊಳಿ ಎಂದು ರಮೇಶ್​ಗೆ ಹೇಳಿದ್ದು, ಇದರಿಂದ ಮನೆಮಂದಿಯೆಲ್ಲಾ ಕಂಗಾಲಾಗಿ ಹೋಗಿದ್ದಾರೆ. ಅಜ್ಜಿಯಿಂದ ಸತ್ಯ ತಿಳಿದ ಮೇಲೆ ಒಂಥರಾ ಮಜಾ ಬರ್ತಿದೆ ಸೀರಿಯಲ್​ ಎನ್ನುತ್ತಿದ್ದಾರೆ ವೀಕ್ಷಕರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ಣ ಧಾರಾವಾಹಿ
ಮನರಂಜನಾ ಸುದ್ದಿ
ಜೀ ಕನ್ನಡ
ಟಿವಿ ಶೋ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಮನೆಗೆ ಕರೆದು ಕಿಚ್ಚ ಸುದೀಪ್‌ ಲಕ್ಷ, ಲಕ್ಷ ದುಡ್ಡು ಕೊಟ್ರು, ಎಚ್ಚರಿಕೆಯನ್ನು ನೀಡಿದ್ರು: Gilli Nata
Recommended image2
ಗಿಲ್ಲಿ ನಟನಿಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಕೊರಳಿಗೆ ಕೆಜಿಗಟ್ಟಲೇ ಬಂಗಾರ ಹಾಕಿದ ಶರವಣ!
Recommended image3
ಗಿಲ್ಲಿ ಮೊದಲೇ ಕೋಟ್ಯಧೀಶ್ವರ ಎಂದು ಶಾಕ್​ ಕೊಟ್ಟ ಗಗನಾ! ಮುಂದಿನ Bigg Biss ಎಂಟ್ರಿ ಬಗ್ಗೆ ಹೇಳಿದ್ದೇನು? ​
Related Stories
Recommended image1
ನಿರಪರಾಧಿ ಎಂದು ಸಾಬೀತು ಮಾಡಲು ಸಾಯಲೇಬೇಕಾ? ಮಾಸ್ಟರ್​ ಆನಂದ್ ನೋವಿನ ನುಡಿ​!
Recommended image2
ಗಿಲ್ಲಿ ಮೊದಲೇ ಕೋಟ್ಯಧೀಶ್ವರ ಎಂದು ಶಾಕ್​ ಕೊಟ್ಟ ಗಗನಾ! ಮುಂದಿನ Bigg Biss ಎಂಟ್ರಿ ಬಗ್ಗೆ ಹೇಳಿದ್ದೇನು? ​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved