MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Karna Serial: ತಾನು ಪ್ರೀತಿಸಿದ ಹುಡುಗ ಬೇರೊಬ್ಬಳ ತೆಕ್ಕೆಯಲ್ಲಿ; ನಿತ್ಯಾಳ ಮನದಲ್ಲಿ ಯುದ್ಧ? ತಂಗಿಗೆ ಅಕ್ಕನೇ ವಿಲನ್​

Karna Serial: ತಾನು ಪ್ರೀತಿಸಿದ ಹುಡುಗ ಬೇರೊಬ್ಬಳ ತೆಕ್ಕೆಯಲ್ಲಿ; ನಿತ್ಯಾಳ ಮನದಲ್ಲಿ ಯುದ್ಧ? ತಂಗಿಗೆ ಅಕ್ಕನೇ ವಿಲನ್​

ಕರ್ಣ ಮತ್ತು ನಿಧಿ ಮದುವೆಯಾಗುತ್ತಿದ್ದು, ಇದಕ್ಕಾಗಿ ನಿತ್ಯಾ ತನ್ನ ಪ್ರೀತಿಯನ್ನು ತ್ಯಾಗ ಮಾಡಿದ್ದಾಳೆ. ಆದರೆ ಕರ್ಣನ ಮೇಲೆ ಪ್ರೀತಿಯಿರುವ ನಿತ್ಯಾ, ತನ್ನ ಪ್ರೇಮಿಯನ್ನು ತಂಗಿಯೊಂದಿಗೆ ನೋಡಿ ಸಹಿಸಲಾಗದೆ ವಿಲನ್ ಆಗಿ ಬದಲಾಗುತ್ತಾಳಾ ಎಂಬ ಕುತೂಹಲ ಸದ್ಯದ ಕಥೆಯಾಗಿದೆ.

1 Min read
Author : Suchethana D
Published : May 19 2026, 08:34 PM IST
Share this Photo Gallery
  • FB
  • TW
  • Linkdin
  • Whatsapp
15
ರೋಚಕ ಟ್ವಿಸ್ಟ್​
Image Credit : zee kannada facebook

ರೋಚಕ ಟ್ವಿಸ್ಟ್​

ಸದ್ಯ ಕರ್ಣ ಸೀರಿಯಲ್​ನಲ್ಲಿ (Karna Serial) ರೋಚಕ ಟ್ವಿಸ್ಟ್​ ಸಿಕ್ಕಿದೆ. ಕರ್ಣ ಮತ್ತು ನಿಧಿಯ ಮದುವೆಗಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಅಂತೂ ಭರ್ಜರಿ ಗುಡ್​ನ್ಯೂಸ್​​ ಸಿಕ್ಕಿದೆ. ಅಕ್ಕನಿಗಾಗಿ ತಂಗಿ, ತಂಗಿಗಾಗಿ ಅಕ್ಕ ತಮ್ಮ ಪ್ರೀತಿಯನ್ನು ತ್ಯಾಗ ಮಾಡಲು ನೋಡಿ ಕೊನೆಗೂ ಅಸಲಿ ಪ್ರೇಮಿಗಳು ಒಂದಾಗಿದ್ದಾರೆ. ಆ ಹಂತದಲ್ಲಿ ನಿಧಿ ತಂಗಿಗಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿದ್ದಾಳೆ.

Add Asianetnews Kannada as a Preferred SourcegooglePreferred
25
ಕರ್ಣನ ಮೇಲೆ ಪ್ರೀತಿ
Image Credit : Instagram

ಕರ್ಣನ ಮೇಲೆ ಪ್ರೀತಿ

ಆದರೆ, ಆಕೆಯ ಮನಸ್ಸಿನಲ್ಲಿ ಕರ್ಣನ ಮೇಲೆ ಅದಮ್ಯ ಪ್ರೀತಿ ಇದೆ. ಅದನ್ನುತುಂಬಿದವ ಖುದ್ದು ರಮೇಶ್​. ನಿನಗೋಸ್ಕರ ಅಲ್ಲದಿದ್ದರೂ, ಮಗುವಿನ ಬಗ್ಗೆ ಯೋಚಿಸು, ಕರ್ಣನೇ ನಿನಗೆ ಬೆಸ್ಟ್​. ತಂಗಿಯ ಬಗ್ಗೆ ಯೋಚಿಸಬೇಡ ಎಂದೆಲ್ಲಾ ತಲೆತುಂಬಿದ್ದ.ಆದರೆ, ನಿತ್ಯಾ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಕರ್ಣನನ್ನು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದ ನಿತ್ಯಾ, ತಂಗಿ ಮತ್ತು ಕರ್ಣನ ಪ್ರೀತಿಗಾಗಿ ಪ್ರೀತಿಯನ್ನು ತ್ಯಾಗ ಮಾಡಿದ್ಲು.

Related Articles

Related image1
ಕಳ್ಳನ ಹಿಡಿದುಕೊಟ್ರೂ, ಪೊಲೀಸರ ಹಿಂದೇಟು- ಇದೇ ನೋಡಿ ನಮ್​ ಪೊಲೀಸ್ ವ್ಯವಸ್ಥೆ: Bigg Boss ಧ್ರುವಂತ್‌ ಗರಂ
Related image2
Bigg Boss ಮನೆಮಗಳು ಆಮೇಲೆ, ಮೊದ್ಲು ಅಪ್ಪ-ಅಮ್ಮನ ಮಗಳು; ಅವ್ರೇ ಕೇಳಲ್ಲ, ಇವ್ರೆಲ್ಲಾ ಯಾರು? ಐಶ್ವರ್ಯ ಗರಂ
35
ಪ್ರೀತಿ ಮರೆಯೋದು ಸುಲಭನಾ?
Image Credit : Colors Kannada

ಪ್ರೀತಿ ಮರೆಯೋದು ಸುಲಭನಾ?

ಹಾಗೆಂದು ಆ ಪ್ರೀತಿ ಹೋಗತ್ತಾ? ಮದುವೆಯಾದ ಮೇಲೆ ಕಥೆಯಂತೂ ಮುಗಿದಿಲ್ಲ. ಈಗ ಇನ್ನೊಂದು ಹಂತ ಶುರುವಾಗೋದಂತೂ ಗ್ಯಾರೆಂಟಿ. ಹಾಗೆಂದು ತೇಜಸ್​ ವಾಪಸ್​ ಬಂದು ಎಲ್ಲಾ ಸರಿಹೋಗತ್ತೆ ಎಂದರೆ ಸೀರಿಯಲ್​ ಮುಗಿಯಲ್ಲ. ಹಾಗಿದ್ರೆ ಮುಂದೇನು?

45
ಕರ್ಣನ ಮೇಲೆ ಲವ್​
Image Credit : Zee Kannada

ಕರ್ಣನ ಮೇಲೆ ಲವ್​

ನಿತ್ಯಾಳಿಗೆ ಕರ್ಣನ ಮೇಲೆ ಲವ್​ ಆಗಿದೆ. ಆ ಕ್ಷಣದಲ್ಲಿ ತಂಗಿಗಾಗಿ ಪ್ರೀತಿಯನ್ನು ತ್ಯಾಗ ಮಾಡಿರುವ ನಿತ್ಯಾಗೆ ಅವರಿಬ್ಬರೂ ಲವ್​ ಮಾಡ್ತಿರೋದನ್ನು ಖಂಡಿತವಾಗಿಯೂ ನೋಡಲು ಆಗುವುದಿಲ್ಲ. ಏಕೆಂದರೆ ಒಂದು ಆಕೆಯ ಪ್ರೀತಿ, ಇನ್ನೊಂದು ಮಗುವಿಗಾಗಿ ಹಂಬಲ. ಅಷ್ಟಕ್ಕೂ ಮಗುವಿನ ಕೈಹಿಡಿಯುವುದಾಗಿ ಕರ್ಣ ಹೇಳಿದ್ದ. ಅಪ್ಪ ತಾನೇ ಎನ್ನುವ ಅರ್ಥದಲ್ಲಿ ಮಾತನಾಡಿ ನಿತ್ಯಾಳ ಮನಸ್ಸಿನಲ್ಲಿ ಒಂದರ್ಥದಲ್ಲಿ ಪ್ರೀತಿ ಮೂಡುವ ಹಾಗೆಯೂ ಮಾಡಿದ್ದ.

55
ಬೇರೆಯವರ ತೆಕ್ಕೆಯಲ್ಲಿ
Image Credit : zee kannada

ಬೇರೆಯವರ ತೆಕ್ಕೆಯಲ್ಲಿ

ಇಷ್ಟೆಲ್ಲಾ ಆದ ಮೇಲೆ ನಿತ್ಯಾ ತನ್ನ ಕಣ್ಣೆದುರೇ ತನ್ನ ಪ್ರೇಮಿ ಬೇರೊಬ್ಬಳ ತೆಕ್ಕೆಯಲ್ಲಿ ಇರುವುದನ್ನು ನೋಡಿಯಾಳೇ? ಸೈಕಾಲಾಜಿ ಪ್ರಕಾರ ಹೋದರೂ ಇದು ನಿತ್ಯಾಳಂಥ ಹೆಣ್ಣಿಗೆ ತುಂಬಾ ಕಷ್ಟದ ಮಾತೇ. ಅಷ್ಟಕ್ಕೂ ಸೀರಿಯಲ್​ನಲ್ಲಿ ಒಬ್ಬಳು ವಿಲನ್​ ಬೇಕೇ ಬೇಕು. ಸದ್ಯ ಕರ್ಣ ಮತ್ತು ನಿಧಿಯನ್ನು ದೂರ ಮಾಡಲು ಬೇರೆ ಲೇಡಿ ವಿಲನ್​ಗಳು ಇಲ್ಲ. ಹಾಗಿದ್ರೆ ನಿತ್ಯಾಳೇ ವಿಲನ್ ಆಗ್ತಾಳಾ ಎನ್ನುವ ಅನುಮಾನವೂ ಇದೆ. ಆದರೆ ಹಾಗಾಗದಿರಲಿ ಎನ್ನುವುದು ನಿತ್ಯಾಳ ಫ್ಯಾನ್ಸ್​ ಮನವಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರಿಮಣಿ ಧಾರಾವಾಹಿ
ಜೀ ಕನ್ನಡ
ಸಂಬಂಧಗಳು
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
ವಿದೇಶದಲ್ಲೂ ನಿಷಿದ್ಧವಾದ ಕೆಲಸವನ್ನು ಮಾಡಿದ ಬಿಗ್‌ ಬಾಸ್ Sonu Srinivas Gowda; ಜನರಿಂದ ಆಕ್ರೋಶ!
Recommended image2
ಚಿರಂಜೀವಿ ಸರ್ಜಾ ಸಿನಿಮಾ ದೃಶ್ಯ ಕಾಪಿ ಮಾಡಿದ್ರ ‘ನಿನ್ನ ಜೊತೆ ನನ್ನ ಕಥೆ’ ಸೀರಿಯಲ್ ತಂಡ
Recommended image3
Amruthadhaare Serial: ಗೌತಮ್‌ಗೆ ಬೆಣ್ಣೆ ಹಚ್ಚಿದವ್ರೇ ಚಾಕು ಇರಿದ್ರು; ಯಾರನ್ನೂ ನಂಬಬಾರದಪ್ಪ..!
Related Stories
Recommended image1
ಕಳ್ಳನ ಹಿಡಿದುಕೊಟ್ರೂ, ಪೊಲೀಸರ ಹಿಂದೇಟು- ಇದೇ ನೋಡಿ ನಮ್​ ಪೊಲೀಸ್ ವ್ಯವಸ್ಥೆ: Bigg Boss ಧ್ರುವಂತ್‌ ಗರಂ
Recommended image2
Bigg Boss ಮನೆಮಗಳು ಆಮೇಲೆ, ಮೊದ್ಲು ಅಪ್ಪ-ಅಮ್ಮನ ಮಗಳು; ಅವ್ರೇ ಕೇಳಲ್ಲ, ಇವ್ರೆಲ್ಲಾ ಯಾರು? ಐಶ್ವರ್ಯ ಗರಂ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved